Shree Agamya(ಶ್ರೀಅಗಮ್ಯ)
ಎಲ್ಲರಿಗೂ ನಮಸ್ಕಾರ ಶ್ರೀ ಅಗಮ್ಯ you tube channel ge ನಿಮ್ಮೆಲ್ಲರಿಗೂ ಪ್ರೀತಿಯ ಸ್ವಾಗತ🌸🙏🌸
ನನ್ನ ಈ ಚಾನಲ್ನಲ್ಲಿ ಶ್ರೀ ರಾಘವೇಂದ್ರರಾಯರ ವ್ರತ ಪೂಜೆಗಳು ಹಾಗೇ ಮಹಿಮೆಗಳು ಮತ್ತು ಮನಸ್ಸಿಗೆ ಹಿತವೆನಿಸುವ ಸ್ಫೂರ್ತಿದಾಯಕ ಮಾತುಗಳನ್ನು ತಿಳಿಸುವ ಪ್ರಯತ್ನವನ್ನು ಮಾಡುವೆ ಅದು ರಾಯರ ಅನುಮತಿಯ ಅನುಗ್ರಹದೊಂದಿಗೆ ಅದಕ್ಕಾಗಿ
ನಿಮ್ಮೆಲ್ಲರ ಹಾರೈಕೆ ಸದಾ ಇರಲಿ. ಶ್ರೀ ರಾಘವೇಂದ್ರಾಯ ನಮಃ🌺🌺🙏🌺🌺
ಕಂದ ನೀನು ಆಯ್ಕೆ ಮಾಡುವ ಸಂಖ್ಯೆಯಲ್ಲಿ ನಿನಗೆ ಒಂದು ಶುಭ ಸೂಚನೆಯ ಪರಿಹಾರವೂ ಸಿಗುವುದು
ಈ ಮಂತ್ರ ಪಠಣೆಯಿಂದ ನೀವು ಸಾಲದಿಂದ ಶೀಘ್ರದಲ್ಲೇ ಋಣಮುಕ್ತರಾಗ್ತಿರ,
ಪ್ರತಿದಿನ ಪ್ರತಿ ಕ್ಷಣ ರಾಯರಿಂದ ಒಳಿತೇ ಆಗ್ತಾ ಇದೆ ಅದಕ್ಕೆ ಈ ಒಂದು ಸೂಚನೆಗಳೇ ಸಾಕ್ಷಿ
ರಾಯರ ಆರಾಧನೆಯಲ್ಲಿ ತಪ್ಪದೇ ಈ ಸೇವೆಗಳನ್ನ ಮಾಡಿ ನಿಮ್ಮ ಅಪೇಕ್ಷೆ ಪೂರ್ಣಗೊಳ್ಳುವುದು
ನಾಮಸ್ಮರಣೆಯ ಮೂಲಕ ನೆನೆದ ಕೂಡಲೇ ರಾಯರು ನಾನಿರುವೆ ನಿನ್ನ ಜೊತೆ ಎನ್ನುವ ಸೂಚನೆ ಕೊಟ್ಟರು
ಈ ಸ್ತೋತ್ರ ನಿಮ್ಮ ಎಂತಹ ದುಃಖವನ್ನಾದರೂ ನಿವಾರಣೆ ಮಾಡುತ್ತದೆ
ಈ ಗುರುವಾರ ರಾಯರಿಂದ ವಿಶೇಷವಾದ ಸಂದೇಶ ನಿಮಗಾಗಿ
ರಾಯರಿಗೆ ಈ ಸೇವೆ ಮಾಡುವುದರಿಂದ ಜೀವನದಲ್ಲಿ ಅನೇಕ ರೀತಿಯ ಒಳ್ಳೆಯ ಬದಲಾವಣೆಗಳನ್ನು ಕಾಣುವಿರಿ
ಜೀವನದಲ್ಲಿ ಯಶಸ್ವಿಯಾಗಲು ಈ ಚಿಕ್ಕ ಚಿಕ್ಕ ಮಂತ್ರಗಳೊಂದಿಗೆ ಈ ಪರಿಹಾರಗಳನ್ನು ಮಾಡಿಕೊಳ್ಳಿ
ರಾಯರಿಗೆ ವರ್ಷಕ್ಕೊಮ್ಮೆ ಮಾಡುವಂತಹ ಅಕ್ಷಯ ತೃತೀಯದಂದು ಈ ಒಂದು ಸೇವೆಯನ್ನು ಮಾಡಿ
ರಾಯರಲ್ಲಿ ನಾವಿಡುವ ಒಂದು ನಂಬಿಕೆ ಜೀವನದಲ್ಲಿ ನಮಗೆ ಒಳ್ಳೆಯ ಫಲವನ್ನೆ ನೀಡುತ್ತೆ
ನೆನೆದವರ ಮನದಲ್ಲಿ ಎನ್ನುವಂತೆ ರಾಯರು ದಿಡೀರನೆ ಮಂತ್ರಾಲಯದಿಂದ ಈ ರೂಪದಲ್ಲಿ ನಮ್ಮ ಮನೆಗೆ ಬಂದರು
ಕೆಟ್ಟ ದೃಷ್ಟಿ ಪರಿಹಾರಕ್ಕೆ ಗುರುವಾರ ಮತ್ತು ಭಾನುವಾರ ಈ ಪರಿಹಾರವನ್ನು ಮಾಡಿಕೊಳ್ಳಿ
