Yogamukhi
Our channel is dedicated to provide the information and knowledge of Yoga, Ayurveda, different healing therapies, and other spiritual mystic healing techniques. Our Shri Krishna Yogashram serves with best therapies employing modern facilities in a traditional way. “Traditional Care in Modern Allure” is our specialty. A peaceful living healthy rating and natural treating.
Website : www.yogamukhi.com
Facebook : www.facebook.com/ShriKrishnaYogashram
ನಮ್ಮ ಚಾನಲ್ ಯೋಗ, ಆಯುರ್ವೇದ, ವಿವಿಧ ಚಿಕಿತ್ಸೆ ಚಿಕಿತ್ಸೆಗಳು ಮತ್ತು ಇತರ ಆಧ್ಯಾತ್ಮಿಕ ಅತೀಂದ್ರಿಯ ಚಿಕಿತ್ಸೆ ತಂತ್ರಗಳ ಮಾಹಿತಿ ಮತ್ತು ಜ್ಞಾನವನ್ನು ಒದಗಿಸಲು ಸಮರ್ಪಿಸಲಾಗಿದೆ. ನಮ್ಮ ಶ್ರೀ ಕೃಷ್ಣ ಯೋಗಾಶ್ರಮವು ಸಾಂಪ್ರದಾಯಿಕ ರೀತಿಯಲ್ಲಿ ಆಧುನಿಕ ಸೌಲಭ್ಯಗಳನ್ನು ಬಳಸಿಕೊಳ್ಳುವ ಅತ್ಯುತ್ತಮ ಚಿಕಿತ್ಸೆಗಳೊಂದಿಗೆ ಸೇವೆ ಸಲ್ಲಿಸುತ್ತದೆ. "ಆಧುನಿಕ ಆಕರ್ಷಣೆಯಲ್ಲಿ ಸಾಂಪ್ರದಾಯಿಕ ಆರೈಕೆ" ನಮ್ಮ ವಿಶೇಷತೆಯಾಗಿದೆ. ಶಾಂತಿಯುತ ಜೀವನ ಆರೋಗ್ಯಕರ ಮತ್ತು ನೈಸರ್ಗಿಕ ಚಿಕಿತ್ಸೆ.
ವೆಬ್ಸೈಟ್: www.yogamukhi.com
ಫೇಸ್ಬುಕ್: www.facebook.com/ShriKrishnaYogashram
ದೈವಿಕ ಚೂರ್ಣದ ಉಪಯೋಗ 4 ## ಶತ್ರು ಬಾಧಾ ನಿವಾರಣೆಗೆ##
ತಂತ್ರ ಯೋಗ ### ತಂತ್ರೋಪನಿಷದ್ ಬಗ್ಗೆ ನಿಮಗೆ ಗೊತ್ತಾ??##
ತಂತ್ರ ಯೋಗ ಶಿಬಿರ#ನಿಮ್ಮಗಳ ಸಮಸ್ಯೆ ಬಗೆಹರಿಸಲು ನಾನು ಇಷ್ಟೆಲ್ಲ ಕಲೀಬೇಕಾತು#
ದೈವಿಕ ಚೂರ್ಣದ ಉಪಯೋಗ 3 ## ##ನೆಗೆಟಿವಿಟಿ ತೆಗೆಯಲು##
ದೈವಿಕ ಚೂರ್ಣದ ಅದ್ಭುತ ಲಾಭಗಳು 2 ## ಶತ್ರು ಭಯ ನಿವಾರಣೆಗೆ ##
ಆಶ್ರಮದಲ್ಲಿ ಬೆಳಗಿನ ಜಾವದ ಪ್ರಾರ್ಥನೆ ##
ದೇವರ ಜೊತೆಗೆ ನೀವು ಏನನ್ನು ಮಾಡಲಾರಿರೋ ಅದನ್ನ ಗುರುವಿನ ಜತೆ ಮಾಡಬಹುದಾಗಿದೆ ##
ತಂತ್ರ ಯೋಗ.## ಆತ್ಮ ಎಂದೂ ನೋಡದು, ಕೇಳದು ಮಾತಾಡದು. ಅದಕ್ಕೆ ಶರೀರ ಬೇಕು#
ತಂತ್ರ ಯೋಗ ಶಿಬಿರ.## ಸಮಸ್ಯೆಗಳು ಹಾಗೂ ಮಂತ್ರಗಳು###
ತಂತ್ರ ಯೋಗ # ದೀಕ್ಷೆ ಇಲ್ಲದೆ ಮೋಕ್ಷ ಇಲ್ಲ#
ತಂತ್ರ ಯೋಗ ಶಿಬಿರ.## ನಿಮಗೆ ಇರೋದು ಮೂರೇ ದುಃಖಗಳು ##
ಬೆಂಗಳೂರಿನ ತಂತ್ರ ಯೋಗ ಶಿಬಿರ.# ಮಂತ್ರ ಯಂತ್ರ ತಂತ್ರ ಅಂದರೇನು?? ಗುರೂಜಿ..#
ನೀವೆಲ್ಲರೂ ಹಣಕ್ಕಾಗಿ ಹೆಣಗಾಡ್ತಾ ಇದ್ದೀರಿ... #ಆ ಕಡೆ ಅನಾಯಾಸವಾಗಿ ಹಣ ಹರಿದು ಬರ್ತಾ ಇದೆ##
ವಿನೂತನ ದೈವಿಕ ವೃಕ್ಷ ಧ್ಯಾನ
ಯಾವುದಕ್ಕೆ ಅಂಜಬಾರದು ಅದಕ್ಕ ನೀವು ಅಂಜಲಿಕ್ಕೆ ಹತ್ತೀರಿ.###
ತಲೆ ಬಾಗಿರಲಿ, ಎದೆ ಸೆಟೆದಿರಲಿ#
ಈ ಗಂಡಸರು ಕ್ಲಬ್ಬಿಗೆ ಹೋಗಿ ಇಸ್ಪೀಟ್ ಆಡೋದು, ಕುಡಿಯೋದು ಯಾಕೆ ಮಾಡ್ತಾರೆ, ಗೊತ್ತಾ..??
ನಿತ್ಯದ ಬದುಕಿಗೆ 2500 ಕ್ಯಾಲೋರಿ ಆಹಾರ ಬೇಕಾದರೆ,ನಿಶ್ಚಿಂತ ಬದುಕಿಗೆ 33 frequency ಮನೋ ಹರಿವು ಬೇಕು ##
ಬಹಿರಂಗ ಸಾಧನೆಯಲ್ಲಿ ಅಂತರ್ಮುಖಿ ಅವಲೋಕನ##
ಅಂತರ್ಮುಖಿಯಾಗಿ ಬಹಿರಂಗ ಯೋಗ ಸಾಧನೆ ಮಾಡುವ ಸಾಧಕ ವರ್ಗ ##
ಆಹಾರವೇ ಔಷಧಿಯಾಗಬೇಕು..! ಔಷಧಿಯೇ ಆಹಾರವಾಗಬಾರದು..! ##
ನಾನು ಇಷ್ಟೆಲ್ಲಾ ಜ್ಞಾನ ಸಂಪಾದಿಸಲು ಪ್ರೇರಣೆ ಮಾಡಿದವರು ನೀವುಗಳು###
ಪರಮಾತ್ಮನಿಗೆ ಸಚ್ಚಿದಾನಂದ ಅಂತ ಯಾಕೆ ಹೇಳ್ತಾರೆ ಗೊತ್ತಾ,?#ಸತ್ಸಂಗ ಅಂದ್ರೆ ಏನು ಗೊತ್ತಾಯ್??
ಸೊಂಟನೋವು ಆಪರೇಷನ್ ಇಲ್ಲದೇನೆಯೇ ಗುಣಪಡಿಸಬಹುದಾಗಿದೆ.
ತಂತ್ರ ಯೋಗ ಶಿಬಿರದಲ್ಲೊಂದು ಸತ್ಸಂಗ ## ನೀವು ಆ ದೇವರ ಮಕ್ಕಳೇ ಇದ್ದೀರಿ.##
ಬ್ರಹ್ಮಾಂಡ ಎಂಬುದು ಗೊತ್ತಾ? ಇದರಲ್ಲಿ ನಿಮ್ಮ ಸ್ಥಾನ ಗೊತ್ತಾ? ಬ್ರಹ್ಮಾಂಡದ frequency ಬಗ್ಗೆ ಗೊತ್ತಾ????##
ಸತ್ಸಂಗ # ರಾಕ್ಷಸರು ಅಡ್ಡಾಡುವಾಗ ಎದ್ದು ದೇವತೆಗಳು ಅಡ್ಡಾಡುವಾಗ ಮಲಗೋ ನಿಮಗೆ ಒಳ್ಳೇದು ಆದೀತಾ??
ಕಾರ್ತ್ಯವೀರಾರ್ಜುನ ಮಂತ್ರದ ಪವಾಡ. ಒಂದು ನಂಬಲಾಗದ ಅನುಭವ ##
ಇವತ್ತ ಎಲ್ಲಾರ ತಲಿನೂ ಕೆಟ್ಟ ಬಿಟ್ಟದ. ಆದ್ರ ತಮ್ಮ ತಲಿ ಕೆಟ್ಟದ ಅಂತ ಯಾರಿಗೂ ಗೊತ್ತಿಲ್ಲ#
ನಿಮ್ಮ ವ್ಯಾಪಾರ ಹೆಚ್ಚಿ ಹಣದ ಹರಿವು ಹೆಚ್ಚಾಗಿ ಸಾಲವೂ ತೀರುತ್ತದೆ ಈ ಒಂದು ತಂತ್ರದಿಂದ#