ಜ್ಞಾನಾಶ್ರಮ Jnanashrama
ಸನ್ಯಾಸಿಯಲ್ಲ, ಸ್ವಾಮೀಜಿಯಲ್ಲ, ಗುರುವು ಅಲ್ಲ! ಪರಿಪೂರ್ಣನು ಅಲ್ಲ. ಧರ್ಮದ ಜ್ಞಾನ ನೀಡುವುದು ಕಾಯಕ! ಹರೇ ಕೃಷ್ಣ
______________________
* ಜ್ಞಾನದಾಹಿಗಳಿಗೆ ಹಾಗು ಸೋತ ಮನಸುಗಳಿಗೆ ಈ ಪವಿತ್ರ ಜ್ಞಾನಾಶ್ರಮಕ್ಕೆ ಭಕ್ತಿಪೂರ್ವಕ ಸ್ವಾಗತ! ನಮ್ಮೆಲ್ಲರ ನೋವು ಹತಾಶೆ ದುಃಖ ಇದೆಲ್ಲದಕ್ಕು ಮೂಲ ಕಾರಣ ನಮ್ಮೊಳಗಿನ ಅಜ್ಞಾನ.ಹಾಗಾಗಿ ಧ್ಯಾನ ಜ್ಞಾನ ಹಾಗು ಮೌನಗಳ ಮೂಲಕ ನಾವು ಆತ್ಮಸಾಕ್ಷಾತ್ಕಾರ ಮಾಡಿಕೊಳ್ಳೋಣ! ಜಾತಿ ಧರ್ಮ ಪಂಗಡ ಬಡವ ಬಲ್ಲಿಗ ಮೇಲು ಕೀಳು ಎಲ್ಲದರಿಂದ ಬಿಡುಗಡೆ ಹೊಂದಿ ಮನುಷ್ಯತ್ವದ ಉಳಿವಿಗಾಗಿ ನಾವು ಪರಿಪೂರ್ಣ ಮನುಷ್ಯರಾಗುವ ಮೂಲಕ ಕೊಡುಗೆ ನೀಡೋಣ!
___________________________
* ಪ್ರೀತಿ ಮಾತು ವಿತ್ ಸೋನು ನೇರಪ್ರಸಾರ ಕಾರ್ಯಕ್ರಮ- ಪ್ರತೀ ಸೋಮವಾರ ಗುರುವಾರ ಹಾಗು ಶನಿವಾರ ರಾತ್ರಿ 8 ರಿಂದ ಆರಂಭವಾಗುತ್ತದೆ! ನೀವು ಕಾರ್ಯಕ್ರಮದಲ್ಲಿ ಕರೆ ಮಾಡಿ ನಿಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದು! ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ-9353248626
__________________________
* ನೇರಪ್ರಸಾರ ಕಾರ್ಯಕ್ರಮದಲ್ಲಿ ಕರೆ ಮಾಡಿ ಮಾತನಾಡುವ ಪ್ರತಿಯೊಂದು ವಿಷಯಗಳಿಗು ಅವರೇ ಜವಬ್ದಾರರಾಗಿರುತ್ತಾರೆ!
_________
* ಪ್ರತೀ ಮಂಗಳವಾರ ಸಂಜೆ 7.30 ಕ್ಕೆ ಸತ್ಸಂಗ ನೇರಪ್ರಸಾರ ಕಾರ್ಯಕ್ರಮ ನೆಡೆಯುತ್ತದೆ! ನೀವು ಭಾಗಿಯಾಗಬಹುದು ಕಾಮೆಂಟ್ ಮೂಲಕ ನಿಮ್ಮ ಪ್ರಶ್ನೆಗಳನ್ನು ಕೇಳಿ ಗೊಂದಲ ಪರಿಹರಿಸಿಕೊಳ್ಳಬಹುದು!
