Sira Jaanaru - ಶಿರಾ ಜಾಣರು
ನಿಮ್ಮನ್ನು ನಗಿಸುವ ನಮ್ಮ ಪ್ರಯತ್ನಕ್ಕೆ ಸದಾ ನಿಮ್ಮ ಆಶೀರ್ವಾದ ಮತ್ತು ಸಹಕಾರ ಬೇಕು. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಭಾಷಾ ಶೈಲಿಯನ್ನು ಇಟ್ಟುಕೊಂಡು ಕಾರ್ಟೂನ್ ಸಂಭಾಷಣೆಗಳನ್ನು ಮಾಡಲಾಗುತ್ತದೆ. ಇಲ್ಲಿ ಯಾರನ್ನೂ ನೋಯಿಸುವ ಉದ್ದೇಶ ಇಲ್ಲ. ದಯಮಾಡಿ ಸಬ್ ಸ್ಕ್ರೈಬ್ ಆಗಿ, ಹಾಗೆ ನೋಡಿದ ವಿಡಿಯೋಗಳನ್ನು ಶೇರ್ ಮಾಡಿ...
THANK YOU
ಗೌಡ್ರು ಅಳಿಯನಿಗೆ ಎಣ್ಣೆ ಜಾಸ್ತಿಯಾಗಿದೆ... ಸೀನಪ್ಪನ ಜೊತೆ ಕುಡಿದು ಹಾಡು ಹೇಳಿದ ಗೌಡ್ರು ಅಳಿಯ
ಗೌಡ್ರು ತೋಟದಲ್ಲಿ ಸೀನಪ್ಪ-ಗೌಡ್ರು ಅಳಿಯ, ಬೋರಜ್ಜನ ಭರ್ಜರಿ ಎಣ್ಣೆ ಪಾರ್ಟಿ
ಅಳಿಯನನ್ನು ತೋಟಕ್ಕೆ ಕರೆದುಕೊಂಡು ಹೋದ ಗೌಡ್ರು-ಸೀನಪ್ಪ.. ಎಳನೀರು ತರಲು ಬೋರಜ್ಜನಿಗೆ ಹೇಳಿದ ಗೌಡ್ರು
ಎಳನೀರು ಕುಡಿಯಲು ಅಳಿಯನನ್ನು ಜಮೀನಿಗೆ ಕರೆದುಕೊಂಡು ಹೋದ ಗೌಡ್ರು.. ಇವತ್ತು ಮಟನ್, ಚಿಕನ್, ಜೋರು
ಅಳಿಯ ಮತ್ತು ಮಗಳನ್ನು ಮನೆಗೆ ಸ್ವಾಗತಿಸಿದ ಗೌಡ್ರು.. ಆರೋಗ್ಯ ವಿಚಾರಿಸಿದ ಸೀನಪ್ಪ
ಗೌಡ್ರು ಮನೆಗೆ ಬಂದ ಅಳಿಯ-ಮಗಳು.. ಕೀರ್ತಿಯನ್ನು Englishನಲ್ಲಿ welcome ಮಾಡಿದ ಮಂಜ
ಗೌಡ್ರು ಹುಲ್ಲು ಬಣವೆ ವ್ಯಾಪಾರ ಮಾಡಿದ ರಂಗಜ್ಜ.. ಯಲಿಯೂರು ನಂಜುಂಡಪ್ಪನಿಗೆ 18000 ಕ್ಕೆ ಮಾರಾಟ
ಕ್ರಿಕೆಟ್ ನಲ್ಲಿ ಚಾಂಪಿಯನ್ ಆದ ದೀಪಿಕಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಗೌಡ್ರ-ಸೀನಪ್ಪ
