Gangamma janapada Kolata
ನಮಸ್ಕಾರ!!
ನೀವು ಹಳ್ಳಿ ಕೋಲಾಟ ನೋಡಬೇಕೇ ಅಥವಾ ಹಾಡಬೇಕೇ ಬನ್ನಿ ನಮ್ಮ ಗಂಗಮ್ಮ ಜಾನಪದ ಕೋಲಾಟ ಹಳ್ಳಿ ಸೊಗಡಿನ ಕೋಲಾಟ ಆನಂದಿಸೋಣ.
ನಿಮಗೆ ಯಾವುದೇ ಶುಭ ಸಂದರ್ಭಗಳಲ್ಲಿ ನಮ್ಮ ಕೋಲಾಟ ನೋಡಬೇಕೆನ್ನುವರು ಸಂಪರ್ಕಿಸಿ, ಜಿ. ಶ್ರೀನಿವಾಸ ಅಧ್ಯಕ್ಷರು(ಶ್ರೀ ಗಂಗಮ್ಮ ಜಾನಪದ ಕೋಲಾಟ ಮತ್ತು ಸಾಂಸ್ಕೃತಿಕ ಟ್ರಸ್ಟ್ )7411137239
ಧನ್ಯವಾದಗಳು..🙏🇮🇳
ಧರ್ಮಸ್ಥಳ ದೇಗುಲದಲ್ಲಿ ಗಣಪತಿ ಪ್ರಾರ್ಥನೆ. ಕೋಲಾಟ ಜಿ ಶ್ರೀನಿವಾಸ 741137239
ಪತಿ ಕೋಲಾಟದ ಗುರುಗಳಾದರೆ ಪತ್ನಿ ಕೋಲಾಟ ನೃತ್ಯ ಯಾಕೆ ಆಡಬಾರದು.ನನ್ನ ಧರ್ಮ ಪತ್ನಿ ಜಿ ವಿ.ನಾರಾಯಣಮ್ಮ ಕಾರ್ಯದರ್ಶಿ
ಶ್ರೀ ಗಂಗಮ್ಮ ಜಾನಪದ ಕೋಲಾಟ ಮತ್ತು ಸಾಂಸ್ಕೃತಿಕ ಟ್ರಸ್ಟ್ ಕನ್ನಡ ರಾಜೋತ್ಸವದ ಸಂಭ್ರಮ 7411137239
ಶ್ರೀ ಗಂಗಮ್ಮ ಜಾನಪದ ಕೋಲಾಟ ಮತ್ತು ಸಾಂಸ್ಕೃತಿಕ ಟ್ರಸ್ಟ್ ದಸರಾ ಪೂಜೆ
ವಿದುರನ ಪಾತ್ರ ಮಾಡಿದ ಜಿ ಶ್ರೀನಿವಾಸ ಶ್ರೀ ಗಂಗಮ್ಮ ಜಾನಪದ ಕೋಲಾಟ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷರು
8 September 2025
ಧರ್ಮಸ್ಥಳ ದೇಗುಲ ಮಂಟಪ ಹಳ್ಳಿ ಸೊಗಡು ಕೋಲಾಟ ನಿರ್ದೇಶಕರು ಜಿ ಶ್ರೀನಿವಾಸ ಅಧ್ಯಕ್ಷರು 7411137239
ಗಂಗಮ್ಮ ಕೋಲಾಟ ನಿರ್ದೇಶಕರು ಆದ ಜಿ ಶ್ರೀನಿವಾಸ ರವರಿಂದ ಹೆಣ್ಣು ಮಕ್ಕಳ ಕೋಲಾಟ ಬನಹಳ್ಳಿ ಬೆಂಗಳೂರು
ನಮ್ಮ ನಡೆ ಧರ್ಮಸ್ಥಳ ದ ಕಡೆ ಶ್ರೀ ಗಂಗಮ್ಮ ಜಾನಪದ ಕೋಲಾಟ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷರು ಜಿ ಶ್ರೀನಿವಾಸ
ಶ್ರೀ ಗಂಗಮ್ಮ ಜಾನಪದ ಕೋಲಾಟ ಮತ್ತು ಸಾಂಸ್ಕೃತಿಕ ಟ್ರಸ್ಟ್ ಮತ್ತು ಅಣ್ಣಮ್ಮದೇವಿ ಕೋಲಾಟ ತಂಡದ 7411137239 ಅಧ್ಯಕ್ಷರು
ರಾಜ ಸತ್ಯವ್ರತ ನಾಟಕ ವಿಷ್ಣು ಪ್ರತ್ಯಕ್ಷ ಶ್ರೀ ಗಂಗಮ್ಮ ಜಾನಪದ ಕೋಲಾಟ ಟ್ರಸ್ಟ್ ಅಧ್ಯಕ್ಷರು ಜಿ.ಶ್ರೀನಿವಾಸ.7411137239
ದೊಡ್ಡ ದ್ಯಾವರ ಕಾರ್ಯಕ್ರಮ ಕಳ್ಳಿ ಕುಪ್ಪ ಅಂಕತಟ್ಟಹಳ್ಳಿ.ಮತ್ತು ಮಿಟ್ಟೂರು ಸೀತಿ ಭೈರವೇಶ್ವರ ದೇವಸ್ಥಾನ
