Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಶಿವಗುರುಕುಲ ವರ್ಧಂತ್ಯುತ್ಸವ - 2025 | ಪೂಜ್ಯ ಶ್ರೀಬ್ರಹ್ಮಾನಂದಭಾರತೀ ಸ್ವಾಮಿಗಳವರಿಂದ ವಿಶೇಷ ಪ್ರವಚನ

Автор: Vishnugupta VishwaVidyaPeetham

Загружено: 2025-12-21

Просмотров: 923

Описание:

ಶಿವಗುರುಕುಲ ವರ್ಧಂತ್ಯುತ್ಸವದಲ್ಲಿ ವಿಶೇಷ ಪ್ರವಚನ "ಉಪನಿಷತ್ತುಗಳಲ್ಲಿ ಜೀವನಮೌಲ್ಯಗಳು" - ಪೂಜ್ಯ ಶ್ರೀಬ್ರಹ್ಮಾನಂದಭಾರತೀ ಸ್ವಾಮಿಗಳು, ಚೈತನ್ಯ ರಾಜಾರಾಮ ಆಶ್ರಮ, ಶಿರಳಗಿ, ಸಿದ್ಧಾಪುರ

~~~~~~~~

ಶಿವಗುರುಕುಲ
ವೇದದ ಉಳಿವಿನಿಂದಲೇ ಭಾರತೀಯ ಸಂಸ್ಕೃತಿಯ ಉಳಿವು. ಭಾರತೀಯ ಸಂಸ್ಕೃತಿ ಉಳಿಯಬೇಕಾದರೆ ವೇದದ ಸಂರಕ್ಷಣೆ ಅತ್ಯಂತ ಅನಿವಾರ್ಯ. ಇದನ್ನು ಮನಗಂಡು ಅವಿಚ್ಛಿನ್ನ ಪರಂಪರೆಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಶ್ರೀರಾಮಚಂದ್ರಪುರ ಮಠ, ಇವರ ದಿವ್ಯಸಂಕಲ್ಪದಿಂದ, ಅವರ ಆಶೀರ್ವಾದದಿಂದ ಮತ್ತು
ಹವ್ಯಕ ಮಹಾಮಂಡಲ ಟ್ರಸ್ಟ್(ರಿ) ಇದರಿಂದ ಪೋಷಿತವಾಗಿ ಮುನ್ನಡೆಯುತ್ತಿರುವುದೇ, 'ಶಿವಗುರುಕುಲ’.

೧. ಕೃಷ್ಣಯಜುರ್ವೇದದ ಷಡಂಗ ಸಹಿತವಾದ 'ಸಲಕ್ಷಣ ಘನಾಂತ'ದವರೆಗಿನ ಅಧ್ಯಯನ.
೨. ನಾಶದ ಅಂಚಿನಲ್ಲಿರುವ ಸಾಮವೇದದ `ರಾಣಾಯನೀಯಶಾಖೆ’ಯ ಊಹಾರಹಸ್ಯಾಂತ ಅಧ್ಯಯನ.
೩. ಇನ್ನೂ ವಿಶೇಷವೆಂದರೆ ಪ್ರತಿದಿನ ಸಂಸ್ಕೃತ ತರಗತಿ ಹಾಗೂ ಕರ್ನಾಟಕ ಸರ್ಕಾರದ ಹತ್ತನೇ ತರಗತಿಯ ವರೆಗಿನ ಆಧುನಿಕ ಶಿಕ್ಷಣವನ್ನು ಆಂಗ್ಲ ಮಾಧ್ಯಮದಲ್ಲಿ ಕಲಿಕೆ.

ಪ್ರಾಚೀನ ಮತ್ತು ನವೀನದ ಉಭಯಶಿಕ್ಷಣ ಇಲ್ಲಿರುವುದು ಅನಿತರಸಾಧಾರಣವಾಗಿದೆ.
ಉಪನೀತರಾದ ತ್ರಿಮತಸ್ಥ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಇಲ್ಲಿ ಪ್ರವೇಶಾವಕಾಶ.

ಸಂಪರ್ಕಸಂಖ್ಯೆ - 9481752928

Vishnugupta Vishwa VidyaPeetham, Ashoke, Gokarna
Sri Ramachandrapura Matha

Parampara Gurukulam, Sarvabhouma Gurukulam

Facebook:   / vishnuguptavv  
Twitter:   / vishnuguptavv  
Instagram:   / vishnugupta_vishwavidyapeetham  
Website: https://vishnuguptavv.org

ಶಿವಗುರುಕುಲ ವರ್ಧಂತ್ಯುತ್ಸವ - 2025 | ಪೂಜ್ಯ ಶ್ರೀಬ್ರಹ್ಮಾನಂದಭಾರತೀ ಸ್ವಾಮಿಗಳವರಿಂದ ವಿಶೇಷ ಪ್ರವಚನ

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Indian Army Enters Tripura Border! | 1971 History Repeats? | ಬಾಂಗ್ಲಾ ನಡುಕ! | Masth Magaa | Amar

