Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

`ಕೃಷ್ಣನ ಅರಿವು: ಭಗವದ್ಗೀತೆಯ ಅರ್ಥಯಾನ' Awakening with Krishna: Understanding the Geeta’ ಭಾಗ-3

Автор: ಜೀವಯಾನ

Загружено: 2025-12-23

Просмотров: 140

Описание:

ಇಂದು ಸರಿಯಾದ, ಸೂಕ್ತ ಮಾಹಿತಿ ದೊರಕದೇ ಜನಸಾಮಾನ್ಯರಿಗೆ, ಯುವ ಪೀಳಿಗೆಗೆ ಭಗವದ್ಗೀತೆ, ಶ್ರೀಕೃಷ್ಣ ಅವತಾರದ ಕುರಿತು ಅನೇಕ ಪ್ರಶ್ನೆಗಳು, ಗೊಂದಲಗಳು ಉಂಟಾಗುತ್ತಿರುವುದು ಗಮನಕ್ಕೆ ಬರುತ್ತಿದೆ. ಕೆಲವರು ತಮ್ಮ ತಪ್ಪು ಅರ್ಥೈಸುವಿಕೆಯಿಂದ ಅಥವಾ ಪೂರ್ವಾಗ್ರಹಪೀಡಿತ ಮನಸ್ಸಿಂದ ಭಗವದ್ಗೀತೆಯನ್ನು ತಪ್ಪಾಗಿ ಪ್ರಸ್ತುತಪಡಿಸಿ ದಿಕ್ಕುತಪ್ಪಿಸುತ್ತಿರುವ ಕಾರ್ಯಗಳೂ ಆಗುತ್ತಿರುವುದು ಗೊತ್ತಿರುವುದೇ ಆಗಿದೆ. ಈ ನಿಟ್ಟಿನಲ್ಲಿ ಗೀತೆಯ ಕೃಷ್ಣನನ್ನು ಪ್ರಶ್ನೊತ್ತರಗಳ ಮೂಲಕ ಆಪ್ತಗೊಳಿಸುವ ಉದ್ದೇಶ ನಮ್ಮದು. ೧೨ ರಿಂದ ೧೫ ನಿಮಿಷಗಳ ಪುಟ್ಟಪುಟ್ಟ ವೀಡೀಯೋಗಳನ್ನುಅನುಕೂಲವಾದಾಗೆಲ್ಲ ಈ ಸರಣಿಯಲ್ಲಿ ಹಾಕುತ್ತ ಹೋಗುವೆವು.
ಈ ಸಂವಾದದಲ್ಲಿ ಭಾಗವಹಿಸುವವರು: ಡಾ. ಜಿ.ಎನ್.ಭಟ್ ಮತ್ತು ತೇಜಸ್ವಿನಿ ಹೆಗಡೆ.

ಪ್ರೊ. ಗೋಪಾಲಕೃಷ್ಣ ನಾರಾಯಣ ಭಟ್ (ಜಿ.ಎನ್.ಭಟ್) ಅವರ ಪರಿಚಯ:

(ಶ್ರೀಯುತರ ಸಮಗ್ರ ಪರಿಚಯವನ್ನು ಇದೇ ಚಾನಲ್ಲಿನಲ್ಲಿರುವ ಅವರ ‘ಭಟ್ಟರ ಬದುಕು’ ವೀಡಿಯೋದಲ್ಲೂ ನೋಡಬಹುದು. ಲಿಂಕನ್ನು ಕೊನೆಯಲ್ಲಿ ಕೊಡಲಾಗಿದೆ)

