Kalpa Media House
ಆತ್ಮೀಯರೇ,
ಕಳೆದ ಎರಡೂವರೆ ವರ್ಷಗಳ ಹಿಂದೆ ಆರಂಭವಾದ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಇಂದು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಹ ನಮ್ಮದೇ ಆದ ಓದುಗರನ್ನು ಸಂಪಾದಿಸುವ ಹಾದಿಯಲ್ಲಿ ಒಂದಷ್ಟು ಕ್ರಮಿಸಿದ್ದೇವೆ. ಇತ್ತೀಚಿನ ದಿನಗಳಲ್ಲಿ ಕಲ್ಪ ನ್ಯೂಸ್ ಬಗ್ಗೆ ಜನರು ತೋರುತ್ತಿರುವ ಪ್ರೀತಿ ಹಾಗೂ ಅಭಿಮಾನದಿಂದ ಪ್ರೇರಿತರಾಗಿ ಇದೀಗ ಇನ್ನೊಂದು ಪುಟ್ಟ ಹೆಜ್ಜೆಯನ್ನು ಇರಿಸಿದ್ದೇವೆ.
ಕಲ್ಪ ಮೀಡಿಯಾ ಹೌಸ್ ಅಡಿಯಲ್ಲಿ ಕಲ್ಪ ಯೂಟ್ಯೂಬ್ ಚಾನಲ್ ನಿಮ್ಮ ಮುಂದೆ ಬಂದಿದ್ದು, ನೀವು ಈವರೆಗೂ ತೋರಿಸಿರುವ ಪ್ರೀತಿ ಹಾಗೂ ಬೆಂಬಲವನ್ನು ಮುಂದಿನ ದಿನಗಳಲ್ಲೂ ಸಹ ತೋರಿಸುತ್ತೀರಿ ಎಂಬ ನಂಬಿಕೆಯೊಂದಿಗೆ...
-ಕಲ್ಪ ಮೀಡಿಯಾ ಹೌಸ್
ಜೈಲಿನಲ್ಲಿ ರಾಜಾತಿಥ್ಯ ಪ್ರಕರಣ | ಸದನದಲ್ಲಿ ಎಂಎಲ್ಸಿ ಡಾ.ಧನಂಜಯ ಸರ್ಜಿ ದಾಖಲೆ ಸಹಿತ ಕಿಡಿ #dhananjayasarji
ಯುವಕರಿಗೆ ಆಶ್ವಾಸನೆ ಯಾಕೆ ಕೊಟ್ರಿ? ಕೊಟ್ಟ ಮಾತಿನಂತೆ ಉದ್ಯೋಗ ನೀಡಿ | ಎಂಎಲ್ಸಿ ಡಾ.ಸರ್ಜಿ ಆಗ್ರಹ
ಅಕ್ರಮ ವಲಸಿಗರನ್ನು ಯಾರನ್ನೂ ಬಿಡಲ್ಲ | ಹುಡುಕಿ ಹುಡಿಕಿ ಹೊರ ದಬ್ತೀವಿ | ಅಮಿತ್ ಶಾ ಗುಡುಗು #AmitShah
ಅಬ್ಬರಿಸಿ ಬೊಬ್ಬಿರಿದ ಅಮಿತ್ ಶಾ | ಥಂಡಾ ಹೊಡೆದ ರಾಹುಲ್ ಗಾಂಧಿ #amitshah #rahulgandhi #parliamentsession
Послушайте торжественные слова бывшего премьер-министра Х.Д. Деве Говды в парламенте #hddevegowda
Рахул шокирован вспышкой гнева Теджасви | Весь дом затих из-за словесных нападок Сурьи #tejasvisurya
