Shree sai Pavada
ನಮ್ಮ channel ಗೆ ಸುಸ್ವಾಗತ.
Om Sai Rama, ಸಾಯಿ ಬಾಬಾರಿಂದ ತಮ್ಮ ಜೀವನ ಬದಲಿಸಿಕೊಂಡವರ ಹಾಗೂ ಸಾಯಿ ಭಕ್ತರಿಗೆ ಆದ ನಿಜವಾದ ಅನುಭವ ವೀಡಿಯೋ ಮಾಡುತ್ತೇವೆ. ಸಾಯಿ ಬಾಬಾರ ಚಮತ್ಕಾರಗಳು ಮತ್ತು ಸಾಯಿ ಸಚ್ಚರಿತೆಯ ವಿವರಣೆ ಹಾಗೂ ನಮ್ಮ ಪ್ರಶ್ನೆಗಳಿಗೆ ಬಾಬಾರವರ ಉತ್ತರ ಮತ್ತು ಸಾಯಿ ಬಾಬಾರವರ ಟ್ಯಾರೋ ಸಂದೇಶದ ವಿಡಿಯೋ ಮಾಡುತ್ತೇವೆ
ಇಂದು ಧನುರ್ಮಾಸ ಸಂಪೂರ್ಣ ಕಥೆ ಕೇಳಿ ನಿಮ್ಮ ಕೊರಿಕೆ ಈಡೇರಿಸಲು ನಿಮಗೆ ಈ ವೀಡಿಯೊ ಬಾಬಾ ಸಿಗುವ ಹಾಗೇ ಮಾಡಿದ್ದಾರೆ!.
ತಾಳ್ಮೆಯ ಫಲ ಸಿಗಲಿದೆ!. ಬಾಬಾರ ಕೃಪೆಯಿಂದ ಈ ವಾರದಿಂದ ಬೆಳಕು ಬರಲಿದೆ.
ಸಾಯಿ ಸಚ್ಚರಿತೆಯ ಭಾವಾರ್ಥ ತಿಳಿಯಿರಿ. ನಿಮ್ಮ ಪ್ರತಿಯೊಂದೂ ಪ್ರಶ್ನೆಗಳಿಗೆ ಉತ್ತರ ಸಚ್ಚರಿತೆಯಲ್ಲಿದೆ!.
ನಾಳೆ ಸಾಯಿ ಸಚ್ಚರಿತ್ರೆಯ ಈ ಅಧ್ಯಾಯ ಓದಿ ಸಾಯಿ ದತ್ತಾತ್ರೇಯನ ಅದ್ಭುತ ಕೃಪೆಗೆ ಪಾತ್ರರಾಗಿ.
ಸಾಯಿ ಸ್ತವನಮಂಜರಿ ವ್ರತ ಆಚರಿಸುವ ವಿಧಾನ, ಅಧ್ಬುತ ಕಥೆಯನ್ನು ಸಹ ಇಂದು ಕೇಳುವುದರಿಂದ ಜೀವನದಲ್ಲಿ ಗೆಲುವು ಸಿಗುತ್ತದೆ!.
ಡಿಸೆಂಬರ್ ತಿಂಗಳ ಸಾಯಿ ಸಂದೇಶ ಸ್ಪಷ್ಟತೆ,ಪ್ರೀತಿ,ಸಮೃದ್ಧಿ ಹರಿಯಲಿದೆ ಬಾಬಾರವರು ಬಂದು ಅದ್ಭುತಗಳು ಶುರು ಮಾಡುತ್ತಾರೆ!
ಸಂಪೂರ್ಣ ಸಚ್ಚರಿತೆ ಓದುವ ಅಗತ್ಯವಿಲ್ಲ ನಿಮ್ಮ ಸಮಸ್ಯೆಗೆ ಹೊಂದುವ ಅಧ್ಯಾಯ ಆಯ್ಕೆ ಮಾಡಿ ಓದಿ ಇಷ್ಟಾರ್ಥ ಸಿದ್ಧಿಸಿಕೊಳ್ಳಿ
“ನೀನು ಹುಡುಕುತ್ತಿರುವ ಉತ್ತರ ಸಚ್ಚರಿತ್ರೆಯಲ್ಲಿದೆ. ಸಚ್ಚರಿತೆಯ ಮಹತ್ವ, ಪವಾಡ.”
