Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಧರ್ಮರಾಯ ಸ್ವರ್ಗಾರೋಹಣ ಪರ್ವ ಅಥವಾ ಕಲಿಪ್ರಭಾವ | ಗ್ರಾಮ ನಾಟಕ ಅತಿಥಿಗಳು | ಮಳವಳ್ಳಿ ಡಾ.ಎಂ.ಮಹದೇವಸ್ವಾಮಿ

Автор: Malavalli M Mahadevaswamy

Загружено: 2025-04-21

Просмотров: 1691

Описание:

#ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ #ಮಳವಳ್ಳಿ ಎಂ ಮಹದೇವಸ್ವಾಮಿ #village drama
Watch Village Drama : Dharmaraya Swargarohana Parva Or Kali Prabhava - 01/06
Released Year - 2025
Language - Kannada

ವಾಟಾಳ್ ಶ್ರೀ ಕೆಂಪರಾಜ ಅರಸ್ ವಿರಚಿತ
ಧರ್ಮರಾಯ ಸ್ವರ್ಗಾರೋಹಣ ಪರ್ವ ಅಥವಾ ಕಲಿಪ್ರಭಾವ

ನಾಟಕದ ವ್ಯವಸ್ಥಾಪಕರು : ಶ್ರೀ ವಿ ರಾಮಸ್ವಾಮಿ ಕೆಪಿಸಿಸಿ ಸದಸ್ಯರು, ಅಶೋಕಪುರಂ, ಮೈಸೂರು

ಪಾತ್ರ ಪರಿಚಯ
ಸೂತ್ರಧಾರಿ. ಬ್ರಾಹ್ಮಣ ವೇದವ್ಯಾಸರು : ರಾಮದಾಸ್, ಹರಿಕಥೆ ದಾಸರು, ತಾಳವಾಡಿ ಪಕ್ಕ ಅರಳವಾಡಿ
ಧರ್ಮರಾಯ : ಮಳವಳ್ಳಿಡಾ. ಎಂ ಮಹಾದೇವಸ್ವಾಮಿ ಖ್ಯಾತ ಜಾನಪದ ಕಲಾವಿದರು
ಭೀಮ : ವೀರೇಂದ್ರ, ನೇರಳೆ, ಗುತ್ತಿಗೆದಾರರು
ಅರ್ಜುನ : ದೊಡ್ಡ ಮಹದೇವು, ನಾದಸ್ವರ ವಾದಕರು, ಉಪ್ಪನಹಳ್ಳಿ
ನಕುಲ: ಡಿ ಮಹಾದೇವಸ್ವಾಮಿ, ನೇರಳೆ, ಸೆಸ್ಕ್
ಸಹದೇವ : ಸಿದ್ದರಾಜು, ಕೆ ಎಸ್ ಆರ್ ಟಿ ಸಿ, ನಿರ್ವಾಹಕರು, ಕೂಡ್ಲುಪುರ
ವಿಧುರ , ವಜ್ರಕುಮಾರ, ಚಿತ್ರಗುಪ್ತ , ಬ್ರಾಹ್ಮಣ : ಡಿ ಬಿಳಿಗಿರಯ್ಯ, ಕೆಎಸ್ಆರ್ಟಿಸಿ ಚಾಲಕರು, ಬಸವಟ್ಟಿಗೆ
ಧೃತರಾಷ್ಟ್ರ : ರವಿಶಂಕರ್, ಏಚಗುಂಡ್ಲು, ಉಪನ್ಯಾಸಕರು
ಶ್ರೀಕೃಷ್ಣ : ದೇಬೂರು ಸಿದ್ದಲಿಂಗು
ಭೀಷ್ಮಾಚಾರ್ಯರು, ಶೇಷಂ ಭಟ್ಟರು , ಶನಕಾದಿಮುನಿ : ಡಿ.ಎಸ್. ಮಹದೇವು .ಎಂ ಎ, ದೇವರಸನಹಳ್ಳಿ
ದೇವೇಂದ್ರ : ಮಹದೇವು, ಶಿಕ್ಷಕರು, ನಂಜನಗೂಡು ಟೌನ್, ಹೆಚ್ ಪಿ ಎಸ್ ಹೆಮ್ಮರಗಾಲ
ಅಗ್ನಿ , ಕಲಿ ಮಂತ್ರಿ : ಕುಮಾರಸ್ವಾಮಿ, ಬಿ ಆರ್ ಪಿ ಶಿಕ್ಷಣ ಇಲಾಖೆ, ನಂಜನಗೂಡು ಟೌನ್
ಯಮ : ಪುಟ್ಟಸ್ವಾಮಿ, ಅಧ್ಯಕ್ಷರು, ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕ
ನಾರದರು : ಬಸವರಾಜು, ಹೆಚ್ ಬಿ . ಕೆ ಎಸ್ ಆರ್ ಟಿ ಸಿ, ನಿರ್ವಾಹಕರು ಮೂಕನಪುರ
ಕಲಿರಾಜ : ಡಿ ಸಿದ್ದಪ್ಪ , ಸಮಾಜಸೇವಕರು, ದೇವರಸನಹಳ್ಳಿ
ಬಲರಾಮ, ತೋಟಿ : ಮರಿಸ್ವಾಮಿ, ಜ್ಯೋತಿಷ್ಯರು ದೇಬೂರು
ಬೇಡ, ಬ್ರಾಹ್ಮಣ, ಪಕ್ಕ ಯಮದೂತ : ಶ್ರೀನಿವಾಸ್, ಹರಿಕಥೆ ದಾಸರು, ಮೇಲ್ಕುಂಡಿ
ಲಕ್ಕ , ಬ್ರಾಹ್ಮಣ, ಯಮದೂತ : ಚಿಕ್ಕಣ್ಣ, ಮೇಲ್ಕುಂಡಿ
ಪರೀಕ್ಷಿತ ಕುಮಾರ : ಶಾಂಭವಿ ಅಭಿಷೇಕ್, ಮೇಲ್ಕುಂಡಿ
ಯಾದವರು : ದೇಶು, ದೇಬೂರು
ಯಾದವರು : ಹೆಚ್ ಪಿ ಚೆನ್ನಪ್ಪಾಜ್ಜಿ, ಹಗನವಾಳು
ಯಾದವರು : ರಂಗಸ್ವಾಮಿ, ಹಗಿನವಾಳು
ಯಾದವರು : ಶಿವಪ್ರಸಾದ್, ಹಗಿನವಾಳು
ಯಾದವರು : ಸ್ವಾಮಿ, ಹಗಿನವಾಳು