ಸ್ನೇಹಿತನಿಂದ ಗರ್ಭಿಣಿಯಾದ ಹೆಂಡತಿಯನ್ನ ಕ್ಷಮಿಸಿ ಹೇಗೆ ನೋಡಿಕೊಳ್ಳುತ್ತಿದ್ದಾರೆ ನೋಡಿ ಈ ವ್ಯಕ್ತಿ|Pregnant byfriend
ಇವತ್ತು ಭಯದಲ್ಲೇ ಮಲಗುತ್ತೀನಿ! ನಿಮ್ಮ ಮಾತಿಂದ ನಾನು ಬದಲಾಗಿ ಪಾಪ ತೊಳೆದುಕೊಂಡೆ|Real Life Story|Best Motivation
ನಮ್ಮವರೇ ನಮಗೆ ಕಣ್ಣೀರು ಹಾಕಿಸಿದರೆ ಅವರನ್ನು ಬಿಟ್ಟು ದೂರ ಹೋಗಲು ಆಗಲ್ಲ ಏನು ಮಾಡಲಿ|Shrinivas Ajjanahalli Speech
ಇಂಥ ಹೆಂಡತಿ ಪಡೆಯೋಕೆ ನಾನು ಪುಣ್ಯ ಮಾಡಿದ್ದೆ! ಗಂಡ ಹೆಂಡತಿ ಇಬ್ಬರು ಹೇಗೆ ಮಾತಾಡಿದರು ನೋಡಿ|Wife Happy For Husband
ಮದುವೆ ಆಗದಿದ್ದರೆ ಜೀವನವೇ ವ್ಯರ್ಥವ?ಹೆಣ್ಣು ಸಿಗುತ್ತಿಲ್ಲ ಎಂದು ಕೊರಗುವ ಮುನ್ನ ಈ ಮಾತು ಕೇಳಿ|ShrinivasAjjanahalli
ನನ್ನ ಗಂಡ ನನಗೆ ಮೋಸ ಮಾಡಿದ್ದಾನೆ ಆದರೆ ನಾನು ಮೋಸ ಮಾಡಲ್ಲ! ನಿಮ್ಮಿಂದ ಬದುಕಿದ್ದೀನಿ|Husband Cheat His Wife Story
ಹಣೆಬರಹ ಬದಲಿಸಲು ಸಾಧ್ಯವಿದೆ ಹೇಗೆ ಗೊತ್ತಾ? ಒಮ್ಮೆ ಈ ಕಥೆ ಕೇಳಿ|It is possible to change destiny|Jnanashrama
ಇಂಥ ಅಪ್ಪ ಅಮ್ಮನಿಗೆ ಮಗನಾಗಿ ಹುಟ್ಟೋದು ಶಾಪ! ಆಟೋ ಹುಡುಗನ ಕಥೆ|Auto Driver Heart Touching Story|Preethi Mathu
ಎಮ್ಮೆ ತಮ್ಮಣ್ಣನ ಈ ಕಥೆ ವಿದ್ಯೆಗಿಂತ ಸಂಸ್ಕಾರ ಮುಖ್ಯ ಎಂದು ತಿಳಿಸುತ್ತೆ | Shrinivas Ajjanahalli|Jnanashrama
ಹೆತ್ತವರ ಗೋಳಾಟ! ಎಂತೆಂಥ ಹೆಣ್ಣುಮಕ್ಕಳು ಇರ್ತಾರೆ ನೋಡಿ! ನಾವು ಕ್ರಿಶ್ಚಿಯನ್ | Christian Parents Sad Life Story
ನಮಗೆ ತಿಳಿದಿರುವುದೇ ಸತ್ಯ ಅಂದುಕೊಂಡು ದುಡುಕಿ ಜೀವನ ಹಾಳಾಗದಿರಲಿ | Shrinivas Ajjanahalli Motivation Speech
ನಾನು ದೊಡ್ಡವಳಾದರು ಹೊರಗೆ ಯಾರಿಗೂ ಹೇಳಿಲ್ಲ ಮದ್ವೆ ಮಾಡ್ಕೊಂಡು ಇರೋ ಮನೇನ ಕಿತ್ತುಕೊಳ್ತಾರೆ ಎಂದು |Best Story
ಸುಳ್ಳು ಹೇಳಿ ಮಾಡಿದ ಮದುವೆ ಏನಾಗಿದೆ ನೋಡಿ! ಪ್ರತಿ ತಂದೆ ತಾಯಿಗಳು ತಪ್ಪದೆ ಇದನ್ನು ಕೇಳಿ!|Divorce Story Kannada
ನಿಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಾರೆ ಆದರೆ ಕುಗ್ಗಬೇಡಿ ಕೆಲಸದಲ್ಲಿ ಉತ್ತರ ಕೊಡಿ | Shrinivas Ajjanahalli Speech
ಕುರಿ ಕಾಯುವ ಈ ಹುಡುಗರು ತಮ್ಮ ಜೀವನ ಹೇಗಿರುತ್ತದೆ ಎಂದು ಹಂಚಿಕೊಂಡಿದ್ದಾರೆ! ನಕ್ಕಿದ್ದಾರೆ!|Shepherd Care Taker
