Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಭಗವದ್ಗೀತಾ ಅಭಿಯಾನದ. ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಭಗವದ್ಗೀತೆಯ ಪಾಠ, ಪ್ರವಚನ, ಕಂಠಪಾಠ ಸ್ಪರ್ಧೆ.ಅ. 25ರಂದು

Автор: Namma Sahyadri News

Загружено: 2025-10-18

Просмотров: 67

Описание:

Sri Bhagavad Gita Campaign. Bhagavad Gita lessons, lectures, memorization and competitions in state schools and colleges

#Namma Sahyadri News.
#namma sahyadri news.
#News in Shivamogga.
#news in Shimoga.
#news in Shivamogga.

#Sri Bhagavad Gita Campaign.

#ಶ್ರೀ ಭಗವದ್ಗೀತಾ ಅಭಿಯಾನದ. ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಭಗವದ್ಗೀತೆಯ ಪಾಠ, ಪ್ರವಚನ, ಕಂಠಪಾಠ ಹಾಗೂ ಸ್ಪರ್ಧೆಗಳು.

#Sri Bhagavad Gita Campaign. Bhagavad Gita lessons, lectures, memorization and competitions in state schools and colleges.


ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಶಿರಸಿ ಇದರ ಪೀಠಾಧೀಶರಾದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಸಂಕಲ್ಪದಂತೆ, ರಾಜ್ಯಾದ್ಯಂತ ನಡೆಯುತ್ತಿರುವ ಭಗವದ್ಗೀತಾ ಅಭಿಯಾನದ ರಾಜ್ಯಮಟ್ಟದ ಉದ್ಘಾಟನಾ ಸಮಾರಂಭ ಅಕ್ಟೋಬರ್ 25ರಂದು ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗದ ಶುಭಮಂಗಳ ಸಮುದಾಯ ಭವನದಲ್ಲಿ ನಡೆಯಲಿದೆ.

ಈ ಅಭಿಯಾನದ ಉದ್ದೇಶ ವ್ಯಕ್ತಿತ್ವ ವಿಕಸನ, ನೈತಿಕತೆಯ ಪುನರುತ್ಥಾನ, ಸಾಮಾಜಿಕ ಸಾಮರಸ್ಯ ಹಾಗೂ ರಾಷ್ಟ್ರೀಯ ಏಕತೆಯನ್ನು ಬಲಪಡಿಸುವುದಾಗಿದೆ. ಮಾಜಿ ಉಪಮುಖ್ಯಮಂತ್ರಿ ಶ್ರೀ ಕೆ.ಎಸ್. ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಲಿದ್ದಾರೆ. ಪರಮಪೂಜ್ಯರುಗಳಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ಪ್ರಸನ್ನನಾಥ ಸ್ವಾಮಿಗಳು ಬಸವ ಮರುಳಸಿದ್ದ ಸ್ವಾಮಿಗಳು ಸೇರಿದಂತೆ ಅನೇಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಗಣ್ಯರು ಸಾನ್ನಿಧ್ಯ ವಹಿಸಲಿದ್ದಾರೆ.

ಈ ಅಭಿಯಾನದಡಿ ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಭಗವದ್ಗೀತೆಯ ಪಾಠ, ಪ್ರವಚನ, ಕಂಠಪಾಠ ಹಾಗೂ ಸ್ಪರ್ಧೆಗಳು ನಡೆಯಲಿವೆ. ಜೈಲು ಹಾಗೂ ವಿಶ್ವವಿದ್ಯಾಲಯ ಮಟ್ಟದಲ್ಲೂ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಮಹಾ ಅಭಿಯಾನ ನವೆಂಬರ್ 30, 2025ರಂದು ಮಹಾಸಮರ್ಪಣೆಯೊಂದಿಗೆ ಭಾಗವಹಿಸುವಂತೆ ವಿನಂತಿಸಲಾಗಿದೆ.

