Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ವಿಶ್ವಸಂಭ್ರಮ 2026 | ಸರ್ಪ ಸಂಸ್ಕಾರ & ಸರ್ಪದೋಷ ಅರ್ಥ | ವಿದ್ವಾನ್ ಮಹೇಂದ್ರ ಸೋಮಯಾಜಿ | ಕುಕ್ಕೆ ಸುಬ್ರಹ್ಮಣ್ಯ

Автор: News Pad

Загружено: 2026-01-27

Просмотров: 629

Описание:

ವಿಶ್ವಸಂಭ್ರಮ – ಜನವರಿ 26ರ ಅಂಗವಾಗಿ ನಡೆದ
ರಾಷ್ಟ್ರೀಯ ವಿದ್ವತ್ ಸಮ್ಮೇಳನ ಹಾಗೂ
ಪೂರ್ಣಪ್ರಜ್ಞ ವಿದ್ಯಾಪೀಠದ 45ನೇ ವರ್ಷದ
ಪರಮಪೂಜ್ಯ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರ
ಎಂಟನೇ ಶ್ರೀ ಬ್ರಹ್ಮಸೂತ್ರ ಅನು ವ್ಯಾಖ್ಯಾನ – ಶ್ರೀ ಸುಧಾ ಮಂಗಲೋತ್ಸವ ಸಮಾರಂಭದ ಭಾಗವಾಗಿ,
📍 ಸ್ಥಳ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠ
🤝 ಸಹಯೋಗ:
▪️ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ನವದೆಹಲಿ
▪️ ವೇದವ್ಯಾಸ ಸಂಶೋಧನ ಕೇಂದ್ರ, ಶ್ರೀ ಸುಬ್ರಹ್ಮಣ್ಯ ಮಠ
ಈ ಸಂದರ್ಭದಲ್ಲಿ
🕉️ “ಸರ್ಪ ಸಂಸ್ಕಾರ ಎಂದರೆ ಏನು?
ಸರ್ಪದೋಷ ಅಂದರೆ ಏನು?
ನಾಗಾರಾಧನೆಯ ಮಹತ್ವ”
ಎಂಬ ವಿಷಯದ ಕುರಿತು
🎙️ ವಿದ್ವಾನ್ ಮಹೇಂದ್ರ ಸೋಮಯಾಜಿ ಅವರು ಅತ್ಯಂತ ಶಾಸ್ತ್ರೀಯ ಹಾಗೂ ಸರಳ ರೀತಿಯಲ್ಲಿ ಪ್ರಬಂಧ ಮಂಡಿಸಿದರು.
🙏 ವಿದ್ವತ್ ಸಮ್ಮೇಳನದ ಅಧ್ಯಕ್ಷತೆ ಹಾಗೂ ದಿವ್ಯ ಸಾನ್ನಿಧ್ಯ:
▪️ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು
(ಪೇಜಾವರ ಮಠ, ಉಡುಪಿ)
▪️ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು
(ಶ್ರೀ ಸುಬ್ರಹ್ಮಣ್ಯ ಮಠ, ಕುಕ್ಕೆ)
👉 ಧಾರ್ಮಿಕ, ಶಾಸ್ತ್ರೀಯ ಹಾಗೂ ನಾಗಾರಾಧನೆಗೆ ಸಂಬಂಧಿಸಿದ ಅಮೂಲ್ಯ ಮಾಹಿತಿಗಾಗಿ ಈ ವೀಡಿಯೊ ತಪ್ಪದೆ ವೀಕ್ಷಿಸಿ.
🔔 Like | Share | Subscribe ಮಾಡಿ
📿 ಧರ್ಮ ಸಂಸ್ಕೃತಿಯ ಸೇವೆಗೆ ಕೈಜೋಡಿಸಿ
#ವಿಶ್ವಸಂಭ್ರಮ2026
#ರಾಷ್ಟ್ರೀಯವಿದ್ವತ್ಸಮ್ಮೇಳನ
#ಸರ್ಪಸಂಸ್ಕಾರ
#ಸರ್ಪದೋಷ
#ನಾಗಾರಾಧನೆ
#MahendraSomayaji
#KukkeSubrahmanya
#SriSubrahmanyaMatha
#VishwaprasannaTheertha
#VidyaprasannaTheertha
#SanatanaDharma
#KannadaSpiritual
#Vedanta
#MadhwaPhilosophy

ವಿಶ್ವಸಂಭ್ರಮ 2026 | ಸರ್ಪ ಸಂಸ್ಕಾರ & ಸರ್ಪದೋಷ ಅರ್ಥ | ವಿದ್ವಾನ್ ಮಹೇಂದ್ರ ಸೋಮಯಾಜಿ | ಕುಕ್ಕೆ ಸುಬ್ರಹ್ಮಣ್ಯ

