Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ - 2026 ನೇರ ಪ್ರಸಾರ | Shri Gavi Siddeshwara Jatra Live | Bapoo's

Автор: Bapoo's Media

Загружено: 2026-01-07

Просмотров: 15694

Описание:

ಸಮಾರೋಪ ಸಮಾರಂಭ ನೇರ ಪ್ರಸಾರ ದಿನಾಂಕ : 07-01-2026 ಬುಧವಾರ ಕೈಲಾಸ ಮಂಟಪ ದಿಂದ. ಕಾರ್ಯಕ್ರಮದ ಸಾನಿಧ್ಯವನ್ನು ಶೇಗುಣಸಿ ವಿರಕ್ತ ಮಠದ ಪರಮಪೂಜ್ಯ ಶ್ರೀ ಮ ನಿ ಪ್ರ ಮಹಾಂತಪ್ರಭು ಮಹಾಸ್ವಾಮಿಗಳು ಹಾಗೂ ಗದಗ ರಾಜೂರ ಅಡ್ನೂರ ಬ್ರಹನ್ಮಠದ ಪರಮಪೂಜ್ಯ ಶ್ರೀ ಮ.ಘ.ಚ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ಬೆಂಗಳೂರಿನ ವೈದ್ಯರು ಲೇಖಕರು ಹಾಗೂ ಕ್ವಿಜ್ ಮಾಸ್ಟರ್(ಥಟ್‍ಅಂತ ಹೇಳಿ) ಕಾರ್ಯಕ್ರಮದ ಖ್ಯಾತಿಯ ಡಾ.ನಾ ಸೋಮೇಶ್ವg Àಇವರು ಸಮಾರೋಪ ನುಡಿಗಳನ್ನು ನುಡಿಯಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಂಗಭೂಮಿ ಕಿರುತೆರೆ ಮತ್ತು ಹಿರಿತೆರೆ ಕಲಾವಿದರಾದ ಎಚ್.ಜಿ.ದತ್ತಾತ್ರೇಯ(ದತ್ತಣ್ಣ) ಇವರು ಭಾಗವಹಿಸಲಿದ್ದಾರೆ. ಬೆಂಗಳೂರಿನ ಮುನಿರಾಜು ಕಡಬಿಗೆರಿ ಹಾಗೂ ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಜನಪದ ಛಾವಡಿ ಕಾರ್ಯಕ್ರಮ ಜರಗಲಿದೆ. ಗಂಗಾವತಿಯ ಬಿ.ಪ್ರಾಣೇಶ್ ಇವರಿಂದ ಹಾಸ್ಯೋತ್ಸವ ಕಾರ್ಯಕ್ರಮ ಜರುಗಲಿದೆ.

ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ - 2026 ನೇರ ಪ್ರಸಾರ | Shri Gavi Siddeshwara Jatra Live | Bapoo's

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Abhinava Gavisiddeshwara Swamiji Ashirvachana | ಅಭಿನವ ಗವಿಸಿದ್ದೇಶ್ವರ ಶ್ರೀಗಳ ಆಶೀರ್ವಚನ

Abhinava Gavisiddeshwara Swamiji Ashirvachana | ಅಭಿನವ ಗವಿಸಿದ್ದೇಶ್ವರ ಶ್ರೀಗಳ ಆಶೀರ್ವಚನ

Big Bulletin | ಮುಂಬೈ ʻಮಹಾʼ ಭಾರತ ಹೈಲೈಟ್ಸ್‌..! | HR Ranganath | Jan  16, 2026

Big Bulletin | ಮುಂಬೈ ʻಮಹಾʼ ಭಾರತ ಹೈಲೈಟ್ಸ್‌..! | HR Ranganath | Jan 16, 2026

ಶ್ರೀ ಕೃಷ್ಣ ಮಠಕ್ಕೆ ಕೇಂದ್ರ ಸಚಿವ ಸುರೇಶ್ ಗೋಪಿ ಭೇಟಿ | ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಮಠಕ್ಕೆ ಭೇಟಿ

ಶ್ರೀ ಕೃಷ್ಣ ಮಠಕ್ಕೆ ಕೇಂದ್ರ ಸಚಿವ ಸುರೇಶ್ ಗೋಪಿ ಭೇಟಿ | ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಮಠಕ್ಕೆ ಭೇಟಿ