ಭಗವದ್ಗೀತಾ ಅಭಿಯಾನದ. ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಭಗವದ್ಗೀತೆಯ ಪಾಠ, ಪ್ರವಚನ, ಕಂಠಪಾಠ  ಸ್ಪರ್ಧೆ.ಅ. 25ರಂದು

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಶಿವಣ್ಣನ ಮಾತಿಗೆ ಉಪ್ಪಿ ರಾಜ್ ಅನುಶ್ರೀಕಣ್ಣೀರು | 45 Emotional Interview Uncut

ಶಿವಣ್ಣನ ಮಾತಿಗೆ ಉಪ್ಪಿ ರಾಜ್ ಅನುಶ್ರೀಕಣ್ಣೀರು | 45 Emotional Interview Uncut

ರೊಚ್ಚಿಗೆದ್ದ ಹಿಂದೂಗಳು, ತೀವ್ರ ಆಕ್ರೋಶ- ಹ.ತ್ಯೆಯಾದ ಹಿಂದೂ ವ್ಯಕ್ತಿ ಕೊನೆ ವಿಡಿಯೋ ವೈರಲ್- Bangaldesh chaos news

ರೊಚ್ಚಿಗೆದ್ದ ಹಿಂದೂಗಳು, ತೀವ್ರ ಆಕ್ರೋಶ- ಹ.ತ್ಯೆಯಾದ ಹಿಂದೂ ವ್ಯಕ್ತಿ ಕೊನೆ ವಿಡಿಯೋ ವೈರಲ್- Bangaldesh chaos news

6 привычек, которые вызывают слабость в ногах и ускоряют саркопению в пожилом возрасте

6 привычек, которые вызывают слабость в ногах и ускоряют саркопению в пожилом возрасте

ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ! | Actor Vijay Car Incident | Pak Warns | Masth Magaa | Full News |Amar

ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ! | Actor Vijay Car Incident | Pak Warns | Masth Magaa | Full News |Amar

ತಮಿಳುನಾಡು ಬೆಟ್ಟದಲ್ಲಿ ಪುನಃ ಪ್ರತಿಭಟನೆ! | Bangla Tension | Letter to Modi | Masth Magaa | Full News

ತಮಿಳುನಾಡು ಬೆಟ್ಟದಲ್ಲಿ ಪುನಃ ಪ್ರತಿಭಟನೆ! | Bangla Tension | Letter to Modi | Masth Magaa | Full News

ಇದು ನನ್ನ ಜನಸ್ಪಂದನಾ ಕಾರ್ಯಕ್ರಮ,ನೀವು ನಾನು ಅವಕಾಶ ಕೊಟ್ಟಾಗ  ಮಾತ್ರ ಮಾತಾಡಬೇಕು ಶಾಸಕ ಪೂಂಜ ಎಚ್ಚರಿಕೆ

ಇದು ನನ್ನ ಜನಸ್ಪಂದನಾ ಕಾರ್ಯಕ್ರಮ,ನೀವು ನಾನು ಅವಕಾಶ ಕೊಟ್ಟಾಗ ಮಾತ್ರ ಮಾತಾಡಬೇಕು ಶಾಸಕ ಪೂಂಜ ಎಚ್ಚರಿಕೆ

Bhagavad gita pravachana Day 14 | ಭಗವದ್ಗೀತೆ ಪ್ರವಚನ by Brahmanyachar||  @Kundantvbhaktiprerane ​

Bhagavad gita pravachana Day 14 | ಭಗವದ್ಗೀತೆ ಪ್ರವಚನ by Brahmanyachar|| @Kundantvbhaktiprerane ​

Bhagavad Gita by Brahmanyacharya |15 minutes Everyday | ಧ್ಯಾನಿಸಲು ಕಷ್ಟವಾಗಿದ್ದರೆ, ಇದನ್ನು ಪ್ರಯತ್ನಿಸಿ.

Bhagavad Gita by Brahmanyacharya |15 minutes Everyday | ಧ್ಯಾನಿಸಲು ಕಷ್ಟವಾಗಿದ್ದರೆ, ಇದನ್ನು ಪ್ರಯತ್ನಿಸಿ.

Brahmanyacharya's pravachana | Bhagavath Geete | ಎಲ್ಲವನ್ನೂ ಮಾಡಬೇಕು    ಮಾಡಲಿಲ್ಲ ಎನ್ನಬೇಕು.

Brahmanyacharya's pravachana | Bhagavath Geete | ಎಲ್ಲವನ್ನೂ ಮಾಡಬೇಕು ಮಾಡಲಿಲ್ಲ ಎನ್ನಬೇಕು.

Arnab blast Modi Govt. on Operaton Sindoor. ಮೋದಿ ಸರ್ಕಾರದ ವಿರುದ್ಧ ಮತ್ತೆ ದಾಳಿ. ಈ ಬಾರಿ ಆಪರೇಷನ್ ಸಿಂಧೂರ್!