ಬಾಬಾ ನಿನ್ನ ನೋವನ್ನು ಅರಿತಿದ್ದಾರೆ ನಿನ್ನ ಮನಸನ್ನ ಭಕ್ತಿಯ ಮೂಲಕ ಬೆಳಗಿಸಿ ಬಾಬಾಗೆ ಶರಣಗಿ ಮುಂದೆ ನಡೆಯುವುದೆಲ್ಲ ಶುಭ.
ಬಾಬಾರು ಸಾಂತ್ವಾನ ನೀಡಿ, ನಿಮ್ಮ ನೋವನ್ನು ಅರಿತಿದ್ದಾರೆ ಎಂದು ನಿಮ್ಮ ಕಷ್ಟದಲ್ಲಿ ಜೊತೆಯಿದ್ದಾರೆ ತಿಳಿಸುತ್ತಿದ್ದಾರೆ!
ಸಾಯಿ ಲಕ್ಷ್ಮಿಯ ತುರ್ತು ಸಂದೇಶ! ದೀಪಾವಳಿಯ ನಂತರ ವಿಷೇಶ ಅಧ್ಬುತ ಬದಲಾವಣೆಯು,ಅವಕಾಶಗಳು ಹಾಗೂ ಅದೃಷ್ಟದ ಮಳೆ ಹರಿಯಲಿದೆ.
ಭಕ್ತನ ಪ್ರಾರ್ಥನೆಗೆ ಒಲಿದು ಉಧಿಯ ಮೂಲಕ,ನಾಗರ ರೂಪದಿಂದ ಬಂದು ಕೆಟ್ಟ ಆತ್ಮವನ್ನು ದೇಹದಿಂದ ತೆಗದು ಮರುಜನ್ಮ ನೀಡಿದರು!.
ಸಾಯಿ ಸಚ್ಚರಿತೆಯ ಪಠಣದಿಂದ ಮೂತ್ರಕೋಶದ ಸೋಂಕು ಪರಿಹಾರವಾಗಿ, ಆರೋಗ್ಯ ಭಾಗ್ಯ ದೊರೆತ ಅಧ್ಬುತ ಪವಾಡ!.
"ಸಾಯಿ ಹೇಳಿದರೆ ಆಗುತ್ತದೆ, ಅದೆಷ್ಟೇ ಅಸಾಧ್ಯವಾಗಲಿ ಬಾಬಾರ ಕೈ ಖಾಲಿಯಲ್ಲ ಅದು ಕರುಣೆ ಮತ್ತು ಕೃಪೆಯ ಭಂಡಾರ."
“ಈ ವಾರದ ಸಂದೇಶ - ನಿನ್ನೊಳಗಿನ ಸಾಯಿ ನಿನ್ನನ್ನು ಮಾರ್ಗದರ್ಶಿಸುತ್ತಾನೆ”
ಬಾಬಾ ಭಕ್ತನ ಜೀವನದಲ್ಲಿ ಆರತಿ ಸೇವೆ ಮಾಡಿದುದಕ್ಕೆ 6 ಲಕ್ಷ ಲಾಭ ನೀಡಿ ಕೃಪೆ ನೀಡಿದ್ದಾರೆ!. ಆರತಿ ಮಹತ್ವ ಹಾಗೂ ಪವಾಡ.
ಮಾಡದೇ ಇರುವಂತಹ ತಪ್ಪಿಗೆ ಕೆಲಸದಿಂದ ತೆಗೆದು ನೆಗೆಟೀವ್ ರೆಸೂಮ್ ಕೊಟ್ಟಿದ್ದರು ಭಕ್ತನ ಜೀವನದಲ್ಲಿ ಬಾಬಾರ ಮಾಡಿದ ಪವಾಡ!.
ಅಕ್ಟೋಬರ್ ತಿಂಗಳ ಸಾಯಿ ಸಂದೇಶ ವಿಷೇಶ ಬದಲಾವಣೆ ಹೊಸ ಭರವಸೆ ನೀಡುತ್ತಿದ್ದಾರೆ.
ಮಾತೆ ದುರ್ಗೆ ಹಾಗೂ ಬಾಬಾರು ನಿಮ್ಮ ಜೀವನದಲ್ಲಿ ದಸರಾ ನಂತರ ವಿಷೇಶ ಬದಲಾವಣೆಯನ್ನು ತರುತ್ತಿದ್ದಾರೆ.