ಪ್ರೊ. ಜಿ.ಎನ್.ಭಟ್ಟ ಅವರು ಉತ್ತರಕನ್ನಡ ಜಿಲ್ಲೆ, ಸಿದ್ಧಾಪುರ ತಾಲೂಕಿನ ಹರಿಗಾರಿನಲ್ಲಿ ಜನನ (೧೯೫೨). ಬಾಲ್ಯದಲ್ಲೇ ವೇದ, ಮಂತ್ರಗಳ ಕಂಠಪಾಠ. ಕಾಲೇಜಿನಲ್ಲಿ ಸಂಸ್ಕೃತ ಮುಖ್ಯ ವಿಷಯ, ಕನ್ನಡ ಮತ್ತು ಭೂಗೋಳ ಐಚ್ಛಿಕ ವಿಷಯದಲ್ಲಿ ಪದವಿ (೧೯೭೧). ಸಂಸ್ಕೃತದಲ್ಲಿ ಎಂ.ಎ., ಕ.ವಿ.ವಿ. (೧೯೭೩), ‘ವೈದಿಕ ನಿಘಂಟು’ ಮೇಲೆ ಪಿಹೆಚ್.ಡಿ (೧೯೮೬), ಮಂಗಳೂರು ವಿಶ್ವವಿದ್ಯಾಲಯದಿಂದ ಪ್ರಕಾಶನ.
ಶಿರಸಿಯ ಎಂ.ಎಂ. ಆರ್ಟ್ಸ್ ಆಂಡ್ ಸೈನ್ಸ್ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿ ಪ್ರಾರಭಿಸಿ (೧೯೭೩-೭೫), ೨೦೧೨ರವರೆಗೆ ಮಂಗಳೂರು ಕೆನರಾ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ಮುಖ್ಯಸ್ಥ. ಅಂತರ್ ವಿಷಯ ಸಂಸ್ಕೃತಾಧ್ಯಯನ ಮತ್ತು ಸಂಶೋಧನ ಕೇಂದ್ರದ ಸ್ಥಾಪಕ ನಿರ್ದೇಶಕ, ಪ್ರಾಂಶುಪಾಲರಾಗಿ ನಿವೃತ್ತಿ.
ತನ್ಮಧ್ಯೆ ಐದು ವರ್ಷ ಕಟೀಲು ಶ್ರೀ ದುರ್ಗಾಪರಮೇಶ್ವರಿ ಡಿಗ್ರಿ ಕಾಲೇಜಿನ ಪ್ರಥಮ ಪ್ರಾಂಶುಪಾಲರಾಗಿ (೧೯೯೦-೧೯೯೫) ಸಂಸ್ಕೃತ ಸ್ನಾತಕೋತ್ತರ ಕೇಂದ್ರ ಮತ್ತು ಸಂಶೋಧನಾ ಕೇಂದ್ರಗಳ ಸ್ಥಾಪಕ ನಿರ್ದೇಶಕ.
ನಿವೃತ್ತಿಯ ನಂತರ, ಮಂಗಳೂರು ಶ್ರೀ ಭಾರತಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುವಿಕೆ, ಬೆಂಗಳೂರಿನ ಚೆನ್ನೇನಹಳ್ಳಿಯ ವೇದವಿಜ್ಞಾನ ಗುರುಕುಲ ಕೇಂದ್ರದ ಶೈಕ್ಷಣಿಕ ಸಲಹಾಮಂಡಳಿ ಸದಸ್ಯ, ಸಂಶೋಧಕ ಮಾರ್ಕದರ್ಶಕ, ಬೆಂಗಳೂರಿನ ಜಿಗಣಿಯ ಎಸ್‌ವ್ಯಾಸ, ಯೋಗವಿಶ್ವವಿದ್ಯಾಲಯದ ‘ಯೋಗ ಮತ್ತು ಅಧ್ಯಾತ್ಮ ವಿಭಾಗ’ದ ಡೀನ್ ಆಗಿ ಕಾರ್ಯನಿರ್ವಹಿಸುವಿಕೆ - ಹೀಗೆ ನಿರಂತರ ಅರ್ಧಶತಮಾನಗಳ ಕಾಲ ಅಧ್ಯಯನ ಮತ್ತು ಅಧ್ಯಾಪನ, ಸಂಶೋಧನ, ಶೈಕ್ಷಣಿಕ ಗೋಷ್ಠಿಗಳ ಸಂಘಟಕರಾಗಿ ಅನುಭವ.
ಪದವಿ ಮತ್ತು ಪದವಿ ಪೂರ್ವ ಸಂಸ್ಕೃತ ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ ನಾಗಿ‌ಅನುಭವ, ೨೫ ಹೆಚ್ಚು ಪುಸ್ತಕಗಳ ಸಂಪಾದಕ ಲೇಖಕ. ನೂರಕ್ಕೂ ಹೆಚ್ಚು ಲೇಖನಗಳು, ಸಾವಿರಾರು ಉಪನ್ಯಾಸ, ಪ್ರವಚನಗಳು.
೧೬ ಪಿ.ಹೆಚ್.ಡಿ ಸಂಶೋಧಕರಿಗೆ ಯಶಸ್ವೀ ಮಾರ್ಗದರ್ಶಕ, ೨೫ ಕ್ಕೂ ಹೆಚ್ಚಿನ ಗೋಷ್ಠಿಗಳ ಸಂಯೋಜಕ, ಪುಸ್ತಕ ಸಂಪಾದಕ. ಮಂಗಳೂರು ವಿ.ವಿ. ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಮಂಡಳಿ ಅಧ್ಯಕ್ಷ, ಸದಸ್ಯನಾಗಿ ಅನುಭವ. ಪ್ರಸ್ತುತ ತತ್ತ್ವಶಾಸ್ತ್ರ ಅಧ್ಯಯನ ಮಂಡಳಿಯ ಪರಿಣತ ಬಾಹ್ಯ ಸದಸ್ಯ.
ಪ್ರಕಟಿತ ಪುಸ್ತಕಗಳು: Vedic Nighantu, ಗೀತೆಯ ಕೃಷ್ಣ, ವ್ಯಕ್ತಿತ್ವ ವಿಕಸನ - ಗೀತಾ ಮಾದರಿ, A Peep into the Past, ಗೀತಾ ತತ್ತ್ವದರ್ಶನ ಮತ್ತು ಆಧುನಿಕ ಆನ್ವಯಿಕತೆ, ಭಾರತೀಯ ವೇದವಿದ್ಯಾಪರಂಪರೆ, ಪ್ರಧಾನ ಉಪನಿಷತ್ತುಗಳ ತತ್ತ್ವವಿವೇಚನೆ, ವ್ಯಕ್ತಿತ್ವ ವಿಕಸನಕ್ಕೆ ಭಗವದ್ಗೀತೆ (ಪ್ರಾಯೋಗಿಕ).
ಪರಿಣತಿಯ ಕ್ಷೇತ್ರಗಳು: ವೈದಿಕ ಸಾಹಿತ್ಯ, ಸಂಸ್ಕಾರ-ಸಂಶೋಧನ ಮಾರ್ಗದರ್ಶನ. ಪ್ರಸ್ತುತ ‘ಸಂಸ್ಕೃತ ಸಂಶೋಧನ ಸಂಸ್ಥಾನ (ರಿ) ಶಿರಸಿ’, ಇದರ ಅಧ್ಯಕ್ಷ.