Arnab blast Modi Govt. on Operaton Sindoor. ಮೋದಿ ಸರ್ಕಾರದ ವಿರುದ್ಧ ಮತ್ತೆ ದಾಳಿ. ಈ ಬಾರಿ ಆಪರೇಷನ್ ಸಿಂಧೂರ್!

ದ.ಕ BJP ಅಧ್ಯಕ್ಷ ಸಹಿತ 27 ಮಂದಿಯ ವಿರುದ್ಧ ಪ್ರಕರಣ ದಾಖಲು : ಬಿಜೆಪಿ ಸುದ್ದಿಗೋಷ್ಠಿ

ದ.ಕ BJP ಅಧ್ಯಕ್ಷ ಸಹಿತ 27 ಮಂದಿಯ ವಿರುದ್ಧ ಪ್ರಕರಣ ದಾಖಲು : ಬಿಜೆಪಿ ಸುದ್ದಿಗೋಷ್ಠಿ

Bhagavad gita pravachana Day 13 | ಭಗವದ್ಗೀತೆ ಪ್ರವಚನ by Brahmanyachar||  @Kundantvbhaktiprerane ​

Bhagavad gita pravachana Day 13 | ಭಗವದ್ಗೀತೆ ಪ್ರವಚನ by Brahmanyachar|| @Kundantvbhaktiprerane ​

⚠️Что умалчивают про яйца: Почему здоровье пожилых людей рушится

⚠️Что умалчивают про яйца: Почему здоровье пожилых людей рушится

Bhagavad gita pravachana Day 8 | ಭಗವದ್ಗೀತೆ ಪ್ರವಚನ by Brahmanyachar||  @Kundantvbhaktiprerane ​

Bhagavad gita pravachana Day 8 | ಭಗವದ್ಗೀತೆ ಪ್ರವಚನ by Brahmanyachar|| @Kundantvbhaktiprerane ​

ಉಸ್ಮಾನ್ ಸತ್ತಿದ್ದು ಬಾಂಗ್ಲಾದಲ್ಲಿ, ಫಜೀತಿ ಬಂಗಾಲದ ಬೇಗಂಗೆ!

ಉಸ್ಮಾನ್ ಸತ್ತಿದ್ದು ಬಾಂಗ್ಲಾದಲ್ಲಿ, ಫಜೀತಿ ಬಂಗಾಲದ ಬೇಗಂಗೆ!

"ಒಂದು ರಾಜ್ಯದ ಸಿಎಂ ಹೀಗೆ ಮಾಡಿದ್ರೂ ದೇಶ ಸುಮ್ಮನೆ ಕೂತಿದೆ" | ರಾಯಚೂರು : ವಕ್ಫ್ ಬಚಾವ್ ಆಂದೋಲನ ಸಮಿತಿ ಪ್ರತಿಭಟನೆ

ಭಗವದ್ಗೀತೆಯ ರಸಪ್ರಶ್ನೆ! || Kannada Bhagavad Gita Quiz-1 || RGK

ಭಗವದ್ಗೀತೆಯ ರಸಪ್ರಶ್ನೆ! || Kannada Bhagavad Gita Quiz-1 || RGK

Если у тебя спросили «Как твои дела?» — НЕ ГОВОРИ! Ты теряешь свою силу | Еврейская мудрость

Если у тебя спросили «Как твои дела?» — НЕ ГОВОРИ! Ты теряешь свою силу | Еврейская мудрость

ಮಂಗಳವಾರದಂದು ಶ್ರೀ ದುರ್ಗಾದೇವಿಯ ಈ ಹಾಡುಕೇಳಿದರೆ ಯಾವಕೆಲ ಸಮಾಡಿದರೂ ಶುಭವಾಗುತ್ತೆ - MAHISHASURA MARDINI SONGS

ಮಂಗಳವಾರದಂದು ಶ್ರೀ ದುರ್ಗಾದೇವಿಯ ಈ ಹಾಡುಕೇಳಿದರೆ ಯಾವಕೆಲ ಸಮಾಡಿದರೂ ಶುಭವಾಗುತ್ತೆ - MAHISHASURA MARDINI SONGS

Просыпаетесь между 3 и 5 утра? Сделайте ЭТИ 5 вещей | Еврейская Мудрость

Просыпаетесь между 3 и 5 утра? Сделайте ЭТИ 5 вещей | Еврейская Мудрость

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: [email protected]