Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ವಾರಾಹಿ ತಟದಲ್ಲಿ ಶೃಂಗೇರಿ ಜಗದ್ಗುರುಗಳಿಗೆ ಒಲಿದ "ಲಕ್ಷ್ಮೀ ನರಸಿಂಹ ದೇವರು , ಶ್ರೀಕ್ಷೇತ್ರ ಹಾಲಾಡಿ"

Автор: Voice of H.M Bhat

Загружено: 2025-05-12

Просмотров: 26098

Описание:

ಕರ್ನಾಟಕ ರಾಜ್ಯದ ,ಉಡುಪಿ ಜಿಲ್ಲೆಯ , ಕುಂದಾಪುರ ತಾಲೂಕಿನ , ಹಾಲಾಡಿಯ ವಾರಾಹಿ ನದಿ ತಟದಲ್ಲಿರುವ ಲಕ್ಷ್ಮಿ ನರಸಿಂಹ ದೇವಸ್ಥಾನ ಶ್ರೀ ಕ್ಷೇತ್ರ ಹಾಲಾಡಿ . ಸುಮಾರು 2,000 ವರ್ಷಗಳ ಇತಿಹಾಸ ಹೊಂದಿರುವ ಈ ಕ್ಷೇತ್ರವು 700 ವರ್ಷಗಳ ಹಿಂದೆ ಶೃಂಗೇರಿ ಶಾರದಾ ಪೀಠದ ಹದಿನಾಲ್ಕನೇ ಪೀಠಾಧಿಪತಿಗಳಾದ ನರಸಿಂಹ ಭಾರತಿಸ್ವಾಮಿಯವರಿಗೆ ಕನಸಿನಲ್ಲಿ ಬಂದು ನದಿಯ ಒಳಗಿರುವ ಲಕ್ಷ್ಮಿ ನರಸಿಂಹ ವಿಗ್ರಹವನ್ನು ಪ್ರತಿಷ್ಠಾಪಿಸ ಬೇಕೆಂದು ದೇವರು ತಿಳಿಸಲಾಗಿ, ಯತಿಗಳು ಶ್ರೀಕ್ಷೇತ್ರದಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿಯ ಪ್ರತಿಷ್ಟಾಪಿಸಿದರು ಎನ್ನುವುದು ಇತಿಹಾಸ. ನರಸಿಂಹ ಜಯಂತಿ, ವಾರ್ಷಿಕವಾಗಿ ನಡೆಯುವ ಮಹಾರಥೋತ್ಸವ ಹಾಗೂ ಪ್ರತಿ ಸಂಕ್ರಾಂತಿ ದಿನ ನಡೆಯುವ ಅನ್ನದಾನಕ್ಕೆ ವಿಶೇಷ ಮಹತ್ವ ಇದೆ .ಯತಿಗಳ ಅಧಿಷ್ಠಾನ ಇಲ್ಲದ್ದು ವಾರಾಹಿ ನದಿಯ ತಟದಲ್ಲಿ ಇರುವುದರಿಂದ ವಿಶೇಷ ಮಹತ್ವವನ್ನು ಹೊಂದಿದೆ.

LOCATION: https://maps.app.goo.gl/G4zDTErxFqysJ...

Address:
Shri Laxminarashima Temple
Halady , Kundapura Taluk
Mob no : Narahari Bhat - 86604 88957

#udupi #udupitemple #temple #laxminarashima #templevlog #foustemple #varahi #kundapura #halady #haladitemples #karavalipeople #malanad #travel #templevlog #architecturetemple #varahi #famoustemples

ವಾರಾಹಿ ತಟದಲ್ಲಿ ಶೃಂಗೇರಿ ಜಗದ್ಗುರುಗಳಿಗೆ ಒಲಿದ "ಲಕ್ಷ್ಮೀ ನರಸಿಂಹ ದೇವರು , ಶ್ರೀಕ್ಷೇತ್ರ ಹಾಲಾಡಿ"

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Avaratri Amavasya Songs | ಅವರಾತ್ರಿ ಅಮಾವಾಸ್ಯೆ ವಿಶೇಷ | Kannada Devotional Jukebox

