Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಮದ್ಯ ಮತ್ತು ಮಾದಕ ವಸ್ತು ದುಷ್ಪರಿಣಾಮ ತಡೆಗೆ ರಾಜ್ಯವ್ಯಾಪಿ ಜಾಗೃತಿ: ಶರಣಪ್ಪ ಸಲದಾಪುರ

Автор: Awaaz Samvidhan

Загружено: 2025-12-13

Просмотров: 79

Описание:

ಮದ್ಯ ಮತ್ತು ಮಾದಕ ವಸ್ತು ದುಷ್ಪರಿಣಾಮ ತಡೆಗೆ ರಾಜ್ಯವ್ಯಾಪಿ ಜಾಗೃತಿ: ಶರಣಪ್ಪ ಸಲದಾಪುರ

ಯಾದಗಿರಿ: ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜನಜಾಗೃತಿ ಮೂಡಿಸಲು ರಾಜ್ಯವ್ಯಾಪಿ ವ್ಯಾಪಕ ಪ್ರಚಾರ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಾಪುರ ತಿಳಿಸಿದ್ದಾರೆ. ಶನಿವಾರ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ಯ ಮತ್ತು ಮಾದಕ ವಸ್ತು ವ್ಯಸನಿಗಳಿಗೆ ಸೂಕ್ತ ಚಿಕಿತ್ಸೆ, ಸಮಾಲೋಚನೆ ಹಾಗೂ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಸಮನ್ವಯದಲ್ಲಿ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು. ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಪಠ್ಯಪುಸ್ತಕಗಳಲ್ಲಿ ಜಾಗೃತಿ ಪಾಠಗಳನ್ನು ಸೇರಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಮದ್ಯ ಮಾರಾಟ, ಸೇವನೆ ಹಾಗೂ ಪುನರ್ವಸತಿ ಕೇಂದ್ರಗಳ ಮೇಲ್ವಿಚಾರಣೆಯನ್ನು ಕಟ್ಟು ನಿಟ್ಟಾಗಿ ಕೈಗೊಳ್ಳಲಾಗುತ್ತಿದ್ದು, ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ವಿವಿಧ ಇಲಾಖೆಗಳ ಸಹಕಾರದಿಂದ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.
#ಕನ್ನಡನ್ಯೂಸ್ #yadgirnews #awaaz_samvidhan #ಆವಾಜ್_ಸಂವಿಧಾನ #yadgirdistrict #ಯಾದಗಿರಿ #ಮದ್ಯ_ಮಾದಕ_ವ್ಯಸನ_ಮುಕ್ತ #ರಾಜ್ಯ_ಮದ್ಯಪಾನ_ಸಂಯಮ_ಮಂಡಳಿ_ಅಧ್ಯಕ್ಷರು_ಶರಣಪ್ಪ_ಸಲದಾಪುರ #ಮದ್ಯಮುಕ್ತ

ಮದ್ಯ ಮತ್ತು ಮಾದಕ ವಸ್ತು ದುಷ್ಪರಿಣಾಮ ತಡೆಗೆ ರಾಜ್ಯವ್ಯಾಪಿ ಜಾಗೃತಿ: ಶರಣಪ್ಪ ಸಲದಾಪುರ

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Gruhalakshmi Scheme | Lakshmi Hebbalkar | ಭದ್ರಾ ಮೇಲ್ದಂಡೆ ಯೋಜನೆಗೆ ದುಡ್ಡು ಕೊಟ್ರಾ? | DKS | Ashok

Gruhalakshmi Scheme | Lakshmi Hebbalkar | ಭದ್ರಾ ಮೇಲ್ದಂಡೆ ಯೋಜನೆಗೆ ದುಡ್ಡು ಕೊಟ್ರಾ? | DKS | Ashok

Belagavi Session:ಸದನಕ್ಕೆ ತಪ್ಪು ಹೇಳಿದ ಸಚಿವೆ ಹೆಬ್ಬಾಳ್ಕರ್ ಕ್ಷಮೆ ಕೇಳ್ಬೇಕು ಅಂತ ಬಿಜೆಪಿ ಪಟ್ಟು #pratidhvani

Belagavi Session:ಸದನಕ್ಕೆ ತಪ್ಪು ಹೇಳಿದ ಸಚಿವೆ ಹೆಬ್ಬಾಳ್ಕರ್ ಕ್ಷಮೆ ಕೇಳ್ಬೇಕು ಅಂತ ಬಿಜೆಪಿ ಪಟ್ಟು #pratidhvani