Indian Army Enters Tripura Border! | 1971 History Repeats? | ಬಾಂಗ್ಲಾ ನಡುಕ! | Masth Magaa | Amar

"ಸ್ವಂತ ಅಕ್ಕನ ಬಗ್ಗೆ ಆಡಿದ ಮಾತು ಸರ್ವಜ್ಞನ ಸಾವಿಗೆ ಕಾರಣವಾಯ್ತಾ?-Ep02-Sarvajna Birth Place-Abalauru TOUR

ಶಿವಗುರುಕುಲ ವರ್ಧಂತ್ಯುತ್ಸವ - 2025 | ವೇದ ಶಿಕ್ಷಣದ ಮಹತ್ವದ ಕುರಿತು ಪ್ರಾಸ್ತಾವಿಕ ನುಡಿಗಳು

ಶಿವಗುರುಕುಲ ವರ್ಧಂತ್ಯುತ್ಸವ - 2025 | ವೇದ ಶಿಕ್ಷಣದ ಮಹತ್ವದ ಕುರಿತು ಪ್ರಾಸ್ತಾವಿಕ ನುಡಿಗಳು

ತತ್ತ್ವಧಾರಾ ಪ್ರವಚನಮಾಲಿಕೆ - 23 | ವಿಷಯ:  ವಿವೇಕ ಚೂಡಾಮಣಿ | Tattvadhara - 23

ತತ್ತ್ವಧಾರಾ ಪ್ರವಚನಮಾಲಿಕೆ - 23 | ವಿಷಯ: ವಿವೇಕ ಚೂಡಾಮಣಿ | Tattvadhara - 23

ಪ್ರಪಂಚದಲ್ಲಿ ತಲೆಯನ್ನು ಬಹಳ ಕೆಡಿಸಿಕೊಳ್ಳಬಾರದು ಏಕೆ?

ಪ್ರಪಂಚದಲ್ಲಿ ತಲೆಯನ್ನು ಬಹಳ ಕೆಡಿಸಿಕೊಳ್ಳಬಾರದು ಏಕೆ?

ಯಾರ ಮಾತನ್ನು ಪಾಲಿಸದರೆ ನಾವು ಅಂದುಕೊಂಡಿರುವ ಗುರಿಯನ್ನು ಮುಟ್ಟಬಹುದು?

ಯಾರ ಮಾತನ್ನು ಪಾಲಿಸದರೆ ನಾವು ಅಂದುಕೊಂಡಿರುವ ಗುರಿಯನ್ನು ಮುಟ್ಟಬಹುದು?

ಶಿಕ್ಷಣದಲ್ಲಿ ಭಗವದ್ಗೀತೆ ಬೇಕಾ? | Dr VB Arathi With Ajit Hanamakkanavar | Suvarna News Hour Special

ಶಿಕ್ಷಣದಲ್ಲಿ ಭಗವದ್ಗೀತೆ ಬೇಕಾ? | Dr VB Arathi With Ajit Hanamakkanavar | Suvarna News Hour Special

ಜೀವನದಲ್ಲಿ ತಾಳ್ಮೆ ಎಂಬುದು ಎಷ್ಟು ಅವಶ್ಯವಾದ ಸಂಗತಿ?

ಜೀವನದಲ್ಲಿ ತಾಳ್ಮೆ ಎಂಬುದು ಎಷ್ಟು ಅವಶ್ಯವಾದ ಸಂಗತಿ?

ವಿಷ್ಣುಗುಪ್ತ ವಿಶ್ವವಿದ್ಯಾಪೀಠದ

ವಿಷ್ಣುಗುಪ್ತ ವಿಶ್ವವಿದ್ಯಾಪೀಠದ "ಶಿವಗುರುಕುಲ ವರ್ಧಂತ್ಯುತ್ಸವ" - ಶ್ರೀಸಂಸ್ಥಾನದವರ ಆಶೀರ್ವಚನ

Latest Comedy Gangavathi Pranesh (Live Show 11) | Kannada Best Comedy Jokes Of Pranesh Beechi

Latest Comedy Gangavathi Pranesh (Live Show 11) | Kannada Best Comedy Jokes Of Pranesh Beechi

LATEST COMEDY KANNADA|GANGAVATHI PRANESH COMEDY|MANGALORE COMEDY SHOW|ನಗೆಗಡಲಲ್ಲಿ  ಮಂಗಳೂರು ಜನ|ಹಾಸ್ಯ

LATEST COMEDY KANNADA|GANGAVATHI PRANESH COMEDY|MANGALORE COMEDY SHOW|ನಗೆಗಡಲಲ್ಲಿ ಮಂಗಳೂರು ಜನ|ಹಾಸ್ಯ