ಸಿದ್ಧಿಧಾತ್ರಿ ದೇವಿ ಹಾಗೂ ಬಾಬಾರ ಸಂದೇಶ.
ಸಾಯಿ ಮತ್ತು ಮಹಾಗೌರಿಯು ಹಠಾತ್ ಬದಲಾವಣೆ ಹಾಗೂ ನೀವು ಈಡೇರುತ್ತದೆ ಎಂದು ಅಂದುಕೊಂಡಿರದ ಕೆಲಸ ಈಡೇರಿಸುತ್ತಿದ್ದಾರೆ.
ಕಾಲರಾತ್ರಿ ದೇವಿ ಹಾಗೂ ಬಾಬಾರು ನಿಮ್ಮ ಜೀವನದ ಕಪ್ಪು ಅಂದರೇ ಕತ್ತಲೆಯನ್ನು ತೆಗೆದು ಬೆಳಕನ್ನು ಹರಸಲಿದ್ದಾರೆ!.
ಬಾಬಾ ಹಾಗೂ ಕಾತ್ಯಾಯನಿ ದೇವಿಯು ನಿಮ್ಮ ವೈರಿಯನ್ನು ತಗೆದು ಅತ್ಯುತ್ತಮವಾದದನ್ನು ನೀಡಲು ಜೀವನದಲ್ಲಿ ಬರುತ್ತಿದ್ದಾರೆ!.
ಸ್ಕಂದಾಮಾತೆ ಹಾಗೂ ಬಾಬಾರು ನಿಮ್ಮ ಮಕ್ಕಳ ಭವಿಷ್ಯವನ್ನು ವಿಷೇಶ ಕೃಪೆಯಿಂದ ತುಂಬಲಿದ್ದಾರೆ ಹಾಗೂ ರಕ್ಷಣೆ ನೀಡಲಿದ್ದಾರೆ!.
ಬಾಬಾ ಹಾಗೂ ಕುಷ್ಮಾಂಡದೇವಿ ಪ್ರೀತಿಯ ವಿಷಯದಲ್ಲಿ ವಿಷೇಶ ಸಂದೇಶ! ಕೊಡುತ್ತಿದ್ದಾರೆ.
ಬಾಬಾಚಂದ್ರಘಂಟ ದೇವಿಯು ನಿಮ್ಮಮೂಲಕ ಪ್ರೀತಿಪಾತ್ರರ ಜೀವನ ಬೆಳಗಲಿದೇ ಇದರಿಂದನಿಮ್ಮ ಜೀವನದಲ್ಲಿ ಮಹತ್ತರ ಬದಲಾವಣೆಯಾಗಲಿದೆ
ಬ್ರಹ್ಮಚಾರಿಣಿ ದೇವಿ ತಪಸ್ಸು ಶಿಸ್ತು ಜ್ಞಾನದ ಪ್ರತೀಕ ಭಕ್ತರಿಗೆ ಶಕ್ತಿ ಹಾಗೂ ಕೆಟ್ಟ ಪ್ರಭಾವದಿಂದ ರಕ್ಷಣೆ ದೊರಕುತ್ತದೆ
ಬಾಬಾರಾ ಮೂಲಕ ಶೈಲಪುತ್ರಿ ದೇವಿಯ ವಿಶೇಷ ಸಂದೇಶ ಕಳೆದುಕೊಂಡಿದ್ದು ಮರಳಿ ಜೀವನದಲ್ಲಿ ಬರುತ್ತದೆ ಹಾಗೂ ಸಮೃದ್ದಿಯು ಬರಲಿದೆ
ನೀವು ಒಬ್ಬರಲ್ಲ ಪೂರ್ವಜರ ಪ್ರೀತಿ ರಕ್ಷಣೆ ಸದಾ ನಿಮ್ಮೊಂದಿಗೆ.ಭಯ ಪಾಪಬೋಧೆ ಬಿಡಿ ಸಂತೋಷದ ಹಂತವು ನಿಮ್ಮತ್ತ ಬರುತ್ತಿದೆ.
ನಿನ್ನ ಪ್ರೀತಿ ಪಾತ್ರರು ನಿನಗಾಗಿ ಪ್ರಾರ್ಥಿಸುತ್ತಿದ್ದಾರೆ!. ನಿಮ್ಮ ಪ್ರೀತಿಯ ಬಗ್ಗೆ ಬಾಬಾರ ವಿಶೇಶ ಸಂದೇಶ!.