ಸ್ತ್ರೀ ಪಾತ್ರ ಪರಿಚಯ
ಗಾಂಧಾರಿ, ದ್ರೌಪದಿ, ಕಲಿತಾಯಿ, ಗೋಪಿಕಾ ಸ್ತ್ರೀ : ಶ್ರೀಮತಿ ನಿರ್ಮಲ ಮೈಸೂರು
ರುಕ್ಮಿಣಿ, ಪಾರ್ವತಿ ,ಗೋಪಿಕಾ ಸ್ತ್ರೀ : ಅಪೂರ್ವ ಮಳವಳ್ಳಿ
ದೇವನಾರಿ, ಗೋಪಿಕಾಸ್ತ್ರಿ : ಶ್ರೀಮತಿ ಚಂದನ ಚನ್ನಪಟ್ಟಣ
ಗೋಪಿಕಾ ಸ್ತ್ರೀ, ದೇವನಾರಿ : ರೂಪ ಶ್ರೀ ಮೈಸೂರು

ಸೀನರಿ ಸಪ್ಲೆಯರ್ : ಬಂದೂರು ಶ್ರೀ ಸಿದ್ಧಲಿಂಗೇಶ್ವರ ಡ್ರಾಮಾ ಸೀನರಿ ಸಪ್ಲೆಯರ್

ವಾದ್ಯಗೋಷ್ಠಿ
ಪ್ರಾಕ್ಟೀಸ್ ಮತ್ತು ಹಾರ್ಮೋನಿಯಂ, ಸಂಗೀತ ನಿರ್ದೇಶನ : ಹೆಚ್ ಬಿ ಸಿದ್ಧರಾಜು, ಗ್ರಾಮ ಪಂಚಾಯತಿ ಸದಸ್ಯರು
ಕ್ಯಾಷಿಯೋ ವಾದಕರು, ಹಗಿನವಾಳ, ನಂಜನಗೂಡು ತಾಲೂಕು

ತಬಲ : ಮರಿಸ್ವಾಮಿ ಹೊಸಹಳ್ಳಿ
ಕ್ಲಾರಿಯೋನೇಟ್ : ಕುಮಾರ್ ವಿದ್ವಾನ್ ಹಿರಿಸಾವೆ, ತುಮಕೂರು ಜಿಲ್ಲೆ
ಕ್ಯಾಷಿಯೋ : ನಂಜುಂಡಸ್ವಾಮಿ ದಬ್ಬೇಘಟ್ಟ
ಪಿಟೀಲು : ಕುಮಾರ್ ಅಂಬಳೆ
ಡೋಲಕ್ : ಹೆಚ್ ಬಿ ವೀರಭದ್ರ ಸ್ವಾಮಿ ಹಗಿನವಾಳು
ತಾಳವಾದ್ಯ : ಟೈಗರ್ ಮಣಿ ಕೊಳ್ಳೇಗಾಲ