ಗೌರಿ ಅಂಗಳದಿಂದ ಮೂರ್ತಿ ,ಮಠದ ಮನೆಯಿಂದ ಪಲ್ಲಕ್ಕಿ, ಮಂಗಳೂರಿನಿಂದ ತೇರಿನ ಹಗ್ಗ ಉತ್ಸವದಲ್ಲಿ ಬರುತ್ತವೆ|Koppala|EP-10

ಗೌರಿ ಅಂಗಳದಿಂದ ಮೂರ್ತಿ ,ಮಠದ ಮನೆಯಿಂದ ಪಲ್ಲಕ್ಕಿ, ಮಂಗಳೂರಿನಿಂದ ತೇರಿನ ಹಗ್ಗ ಉತ್ಸವದಲ್ಲಿ ಬರುತ್ತವೆ|Koppala|EP-10

LIVE - ಬೃಹತ್ ಜನ ಸಮಾವೇಶ - ನದಿ ತಿರುವು ಯೋಜನೆಯ ವಿರುದ್ಧ -  Shreeprabha Studio

LIVE - ಬೃಹತ್ ಜನ ಸಮಾವೇಶ - ನದಿ ತಿರುವು ಯೋಜನೆಯ ವಿರುದ್ಧ - Shreeprabha Studio

ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ ಸಮಾರೋಪ ಸಮಾರಂಭ  ನೇರ ಪ್ರಸಾರ ದಿನಾಂಕ : 07-01-2026 ಬುಧವಾರ  ಕೈಲಾಸ ಮಂಟಪ

ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ ಸಮಾರೋಪ ಸಮಾರಂಭ ನೇರ ಪ್ರಸಾರ ದಿನಾಂಕ : 07-01-2026 ಬುಧವಾರ ಕೈಲಾಸ ಮಂಟಪ

ಗವಿಸಿದ್ದೇಶ್ವರ ಜಾತ್ರೆ ಕೊಪ್ಪಳ 2026 | ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರ ನುಡಿಗಳು @kundantvadhyatmika

ಗವಿಸಿದ್ದೇಶ್ವರ ಜಾತ್ರೆ ಕೊಪ್ಪಳ 2026 | ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರ ನುಡಿಗಳು @kundantvadhyatmika

#GAVIMATH ಭಕ್ತ ಹಿತಚಿಂತನಾ ಸಭೆ | ಡಾ|| ವಿಜಯಲಕ್ಷ್ಮಿ ಈಶ್ವರಪ್ಪ ಬಾಳೆಕುಂದ್ರಿ | ಹೃದಯಾಘಾತದಿಂದ ತಪ್ಪಿಸಿಕೊಳ್ಳಿ

#GAVIMATH ಭಕ್ತ ಹಿತಚಿಂತನಾ ಸಭೆ | ಡಾ|| ವಿಜಯಲಕ್ಷ್ಮಿ ಈಶ್ವರಪ್ಪ ಬಾಳೆಕುಂದ್ರಿ | ಹೃದಯಾಘಾತದಿಂದ ತಪ್ಪಿಸಿಕೊಳ್ಳಿ

🔴LIVE  | Sri Gavisiddeshwara swamiji pravachana  | Ananya tv💗

🔴LIVE | Sri Gavisiddeshwara swamiji pravachana | Ananya tv💗

"ಕಾಮಿಡಿ ಕಿಲಾಡಿ ವಿನ್ನರ್ ಹರೀಶ್ ಮತ್ತು ಹೆಂಡತಿ ನಾಟಕ ಕಂಪನಿಯಲ್ಲಿ!"-E8-Banashankari Jaatre-Harish Hiriyur

ಸ್ವಾಮೀಜಿ ಜನ್ಮಸ್ಥಳ ಹಾಗರಗುಂಡಿಯ ಬಂಧು ಭಾಂದವರ ಸಂಪೂರ್ಣ ಸಂದರ್ಶನ||Gavi Siddheshwara Swamiji Family||Koppala

ಸ್ವಾಮೀಜಿ ಜನ್ಮಸ್ಥಳ ಹಾಗರಗುಂಡಿಯ ಬಂಧು ಭಾಂದವರ ಸಂಪೂರ್ಣ ಸಂದರ್ಶನ||Gavi Siddheshwara Swamiji Family||Koppala

Abhinava Gavisiddeshwara Swamiji | Koppal | ಇಬ್ಬರು ಸಾಧಕರ ಬಗ್ಗೆ ಹೇಳಿ ಶ್ರೀಗಳ ಕಣ್ಣಲ್ಲಿ ನೀರು!