Avaratri Amavasya Songs | ಅವರಾತ್ರಿ ಅಮಾವಾಸ್ಯೆ ವಿಶೇಷ | Kannada Devotional Jukebox

LIVE🔴 ಶೀರೂರು ಪರ್ಯಾಯ 2026 LIVE | shiroor paryaya 2026

LIVE🔴 ಶೀರೂರು ಪರ್ಯಾಯ 2026 LIVE | shiroor paryaya 2026

ಯಶಸ್ವೀ 4ನೇ ಪರ್ಯಾಯ Sugunendra Theertha | Paryaya | Udupi Krishna Mata | Harish Nagaraju | Newso Newsu

ಯಶಸ್ವೀ 4ನೇ ಪರ್ಯಾಯ Sugunendra Theertha | Paryaya | Udupi Krishna Mata | Harish Nagaraju | Newso Newsu

Тимошенко взяли

Тимошенко взяли

ಕಳಸ | Kalasa | Kalseshwara | Hanging Bridge | Amba Theertha | Soormane Falls | Samse Tea Estate

ಕಳಸ | Kalasa | Kalseshwara | Hanging Bridge | Amba Theertha | Soormane Falls | Samse Tea Estate

ಎರಡು ಗರ್ಭಗುಡಿಯ ಇರುವಂತಹ, ಕರ್ನಾಟಕದ ದಿವ್ಯ ಕ್ಷೇತ್ರ | ಹರಿಹರಪುರ | ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ

ಎರಡು ಗರ್ಭಗುಡಿಯ ಇರುವಂತಹ, ಕರ್ನಾಟಕದ ದಿವ್ಯ ಕ್ಷೇತ್ರ | ಹರಿಹರಪುರ | ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ

ಅಮ್ಮನವರ ಅನುಗ್ರಹವಿದ್ದರೆ ಎಲ್ಲವೂ ಸಾಧ್ಯ | Echoes from Sringeri | Veda Brahmasri Rama Murthy Bhat ಶೃಂಗೇರಿ

ಅಮ್ಮನವರ ಅನುಗ್ರಹವಿದ್ದರೆ ಎಲ್ಲವೂ ಸಾಧ್ಯ | Echoes from Sringeri | Veda Brahmasri Rama Murthy Bhat ಶೃಂಗೇರಿ

Sri Vidhushekhara Bharati Swamiji Speech | ಭಗವದ್ಗೀತೆಯ ಶಕ್ತಿ ಎಂತದ್ದು ಗೊತ್ತಾ.. ಶೃಂಗೇರಿ ಶ್ರೀಗಳ ಪ್ರವಚನ

Sri Vidhushekhara Bharati Swamiji Speech | ಭಗವದ್ಗೀತೆಯ ಶಕ್ತಿ ಎಂತದ್ದು ಗೊತ್ತಾ.. ಶೃಂಗೇರಿ ಶ್ರೀಗಳ ಪ್ರವಚನ

ಶ್ರೀ ಕ್ಷೇತ್ರ ಗಾಣಗಾಪುರ | Ganagapura Temples Details | Asta Teertha | Rooms | Train Journey

ಶ್ರೀ ಕ್ಷೇತ್ರ ಗಾಣಗಾಪುರ | Ganagapura Temples Details | Asta Teertha | Rooms | Train Journey

ಗುಹೆಯಲ್ಲಿ ಮೂಡಿದ ಕಲ್ಲು ಮೂಡುಗಲ್ಲು ಕೆರಾಡಿ,

ಗುಹೆಯಲ್ಲಿ ಮೂಡಿದ ಕಲ್ಲು ಮೂಡುಗಲ್ಲು ಕೆರಾಡಿ, "ಶ್ರೀ ಕೇಶವನಾಥೇಶ್ವರ ದೇವಸ್ಥಾನ ಮೂಡುಗಲ್ಲು ಕೆರಾಡಿ"

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಮಂದರ್ತಿ ನಾಗಕನ್ನಿಕೆ ಮಂದರತಿ ನೆಲನಿಂತ ತಾಣ

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಮಂದರ್ತಿ ನಾಗಕನ್ನಿಕೆ ಮಂದರತಿ ನೆಲನಿಂತ ತಾಣ

“ಹಲವು ಮಕ್ಕಳ ತಾಯಿಯ ಕೃಪೆ” । ದಂಪತಿಗಳಿಗೆ 24 ವರ್ಷಗಳ ಬಳಿಕ ಸಂತಾನಭಾಗ್ಯ | SPECIAL EPISODE 👌✅

“ಹಲವು ಮಕ್ಕಳ ತಾಯಿಯ ಕೃಪೆ” । ದಂಪತಿಗಳಿಗೆ 24 ವರ್ಷಗಳ ಬಳಿಕ ಸಂತಾನಭಾಗ್ಯ | SPECIAL EPISODE 👌✅

'ಚೌಟ ಅರಸರ ಕೊಡುಗೆ' ಸೋಮನಾಥೇಶ್ವರ .