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ವಿಶ್ವಸಂಭ್ರಮ 2026 | ಸುಬ್ರಹ್ಮಣ್ಯ & ನಾಗ ಅಂದರೇನು? | ಸರ್ಪಸಂಸ್ಕಾರ & ನಾಗಾರಾಧನೆ | ಡಾ. ಸತ್ಯನಾರಾಯಣ ಆಚಾರ್ಯ

ವಿಶ್ವಸಂಭ್ರಮ 2026 | ಸುಬ್ರಹ್ಮಣ್ಯ & ನಾಗ ಅಂದರೇನು? | ಸರ್ಪಸಂಸ್ಕಾರ & ನಾಗಾರಾಧನೆ | ಡಾ. ಸತ್ಯನಾರಾಯಣ ಆಚಾರ್ಯ

ವಿಶ್ವಸಂಭ್ರಮ 2026 | ಪ್ರೊ ಗುರುರಾಜ ಖರ್ಜಗಿ ಉಪನ್ಯಾಸ | ರಾಷ್ಟ್ರೀಯ ವಿದ್ವತ್ ಸಮ್ಮೇಳನ | ಕುಕ್ಕೆ ಸುಬ್ರಹ್ಮಣ್ಯ

ವಿಶ್ವಸಂಭ್ರಮ 2026 | ಪ್ರೊ ಗುರುರಾಜ ಖರ್ಜಗಿ ಉಪನ್ಯಾಸ | ರಾಷ್ಟ್ರೀಯ ವಿದ್ವತ್ ಸಮ್ಮೇಳನ | ಕುಕ್ಕೆ ಸುಬ್ರಹ್ಮಣ್ಯ

Glories and contributions of Sri Manmadhwacharyaru #satyatmatirtha_swamiji #uttaradimatha #trending

Glories and contributions of Sri Manmadhwacharyaru #satyatmatirtha_swamiji #uttaradimatha #trending

ಇಂತ ಮುಕ್ಕಾಲ್ದಿ ಇರುವುದರಿಂದಲೇ ದರ್ಶನ ಪಾತ್ರಿಗಳ ಹಾವಳಿ ಮತ್ತು ದೈವದ ಕಲ ಹಾಳಾಗ್ತಾ ಇರೋದು.! ತಮ್ಮಣ್ಣ ಶೆಟ್ಟಿ ಕಿಡಿ!

ಇಂತ ಮುಕ್ಕಾಲ್ದಿ ಇರುವುದರಿಂದಲೇ ದರ್ಶನ ಪಾತ್ರಿಗಳ ಹಾವಳಿ ಮತ್ತು ದೈವದ ಕಲ ಹಾಳಾಗ್ತಾ ಇರೋದು.! ತಮ್ಮಣ್ಣ ಶೆಟ್ಟಿ ಕಿಡಿ!

ಬುಧವಾರ ದಿನ ಈ ಹಾಡುಗಳನ್ನು ಕೇಳಿದರೆ ದಾರಿದ್ರ್ಯತೆ ತೊಲಗಿ ಧನವಂತರಾಗುತ್ತೀರ | Ganesh Bhakthi Songs Kannada

ಬುಧವಾರ ದಿನ ಈ ಹಾಡುಗಳನ್ನು ಕೇಳಿದರೆ ದಾರಿದ್ರ್ಯತೆ ತೊಲಗಿ ಧನವಂತರಾಗುತ್ತೀರ | Ganesh Bhakthi Songs Kannada

PADUMALE KOTI CHENNAYA HISTORY | ಕೋಟಿ-ಚೆನ್ನಯ ಜನ್ಮಸ್ಥಾನ ಪಡುಮಲೆ ಕ್ಷೇತ್ರದ ಇತಿಹಾಸ ಗೊತ್ತಾ? - ಕಹಳೆ ನ್ಯೂಸ್

PADUMALE KOTI CHENNAYA HISTORY | ಕೋಟಿ-ಚೆನ್ನಯ ಜನ್ಮಸ್ಥಾನ ಪಡುಮಲೆ ಕ್ಷೇತ್ರದ ಇತಿಹಾಸ ಗೊತ್ತಾ? - ಕಹಳೆ ನ್ಯೂಸ್

ನಿಮ್ಮ ಊಟದ ತಟ್ಟೆಯಲ್ಲಿ ತಪ್ಪದೇ ಇರಲಿ ಈ ಮೂರು ಆಹಾರಗಳು| Dr N Someswara

ನಿಮ್ಮ ಊಟದ ತಟ್ಟೆಯಲ್ಲಿ ತಪ್ಪದೇ ಇರಲಿ ಈ ಮೂರು ಆಹಾರಗಳು| Dr N Someswara

ನೆಮ್ಮದಿ ಬೇಕೆಂದರೆ ಸಮಾಜವನ್ನು ಅಲಕ್ಷಿಸಿ | RAVIDNRA JOSHI | #kannada #viral #moneymindset #lifelessons

ನೆಮ್ಮದಿ ಬೇಕೆಂದರೆ ಸಮಾಜವನ್ನು ಅಲಕ್ಷಿಸಿ | RAVIDNRA JOSHI | #kannada #viral #moneymindset #lifelessons

STAND UP COMEDY BY🤪 SANDHYA SHENOY🤪🤣🤣🤣😂

STAND UP COMEDY BY🤪 SANDHYA SHENOY🤪🤣🤣🤣😂

ಕಾರು ನಿಲ್ಲಿಸಿ ತರಕಾರಿ ಮಾರುವವಳ ಕಾಲಿಗೆ ಬಿದ್ದ ಜಿಲ್ಲಾಧಿಕಾರಿ.. ಕಾರಣ ಕೇಳಿದ್ರೆ ಕಣ್ಣೀರು ಬರುತ್ತೆ!