ಸೊರಬ | ಆತಂಕ ಮೂಡಿಸಿದ್ದ ಎರಡು ಆನೆಗಳನ್ನು ಕಾಡಿನಲ್ಲಿ ಪತ್ತೆ ಮಾಡಿದ್ದೇ ರೋಚಕ | ವೀಡಿಯೋ ನೋಡಿ #elephant
ಶಿವಮೊಗ್ಗದಲ್ಲಿ ಒಂದು ಹೆರಿಗೆಯೂ ಮಾಡಿಸದ ಗೈನಾಕಾಲಜಿಸ್ಟ್ | ಸದನದಲ್ಲಿ ಚರ್ಚೆ
ಇಡೀ ಸದನವನ್ನು ನಗೆಗಡಲಲ್ಲಿ ತೇಲಿಸಿದ ಪ್ರಧಾನಿ ಆ ಒಂದು ಮಾತು | ಹೇಗಿದೆ ನೋಡಿ ಟಾಂಗ್ #pmmodi
ಶಾಸಕರ ಮಾತಿಗೆ ಬೆಲೆ ಇಲ್ಲವಾ? ಪುತ್ತೂರು ನಗರಸಭೆ ಕಮಿಷನರ್'ಗೆ ಶಾಸಕ ಅಶೋಕ್ ಕುಮಾರ್ ರೈ ತರಾಟೆ
ಉಡುಪಿಯಲ್ಲಿ ನರೇಂದ್ರ ಮೋದಿ ಕ್ರೇಜ್ | ಕರಾವಳಿಯ ರೋಡ್ ಶೋ ಹೇಗಿತ್ತು? #udupi #narendramodi
ಅಯೋಧ್ಯೆ ರಾಮಮಂದಿರ ನಿರ್ಮಾಣ ಪೂರ್ಣ | ಪ್ರಧಾನಿ ಮೋದಿ ಭೇಟಿ | ಬೃಹತ್ ಭಗವಾಧ್ಜಜ ಸ್ಥಾಪನೆ #ayodhya #pmmodi
ಪುತ್ತೂರು | ಕುರಿಂದು ಉತ್ಸವ | ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಸಿಡಿಮದ್ದು ಪ್ರದರ್ಶನ ಹೇಗಿತ್ತು ನೋಡಿ #puttur
ಶಿವಮೊಗ್ಗದಲ್ಲಿ ನಡೆಯುತ್ತಿರುವ ರಣಜಿ ಕ್ರಿಕೇಟ್ ಆಟದ ಒಂದು ನೋಟ | Ranaji Cricket #shivamogga
ಹೊತ್ತಿ ಉರಿದ ಬೆಂಗಳೂರಿಗೆ ಬರುತ್ತಿದ್ದ ಬಸ್ | ಹಲವು ಮಂದಿ ಸಜೀವ ದಹನ | Bengaluru Catches Fire | 20 Burnt Alive
ಜೈಪುರದಲ್ಲಿ ಹೊತ್ತಿ ಉರಿದ ಬಸ್ | ಮಹಿಳೆಯರು, ಮಕ್ಕಳೂ ಸೇರಿ 20 ಮಂದಿ ಸಜೀವ ದಹನ
ರಿಷಬ್'ಗೆ ಈಗ ಪುಷ್ಪವೃಷ್ಠಿ | ಆದರೆ ಕ್ಲೈಮ್ಯಾಕ್ಸ್ ಶೂಟ್ ವೇಳೆ ಊದಿಕೊಂಡ ಕಾಲು, ನಿತ್ರಾಣ ದೇಹ #kantarachapter1
ಶಿವಮೊಗ್ಗ | ದಾರಿಯುದ್ದಕ್ಕೂ ಪುಷ್ಪವೃಷ್ಠಿ, ಆರತಿ ಬೆಳಗಿದ ಮಾತೆಯರು | RSS ವೈಭವದ ಪಥಸಂಚಲನ ಹೇಗಿತ್ತು? #shivamogga