ರಾಯರ ಪೂಜೆ,ವ್ರತ ಮಾಡಿಲ್ಲ ಎನ್ನುವವರು ಈ ಗುರುವಾರವೇ ಈ ಒಂದು ಕೆಲಸವನ್ನು ಮಾಡಿ
06/03/25 ರಂದು ರಾಯರಿಗೆ ತಪ್ಪದೆ ಯಾವುದಾದರೂ ಒಂದು ಸೇವೆಗಳನ್ನು ಮಾಡಿಸಿ ತುಂಬಾ ಒಳ್ಳೆದಾಗುತ್ತೆ
ನಿಮ್ಮ ನಂಬಿಕೆಯಲ್ಲಿ ರಾಯರ ವಾಸಸ್ಥಾನ ಇರುತ್ತದೆ ರಾಯರ ನೆರಳಿನಲ್ಲಿ ನೀವಿರಲು ಸದಾ ಇವುಗಳನ್ನು ಪಾಲಿಸಿ
ನಿಮ್ಮ ಊರಿನಲ್ಲಿ ರಾಯರ ಮಠ ಇಲ್ಲವೆಂದರೆ ನಿಮ್ಮ ಮನೆಯಲ್ಲಿ ಸರಳವಾಗಿ ಒಂದು ಸೇವೆಯನ್ನು ಮಾಡಿ
ರಾಯರ ಕಾರುಣ್ಯದಿಂದ ನಿಮ್ಮ ಕಷ್ಟಗಳು ಪರಿಹಾರವಾಗುತ್ತವೆ ನಿಷ್ಠೆಯಿಂದ ರಾಯರಿಗೆ ಈ ಸೇವೆ ಮಾಡಿ ನೋಡಿ
ನಿಮ್ಮ ಮನೆಯಲ್ಲಿಯೂ ಹೀಗೆ ಆಗಿದ್ದರೆ ಇದೊಂದು ಒಳ್ಳೆಯ ಶುಭ ಸೂಚನೆ
ರಾಯರು ಕೊಡುವಂತಹ ಹೂವಿನ ಪ್ರಸಾದದಿಂದ ಎಲ್ಲವೂ ಒಳ್ಳೆಯದಾಗುತ್ತೆ ಹಾಗಂತ ಈ ತಪ್ಪುಗಳನ್ನು ಮಾಡಬೇಡಿ
ಏನೇ ಅಂದುಕೊಂಡರು ಆಗ್ತಾ ಇಲ್ಲ ಅನ್ನುವವರು ಈ ಸರಳವಾದ ಪರಿಹಾರವನ್ನು ಮಾಡಿಕೊಳ್ಳಿ
ರಾಯರ ವ್ರತದ ಬಗ್ಗೆ ತಿಳಿಸಿ ಕೊಡುವಾಗ ರಾಯರಿಂದ ಹೂವಿನ ಪ್ರಸಾದವಾದ ಮಹಿಮೆ
ಈ ಏಕಾದಶಿಯ ವ್ರತವು ನಿಮ್ಮ ಕಷ್ಟಗಳನ್ನು ಪರಿಹರಿಸುವುದರಲ್ಲಿ ಶತಸಿದ್ಧವಾಗಿದೆ
ನಿನಗೆ ಇಷ್ಟವಾದ ಸಂಖ್ಯೆಗಳ ಆಯ್ಕೆಯಲ್ಲಿ ಶುಭಸೂಚನೆಗಳು ಸಿಗಲಿವೆ ಕಂದ
ರಾಯರ ಈ ಒಂದು ಮಂತ್ರವು ನಿಮ್ಮ ಜೀವನದಲ್ಲಿ ನೀವು ಅಂದುಕೊಂಡಿದ್ದನ್ನು ಕೊಡಬಲ್ಲದು ನಿಷ್ಠೆಯಿಂದ ಪಠಿಸಿ
ನೀವು ಮಾಡುವ ಪೂಜೆ ವ್ರತದಲ್ಲಿ ಈ ಸೂಚನೆಗಳು ಸಿಕ್ಕರೆ ರಾಯರು ಒಲಿದಿದ್ದಾರೆ ಅಂತ ಅರ್ಥ
ಈ ನಾಮಸ್ಮರಣೆಗಳು ಸದಾ ನಿಮ್ಮೊಂದಿಗಿರಲಿ ಎಲ್ಲವೂ ಶುಭವಾಗುತ್ತದೆ
ಗುರುವಾರದಂದು ತಪ್ಪದೇ ಈ ಒಂದು ಕೆಲಸವನ್ನು ಮಾಡಿ ರಾಯರ ಸಂಪೂರ್ಣ ಅನುಗ್ರಹವನ್ನು ಪಡೆಯಿರಿ
ರಾಯರಿಂದ ಎಲ್ಲರಿಗೂ ಒಳ್ಳೆಯದಾಗಿದೆ ರಾಯರ ಬಗ್ಗೆ ಇರುವ ನಿಮ್ಮ ಪ್ರಶ್ನೆಗಳಿಗೆ ಉತ್ತರ
ರಾಯರಲ್ಲಿ ನಂಬಿಕೆ ಇಟ್ಟು ಯಾವುದಾದರೂ ಒಂದು ಸೇವೆ ಮಾಡಿ ರಾಯರು ನಿಮ್ಮನ್ನು ಅನುಗ್ರಹಿಸುತ್ತಾರೆ