ಗರಡಿ ಮೆನೇಜರು : ಸಿದ್ದಪ್ಪ ದೇವರಸನಹಳ್ಳಿ ,
ವೀರೇಂದ್ರ ನೇರಳೆ ,
ಸಿದ್ಧಲಿಂಗು ದೇಬೂರು,
ಪುಟ್ಟಸ್ವಾಮಿ ಮೇಲ್ಕುಂಡಿ

ಸ್ಟೇಜ್ ಮೇನೇಜರ್ : ಹೆಚ್ ಬಿ ಬಸವಣ್ಣ ಅಧ್ಯಕ್ಷರು, ಎಸ್ ಡಿ ಎಮ್ ಸಿ ಆದರ್ಶ ಶಾಲೆ, ಹಗಿನವಾಳು, ನಂಜನಗೂಡು

ಸ್ಟೇಟ್ ಮೆನೇಜರು : ಸಿ ಬಸವಯ್ಯ , ನಿವೃತ್ತ ಶಿಕ್ಷಕರು, ಮೇಲ್ಕುಂಡಿ,
ನಿಂಗಯ್ಯ , ಮಾ ಉ ಗ್ರಾಂ ಪ ದೇಬೂರು,
ಡಿ ಕೆ ಸುರೇಶ್ ದೇವರಸನಹಳ್ಳಿ ,
ಡಿ ಹೆಚ್ ಸುರೇಶ್ ದೇವರಸನಹಳ್ಳಿ



#ಮಳವಳ್ಳಿ ಎಂ ಮಹದೇವಸ್ವಾಮಿ #ಮಳವಳ್ಳಿ ಎಂ ಮಾದೇವಸ್ವಾಮಿ #ಕೃಷ್ಣಾಪುರ ಎಂ ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ

--------------------------------------------------------
Like - Share - Subscribe - Follow us on :
   / @malavallimahadevaswamy  

------------------------------------------

Copyrights Reserved ℗ 2003 Maheshwara Audio Company

ಧರ್ಮರಾಯ ಸ್ವರ್ಗಾರೋಹಣ ಪರ್ವ ಅಥವಾ ಕಲಿಪ್ರಭಾವ  | ಗ್ರಾಮ ನಾಟಕ ಅತಿಥಿಗಳು | ಮಳವಳ್ಳಿ ಡಾ.ಎಂ.ಮಹದೇವಸ್ವಾಮಿ

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಧರ್ಮರಾಯ ಸ್ವರ್ಗಾರೋಹಣ ಪರ್ವ ಅಥವಾ ಕಲಿಪ್ರಭಾವ  - 01/06 | ಗ್ರಾಮ ನಾಟಕ | ಮಳವಳ್ಳಿ ಡಾ.ಎಂ.ಮಹದೇವಸ್ವಾಮಿ

ಧರ್ಮರಾಯ ಸ್ವರ್ಗಾರೋಹಣ ಪರ್ವ ಅಥವಾ ಕಲಿಪ್ರಭಾವ - 01/06 | ಗ್ರಾಮ ನಾಟಕ | ಮಳವಳ್ಳಿ ಡಾ.ಎಂ.ಮಹದೇವಸ್ವಾಮಿ

ಅರ್ಜುನನ ಜೋಗಿ ಹಾಡು - 03 | ತಂಬೂರಿ ಕಥೆ | Arjunana Jogi Haadu | Malvalli M Mahadevaswamy Harikathe

ಅರ್ಜುನನ ಜೋಗಿ ಹಾಡು - 03 | ತಂಬೂರಿ ಕಥೆ | Arjunana Jogi Haadu | Malvalli M Mahadevaswamy Harikathe

ಎಲ್ಲಾ ಕೈ ಬಿಟ್ಟಾಗ ಆ ಅಪಘಾತ ಆದ್ಮೇಲೆ ಏನಾಯ್ತು‌| Sathish Ninasam Aggressive Speech

ಎಲ್ಲಾ ಕೈ ಬಿಟ್ಟಾಗ ಆ ಅಪಘಾತ ಆದ್ಮೇಲೆ ಏನಾಯ್ತು‌| Sathish Ninasam Aggressive Speech

ಶ್ರೀ ಶನಿಪ್ರಭಾವ ಅಥವಾ ರಾಜಾವಿಕ್ರಮ, ಕೊಳಗೊಂಡನ ಹಳ್ಳಿ - ನಾಟಕ ಭಾಗ 4 | Sri Shani Prabhava Athava Raja Vikrama