Abhinava Gavisiddeshwara Swamiji | Koppal | ಇಬ್ಬರು ಸಾಧಕರ ಬಗ್ಗೆ ಹೇಳಿ ಶ್ರೀಗಳ ಕಣ್ಣಲ್ಲಿ ನೀರು!

ಪ್ರಾಣೇಶ್ ಸೂಪರ್ ಕಾಮಿಡಿ|ಹೊಟ್ಟೆ ಹುಣ್ಣಾಗಿಸಿದ ಪ್ರಾಣೇಶ್ ಕಾಮಿಡಿ| KOPPAL GAVISIDDESHWARA JATRE 2026 |PRANESH

ಪ್ರಾಣೇಶ್ ಸೂಪರ್ ಕಾಮಿಡಿ|ಹೊಟ್ಟೆ ಹುಣ್ಣಾಗಿಸಿದ ಪ್ರಾಣೇಶ್ ಕಾಮಿಡಿ| KOPPAL GAVISIDDESHWARA JATRE 2026 |PRANESH

"ಕೊಪ್ಪಳದ ತೇರು ಈಗಲೂ ಈ ಮನೆಯ ಕಡೆ ಮುಖ ಮಾಡಿ ಮೂರು ಸೆಕೆಂಡ್ ನಿಲ್ಲುತ್ತದೆ ಎಂಬ ವಾಡಿಕೆ"||Koppala||ep=09

Gavi Siddeshwara Jatre 2026 : ಈ ಜೀವನವನ್ನ ಸಾರ್ಥಕ ಮಾಡಿಕೊಳ್ಳಬೇಕಾದರೆ ಏನು ಮಾಡ್ಬೇಕು?  | @newsfirstKoppala

Gavi Siddeshwara Jatre 2026 : ಈ ಜೀವನವನ್ನ ಸಾರ್ಥಕ ಮಾಡಿಕೊಳ್ಳಬೇಕಾದರೆ ಏನು ಮಾಡ್ಬೇಕು? | @newsfirstKoppala

Gangavathi Narasimha Joshi Comedy | Gavisiddeshwara Jatre ಎಲ್ಲರನ್ನು ನಕ್ಕು ನಗಿಸಿದ ಗಂಗಾವತಿ ನರಸಿಂಹ ಜೋಶಿ

Gangavathi Narasimha Joshi Comedy | Gavisiddeshwara Jatre ಎಲ್ಲರನ್ನು ನಕ್ಕು ನಗಿಸಿದ ಗಂಗಾವತಿ ನರಸಿಂಹ ಜೋಶಿ

"ಗವಿಮಠ ಜಾತ್ರೆಗಾಗಿ ಹಳ್ಳಿ ಹೆಂಗಸರು ಕಲ್ಲಲ್ಲಿ ಜಜ್ಜಿ ಮಾಡಿದ 1 ಸಾವಿರ ಕೆಜಿ ಹುಣಸೇ ಚಟ್ನಿ!E01-Gavimath Jaatre

2026 ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ  | Poojya Uppinabetageri Swamij | Best speech | @kundantvkannada

2026 ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ | Poojya Uppinabetageri Swamij | Best speech | @kundantvkannada

853 ನೇ ಸಿದ್ದರಾಮೇಶ್ವರ ಜಯಂತಿ ಮಹೋತ್ಸವ 2026 - ಹೊಳಲ್ಕೆರೆ

853 ನೇ ಸಿದ್ದರಾಮೇಶ್ವರ ಜಯಂತಿ ಮಹೋತ್ಸವ 2026 - ಹೊಳಲ್ಕೆರೆ

Divorce ಕೇಳಿದ ಗಂಡ-ಹೆಂಡತಿ,  ಕೊಪ್ಪಳ ಗವಿಸಿದ್ದೇಶ್ವರ ಮಠಕ್ಕೆ ಕಳಿಸಿದ ನ್ಯಾಯಮೂರ್ತಿಗಳು! | Vijay Karnataka

Divorce ಕೇಳಿದ ಗಂಡ-ಹೆಂಡತಿ, ಕೊಪ್ಪಳ ಗವಿಸಿದ್ದೇಶ್ವರ ಮಠಕ್ಕೆ ಕಳಿಸಿದ ನ್ಯಾಯಮೂರ್ತಿಗಳು! | Vijay Karnataka

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: infodtube@gmail.com