swayam times news
ಸ್ವಯಂ ಟೈಮ್ಸ್ : ಜನರಿಂದ, ಜನರೊಂದಿಗೆ, ಜನರಿಗಾಗಿ.
ನಿಖರ, ಸ್ಪಷ್ಟ, ಸತ್ಯ ವಿಚಾರಗಳನ್ನು ದಿಟ್ಟ ರೀತಿಯಲ್ಲಿ ಪ್ರಸಾರ ಮಾಡುವ ಉಡುಪಿ ಜಿಲ್ಲೆಯ ನಂ 1 ವಾರ್ತಾ ವಾಹಿನಿ.
ಇಂದು ಸ್ವಯಂ ಟೈಮ್ಸ್ ವಾರ್ತಾ ವಾಹಿನಿ ಕೇವಲ 24 ತಿಂಗಳುಗಳಲ್ಲಿ 75,000 ಸಾವಿರ ಸ್ತಳೀಯ ಚಂದದಾರರನ್ನೂ (SUBSCRIBERS) ಹಾಗೂ 25 ಮಿಲಿಯನ್ ವೀವ್ಸ್ ನ್ನೂ ಪಡೆದು ಉಡುಪಿ ಜಿಲ್ಲೆಯ ನಂ. 1 ವಾರ್ತಾ ವಾಹಿನಿಯಾಗಿ ಮಾರ್ಪಟ್ಟಿತ್ತಿದೆ.
ಆಧುನಿಕ ಕಾಲಘಟ್ಟದಲ್ಲಿ ಡಿಜಿಟಲ್ ತಂತ್ರಜ್ಞಾನ ಹೆಚ್ಚುತ್ತಿರುವುದನ್ನು ಮನಗಂಡು 2020 ನೇ ಸಾಲಿನ ಡಿಸೆಂಬರ್ 10 ರ ಬಳಿಕ ಸ್ವಯಂಟೈಮ್ಸ್ ಎಂಬ YOUTUBE ಚಾನೆಲ್ ಹಾಗೂ FACEBOOK ಪೇಜ್ಗಳನ್ನು ಆರಂಭ ಮಾಡಲಾಗಿದೆ.
ಈ ವಾರ್ತಾ ವಾಹಿನಿಯನ್ನು ಮಾಧ್ಯಮ ಬಿಂಬ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾಗಿರುವ ವಸಂತ್ ಕುಮಾರ್ರವರ ನೇತೃತ್ವದಲ್ಲಿ ತಮ್ಮ 28 ವರ್ಷಗಳ ಪತ್ರಿಕಾ ರಂಗದ ಅನುಭವದಿಂದ ನಿರ್ವಹಣೆ ಮಾಡಲಾಗುತ್ತಿದೆ.
ಸ್ವಯಂ ಟೈಮ್ಸ್ ವಾಹಿನಿಯಲ್ಲಿ ಕಾರ್ಕಳ ಮೂಡಬಿದ್ರಿ ಹೆಬ್ರಿ ತಾಲ್ಲೂಕುಗಳ ಸಾಮಾಜಿಕ ಧಾರ್ಮಿಕ, ಶೈಕ್ಷಣಿಕ, ರಾಜಕೀಯ, ಕ್ರೀಡೆ, ಸಂಸ್ಕೃತಿಗೆ ಸಂಬಂಧಪಟ್ಟ ವಿಚಾರಧಾರೆಗಳನ್ನು ಬಿಂಬಿಸಲಾಗುತ್ತದೆ.
ಸ್ವಯಂ ಟೈಮ್ಸ್ : ಇದು ನಿಮ್ಮೂರ ನ್ಯೂಸ್ ಚಾನೆಲ್. ತಪ್ಪದೇ SUBSCRIBE ಮಾಡಿ.
Contact for any Enquiry: +91 7975793150
chikmagalur issue ಶಬರಿಮಲೆಗೆ ಮಾಲೆ ಹಾಕಿದ್ದಕ್ಕೆ ವೃತಧಾರಿ ಬಾಲಕನಿಗೆ ಚಿಕ್ಕಮಗಳೂರು ಶಾಲೆಯಲ್ಲಿ ದೌರ್ಜನ್ಯ
Kabaddi ಡಿಸೆಂಬರ್ 20 ಶನಿವಾರಉಡುಪಿ ಕಾರ್ಕಳದ ಗಡಿ ಭಾಗ ದೊಂಡೇರoಗಡಿಗೆ ರಾಷ್ಟ ಮಟ್ಟದ ಕಬಡ್ಡಿ ಪಟುಗಳು
kabaddi
Datta Peeta Controversy ದತ್ತಪೀಠವನ್ನು ಕಬಳಿಸಲು ಹವಣಿಸಿದ್ದು ಯಾರು
Bola Prabhakar Kamath Talk 1950-70ರಲ್ಲಿ ಮುಂಬೈಗೆ ಯಾವ ಹಾದಿಯಾಗಿ ಹೋಗಬೇಕಿತ್ತು
Army Special Episode ದೇಶ ಕಾಯೋ ಯೋಧನಿಗೆ ಕಾರ್ಕಳದಲ್ಲಿ ಅಭಿನಂದನೆ
Raghu mastru ತುಳುನಾಡ ನಾಟಕ ರಾಘು ಮಾಸ್ಟು ವೀಕ್ಷಿಸಿ ನಕ್ಕು ಸುಸ್ತಾದ ಪ್ರೇಕ್ಷಕರು
Vidhana Sabhe ಮೂಡಬಿದ್ರಿಗೆ ಪೊಲೀಸ್ ಸಿಬ್ಬಂದಿ ಕೊಡಿ - ಸದನದಲ್ಲಿ ಉಮಾನಾಥ ಕೋಟ್ಯಾನ್
Vidhana Sabhe - Kambala ಕಂಬಳಕ್ಕೆ ಸರಕಾರ ತಾರತಮ್ಯ - ಅಧಿವೇಶನದಲ್ಲಿ ಸುನಿಲ್ ಕುಮಾರ್ ಫೈರ್
Рагху мастру Зрители были рады увидеть Рагху мастру.