ಶ್ರೀ ಶನಿಪ್ರಭಾವ ಅಥವಾ ರಾಜಾವಿಕ್ರಮ, ಕೊಳಗೊಂಡನ ಹಳ್ಳಿ - ನಾಟಕ ಭಾಗ 4 | Sri Shani Prabhava Athava Raja Vikrama

ಮಲೆಯ ಮಹದೇಶ್ವರ ಬೆಟ್ಟದ ಸಾಲಿನಲ್ಲಿರುವ ಎಪ್ಪತ್ತೇಳು ಮಲೆಗಳು | ಭಕ್ತಿ ಗೀತೆ | Maleya Mahadeshwara Bhakti Song

ಮಲೆಯ ಮಹದೇಶ್ವರ ಬೆಟ್ಟದ ಸಾಲಿನಲ್ಲಿರುವ ಎಪ್ಪತ್ತೇಳು ಮಲೆಗಳು | ಭಕ್ತಿ ಗೀತೆ | Maleya Mahadeshwara Bhakti Song

girish Sulibele ಕರ್ಣನ ಪಾತ್ರದಲ್ಲಿ ಗಿರೀಶ್ ಸೂಲಿಬೆಲೆ ರಂಗ ನಿರ್ದೇಶಕರು ಮಂಡ್ಯ

girish Sulibele ಕರ್ಣನ ಪಾತ್ರದಲ್ಲಿ ಗಿರೀಶ್ ಸೂಲಿಬೆಲೆ ರಂಗ ನಿರ್ದೇಶಕರು ಮಂಡ್ಯ

"ಜನಪದ ಕಲಾವಿದ ಮಳವಳ್ಳಿ ಮಹದೇವಸ್ವಾಮಿ ಅವರ ಮನೆ"-Ep01-Dr. Malavalli Mahadevaswamy LIFE-Kalamadhyama-#param

ಧರ್ಮರಾಯ ಸ್ವರ್ಗಾರೋಹಣ ಪರ್ವ ಅಥವಾ ಕಲಿಪ್ರಭಾವ  - 06/06 | ಗ್ರಾಮ ನಾಟಕ | ಮಳವಳ್ಳಿ ಡಾ.ಎಂ.ಮಹದೇವಸ್ವಾಮಿ

ಧರ್ಮರಾಯ ಸ್ವರ್ಗಾರೋಹಣ ಪರ್ವ ಅಥವಾ ಕಲಿಪ್ರಭಾವ - 06/06 | ಗ್ರಾಮ ನಾಟಕ | ಮಳವಳ್ಳಿ ಡಾ.ಎಂ.ಮಹದೇವಸ್ವಾಮಿ

ಭಕ್ತರಿಂದ ತಪ್ಪಿಸಿಕೊಂಡು ರಸ್ತೆಯಲ್ಲಿ ಓಡಿದ ರಾಹು,ಗುಳಿಗ ದೈವಗಳು!| Chamundi Rahu Guliga Daiva kola| Part:07

ಭಕ್ತರಿಂದ ತಪ್ಪಿಸಿಕೊಂಡು ರಸ್ತೆಯಲ್ಲಿ ಓಡಿದ ರಾಹು,ಗುಳಿಗ ದೈವಗಳು!| Chamundi Rahu Guliga Daiva kola| Part:07

НЕМЦЫ СМЕЯЛИСЬ над ИС-2, пока он не уничтожил целую роту «Тигров II»

НЕМЦЫ СМЕЯЛИСЬ над ИС-2, пока он не уничтожил целую роту «Тигров II»

ಅರ್ಜುನನ ಜೋಗಿ ಹಾಡು - 01 | ತಂಬೂರಿ ಕಥೆ | Arjunana Jogi Haadu | Malvalli M Mahadevaswamy Harikathe

ಅರ್ಜುನನ ಜೋಗಿ ಹಾಡು - 01 | ತಂಬೂರಿ ಕಥೆ | Arjunana Jogi Haadu | Malvalli M Mahadevaswamy Harikathe

Shani prabhava or Raja Vikrama | ಶನಿಪ್ರಭಾವ ಅಥವಾ ರಾಜಾ ವಿಕ್ರಮ

Shani prabhava or Raja Vikrama | ಶನಿಪ್ರಭಾವ ಅಥವಾ ರಾಜಾ ವಿಕ್ರಮ

ಇಡ್ಲಿ ಮಾದಮ್ಮ ಕರೀಂ ಸಾಬಣ್ಣನ ಕಥೆ | Idli Madamma Kareem Sabannana kathe | Malavalli Mahadevaswamy

ಇಡ್ಲಿ ಮಾದಮ್ಮ ಕರೀಂ ಸಾಬಣ್ಣನ ಕಥೆ | Idli Madamma Kareem Sabannana kathe | Malavalli Mahadevaswamy

🔱🙏ಕೋಳಿ ಕೊಡುವಾಗ ತಡಮಾಡಿದಕ್ಕೆ ಜೋಡು ಗುಳಿಗ ಮಾಡಿದ್ದೇನು 😱😱ಕೊನೆಯವರೆಗೂ ನೋಡಿ#vairalvideo #daivaradhane

🔱🙏ಕೋಳಿ ಕೊಡುವಾಗ ತಡಮಾಡಿದಕ್ಕೆ ಜೋಡು ಗುಳಿಗ ಮಾಡಿದ್ದೇನು 😱😱ಕೊನೆಯವರೆಗೂ ನೋಡಿ#vairalvideo #daivaradhane

ಕುರುಕ್ಷೇತ್ರ ನಾಟಕ ಭಾಗ-5 ಭೂಮಾಪನ ಇಲಾಖೆ ಕಲಾ ಬಳಗ ತುಮಕೂರು  Kurukshetra  Dept Of Survey Kalabalaga Tumakuru

ಕುರುಕ್ಷೇತ್ರ ನಾಟಕ ಭಾಗ-5 ಭೂಮಾಪನ ಇಲಾಖೆ ಕಲಾ ಬಳಗ ತುಮಕೂರು Kurukshetra Dept Of Survey Kalabalaga Tumakuru

ಕಾಲಜ್ಞಾನಿಗಳು ಶ್ರೀ ಮಂಟೇಸ್ವಾಮಿಯವರು Kalajnani Sri Manteswami Words

ಕಾಲಜ್ಞಾನಿಗಳು ಶ್ರೀ ಮಂಟೇಸ್ವಾಮಿಯವರು Kalajnani Sri Manteswami Words

Karmada kushige dharmada tottilu Bodanayakadinni...ಕರ್ಮದ ಕುಶಿಗೆ ಧರ್ಮದ ತೊಟ್ಟಿಲು ಬೋಡನಾಯಕದಿನ್ನಿ

Karmada kushige dharmada tottilu Bodanayakadinni...ಕರ್ಮದ ಕುಶಿಗೆ ಧರ್ಮದ ತೊಟ್ಟಿಲು ಬೋಡನಾಯಕದಿನ್ನಿ

ಶ್ರೀ ಕೃಷ್ಣ ಸಂಧಾನ..! ಕುರು ಸಾರ್ವಭೌಮನ ಆತಿಥ್ಯ ನಿರಾಕರಿಸಿದ್ದನೇಕೆ ಕೃಷ್ಣ..? Mahabharata Part-152

ಶ್ರೀ ಕೃಷ್ಣ ಸಂಧಾನ..! ಕುರು ಸಾರ್ವಭೌಮನ ಆತಿಥ್ಯ ನಿರಾಕರಿಸಿದ್ದನೇಕೆ ಕೃಷ್ಣ..? Mahabharata Part-152

anilkumar act as duryodhana channamarappa act as shakuni|Kurukshetra drama

anilkumar act as duryodhana channamarappa act as shakuni|Kurukshetra drama

Vidhura Patradalli Sri B.M.Gangaraju(Patel) || 𝐒𝐫𝐢 𝐍𝐚𝐝𝐚𝐩𝐫𝐢𝐲𝐚 𝐊𝐚𝐥𝐚𝐧𝐢𝐤𝐞𝐭𝐚𝐧𝐚 𝐒𝐚𝐧𝐠𝐚 𝐁𝐞𝐧𝐠𝐚𝐥𝐮𝐫𝐮

Vidhura Patradalli Sri B.M.Gangaraju(Patel) || 𝐒𝐫𝐢 𝐍𝐚𝐝𝐚𝐩𝐫𝐢𝐲𝐚 𝐊𝐚𝐥𝐚𝐧𝐢𝐤𝐞𝐭𝐚𝐧𝐚 𝐒𝐚𝐧𝐠𝐚 𝐁𝐞𝐧𝐠𝐚𝐥𝐮𝐫𝐮

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: [email protected]