7 Superfoods to Cure Nerve Weakness | ಕೈ ಕಾಲು ಜೋಮು ನರ ದೌರ್ಬಲ್ಯ ಇದ್ದರೆ ಈ ಆಹಾರಗಳನ್ನು ಸೇವಿಸಲೇಬೇಕು!

7 Superfoods to Cure Nerve Weakness | ಕೈ ಕಾಲು ಜೋಮು ನರ ದೌರ್ಬಲ್ಯ ಇದ್ದರೆ ಈ ಆಹಾರಗಳನ್ನು ಸೇವಿಸಲೇಬೇಕು!

BURZA W SEJMIE - AWANTURA NA POCZĄTKU OBRAD!

BURZA W SEJMIE - AWANTURA NA POCZĄTKU OBRAD!

ಆಂಟಿ ನಾನು ಮೋಸ ಮಾಡಲ್ಲ ಉತ್ತರ ಕರ್ನಾಟಕ ಕಾಮಿಡಿ

ಆಂಟಿ ನಾನು ಮೋಸ ಮಾಡಲ್ಲ ಉತ್ತರ ಕರ್ನಾಟಕ ಕಾಮಿಡಿ

ಚೀನಾದ ಗ್ರಾಮಗಳಲ್ಲಿ AI, DRONE, 5G ಬಳಸಿಕೊಂಡು ವ್ಯವಸಾಯ ಮಾಡ್ತಿದ್ದಾರೆ.!! ನಾವು ಇನ್ನು ತಿಪ್ಪೆ ಸಾರಸ್ಥ ಇದ್ದೀವಿ😢

ಚೀನಾದ ಗ್ರಾಮಗಳಲ್ಲಿ AI, DRONE, 5G ಬಳಸಿಕೊಂಡು ವ್ಯವಸಾಯ ಮಾಡ್ತಿದ್ದಾರೆ.!! ನಾವು ಇನ್ನು ತಿಪ್ಪೆ ಸಾರಸ್ಥ ಇದ್ದೀವಿ😢

ರಾತ್ರೋರಾತ್ರಿ ₹33 ಲಕ್ಷ ಕೋಟಿ ಬಂತಾ!? | India GDP | MasthMagaa | Amar Prasad

ರಾತ್ರೋರಾತ್ರಿ ₹33 ಲಕ್ಷ ಕೋಟಿ ಬಂತಾ!? | India GDP | MasthMagaa | Amar Prasad

Press Meet YADGIR||ಮದ್ಯ ನಿಷೇಧಕ್ಕೆ ಮಹಿಳಾ ಹೋರಾಟ ಗರಿಷ್ಠಕ್ಕೆ — ನವೆಂಬರ್ 25ರಿಂದ ಫ್ರೀಡಂ ಪಾರ್ಕ್ ಸತ್ಯಾಗ್ರಹ!

Press Meet YADGIR||ಮದ್ಯ ನಿಷೇಧಕ್ಕೆ ಮಹಿಳಾ ಹೋರಾಟ ಗರಿಷ್ಠಕ್ಕೆ — ನವೆಂಬರ್ 25ರಿಂದ ಫ್ರೀಡಂ ಪಾರ್ಕ್ ಸತ್ಯಾಗ್ರಹ!

ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ್ ಬೆಂಕಿ ಭಾಷಣ | Gurmitkal MLA | Sharanagouda Kandakur |Assembly Belagavi

ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ್ ಬೆಂಕಿ ಭಾಷಣ | Gurmitkal MLA | Sharanagouda Kandakur |Assembly Belagavi

ಆಂಟಿ ನಾನು ಮೋಸ ಮಾಡಲ್ಲ ಉತ್ತರ ಕರ್ನಾಟಕ ಕಾಮಿಡಿ

ಆಂಟಿ ನಾನು ಮೋಸ ಮಾಡಲ್ಲ ಉತ್ತರ ಕರ್ನಾಟಕ ಕಾಮಿಡಿ

ರಾಜ್ಯ ಯುವೋತ್ಸವ: ಯಾದಗಿರಿ ಕೋಟೆಯಲ್ಲಿ ಶಿವರಾಜ ಮಾರ್ಗದರ್ಶನದ ಉಚಿತ ರಾಕ್‌ಕ್ಲೈಂಬಿಂಗ್ ಸಂಭ್ರಮ

ರಾಜ್ಯ ಯುವೋತ್ಸವ: ಯಾದಗಿರಿ ಕೋಟೆಯಲ್ಲಿ ಶಿವರಾಜ ಮಾರ್ಗದರ್ಶನದ ಉಚಿತ ರಾಕ್‌ಕ್ಲೈಂಬಿಂಗ್ ಸಂಭ್ರಮ

ಟೋಕರಿ–ಕೋಲಿ ಸಮಾಜ ಎಸ್ಟಿಗೆ ಸೇರಿಸಲು ಡಿ.21ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ: ದತ್ತಾತ್ರೇಯ ರೆಡ್ಡಿ

