Sri Dhanvantari
ಲೋಕದ ಸಮಸ್ತ ಜೀವರಾಶಿಗಳ ಆರೋಗ್ಯ ರಕ್ಷಣೆಗಾಗಿ "ಸರ್ವರೋಗ ನಿವಾರಕ" ಮಹಾವಿಷ್ಣು ಸ್ವರೂಪಿ ʼಶ್ರೀ ಧನ್ವಂತರಿ ಸ್ವಾಮಿಯ ಬೃಹತ್ ದೇಗುಲ ನಿರ್ಮಾಣʼ ವು ಹುಣಸೂರಿನಲ್ಲಿ ನಡೆಯಲ್ಲಿದ್ದು, ಶ್ರೀ ಅಮೃತಬಿಂದು ಕ್ಷೇತ್ರದ ಪಂಚಮೂರ್ತಿಗಳ ನಿರ್ಮಾಣವನ್ನು ಅಯೋಧ್ಯಾ ಬಾಲರಾಮ ರ ನಿರ್ಮಾತ ವಿಶ್ವವಿಖ್ಯಾತ ಸಾಂಸ್ಕೃತಿಕನಗರಿ ಮೈಸೂರು ಜಿಲ್ಲೆಯ ಅಂತರಾಷ್ಟ್ರೀಯ ಮಹಾಶಿಲ್ಪಿ ಸನ್ಯಾನ್ಮ ಶ್ರೀ ಅರುಣ್ ಯೋಗಿರಾಜ್ ಅವರು ಮಾಡಲಿದ್ದಾರೆ.
ಧನ್ವಂತರಿ ದೇಗುಲದ ನಿರ್ಮಾಣದ ಹಂತಗಳು, ಶ್ರೀ ಧನ್ವಂತರಿ ಸೇವಾ ಪ್ರತಿಷ್ಠಾನ (ರಿ)ದ ಕಾರ್ಯಗಳು, ದೇವ ಧನ್ವಂತರಿಯ ಕುರಿತಂತೆ ಮಾಹಿತಿಯುಕ್ತ ಮಾಹಿತಿಗಳು ಇಲ್ಲಿ ಲಭ್ಯವಿದೆ.
ॐ नमो भगवती महा सुदर्शनाय वासुदेवाय || धन्वंतरये अमृत कलश हस्ताय सर्वाभ्य विनाशाय सर्वरोग निवारणाय||
ಓಂ ನಮೋ ಭಗವತಿ ಮಹಾ ಸುದರ್ಶನಾಯ ವಾಸುದೇವಾಯ ಧನ್ವಂತರಯೇ ಅಮೃತ ಕಲಶ ಹಸ್ತಾಯ ಸರ್ವಾಭಯ ವಿನಾಶಾಯ ಸರ್ವರೋಗ ನಿವಾರಣಾಯ ||
ಓಂ ನಮೋ ಭಗವತಿ ಮಹಾ ಸುದರ್ಶನಾಯ ವಾಸುದೇವಾಯ ಧನ್ವಂತರಯೇ ||
ಓಂ ನಮೋ ಭಗವತಿ ಮಹಾ ಸುದರ್ಶನಾಯ ವಾಸುದೇವಾಯ ಧನ್ವಂತರಯೇ ಅಮೃತ ಕಲಶ ಹಸ್ತಾಯ ಸರ್ವಾಭಯ ವಿನಾಶಾಯ ಸರ್ವರೋಗ ನಿವಾರಣಾಯ ||
Sri Dhanvantari Seva Prathistana®
ಧನ್ವಂತರಿ ಜಯಂತಿಗೆ ಧಾರ್ಮಿಕ ಕಾರ್ಯಕ್ರಗಳು. | sri Dhanvantari seva pratistana(R) |
ಅಗ್ನಿಮಥನ| Agni Mathana | Dhanvantaru Homa | AmruthaBhindhu sketra
ಅಮೃತಬಿಂದು ಕ್ಷೇತ್ರ ಶಂಕುಸ್ಥಾಪನೆ..| Sri Amruta Bindu Kshetra |
ಶ್ರೀ ಅಮೃತಬಿಂದು ಕ್ಷೇತ್ರ | ಹುಣಸೂರು | Sri Dhanvantari seva pratistana (R)
Shri Dhanvantari Seva Prathistana (R) | ಶ್ರೀ ಧನ್ವಂತರಿ ಸೇವಾ ಪ್ರತಿಷ್ಠಾನ (ರಿ)
ಕಾರ್ಯದ ಫಲಗಳು ಯಾರು ಯಾರಿಗೆ ಹಂಚಲ್ಪಡುತ್ತದೆ ? | |Subramanya Joish | ಶ್ರೀ ಧನ್ವಂತರಿ ಸೇವಾ ಪ್ರತಿಷ್ಠಾನ(ರಿ)
ಶ್ರೀ ಧನ್ವಂತರಿ | ಆರೋಗ್ಯದಾತ| Sri Dhanvantari | Dr Madhuri Shastri| ಆರೋಗ್ಯ ಎಂದರೇನು?
DHANVANTARI MANTRA| ಶ್ರೀ ಧನ್ವಂತರಿ ಮಂತ್ರ | ಆರೋಗ್ಯದಾತ