ಭಟ್ಟರ ಬದುಕು ವೀಡಿಯೋ ಲಿಂಕ್ -    • ಡಾ. ಜಿ.ಎನ್.ಭಟ್ – ಸಾರ್ಥಕ ಎಪ್ಪತ್ತು  

`ಕೃಷ್ಣನ ಅರಿವು: ಭಗವದ್ಗೀತೆಯ ಅರ್ಥಯಾನ' Awakening with Krishna: Understanding the Geeta’  ಭಾಗ-3

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Przerażający rytuał małżeński, który Rzym próbował wymazać z historii – ślub Kaliguli

Przerażający rytuał małżeński, który Rzym próbował wymazać z historii – ślub Kaliguli

Indian Army Enters Tripura Border! | 1971 History Repeats? | ಬಾಂಗ್ಲಾ ನಡುಕ! | Masth Magaa | Amar

Indian Army Enters Tripura Border! | 1971 History Repeats? | ಬಾಂಗ್ಲಾ ನಡುಕ! | Masth Magaa | Amar

ಅಸ್ಸಾಂ ಅಲ್ಲೋಲಕಲ್ಲೋಲ! | Bangla Hindus in Danger | US Shocking Report | Masth Magaa | Full News | Amar

ಅಸ್ಸಾಂ ಅಲ್ಲೋಲಕಲ್ಲೋಲ! | Bangla Hindus in Danger | US Shocking Report | Masth Magaa | Full News | Amar

ISRO Historic Launch! | Big Twist In Bangla | Pak Maulana Slams Munir | Masth Magaa | Suttu Jagattu

ISRO Historic Launch! | Big Twist In Bangla | Pak Maulana Slams Munir | Masth Magaa | Suttu Jagattu

ಶ್ರೀ ರಾಮ ಬರಿ ವಿಗ್ರಹದ ಸ್ವರೂಪ ಮಾತ್ರ ಅಲ್ಲ   |   Dr Gururaj Karajagi

ಶ್ರೀ ರಾಮ ಬರಿ ವಿಗ್ರಹದ ಸ್ವರೂಪ ಮಾತ್ರ ಅಲ್ಲ | Dr Gururaj Karajagi

ಯಾರ ಮಾತನ್ನು ಪಾಲಿಸದರೆ ನಾವು ಅಂದುಕೊಂಡಿರುವ ಗುರಿಯನ್ನು ಮುಟ್ಟಬಹುದು?

ಯಾರ ಮಾತನ್ನು ಪಾಲಿಸದರೆ ನಾವು ಅಂದುಕೊಂಡಿರುವ ಗುರಿಯನ್ನು ಮುಟ್ಟಬಹುದು?

