SNAKE BUDDA NARGUND
📞mobile number:-9731203346📲
ನರಗುಂದ ಕೋಣ್ಣುರ ರೋಡ ಹತ್ತಿರ ಅಜ್ಜುಗೌಡ ಪಾಟೀಲ ಅವರ [ ಡಿ ಎಡ್] ಕಾಲೇಜಿನಲ್ಲಿದ್ದ ನಾಗರಹಾವನ್ನು ರಕ್ಷಣೆ ಮಾಡಲಾಯಿತು
ನರಗುಂದ ತಾಲ್ಲೂಕಿನ ಕುರ್ಲಗೇರಿ ಗ್ರಾಮದಲ್ಲಿ ಕಲ್ಲನಗೌಡ ಪಾಟೀಲ ಅವರ ಮನೆಯಲ್ಲಿದ್ದ ನಾಗರಹಾವನ್ನು ರಕ್ಷಣೆ ಮಾಡಲಾಯಿತು.
ನರಗುಂದ ಹೊಸೂರ ಓಣಿಯಲ್ಲಿ ನಬೀಸಾಬ ಅರಸಿನ ಮಸಾಲಜಿ ಅವರ ಮನೆಯಲ್ಲಿದ್ದ ಕೊಳಕು ಮಂಡಲ ಹಾವನ್ನು ರಕ್ಷಣೆ ಮಾಡಲಾಯಿತು
ನವಲಗುಂದ ತಾಲ್ಲೂಕಿನ ಅಮರಗೋಳ ಗ್ರಾಮ ಬಸನಗೌಡ ಮುದಿಗೌಡ್ರ ಮನೆ ಮುಂದೆ ಇಟ್ಟಂಗಿಯಲ್ಲಿದ ನಾಗರಹಾವನ್ನು ರಕ್ಷಣೆ ಮಾಡಲಾಯಿತು
ನರಗುಂದದಲ್ಲಿ ಸಂರಕ್ಷಿಸಿದ ಹಸಿರು ಬಣ್ಣದ ಹಾವಿನ ಮೊಟ್ಟೆಗಳು ಮರಿಗಳಾಗಿದ್ದು, ಅವುಗಳನ್ನು ಅರಣ್ಯಕ್ಕೆ ಬಿಡಲಾಯಿತು.
ನರಗುಂದ ತಾಲ್ಲೂಕಿನ ಬನಹಟ್ಟಿ ಗ್ರಾಮ ಶೇಖರಗೌಡ ಮುದಿಗೌಡ್ರ ಅವರ ಮನೆಯಲ್ಲಿದ್ದ ನಾಗರಹಾವನ್ನ ರಕ್ಷಣೆ ಮಾಡಲಾಯಿತು
ನರಗುಂದದಲ್ಲಿ ಅಗ್ನಿಶಾಮಕ ಠಾಣೆಯಲ್ಲಿದ್ದ ಹಾವನ್ನು ಮತ್ತು ಸುರೇಶ ಕಾಂಬಳೆ ಅವರ ಮನೆಯಲ್ಲಿದ್ದ ತೋಳದ ಹಾವನ್ನು ರಕ್ಷಣೆ ಮಾ
ನರಗುಂದ ಚಿಕ್ಕನರಗುಂದ ರೋಡ ಹತ್ತಿರ ಸಿದ್ದು ಹೂಗಾರ ಅವರ ಕೋಳಿ ಫಾರ್ಮಿನಲ್ಲಿದ್ದ ಕೇರೆ ಹಾವನ್ನು ರಕ್ಷಣೆ ಮಾಡಲಾಯಿತು