ಟೋಕರಿ–ಕೋಲಿ ಸಮಾಜ ಎಸ್ಟಿಗೆ ಸೇರಿಸಲು ಡಿ.21ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ: ದತ್ತಾತ್ರೇಯ ರೆಡ್ಡಿ

CTV NEWS  17-12-2025

CTV NEWS 17-12-2025

ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆಗೆ ಡಿ.21 ಭೂಮಿ ಪೂಜೆ; ತಿಪ್ಪಣ್ಣಪ್ಪ ಕಮಕ್ನೂರಿಗೆ ಸಚಿವ ಸ್ಥಾನಕ್ಕೆ ಒತ್ತಾಯ

ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆಗೆ ಡಿ.21 ಭೂಮಿ ಪೂಜೆ; ತಿಪ್ಪಣ್ಣಪ್ಪ ಕಮಕ್ನೂರಿಗೆ ಸಚಿವ ಸ್ಥಾನಕ್ಕೆ ಒತ್ತಾಯ

ಮಾತು ಮಾರುವ ಅಂಗಡಿ #shivaputrayasharadha #shivaputra #shivaputracomedy

ಮಾತು ಮಾರುವ ಅಂಗಡಿ #shivaputrayasharadha #shivaputra #shivaputracomedy

Rajamata V\S Yaduveer | ಯದುವೀ‌ರ್ ವಿರುದ್ಧವೇ ರಾಜಮಾತೆ ಕೋರ್ಟಿಗೆ.! ಹೊರಬಿತ್ತು ಅರಮನೆ ಒಳ ರಹಸ್ಯ.!

Rajamata V\S Yaduveer | ಯದುವೀ‌ರ್ ವಿರುದ್ಧವೇ ರಾಜಮಾತೆ ಕೋರ್ಟಿಗೆ.! ಹೊರಬಿತ್ತು ಅರಮನೆ ಒಳ ರಹಸ್ಯ.!

ಜಸ್ಟೀಸ್ ಸರ್ವ್ಡ್..! ಯೋಗಿ ರಾಜ್ಯದಲ್ಲಿ ನಡೆದದ್ದೇನು..?

ಜಸ್ಟೀಸ್ ಸರ್ವ್ಡ್..! ಯೋಗಿ ರಾಜ್ಯದಲ್ಲಿ ನಡೆದದ್ದೇನು..?

ರಾಜ್ಯ ಸರ್ಕಾರದ ವಿರುದ್ಧ, ತೊಡೆ ತಟ್ಟಿದ್ದ IPS ಅಲೋಕ್ ಕುಮಾರ್‌ಗೆ ಗೆಲುವು- IPS alok kumar news

ರಾಜ್ಯ ಸರ್ಕಾರದ ವಿರುದ್ಧ, ತೊಡೆ ತಟ್ಟಿದ್ದ IPS ಅಲೋಕ್ ಕುಮಾರ್‌ಗೆ ಗೆಲುವು- IPS alok kumar news

400 ಸಾಕು ಕುರಿಗಳನ್ನು ಒಂದು ಸಂಪೂರ್ಣ ನಿರ್ಜನ ದ್ವೀಪದಲ್ಲಿ ಬಿಟ್ಟು ಹೋದರು  ಆದ್ರೆ ಆಮೇಲೆ ನೆಡೆದದ್ದು ಮಾತ್ರ ?

400 ಸಾಕು ಕುರಿಗಳನ್ನು ಒಂದು ಸಂಪೂರ್ಣ ನಿರ್ಜನ ದ್ವೀಪದಲ್ಲಿ ಬಿಟ್ಟು ಹೋದರು ಆದ್ರೆ ಆಮೇಲೆ ನೆಡೆದದ್ದು ಮಾತ್ರ ?

🤯АДСКАЯ НОЧЬ! Дроны НАКРЫЛИ Россию, МОСКВА парализована. Такого у Путина еще не было!

🤯АДСКАЯ НОЧЬ! Дроны НАКРЫЛИ Россию, МОСКВА парализована. Такого у Путина еще не было!

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: [email protected]