Film Actor Umes Death ಅಗಲಿ ಹೋದ ಚಲನ ಚಿತ್ರ ನಟ ಉಮೇಶ್ ಕೊನೆಯ ಕ್ಷಣದಲ್ಲಿ ಹೇಳಿದ್ದೇನು
Congress Press Meet ವಾಟ್ಸಾಪ್ ಯುನಿವರ್ಸಿಟಿಯಿಂದಾಗಿ ಇಂದು ವೈಯಕ್ತಿಕ ಮಾನಹಾನಿ ಹೆಚ್ಚುತ್ತಿದೆ
Congress Press Meet ಕಾರ್ಕಳದಲ್ಲಿ ಬಿಜೆಪಿ ನಡೆಸಿದ ಭ್ರಷ್ಠಾಚಾರದ ವಿರುದ್ದ ಕಾಂಗ್ರೇಸ್ ವಾಗ್ದಾಳಿ
Malenadu Danger ಮಲೆನಾಡಿನಲ್ಲಿ ಚೆಲ್ಲಿದ ರಾಶಿ ರಾಶಿ ಮಾತ್ರೆಗಳಿಂದ ಮಕ್ಕಳಿಗೆ ಆತಂಕ
Karkala News | Best College Fest Highlights & Student Performances | Karkala Christ King College
BJP Naveen Nayak ಕಾರ್ಕಳದಲ್ಲಿ ಎಲ್ಲಾ ಕಾಮಗಾರಿ ನಾನೇ ಮಾಡಬೇಕು ಎಂದು ದರ್ಪದಿಂದ ಧಮ್ಕಿ ಹಾಕಲಾಗುತ್ತಿದೆ.
ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಕ್ರೀಡಾಕೂಟ
Rajapura# Kadari Raveendra Prabhu ಸಹಕಾರಿ ರಂಗವನ್ನು ನಾವು ಬೆಳೆಸಿದ್ರೆ ಸಹಕಾರಿ ರಂಗವೇ ನಮ್ಮನ್ನು ಬೆಳೆಸುತ್ತದೆ
Manila Mohandas Swamiji ಬ್ರಹ್ಮ ಕಲಶ ಆದ ಬಳಿಕ ಆ ದೇವಸ್ಥಾನದಲ್ಲಿ ಗೊಂದಲ, ವಿಭಜನೆ ಆಗುವುದು ಯಾತಕ್ಕಾಗಿ
Bus Ac*cident ಕಾರ್ಕಳದ ರಾಷ್ಟಿಯ ಹೆದ್ದಾರಿಯಲ್ಲಿ ದಾವಣಗೆರೆ ಹೋಗುವ ಬಸ್ ರಾತ್ರಿ ಪ*ಲ್ಟಿ
Bhaskar kotian Interview ವಿಧಾನ ಸಭಾ ಚುನಾವಣೆಗೆ ನನ್ನ ಹೆಸರು ಪ್ರಸ್ತಾಪ ಇತ್ತು. ಆದರೆ ನನಗೆ ರಾಜಕೀಯ ಆಸೆ ಇಲ್ಲ
Дикие животные и птицы. Посмотрите, как выглядят необычные животные тропических лесов Амазонки.
Kadthala panchayath ಕಡ್ತಲ ಗ್ರಾಮ ಪಂಚಾಯತದ ಝಲಕ್ - ಸರಕಾರದ ಅನುದಾನ ಇಲ್ಲದೆ ಗ್ರಾಮದ ಅಭಿವೃದ್ದಿ ಮಾಡೋದು ಹೇಗೆ
Kumbara Kumbha Nidhi ಸ್ವ ಸಹಾಯ ಸಂಘದ ಮೂಲಕ ಸಾಧನೆಯ ಶಿಖರ ಏರಿದ ಬೆಳ್ಮಣ್ನ ಕುಂಭ ನಿಧಿ
Tellar Deer Case ಕಾರ್ಕಳ ತೆಳ್ಳಾರಿನ ಅಕ್ರಮ ಗೋ ಮಾಂಸದ ಅಡ್ಡೆಯಲ್ಲಿ ಗರ್ಭಿಣಿ ಜಿಂಕೆಯ ಮುಕ್ಕಿದ ಪಾ*ತಕಿಗಳು
Karkala Nalluru Cow Incident ಕಾರ್ಕಳದ ನಲ್ಲೂರುನಲ್ಲಿ ಗೋ ಮಾತೆಯ ಹಂ*ತಕರು
1388 Nallur Cow
Elephant Attck ಶೃಂಗೇರಿಯಲ್ಲಿ ಮುಗಿಯದ ಆನೆ ಮಾನವ ಸಂಘ *ರ್ಷ - ಮನೆಯವರ ಆ*ರ್ತನಾದ