ನರಗುಂದ ಸರಸ್ವತಿ ನಗರದಲ್ಲಿ ನಿರ್ಮಲಾ ರೆಡ್ಡಿ ಅವರ ಮನೆಯಲ್ಲಿದ್ದ ಕಣಡಿ ಹಾವನ್ನು ರಕ್ಷಣೆ ಮಾಡಲಾಯಿತು
ನರಗುಂದ ತಾಲ್ಲೂಕಿನ ಸುರಕೊಡ ಗ್ರಾಮದಲ್ಲಿ ಮುತ್ತಪ್ಪ ಮಾಯನ್ನವರ ಮನೆ ಜಂತ್ತಿಯಲ್ಲಿ ಇದ್ದ ನಾಗರಹಾವನ್ನು ರಕ್ಷಣೆ
ರೋಣ ತಾಲ್ಲೂಕು ಚಿಕ್ಕಮನ್ನೂರ ಗ್ರಾಮ ಪ್ರವಿನ ಕುಲಕರ್ಣಿ ಅವರ ಆಕಳ ಶೇಡ್ಡಿನಲ್ಲ ಇದ್ದ ನಾಗರಹಾವನ್ನು ರಕ್ಷಣೆ ಮಾಡಲಾಯಿತು
ನರಗುಂದ ರಾಣಿ ಚೆನ್ನಮ್ಮಾ ನಗರದಲ್ಲಿ ಜೇನರ ಅವರ ಮನೆಯಲ್ಲಿದ್ದ ರಾತ್ರಿ ರಕ್ಷಣೆ ಮಾಡಿದ ಕಟ್ಟು ಹಾವು
ನರಗುಂದ ನಗರದಲ್ಲಿ ಬರಮಪ್ಪ ವಡ್ಡರ. (ಬಾಂಬೆ ಮೇಸ್ತ್ರಿ)ಅವರ ಸೆಡ್ಡಿನಲ್ಲಿ ಇದ್ದ ಹಾವನ್ನು ರಕ್ಷಣೆ ಮಾಡಲಾಯಿತು
ನರಗುಂದ ಜಗಾಪೂರ ಗ್ರಾಮದಲ್ಲಿ ಹನಮಂತಪ್ಪ ದೊಡ್ಡಮನಿ ಅವರ ಮನೆಯಲ್ಲಿದ್ದ ನಾಗರಹಾವನ್ನು ರಕ್ಷಣೆ ಮಾಡಲಾಯಿತು
ಪಾರ್ವತಿ ಸೆಲೆಕ್ಷನ್ ಅಂಗಡಿ ಒಳಗಡೆ ಬಂದಿದ್ದ. ಹಾವನ್ನು ರಕ್ಷಣೆ ಮಾಡಲಾಯಿತು.ಈರಣ್ಣ ವಡ್ಡಿಗೇರಿ ಕಸಬಾ ಓಣಿ
ನರಗುಂದ ನಗರದಲ್ಲಿ ಎರಡು ಹಾವುಗಳನ್ನು ರಕ್ಷಣೆ ಮಾಡಲಾಯಿತು.
ನರಗುಂದ ನಗರದಲ್ಲಿ ಪರಶುರಾಮ ಎತ್ತನಟ್ಟಿ ಮತ್ತು ಎಸ್ ಆರ್ ಕುರಿ ಅವರ ಎರಡು ಮನೆಯವರ ಪ್ರಾಣ ಕಾಪಾಡಿದ ನಾಯಿಗಳು
ನರಗುಂದ ರ್ಕುಲಗೇರಿ ರೋಡ ಹತ್ತಿರ ಗಿರೀಶ ಜೋಶಿ ಅವರ ಕಿಂಗ್ಸ್ ಸಿನ್ ದಾಬಾದಲ್ಲಿ ಬಂದಿದ್ದ ತೋಳದ ಹಾವನ್ನು ರಕ್ಷಣೆ ಮಾ..
