"ಒಳಮೀಸಲಾತಿ ಕಾಯಿದೆಯಲ್ಲೂ ಸಿದ್ದರಾಮಯ್ಯ ಸರಕಾರ ಅಲೆಮಾರಿಗಳಿಗೆ ಮಾಡಿದ ಗಾಯಕ್ಕೆ ಉಪ್ಪು ಸವರಿದೆಯೇ?"
Автор: Vartha Bharati
Загружено: 2025-12-20
Просмотров: 358
"ಸರಕಾರ ಕೋರ್ಟ್ ನಲ್ಲಿ ಅಲೆಮಾರಿಗಳು ಸಾಮಾಜಿಕವಾಗಿ ಇತರರಿಗಿಂತ ಹಿಂದುಳಿದಿಲ್ಲ ಎಂದು ವಾದಿಸಿದ್ದೇಕೆ?"
► "ಅಲೆಮಾರಿಗಳಿಗೆ ಮೀಸಲಾತಿ ಕಲ್ಪಿಸಲಾಗದ ಸಿದ್ದರಾಮಯ್ಯ ಸರಕಾರ ನಾಗಮೋಹನ್ ದಾಸ್ ವರದಿಯನ್ನೇ ತಿರಸ್ಕರಿಸುತ್ತಿದೆಯೇ?"
► "ಸಿದ್ದರಾಮಯ್ಯ ಸರಕಾರ ಪರಿಶಿಷ್ಟ ಆಯೋಗ ಮುಂದೆ ಏನೇ ಶಿಫಾರಸ್ಸು ಮಾಡಿದರೂ ಅದನ್ನು ಜಾರಿ ಮಾಡುತ್ತದೆಯೇ?"
#varthabharati #siddaramaiah #samakaleena #shivasundar #congress
Доступные форматы для скачивания:
Скачать видео mp4
-
Информация по загрузке: