Kiran Sampurna - ಕೃಷಿ (ಪರಿಚಯ)
ನಮಸ್ತೆ ಗೆಳೆಯರೇ ಕಿರಣ್ ಕೃಷಿಗೆ ಸ್ವಾಗತ ನಾನು ಮೂಲತಃ ರೈತರ ಮಗನಾಗಿದ್ದು ಹಳ್ಳಿಯಲ್ಲಿವಾಸ ಮಾಡುತ್ತಾ ಇರುವುದರಿಂದ ಕೃಷಿಯ ಬಗ್ಗೆ ಪ್ರೀತಿಯಿಂದ"ಕಿರಣ್ ಸಂಪೂರ್ಣ ಕೃಷಿ ಪರಿಚಯ" ಚಾನೆಲ್ ಪ್ರಾರಂಭಮಾಡಿರುತ್ತೇನೆ ಈ ಚಾನಲ್ನ ಮುಖ್ಯ ಉದ್ದೇಶವೇನೆಂದರೆ ರೈತರು ಬೆಳೆಯುತ್ತಿರುವ ಬೆಳೆಗಳ ಬಗ್ಗೆ ಸಮಗ್ರ ಮಾಹಿತಿ ಕೊಡಲು ಇಷ್ಟಪಟ್ಟು ಹಾಗು ಕೃಷಿ ಯಂತ್ರೋಪಕರಣಗಳ ಮಾಹಿತಿ ಕೃಷಿ ಸಾಧಕರು ಕೃಷಿ ವಿಜ್ಞಾನಿಗಳು ಹಾಗೂ ಇತರೆ ನುರಿತ ತಜ್ಞರಿಂದ ಕೃಷಿ ಮಾಹಿತಿ ಸಾವಯವ ಕೃಷಿ ಗೊಬ್ಬರಗಳ ಮಾಹಿತಿ,ತೋಟಗಾರಿಕೆ ದನ ಕರುಗಳ ಬಗ್ಗೆ ಮಾಹಿತಿ ಇತರೆ ಚಟುವಟಿಕೆಗಳ ಕುರಿತು ಮಾಹಿತಿಯನ್ನು ನೀಡಲಾಗುವುದು
ಈ ಚಾನಲ್ ಅನ್ನು ಆರಂಭಿಸಿರುತ್ತೇನೆ ನನ್ನ ಚಾನೆಲ್ subscribe ಮಾಡುವುದರ ಮುಖಾಂತರ ನನಗೆ ಆಶೀರ್ವದಿಸಿ ಹಾರೈಸಿ
ವಿಶೇಷ ಸೂಚನೆ:
ಕಿರಣ್ ಸಂಪೂರ್ಣ ಕೃಷಿ ಕಾರ್ಯಕ್ರಮಗಳು ರೈತರು ರೈತ ಮಹಿಳೆಯರು ಯುವಕರು ವಿಜ್ಞಾನಿಗಳು ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ
ಕೃಷಿ ಯಂತ್ರೋಪಕರಣಗಳು ಹಾಗೂ ಸಾವಯವ ಗೊಬ್ಬರ ಮತ್ತು ಫರ್ಟಿಲೈಜರ್ಗಳು ಸಮಸ್ಯೆಗಳು ಏನೇ ಬಂದರೂ,ಹಾಗೂ ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ " ಕಿರಣ್ ಸಂಪೂರ್ಣಕೃಷಿ " ಚಾನೆಲ್ ಹೊಣೆಯಲ್ಲ.
ರೈತ ಮಿತ್ರ Stubble Mower ನ ನಡೆ........ಆಂಧ್ರಪ್ರದೇಶದ ಸಾವಯವ ಕೃಷಿ ಕಡೆ........
ಟ್ರ್ಯಾಕ್ಟರ್ ಬಳಕೆ ಮತ್ತು ಕಳೆನಾಶಕ ಮುಕ್ತ ತೋಟವನ್ನು ಮಾಡಲೆಂದು ರೈತಮಿತ್ರ Stubble Mover ತೆಗೆದುಕೊಂಡ ರೈತರು
ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಕಡಬಾ ಹೋಬಳಿ ಕೆರೆಬಂಡಿಪಾಳ್ಯ ಗ್ರಾಮಕ್ಕೆ ಲಗ್ಗೆ ಇಟ್ಟ ರೈತ ಮಿತ್ರ Stubble Mower
ಅಡಿಕೆ, ತೆಂಗು,ಬಾಳೆ, ಪಪ್ಪಾಯ, ಮೀನಿನ ಕಾಂಪೋಸ್ಟ್ ಗೊಬ್ಬರದಲ್ಲಿ ಬೇಕಾದ ಅಂಶಗಳು ಇಲ್ಲಿವೆ #ಸಾವಯವಗೊಬ್ಬರ
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಬುರುಗನಹಳ್ಳಿ ಗ್ರಾಮಕ್ಕೆ ನಮ್ಮ ರೈತ ಮಿತ್ರ Stubble Mower
ಚಿತ್ರದುರ್ಗ ಜಿಲ್ಲೆಯ ಕಡೇಹುಡೆ ಗ್ರಾಮದ ಮಾದರಿ ರೈತನ ಕೈಯಲ್ಲಿ ನಮ್ಮ ರೈತ ಮಿತ್ರ Stubble Mower
ಚಿಕ್ಕಬಳ್ಳಾಪುರ ಜಿಲ್ಲೆಯ ಕುಪ್ಪಳ್ಳಿ ಗ್ರಾಮದ ತೋಟದಲ್ಲಿ ನಮ್ಮ ರೈತ ಮಿತ್ರ strubble mower
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕಾನ್ ಗೋಡು ಗ್ರಾಮಕ್ಕೂ ನಮ್ಮ ರೈತ ಮಿತ್ರ Stubble mower
ಹಾಸನ ಜಿಲ್ಲೆಯ ಮುಖ್ಯ ಪತ್ರಕರ್ತರ ಕೈ ಸೇರಿದೆ ರೈತ ಮಿತ್ರ Stubble mower
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಲೆನಾಡಿನ ರೈತರ ಮನ ಗೆದ್ದ ರೈತ ಮಿತ್ರ Stubble mower
ಶ್ರೀ ಜೀವೋತ್ತಮ ಕೃಷಿಯ ಮೀನಿನ ಗೊಬ್ಬರವನ್ನು ಬಳಸಿ ಕಾಕಡ ಹೂವಿನ ಬೆಳೆಯಲ್ಲಿ ಉತ್ತಮ ಲಾಭ ಕಂಡ ರೈತ
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ದ್ಯಾವಸಂದ್ರ ಗ್ರಾಮಕ್ಕೂ ಲಗ್ಗೆ ಇಟ್ಟ ರೈತ ಮಿತ್ರ StubbleMover
ಸಾವಯವ ಕೃಷಿ ಬದುಕಿಗೆ ಎಷ್ಟು ಮುಖ್ಯ ಎಂಬುದರ ಬಗ್ಗೆ ವಿಶೇಷ ಮಾಹಿತಿ
ಸಾವಯವ ಕೃಷಿಯಲ್ಲಿ ಉನ್ನತಿ ಕಂಡಂತಹ ರೈತನ ಮನದಾಳದ ಮಾತು / ಮೀನಿನ ಗೊಬ್ಬರ ಬಳಸಿ ಪಪ್ಪಾಯ ಕೃಷಿಯಲ್ಲಿ ಖುಷಿ ಕಂಡ ರೈತ
ಆಂಧ್ರಪ್ರದೇಶದ ಸತ್ಯಸಾಯಿ ಕ್ಷೇತ್ರವೆನಿಸಿದ ಪುಟ್ಟಪರ್ತಿಯ ಸಮೀಪದ ಗ್ರಾಮಕ್ಕೂ ಲಗ್ಗೆ ಇಟ್ಟ
ಮೀನಿನಗೊಬ್ಬರ / fishfertilizer
ದಾವಣಗೆರೆ ಜಿಲ್ಲೆ, ಮಾಯಕೊಂಡ ಹೋಬಳಿ ದೊಡ್ಡ ಮಾಗಡಿ ಗ್ರಾಮದ ನೆಚ್ಚಿನ ತೋಟಕ್ಕೆಲಗ್ಗೆಇಟ್ಟ ರೈತ ಮಿತ್ರ Stubble Mower
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಚಿಕ್ಕಗಂಗೂರು ಗ್ರಾಮದ ರೈತರ ಮನಮೆಚ್ಚಿದ ರೈತ ಮಿತ್ರ Stubble mower
ಸೊಂಡೂರು ತುಮ್ಮರಗುಡ್ಡಿ ಗ್ರಾಮದ ರೈತರ ಮನಮೆಚ್ಚಿದ ನೂತನ ಮಾದರಿಯ ಕಳೆಒಡೆಯುವ ಯಂತ್ರ ರೈತ ಮಿತ್ರ Stubble mower
ಮೀನಿನ ಕಾಂಪೋಸ್ಟ್ ಗೊಬ್ಬರ /fishcompost fertilizer /ಸಾವಯವ ಗೊಬ್ಬರ#ಶ್ರೀಜೀವೋತ್ತಮಕೃಷಿ
ಕೃಷಿ ಮೇಳ -2025 ರೈತರಿಗಾಗಿ ನಡೆಸುವ ಈ ಹಬ್ಬ ಯಾವುದೆಂದರೆ ಅದುವೆ ಕೃಷಿ ಮೇಳ ಎಂದರೆ ತಪ್ಪಾಗಲಾರದು
ಅಡಿಕೆ ಗರಿ ಒಣಗುವಿಕೆಗೆ ಕಾರಣವೇನು ಗೊತ್ತಾ / ಬೇಸಿಗೆಯಲ್ಲಿ ಇದರ ಹಾವಳಿ ಹೆಚ್ಚು#ಅಡಿಕೆಗರಿ
ಅಡಿಕೆಗಿಡದಲ್ಲಿ ಮೆಕ್ಕೆಜೋಳಬಿತ್ತುವ ಒಂದು ದಿನ ಮುಂಚಿತವಾಗಿ ಗೊಬ್ಬರವನ್ನು ಹಾಕಿದರೆ ಸೂಕ್ತ ಎನ್ನುತ್ತಾರೆ #ಅಡಿಕೆ
ಹೊಂಬಾಳೆ ಒಣಗುವುದಕ್ಕೆ ಮುಖ್ಯ ಕಾರಣ ಏನು ?#ಹಿಂಗಾರು #ಅಡಿಕೆಗಿಡ
ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ವಕೀಲರ ಕೈ ಸೇರಿದ ನಮ್ಮ ರೈತ ಮಿತ್ರ Stubblemower
ಟ್ರ್ಯಾಕ್ಟರ್ ಉಳುಮೆಯನ್ನು ಬಿಟ್ಟು ರೈತಮಿತ್ರ Stubblemowerಅನ್ನು ಬಳಸಿದ ಕೋಟೆ ನಾಡಿನ ರೈತ#stubblemower
ಕುಕ್ಕೆ ಸುಬ್ರಹ್ಮಣ್ಯದ ಖ್ಯಾತ ಜ್ಯೋತಿಷ್ಯಿಗಳ ಕೈ ಸೇರಿದ ರೈತ ಮಿತ್ರ Stubble mower
ಕೃಷಿ ಕ್ಷೇತ್ರದಲ್ಲೂ ಮತ್ತು ಉದ್ಯಮ ಕ್ಷೇತ್ರದಲ್ಲೂ ಸೈ ಎನಿಸಿಕೊಂಡ ರೈತನ ಕೈ ಸೇರಿದ ರೈತ ಮಿತ್ರ Stubble mower
ಕಳೆನಾಶಕಕ್ಕೂ ಹಾಗು ರೈತ ಮಿತ್ರ Stubble mowerಗು ಇರುವ ವ್ಯತ್ಯಾಸ ತಿಳಿಸಿಕೊಟ್ಟ ಹೊಸದುರ್ಗ ತಾಲ್ಲೂಕಿನ ಶಿಕ್ಷಕರು
ಅಡಿಕೆ ನಾಡು ಚನ್ನಗಿರಿ ರೈತರ ಸಾವಯುವ ಕೃಷಿಗೆ ಬೆನ್ನೆಲುಬಾಗಿ ನಿಂತ ರೈತ ಮಿತ್ರ Stubble mower