ನರಗುಂದ ತಾಲ್ಲೂಕ ಕೋಣ್ಣುರ ಗ್ರಾಮ ಹತ್ತಿರ ಬಸವಣ್ಣ ಕಲ್ಲಾಪುರದಲ್ಲಿ ಹನಮಂತಪ್ಪ ಹಡಪದವರ ಮನೆಯಲ್ಲಿ ನಾಗರಹಾವನ್ನು ರಕ್ಷಣೆ
ನರಗುಂದ ನಗರದಲ್ಲಿ ಪ್ರಕಾಶ ಹಸಬಿ ಅವರ ಮನೆಯಲ್ಲಿದ್ದ ಆಭರಣ ಹಾವನ್ನು ರಕ್ಷಣೆ ಮಾಡಲಾಯಿತು
ನವಲಗುಂದ ತಾಲ್ಲೂಕಿನ ಅಮರಗೋಳ ಗ್ರಾಮದಲ್ಲಿ ಎತ್ತಿನ ಮೇವಿನ ಧಂಟುಗಳ ಬುಡಕೆ ಇದ್ದ ನಾಗರಹಾವನ್ನು ರಕ್ಷಣೆಯ
ನರಗುಂದ ತಾಲ್ಲೂಕಿನ ಕುರ್ಲಗೇರಿ ಗ್ರಾಮದಲ್ಲಿ ನಾಗಪ್ಪನ ಕಟ್ಟಿ ಕೆಳಗಡೆ ಮನೆ ಮಾಡಿದ್ದ ನಾಗರಹಾವನ್ನು ರಕ್ಷಣೆ ಮಾಡಲಾಯಿತು
ನರಗುಂದ ನಗರದಲ್ಲಿ ಮೂರು ನೀರು ಹಾವುಗಳನ್ನು ರಕ್ಷಣೆ ಮಾಡಲಾಯಿತು
ನರಗುಂದದಲ್ಲಿ ನಮ್ಮ ಕಸಬಾ ಓಣಿಯಲ್ಲಿ ಸಿದ್ದಪ್ಪ ಕತ್ತಿ ಅವರ ಮನೆಯಲ್ಲಿದ್ದ ತೋಳದ ಹಾವು ರಕ್ಷಣೆ ಒಂದ ನಾಗರಹಾವನ್ನು
ನರಗುಂದ ನಗರದಲ್ಲಿ ಎರಡು ರಕ್ಷಣೆ ಒಂದ ಉಡಾ ಒಂದ ನೀರ ಹಾವು ರಕ್ಷಣೆ ಮಾಡಲಾಯಿತು
ವೆಂಕಟೇಶ ಗುಡಿಸಾಗರ ಅವರ ಗುಂಡಾವಿನಲ್ಲಿ ಮತ್ತು ವಾಜಪೆ ನಗರದಲ್ಲಿ ಇದ್ದ ಎರಡು ಹಾವುಗಳನ್ನು ರಕ್ಷಣೆ
ನರಗುಂದ ನಗರದಲ್ಲಿ ಎರಡು ಹಾವುಗಳನ್ನು ರಕ್ಷಣೆ ಮಾಡಲಾಯಿತು
ನರಗುಂದ ವಿವೇಕಾನಂದ ನಗರದಲ್ಲಿ ಗಣೇಶ ಮೋಟೆ ಅವರ ಮನೆ ಗೋಡೆ ಹತ್ತಿರ ಇದ್ದ ಹಾವನ್ನು ರಕ್ಷಣೆಯ ಮಾಡಿತು
ನರಗುಂದ ರಾಣಿ ಚೆನ್ನಮ್ಮಾ ನಗರದಲ್ಲಿ ಹನುಮಂತಪ್ಪ ತಳವಾರ ಅವರ ಮನೆಯಲ್ಲಿದ್ದ ನಾಗರಹಾವನ್ನು ರಕ್ಷಣೆ
ನರಗುಂದದಲ್ಲಿ ಕಣ್ಣು ಕಾಣದ ಅಜ್ಜಾ ಅಮ್ಮನ ಮನೆಗೆ ಬಂದಿದ್ದ ಹಾವನ್ನು ರಕ್ಷಣೆ ಮಾಡಲಾಯಿತು