ПОСЛЕ СМЕРТИ ВАС ВСТРЕТЯТ НЕ РОДСТВЕННИКИ, А.. ЖУТКОЕ ПРИЗНАНИЕ БЕХТЕРЕВОЙ. ПРАВДА КОТОРУЮ СКРЫВАЛИ

ПОСЛЕ СМЕРТИ ВАС ВСТРЕТЯТ НЕ РОДСТВЕННИКИ, А.. ЖУТКОЕ ПРИЗНАНИЕ БЕХТЕРЕВОЙ. ПРАВДА КОТОРУЮ СКРЫВАЛИ

ಶಿಕ್ಷಣದಲ್ಲಿ ಭಗವದ್ಗೀತೆ ಬೇಕಾ? | Dr VB Arathi With Ajit Hanamakkanavar | Suvarna News Hour Special

ಶಿಕ್ಷಣದಲ್ಲಿ ಭಗವದ್ಗೀತೆ ಬೇಕಾ? | Dr VB Arathi With Ajit Hanamakkanavar | Suvarna News Hour Special

ಬೀದಿಗೆ ಇಳಿಯಲಿದ್ದಾರೆ ಹಿಂದೂಗಳು. ಹುಷಾರ್!

ಬೀದಿಗೆ ಇಳಿಯಲಿದ್ದಾರೆ ಹಿಂದೂಗಳು. ಹುಷಾರ್!

ವೇದವ್ಯಾಸರ ಕಥೆ | Story of Vedavyasaru - Vid. Ananthakrishna Acharya | Mahabharata

ವೇದವ್ಯಾಸರ ಕಥೆ | Story of Vedavyasaru - Vid. Ananthakrishna Acharya | Mahabharata

ಗೋವಾದಲ್ಲೂ ಜಯಭೇರಿ:ಬ್ಯಾಲೆಟ್ ನಲ್ಲೂ ಸೋತರಲ್ಲಾ ರಾಹುಲ್ !

ಗೋವಾದಲ್ಲೂ ಜಯಭೇರಿ:ಬ್ಯಾಲೆಟ್ ನಲ್ಲೂ ಸೋತರಲ್ಲಾ ರಾಹುಲ್ !

`ಕೃಷ್ಣನ ಅರಿವು: ಭಗವದ್ಗೀತೆಯ ಅರ್ಥಯಾನ' Awakening with Krishna: Understanding the Geeta’ ಭಾಗ-1

`ಕೃಷ್ಣನ ಅರಿವು: ಭಗವದ್ಗೀತೆಯ ಅರ್ಥಯಾನ' Awakening with Krishna: Understanding the Geeta’ ಭಾಗ-1

КАК ОРГАНИЗМ САМ ОЧИЩАЕТСЯ ВО ВРЕМЯ СНА. МЕТОД Н. БЕХТЕРЕВОЙ

КАК ОРГАНИЗМ САМ ОЧИЩАЕТСЯ ВО ВРЕМЯ СНА. МЕТОД Н. БЕХТЕРЕВОЙ

Как одна женщина изменила историю буддизма и Шри-Ланки

Как одна женщина изменила историю буддизма и Шри-Ланки

ಬಾಗಿಲನು ತೆರೆದು ಸೇವೆಯನು | Daasara Padagalu on VenkataramanaSwamy | Devotional Songs | Shree’s Bhakthi

ಬಾಗಿಲನು ತೆರೆದು ಸೇವೆಯನು | Daasara Padagalu on VenkataramanaSwamy | Devotional Songs | Shree’s Bhakthi

Bhagavadgeete (ADHYAYA-1) (PART-1) | ಭಗವದ್ಗೀತೆ | Vid. Ananthakrishna Acharya |

Bhagavadgeete (ADHYAYA-1) (PART-1) | ಭಗವದ್ಗೀತೆ | Vid. Ananthakrishna Acharya |

Как одно слово меняет твою речь? | Английский с нуля до уровня  A1.Урок 56

Как одно слово меняет твою речь? | Английский с нуля до уровня  A1.Урок 56

Как Господь Брахма превратился в Харидаса Тхакура. Сердце вайшнавской философии. Мадхавананда прабху

Как Господь Брахма превратился в Харидаса Тхакура. Сердце вайшнавской философии. Мадхавананда прабху

Wigilijne spotkanie Prezydenta RP Karola Nawrockiego z żołnierzami i funkcjonariuszami.

Wigilijne spotkanie Prezydenta RP Karola Nawrockiego z żołnierzami i funkcjonariuszami.

ಕೋರ್ಟ್ ತೀರ್ಪಿಗೆ ದೇಶವೇ ಶಾಕ್- ಬಿಜೆಪಿ ಮಾಜಿ ಶಾಸಕ ಅ.ತ್ಯಾಚಾರ ಅಪರಾಧಿ ಶಿಕ್ಷೆಯೇ ಅಮಾನತು- Unnavo case news

ಕೋರ್ಟ್ ತೀರ್ಪಿಗೆ ದೇಶವೇ ಶಾಕ್- ಬಿಜೆಪಿ ಮಾಜಿ ಶಾಸಕ ಅ.ತ್ಯಾಚಾರ ಅಪರಾಧಿ ಶಿಕ್ಷೆಯೇ ಅಮಾನತು- Unnavo case news

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: [email protected]