ಮಂಜನ ಮೇಲೆ ಕೊನೆಗೂ ಪುಟ್ರಂಗಜ್ಜಿ ಚಾಡಿ ಹೇಳಲಿಲ್ಲ.. ಬುದ್ದಿವಂತ ಎಂದು ಬೆನ್ನು ತಟ್ಟಿದ ಮೇಷ್ಟ್ರು
ಮಂಜನ ಶಾಲೆಯಲ್ಲಿ ಪೋಷಕರ ದಿನಾಚರಣೆ.. ಬಚಾವಾಗಲು ಅಜ್ಜಿಯನ್ನು ಕರೆದುಕೊಂಡು ಹೊರಟ ಮಂಜ
ಗೌಡ್ರು ಹೆಂಡ್ತಿಗೆ ಅಮಾನಿಕೆರೆ, ಕೋಟೆ ಆಂಜನೇಯ ನೋಡಿ SS ಪುರಂ ಧಮ್ ಬಿರಿಯಾನಿ ತಿನ್ನಬೇಕಂತೆ
ತುಮಕೂರಿನ MG Road ನಲ್ಲಿ ಮಸಾಲೆ ಪುರಿ ತಿಂದ ಗೌಡ್ರ-ಹೆಂಡ್ತಿ.. S Mall ಗೆ ಹೋಗೋನ ಎಂದ ಸೀನಪ್ಪ
ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟ ಗೌಡ್ರು ಅಂಡ್ ಫ್ಯಾಮಿಲಿ.. ಶ್ರೀ ಶಿವಕುಮಾರ ಸ್ವಾಮಿಗಳ ಬಗ್ಗೆ ಹೇಳಿದ ಸೀನಪ್ಪ
ಬೈದು ಮಗಳಿಗೆ ಬುದ್ಧಿ ಹೇಳಿದ ಗೌಡ್ರು : ಗಂಡನ ಮನೆಯ ಮರ್ಯಾದೆ ಉಳಿಸುವುದು ಹೆಣ್ಣುಮಕ್ಕಳ ಕರ್ತವ್ಯ ಎಂದ ಸೀನಪ್ಪ
ಗೌಡ್ರಿಗೆ ತಕ್ಕ ಅಳಿಯ : ಹೆಂಡತಿ ಮತ್ತು ಅಮ್ಮನಿಗೆ ಬೈದು ಬುದ್ದಿ ಹೇಳಿದ ಕೀರ್ತಿ ಕುಮಾರ್
ಬೆಂಗಳೂರಿನ ಮಗಳ ಮನೆಗೆ ಬಂದ ಗೌಡ್ರು ಕುಟುಂಬ.. ಅತ್ತೆ- ಮಾವ ಬರುವುದನ್ನು ಕೇಳಿ ಚಿಕನ್ ತರಲು ಹೋದ ಅಳಿಯ
ಮಗಳಿಗೆ ಮಕ್ಕಳಾಗಿಲ್ಲ ಎಂದು ಚಿಂತೆಗೆ ಬಿದ್ದ ಗೌಡ್ರು.. ಮಗಳು-ಅಳಿಯನ ಮನೆಗೆ ಹೋಗಲು ಸೀನಪ್ಪ ಪ್ಲಾನ್
ಮಗಳ ವಿಚಾರಕ್ಕೆ ಬೇಸರ ಮಾಡಿಕೊಂಡ ನಮ್ಮ ಗೌಡ್ರು... ಸಮಾಧಾನ ಮಾಡಲು ಓಡೋಡಿ ಬಂದ ಸೀನಪ್ಪ ಮತ್ತು ಬೋರಜ್ಜ
ಲಕ್ಷ್ಮಕ್ಕನ ವಿಚಾರಿಸಲು ಗೌಡ್ರು ಮನೆ ಹತ್ರ ಬಂದ ಪೊಲೀಸ್.. 50 ಸಾವಿರ ಹುಡುಕಿ ಕೊಡುವುದಾಗಿ ಒಪ್ಪಿಕೊಂಡ ಪೊಲೀಸ್