ಕಾಂತಾರ ಕಿಂಗ್ ಕನ್ನಡದ ರಿಷಬ್ ಶೆಟ್ಟಿಗೆ ಮುಂಬೈನಲ್ಲಿ ಸಿಕ್ಕ ಅದ್ದೂರಿ ಸ್ವಾಗತ ಹೇಗಿತ್ತು ನೋಡಿ
ಬೆಳಗಾವಿ | ಆರ್'ಪಿಎಫ್ ಸಿಬ್ಬಂದಿಯ ಸಾಹಸ | ಉಳಿಯಿತು ಒಂದು ಜೀವ #belgaum #railwayprotectionforce
ಶಿವಮೊಗ್ಗದಲ್ಲಿ ರೌಡಿ ಶೀಟರ್ ಅಕ್ಬರ್ ಕಾಲಿಗೆ ಪೊಲೀಸರ ಗುಂಡೇಟು | Police Firing #shivamogga
ಬೇರೊಂದು ಲೋಕಕ್ಕೇ ಕರೆದೊಯ್ದಂತಿದ್ದ ಪುತ್ತೂರು ಶಾರದಾಮಾತೆಯ ಉತ್ಸವ ಕಣ್ತುಂಬಿಕೊಳ್ಳಿ #puttur #dakshinakannada
ಹೊಸ ಇತಿಹಾಸ ಬರೆದ ಮೋದಿ ಸರ್ಕಾರ | ರೈಲಿನ ಮೂಲಕ ಅಗ್ನಿ-ಪ್ರೈಮ್ ಕ್ಷಿಪಣಿ ಪರೀಕ್ಷಾರ್ಥ ಯಶಸ್ವಿ | Agni-Prime
ನ. 7-9 | ಕೋರಮಂಗಲ ಕ್ರೀಡಾಂಗಣದಲ್ಲಿ 2ನೇ ರಾಷ್ಟ್ರೀಯ ಸಾಂಸ್ಕೃತಿಕ ಪೈಥಿಯನ್ ಕ್ರೀಡಾಕೂಟ-2025
ಎಚ್ಚರ ನಾಗರಿಕರೇ! ಭದ್ರಾವತಿಯಲ್ಲಿ ರಾತ್ರಿ ದರೋಡೆಕೋರ ಚಡ್ಡಿ ಗ್ಯಾಂಗ್ ಪತ್ತೆ | ಪೊಲೀಸ್ ಹೈಅಲರ್ಟ್ | Bhadravathi
ತೀವ್ರ ಜ್ವರದಿಂದ ಬಳಲುತ್ತಿದ್ದ ಯುವಕನನ್ನು ಝೀರೋ ಟ್ರಾಫಿಕ್'ನಲ್ಲಿ ಶಿವಮೊಗ್ಗದಿಂದ ಮಣಿಪಾಲಕ್ಕೆ ಶಿಫ್ಟ್ #shivamogga
ಶಿವಮೊಗ್ಗ | ಕೆರೆಗೆ ಉರುಳಿದ ಕಾರು, ಮಹಿಳೆ ಸಾವು, ಇಬ್ಬರು ಗಂಭೀರ
ರೈಲ್ವೆ ಇಂಜಿನಿಯರಿಂಗ್ ಅದ್ಭುತ | ರುದ್ರ ರಮಣೀಯ ಮಿಜೋರಾಂ ರೈಲು ಮಾರ್ಗ ನೋಡಿ | ಕುತುಬ್ ಮಿನಾರ್’ಗೂ ಎತ್ತರ ಈ ಪಿಲ್ಲರ್
ಭೋರ್ಗರೆಯುತ್ತಿದ್ದಾಳೆ ಶರಾವತಿ | ಜೋಗ ಜಲಪಾತದ ವೈಭವೋಪೇತ ರುದ್ರ ರಮಣೀಯ ದೃಶ್ಯ ನೋಡಿ #jogfalls
ಧರ್ಮಸ್ಥಳದ ವಿರುದ್ಧ ಅಪಪ್ರಚಾರ | ಸಿಡಿದೆದ್ದ ತೀರ್ಥಹಳ್ಳಿ ಜನತೆ | ಸ್ವಯಂ ಪ್ರೇರಿತ ಅಂಗಡಿ ಮುಂಗಟ್ಟು ಬಂದ್