Darshini Studio
ಆತ್ಮೀಯರೇ,
*ದರ್ಶಿನಿ ಸ್ಟುಡಿಯೋ* ಯೂಟ್ಯೂಬ್ ಚಾನಲ್ ಗೆ ಸ್ವಾಗತ.
ನಮ್ಮ ಚಾನಲ್ ನ್ನು ನೋಡಿ ಇದುವರೆಗೂ ಪ್ರೋತ್ಸಾಹಿಸುತ್ತ ಬಂದ ತಮಗೆಲ್ಲಾ ಅನಂತ ವಂದನೆಗಳು.
ತಮ್ಮೆಲ್ಲರ ಪ್ರೋತ್ಸಾಹದಿಂದ ಇನ್ನುಮುಂದೆಯೂ ಕೂಡ ನಮ್ಮ ಈ ಚಾನಲ್ ನಲ್ಲಿ ಹಲವು ರೀತಿಯ ಜನೋಪಯೋಗಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಉದ್ದೇಶವನ್ನು ಹೊಂದಿದ್ದೇವೆ.
ಈ ಚಾನಲ್ ಮೂಲಕ ಕರ್ನಾಟಕದ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನ ಕಲೆ ಹಾಗೂ , ಕಲಾವಿದರ ಕುರಿತು ಮತ್ತು ಎಲ್ಲ ಪ್ರಕಾರದ ಸಂಗೀತ ಹಾಗೂ ಸಂಗೀತ ಕಲಾವಿದರು ಹಾಗೂ ನೃತ್ಯ ಕಲಾವಿದರನ್ನು ಪರಿಚಯಿಸುವ ಹಾಗೂ ಸಾಧಕರನ್ನು ಸಂದರ್ಶಿಸಿ ಸಮಾಜಕ್ಕೆ ತಲುಪಿಸುವ ಕಾರ್ಯವನ್ನು ನಮ್ಮ ಈ ಚಾನಲ್ ಮಾಡಲಿದೆ.
ಅಲ್ಲದೇ ಆರೋಗ್ಯಕರ ಜೀವನಕ್ಕೆ ಅವಶ್ಯಕವಾದ ಧ್ಯಾನ, ಯೋಗದ ಕುರಿತು ಆಳವಾದ ಜ್ಞಾನವನ್ನು ಹೊಂದಿದ ತಜ್ಞರ ಮೂಲಕ ಜ್ಞಾನವನ್ನು ನಮ್ಮ ಚಾನಲ್ ಮೂಲಕ ನೀಡಲಾಗುವುದು.
ಜನ್ಸಾಲೆಯವರ ಅದ್ಭುತ ಕಂಠ
ಕಾಂತಾರ ಜೊತೆಗೆ ಹಲವು ಅವತಾರ
ಸತೀಶ ಭಜಂತ್ರಿಯವರ ಅದ್ಭುತ ಶಹನಾಯಿ
ವೇಷದಿಂದಲೇ ಸಮ್ಮೋಹಿಸುವ ಪುನೀತ್ ಅಂಕೋಲಾ
ಚೌಕುಳಮಕ್ಕಿ ಹಾಸ್ಯ ನೋಡಿ
ಗಂಭೀರ ಸನ್ನಿವೇಶದಲ್ಲಿ ಹಾಸ್ಯ ಕಲಾವಿದನ ಮನಮುಟ್ಟುವ ಅಭಿನಯ.
ಪರಮಪೂಜ್ಯ ಡಾ. ಎ.ಸಿ. ವಾಲಿ ಗುರೂಜಿಯವರ ನುಡಿ ಮತ್ತುಗಳು.
ದೇವಾಡಿಗರ ಹಾಸ್ಯ
ಸ್ಥೂಲಕಾಯದವರಿಗೆ ಮಹತ್ವದ ಎಚ್ಚರಿಕೆ. ಎಚ್. ಕೆ.ನಾಯ್ಕರವರಿಂದ.
ಹೃದಯಂಗಮ ದೃಶ್ಯ
ಡಯಾಬಿಟಿಸ್ ಇದ್ದವರು ಪಾಲಿಸಲೇಬೇಕಾದ ನಿಯಮಗಳು.
ಜನ್ಸಾಲೆಯವರ ರಾಗ ಬದಲಾವಣೆ ಪರಿ ನೋಡಿ..
ಹಾಲಲ್ಲಾದರು ಹಾಕು ಶ್ರೀ ಗುರುರಾಯರ ಭಕ್ತಿ ಗೀತೆ.
ನಕ್ಕು ನಗಿಸುವ ದೇವಾಡಿಗರ ಹಾಸ್ಯ
ವಯಸ್ಸು ಚಿಕ್ಕದು ಪ್ರತಿಭೆ ಬಲು ದೊಡ್ಡದು
ತಂದೆ ಮಗಳ ಭಾವಪೂರ್ಣ ದೃಶ್ಯ ಕಣ್ಣೀರು ಬರಿಸುತ್ತೆ.
ನಾ ನಿನ್ನ ಆಸೆ ಕಂಡೆ
*ರಾಮ-ರಾಘವರ ಅದ್ಭುತ ದಂದ್ವ ಪದ್ಯಕ್ಕೆ ಈ ಜೋಡಿ ನೃತ್ಯ Fantastic*
ಜನ್ಸಾಲೆಯವರ ಪವರಫುಲ್ ಪದ್ಯ
ಧಾರೇಶ್ವರರ ಕಂಠಸಿರಿಯಲ್ಲಿ ಅಪರೂಪದ ಪದ್ಯ
ಕೋಟಿ ಜನರನ್ನು ಆಕರ್ಷಿಸಿದ ಹಿಟ್ ಪದ್ಯವಿದು
ದೇವಾಡಿಗರ ಹಾಸ್ಯಕ್ಕೆ ನಕ್ಕು ನಕ್ಕು ಸಾಕಾಯ್ತು
ಡಾ. ರಾಜಕುಮಾರ್ ಅವರ ಬಗ್ಗೆ ಮಿಮಿಕ್ರಿ ದಯಾನಂದರು ಹೇಳೋದನ್ನು ಕೇಳಿ
ದೇವ ಶಿಲ್ಪಿಯೇ ಕಡೆದ ಶಿಲ್ಪವಿದು
*ಜನ್ಸಾಲೆ ಗಾಯನ & ಯಲಗುಪ್ಪ ಉಪ್ಪೂರರ ನರ್ತನ*
ಅಂಕೋಲಾ ಬಾಸಗೋಡ ಜ್ಞಾನಸತ್ರದಲ್ಲಿ ಶ್ರೀ ಕಾಡಸಿದ್ಧೇಶ್ವರ ಸ್ವಾಮೀಜಿ.
ಭಾವ ಕೋಗಿಲೆ ಕೂಗಿ ಕರೆಯಿತು
ಅಂಕೋಲಾಕ್ಕೆ ಶೃಂಗೇರಿ ಶ್ರೀ ಗಳ ಭೇಟಿಯ ಕ್ಷಣ
ಅಂಕೋಲಾದಲ್ಲಿ ಹಿಂದೂ ಸಮಾಜ ಉತ್ಸವ
ಗಾನಗಂಗೆ ಹರಿಸಿದ ವಿದೂಷಿ ಕು.ತೇಜಸ್ವಿನಿ