'ಚೌಟ ಅರಸರ ಕೊಡುಗೆ' ಸೋಮನಾಥೇಶ್ವರ ."ಶ್ರೀ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ' "ಶ್ರೀಕ್ಷೇತ್ರ ಪುತ್ತಿಗೆ"

SHREE CHANDRAMOULESHWARA TEMPLE | ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ

SHREE CHANDRAMOULESHWARA TEMPLE | ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ

Sri Karinjeshwara Temple Tour 2022 | ಶ್ರೀ ಕಾರಿಂಜೇಶ್ವರ ಕ್ಷೇತ್ರದ ಟೂರ್ | Kannada Vlog

Sri Karinjeshwara Temple Tour 2022 | ಶ್ರೀ ಕಾರಿಂಜೇಶ್ವರ ಕ್ಷೇತ್ರದ ಟೂರ್ | Kannada Vlog

ಎಳನೀರು ಕುಡಿದು ಭಗವತಿಯು ನೆಲೆಸಿದ ಪ್ರಸಿದ್ಧ ಕ್ಷೇತ್ರ 🙏 🙏 | Sasihithlu Bhagavathi Temple Story | Mangalore

ಎಳನೀರು ಕುಡಿದು ಭಗವತಿಯು ನೆಲೆಸಿದ ಪ್ರಸಿದ್ಧ ಕ್ಷೇತ್ರ 🙏 🙏 | Sasihithlu Bhagavathi Temple Story | Mangalore

ಪೆರ್ಣನೆಂಬ ರೈತನ ನೇಗಿಲಿಗೆ ತಾಗಿ ಉದ್ಭವಿಸಿದ ಗಣಪತಿ ನೋಡಿ | History of Pernankila Mahalingeshwara | Udupi

ಪೆರ್ಣನೆಂಬ ರೈತನ ನೇಗಿಲಿಗೆ ತಾಗಿ ಉದ್ಭವಿಸಿದ ಗಣಪತಿ ನೋಡಿ | History of Pernankila Mahalingeshwara | Udupi

ಸುತ್ತ ಕಾಡು ಬೆಟ್ಟಗುಡ್ಡಗಳ ಮೇಲೆ ಈ ದೇವಸ್ಥಾನ ; ಪರಶುರಾಮರು ಸೃಷ್ಟಿಸಿದ ಅದ್ಭುತ ತೀರ್ಥಕುಂಡ | Parashu teertha

ಸುತ್ತ ಕಾಡು ಬೆಟ್ಟಗುಡ್ಡಗಳ ಮೇಲೆ ಈ ದೇವಸ್ಥಾನ ; ಪರಶುರಾಮರು ಸೃಷ್ಟಿಸಿದ ಅದ್ಭುತ ತೀರ್ಥಕುಂಡ | Parashu teertha

ಬೆಂಗಳೂರಿನ ಮಲ್ಲೇಶ್ವರಂ ದೇವಸ್ಥಾನದಲ್ಲಿ ಡೈಲಿ 2 ಬಾರಿ ಹೊಟ್ಟೆ ತುಂಬಾ ಫ್ರೀ ಊಟ ಕೊಡ್ತಾರೆ

ಬೆಂಗಳೂರಿನ ಮಲ್ಲೇಶ್ವರಂ ದೇವಸ್ಥಾನದಲ್ಲಿ ಡೈಲಿ 2 ಬಾರಿ ಹೊಟ್ಟೆ ತುಂಬಾ ಫ್ರೀ ಊಟ ಕೊಡ್ತಾರೆ

'ಕಮಲಶಿಲೆ'ಯಲ್ಲಿ ದೇವಿಯ 'ಉದ್ಬವ' ಶಿಲೆಯಿಂದ ಪ್ರತಿದಿನ ಪವಾಡ? ಏನದು? ಹೇಗೆ? |Sachidananda Chatra Kamalashile E1

'ಕಮಲಶಿಲೆ'ಯಲ್ಲಿ ದೇವಿಯ 'ಉದ್ಬವ' ಶಿಲೆಯಿಂದ ಪ್ರತಿದಿನ ಪವಾಡ? ಏನದು? ಹೇಗೆ? |Sachidananda Chatra Kamalashile E1

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: infodtube@gmail.com