ಶಿವಗುರುಕುಲ ವರ್ಧಂತ್ಯುತ್ಸವ - 2025 | ಪರಮಪೂಜ್ಯ ಶ್ರೀಸಂಸ್ಥಾನದವರ ಆಶೀರ್ವಚನ

ಶಿವಗುರುಕುಲ ವರ್ಧಂತ್ಯುತ್ಸವ - 2025 | ಪರಮಪೂಜ್ಯ ಶ್ರೀಸಂಸ್ಥಾನದವರ ಆಶೀರ್ವಚನ

Ep-515| ಯುದ್ಧದಲ್ಲಿ ಮೂರು ಮೈಲಿ ದೂರ ನಿಲ್ಲೋ ನೀನು ನನಗೆ ಬೈತೀಯ! | The Secrets Of Mahabharata

Ep-515| ಯುದ್ಧದಲ್ಲಿ ಮೂರು ಮೈಲಿ ದೂರ ನಿಲ್ಲೋ ನೀನು ನನಗೆ ಬೈತೀಯ! | The Secrets Of Mahabharata

ಶ್ರೀ ರೇಣುಕಾ ಎಲ್ಲಮ್ಮ ದೇವಿ ಭಕ್ತಿ ಹಾಡುಗಳು | ಎಲ್ಲಮ್ಮ ಬಾರಮ್ಮ | Sri Renuka Yellamma Kannada Bhakti Songs

ಶ್ರೀ ರೇಣುಕಾ ಎಲ್ಲಮ್ಮ ದೇವಿ ಭಕ್ತಿ ಹಾಡುಗಳು | ಎಲ್ಲಮ್ಮ ಬಾರಮ್ಮ | Sri Renuka Yellamma Kannada Bhakti Songs

ಕೊಲ್ಲೋ ಮೊದಲು ಅವನು ಗರ್ಲ್ ಫ್ರೆಂಡ್ ಗೆ ಹೇಳಿದ್ದೇನು..? ಬಾಂಗ್ಲಾನ ಸುತ್ತು ವರೆಯಲು ಭಾರತದ ಮೆಗಾ ಪ್ಲಾನ್..!

ಕೊಲ್ಲೋ ಮೊದಲು ಅವನು ಗರ್ಲ್ ಫ್ರೆಂಡ್ ಗೆ ಹೇಳಿದ್ದೇನು..? ಬಾಂಗ್ಲಾನ ಸುತ್ತು ವರೆಯಲು ಭಾರತದ ಮೆಗಾ ಪ್ಲಾನ್..!

ದೃತರಾಷ್ಟ್ರ ಮತ್ತು ಪಾಂಡವರ ಕಥೆ | Mahabharatha Part- 4 | Sri Suvidyendra Theertha Sripadangalavaru

ದೃತರಾಷ್ಟ್ರ ಮತ್ತು ಪಾಂಡವರ ಕಥೆ | Mahabharatha Part- 4 | Sri Suvidyendra Theertha Sripadangalavaru

ಒಂದು ಮಹಾನ್ ಸಂತನ ವಿದಾಯ: ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಕೊನೆಯ ದಿನಗಳ ಅಪರೂಪದ ನೆನಪುಗಳು

ಒಂದು ಮಹಾನ್ ಸಂತನ ವಿದಾಯ: ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಕೊನೆಯ ದಿನಗಳ ಅಪರೂಪದ ನೆನಪುಗಳು

Dhanurmasa | Vid. Dr. Kallapura Pavamanacharya | ಧನುರ್ಮಾಸ | worshiping Lord Vishnu

Dhanurmasa | Vid. Dr. Kallapura Pavamanacharya | ಧನುರ್ಮಾಸ | worshiping Lord Vishnu

Jezus nie urodził się w Betlejem? Teologia kontra tradycja!

Jezus nie urodził się w Betlejem? Teologia kontra tradycja!

ಅರೋಗ್ಯ ಜೀವನದ ಸತ್ವ/ಸಾರವೇ PRANAYAMA/ ಎಷ್ಟೊಂದು ವಿಷಯ/ವಿಚಾರ😱 #sanjanascreations

ಅರೋಗ್ಯ ಜೀವನದ ಸತ್ವ/ಸಾರವೇ PRANAYAMA/ ಎಷ್ಟೊಂದು ವಿಷಯ/ವಿಚಾರ😱 #sanjanascreations

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: [email protected]