ಲಕ್ಷ್ಮಕ್ಕನ 50 ಸಾವಿರ ಹಣ ಕಳ್ಳತನ ಪ್ರಕರಣ ಕೈಗೆತ್ತಿಕೊಂಡ ಪೊಲೀಸ್ : ಗೌಡ್ರು ಮನೆ ಹತ್ರ ಕರೆದುಕೊಂಡು ಹೋದ ಸೀನಪ್ಪ
ಗೌಡರ 2 ಲಕ್ಷ ಸಾಲ ತೀರಿಸಿದ ಕೃಷ್ಣಪ್ಪ.. ಸಾಲು ಮರದ ತಿಮ್ಮಕ್ಕನ ಬಗ್ಗೆ ಸವೀತಮ್ಮನಿಗೆ ಹೇಳಿರ ಪ್ರಮೀಳ
ಗೌಡ್ರು ಸಾಲ ತೀರಿಸಲು ಬಂದ ಕೃಷ್ಣಪ್ಪ.. ಮಂಜನ ತರ್ಲೆ ಇಂಗ್ಲಿಷ್ ಕೇಳಿ ಶಾಕ್
ಕೊನೆಗೂ ವಿದ್ಯುತ್ ಕಂಬ ಹಾಕಲು ಹನುಮಣ್ಣನನ್ನು ಒಪ್ಪಿಸಿದ ಸೀನಪ್ಪ.. ಗೌಡ್ರು ಫುಲ್ ಖುಷ್
ಗೌಡ್ರು ಹೊಲದ ಅಡಿಕೆ ತೋಟಕ್ಕೆ ಟಿ.ಸಿ ಹಾಕಿಸಬೇಕಂತೆ.. ಹನುಮಂತರಾಯಪ್ಪ ತೊಂದರೆ ಮಾಡುತ್ತಿದ್ದಾನಂತೆ
ಎಮ್ಮೆ ಮೇಲಿಂದ ಬಿದ್ದು ಕಾಲಿಗೆ ಮುಳ್ಳು ಚುಚ್ಚಿಸಿಕೊಂಡ ಮಂಜ.. ನಾನು ಶಾಲೆಗೆ ಹೋಗಲ್ಲ ಎಂದು ಹಠ
ಹಠ ಮಾಡಿ ಎಮ್ಮೆ ಮೇಲೆ ಹೊರಟ ಮಂಜ.. ಅಜ್ಜ - ಮೊಮ್ಮಗ ಕ್ಯೂಟ್ ಜಗಳ ನೋಡಿ
ದುಡ್ಡು ಹುಡುಕಿಕೊಡಲು ಒಪ್ಪಿಕೊಂಡ ಪೋಲಿಸ್.. ಸೈಬರ್ ಕ್ರೈಮ್ ದೂರು ದಾಖಲು
ಕೊನೆಗೂ ಪೊಲೀಸ್ ಠಾಣೆಗೆ ಹೋದ ಸೀನಪ್ಪ-ಗೌಡ್ರು.. ಪಕ್ಕ ಕನ್ನಡ ಮಾತನಾಡುವ ಪೊಲೀಸಪ್ಪನನ್ನು ನೋಡಿ ಗಾಬರಿಯಾದ ಸೀನಪ್ಪ
ಪೊಲೀಸ್ ಸ್ಟೇಷನ್ ಬಾಗಿಲಿಗೆ ಹೊರಟ ಸೀನಪ್ಪ : 50 ಸಾವಿರ ಕಳೆದುಕೊಂಡ ಲಕ್ಷ್ಮಕ್ಕನಿಗೆ ನ್ಯಾಯ ಕೊಡಿಸಲು ಹೊರಟ ಗೌಡ್ರು
ಲಕ್ಷ್ಮಕ್ಕನ ಬ್ಯಾಂಕ್ ಅಕೌಂಟ್ ನಲ್ಲಿದ್ದ ದುಡ್ಡು ಢಮಾರ್ : OTP ಹೇಳಿ 50 ಸಾವಿರ ಕಳೆದುಕೊಂಡ ಲಕ್ಷ್ಮಕ್ಕ