ಹೆಂಡತಿ ಚೆನ್ನಾಗಿ ಓದಲಿ ಎಂದು ಓಡಿಸಿದ್ದೆ ತಪ್ಪಾಯ್ತು! ಅವಳಿಗೆ ಸ್ವಾತಂತ್ರ್ಯ ಬೇಕಂತೆ ನಾನು ಬೇಡವಂತೆ|Heart Broken
ಹೊಂದಾಣಿಕೆ ಮಾಡಿಕೊಳ್ಳಿ ಇಲ್ಲವಾದರೆ ಸಾವಿನ ಆಯ್ಕೆ ಮಾತ್ರ ಉಳಿಯುತ್ತದೆ|Life Lesson|Shrinivas Ajjanahalli speech
ಅವಳನ್ನು ಮದ್ವೆ ಆಗೋಕೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆದೆ ನನಗೆ ಹೆಣ್ಣು ಕೊಡ್ತಿಲ್ಲ ಈಗ|Liver Cancer Wife Story
ಕೊರಗಬೇಡಿ ಯಾರು ಇಲ್ಲ ಎನ್ನುವಾಗ ಆ ದೇವರು ನಿಮ್ಮ ಜೊತೆ ಸದಾ ಇರುತ್ತಾನೆ!|Best Motivational Speech|Jnanashrama
ತಮ್ಮನಿಗೆ ಬುದ್ದಿ ಹೇಳಿದ್ದೆ ಆದರೆ ಸತ್ತುಹೋದ! ಮಾಟ-ಮಂತ್ರ ಮಾಡಿಸಿ ಸಾಯಿಸಬಹುದಾ? | Black Magic Love Story Death
ಹೊಸದನ್ನು ಪಡೆಯುವುದು ತಪ್ಪಲ್ಲ ಆದರೆ ಇರುವುದರಲ್ಲಿ ತೃಪ್ತಿ ಇಲ್ಲದಿರುವುದು ತಪ್ಪು | Shrinivas Ajjanahalli Story
ಬೇರೆ ಮದ್ವೆ ಆಗಬೇಕು ಅಂದುಕೊಂಡಿದ್ದೀನಿ! ಅಪ್ಪ ಅಮ್ಮನೇ ಈಕೆಯ ಬದುಕನ್ನ ಹಾಳು ಮಾಡುದ್ರಾ?|Heart Touching Love Story
ಅದೆಷ್ಟೇ ಜನ್ಮ ಕಳೆದರು ಮಾಡಿದ ಪಾಪಗಳು ಹಿಂಬಾಲಿಸಿ ಬರುತ್ತವೆ ಇದು ಸತ್ಯ | Shrinivas Ajjanahalli | Karma Follow
ಅವತ್ತು ಗಂಡನ ಮೋಸಕ್ಕೆ ಮನೆಬಿಟ್ಟು ಬಂದು ಇವತ್ತು ಆಶ್ರಮ ಕಟ್ಟಿದ್ದೀನಿ! ಅವನ ಮುಂದೆ ಸಾಧಿಸಿದ್ದೀನಿ|Motivation Story
alcohol de addiction | ಈ ಮಾತುಗಳು ನಿಮ್ಮ ಚಟಗಳನ್ನು ಬಿಡಲು ಸಹಾಯ ಮಾಡುತ್ತವೆ!| Shrinivas ajjanahalli Speech
ಈ ಕಾರ್ಯಕ್ರಮ ಕೇಳುತ್ತಾ ಎಷ್ಟು ಖುಷಿಯಾಗಿ ಇದ್ದಾರೆ ನೋಡಿ, ಇದೆ ಅಲ್ವ ಸಾರ್ಥಕತೆ!| Bus Driver Story|Preethi Mathu
ಜೀವನದ ಹೊಡೆದಾಟದಲ್ಲಿ ದೇವರನ್ನ ಮರೆಯದೇ ಬದುಕೋದು ಹೇಗೆ?|How To become Krishna Devotee? Shrinivas Ajjanahalli
ನನಗೆ ಗಂಡು ಮಗು ಆಗಿಲ್ಲ ಅಂತ ಗಂಡ ಬೇರೆ ಹೆಣ್ಣಿನ ಸಹವಾಸ ಮಾಡಿದ! ಪಾಪ ಈ ಹುಡುಗಿ!|Heart Touching Story|Sad Story
ಕಾರ್ಯಕ್ರಮ ನೋಡಿ ಕೋಪ ಬಿಟ್ಟೆ ಈಗ ನೆಮ್ಮದಿಯಾಗಿದ್ದೀನಿ! ಹಾಡು ಹೇಳಿ ಗುರುಗಳೇ? | Real Life Story|Preethi Mathu
ಸುಖ ಬರಲಿ ದುಃಖ ಬರಲಿ ಎಲ್ಲರನ್ನು ಹತ್ತಿರ ಇಟ್ಟುಕೊಳ್ಳಿ ಎಲ್ಲರು ಬೇಕಾಗುತ್ತಾರೆ|Shrinivas Ajjanahalli Motivation