ಹುಂಗೋರ್ ಕೋಪ್.ಅಂಥನೆ ಕರೆಯುವ ಶ್ರೀ ಜಿ.ಶ್ರೀನಿವಾಸ ರವರ ವಿಶೇಷವಾದ ಹಾಡು 7411137239
12 May 2025
ಕುಗೂರು ಗ್ರಾಮದೇವತೆ ಅದ್ದೂರಿ ಪೂಜೆಕಾರ್ಯಕ್ರಮ ಉಷಪಾಪಣ್ಣ ಮದುವೆ ವಾರ್ಷಿಕೋತ್ಸವದ ಪ್ರಯುಕ್ತ7411137239ಕೋಲಾಟಗುರುಗಳು
ಕೂಗರ್ ಗ್ರಾಮದಲ್ಲಿ ಇಂದಿನ ಮಂಡಲ ಪೂಜೆ ಪಾಪಣ್ಣ ಕುಟುಂಬದವರಿಂದ ಜಿ.ಶ್ರೀನಿವಾಸ..741137239
ಜಿ.ಶ್ರೀನಿವಾಸ ವಿದುರ ಮಹಾಶಯ....ಗುರುಗಳು ಸಿದ್ದಾಪುರ ಮುನಿರಾಜು.....7411137239
ದುರ್ಯೋಧನ ದರ್ಬಾರಿನಲ್ಲಿ ನರ್ತಕಿ ನೃತ್ಯ ಹಾಗೂ ವಿದುರನ ಅರಣ್ಯರೋದನ. ಜಿ.ಶ್ರೀನಿವಾಸ ,..7411137239
ವಿದುರನ ಪಾತ್ರ ಜಿ.ಶ್ರೀನಿವಾಸ 7411137239
ಕೃಷ್ಣ ಕುಟೀರ. ವಿದುರನ ಪಾತ್ರ ಗಂಗಮ್ಮ ಜಾನಪದ ಕೋಲಾಟ ಅಧ್ಯಕ್ಷರು ಜಿ.ಶ್ರೀನಿವಾಸ.741137239
ದುರ್ಯೋಧನ ದರ್ಬಾರಿನಲ್ಲಿ ವಿದುರನ ಪಾತ್ರ ಗಂಗಮ್ಮ ಜಾನಪದ ಕೋಲಾಟ ಅಧ್ಯಕ್ಷರು ಜಿ.ಶ್ರೀನಿವಾಸ 7411137239
ರಮೇಶ್ ಮಲ್ಲಸಂದ್ರ ಕರ್ಣನ ಪಾತ್ರ
ಕುರುಕ್ಷೇತ್ರ ನಾಟಕದಲ್ಲಿ ರಮೇಶ್ ಮಲ್ಲಸಂದ್ರ.
ಕುರುಕ್ಷೇತ್ರ ಕರ್ಣ ನ ಪಾತ್ರ ಮಲ್ಲಸಂದ್ರ ರಮೇಶ್ ವಿದುರನ ಪಾತ್ರ ಜಿ.ಶ್ರೀನಿವಾಸ.7411137239
ಕುರುಕ್ಷೇತ್ರ ನಾಟಕದಲ್ಲಿ ಕರ್ಣ ನ ಪಾತ್ರ ಮಲ್ಲಸಂದ್ರ ರಮೇಶ್ ವಿದುರ. ಜಿ.ಶ್ರೀನಿವಾಸ 7411137239
ರಾಜ ಸತ್ಯವ್ರತ.ಎಂಬ ಪೌರಾಣಿಕ ನಾಟಕದಲ್ಲಿ ವಿಷ್ಣು ಪತ್ರ. ಜಿ.ಶ್ರೀನಿವಾಸ.7411137239
15 April 2025
ಸೀತಾ ಮತ್ತೇ ಲವ ಕುಶರಿಗೆ ಜನ್ಮ ಕೊಟ್ಟ ಸಮಯ ಮಕ್ಕಳನ್ನ ಮಲಗಿಸುವ ವಿಧಾನ.7411137239
ಹಳ್ಳಿಗಾಡಿನಲ್ಲಿ ಮಳೆ ಬೆಳೆಗಳಿಲ್ಲದಿದ್ದಾಗ. ಈ ರೀತಿ. ಹಾಡುಗಳೇಳಿ ಹಳ್ಳಿ ಸುತ್ತುತಿದ್ದರು..7411137239
ಇಂದಿನ ಕಾಲದಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬೆಳೆಗಳು ಆಗದಿದ್ದಲ್ಲಿ ಒಂದು ಬುಟ್ಟಿಯಲ್ಲಿ ಸಗಣಿಯ ಗೌರಿ ಮಾಡಿ ಹೋಗ್ತ್ತಿದ್ರು