ಕಾರು ನಿಲ್ಲಿಸಿ ತರಕಾರಿ ಮಾರುವವಳ ಕಾಲಿಗೆ ಬಿದ್ದ ಜಿಲ್ಲಾಧಿಕಾರಿ.. ಕಾರಣ ಕೇಳಿದ್ರೆ ಕಣ್ಣೀರು ಬರುತ್ತೆ!

ವಿಶ್ವಸಂಭ್ರಮ 2026 | ಆಶ್ಲೇಷ ಬಲಿ ಎಂದರೇನು? | ಸರ್ಪದೋಷ ವಿವರಣೆ | ವಿದ್ವಾನ್ ಕೃಷ್ಣಕುಮಾರ ಆಚಾರ್ಯ | ಕುಕ್ಕೆ

ವಿಶ್ವಸಂಭ್ರಮ 2026 | ಆಶ್ಲೇಷ ಬಲಿ ಎಂದರೇನು? | ಸರ್ಪದೋಷ ವಿವರಣೆ | ವಿದ್ವಾನ್ ಕೃಷ್ಣಕುಮಾರ ಆಚಾರ್ಯ | ಕುಕ್ಕೆ

ಆರತಿ ಅವರ ಅದ್ಬುತ ಮಾತಿಗೆ ಒಂದು ಕ್ಷಣಶ್ರೀಗಳೆ ಮುಖವಿಸ್ಮಿತ| B.V Arati Fantastic Speech| Tharalabalu| SStv

ಆರತಿ ಅವರ ಅದ್ಬುತ ಮಾತಿಗೆ ಒಂದು ಕ್ಷಣಶ್ರೀಗಳೆ ಮುಖವಿಸ್ಮಿತ| B.V Arati Fantastic Speech| Tharalabalu| SStv

ಹೆಜ್ಜೆ ಗೆಜ್ಜೆ: ಹಾಸ್ಯ ವೈಭವ | Hejje Gejje: Haasyavaibhava

ಹೆಜ್ಜೆ ಗೆಜ್ಜೆ: ಹಾಸ್ಯ ವೈಭವ | Hejje Gejje: Haasyavaibhava

ಶ್ರೀ ಗಣೇಶ ಭಕ್ತಿ ಹಾಡುಗಳು ಕೇಳಿದರೆ ಎಲ್ಲಾ ಕಷ್ಟಗಳು ದೂರವಾಗುತ್ತವೆ | Sri Vinayaka Bhakti Geethegalu

ಶ್ರೀ ಗಣೇಶ ಭಕ್ತಿ ಹಾಡುಗಳು ಕೇಳಿದರೆ ಎಲ್ಲಾ ಕಷ್ಟಗಳು ದೂರವಾಗುತ್ತವೆ | Sri Vinayaka Bhakti Geethegalu

ದೇವಾಲಯದ ಅಂತರಂಗ-ಬಹಿರಂಗ | ವಿ.ಗುಂಡಿಬೈಲು ಸುಬ್ರಹ್ಮಣ್ಯ ಭಟ್

ದೇವಾಲಯದ ಅಂತರಂಗ-ಬಹಿರಂಗ | ವಿ.ಗುಂಡಿಬೈಲು ಸುಬ್ರಹ್ಮಣ್ಯ ಭಟ್

EPI-97 : ಪಡೀಲ್ದ ಆಶಕ್ಕನ ಜೀವನದ ಕಥೆ ಕೇನ್ನಗ ಬೇಜರಾಪುಂಡು... | ಕುಡ್ಲದ ವೈರಲ್ ಸ್ಟಾರ್ ಪಡೀಲ್ದ ಆಶಕ್ಕ...!!

EPI-97 : ಪಡೀಲ್ದ ಆಶಕ್ಕನ ಜೀವನದ ಕಥೆ ಕೇನ್ನಗ ಬೇಜರಾಪುಂಡು... | ಕುಡ್ಲದ ವೈರಲ್ ಸ್ಟಾರ್ ಪಡೀಲ್ದ ಆಶಕ್ಕ...!!

ಉಗುರು ಕತ್ತರಿಸಿದ ಮೇಲೆ ಇಲ್ಲಿ ಹಾಕಿ ನೋಡಿ ಅಪರಾ ಹಣ ಬರುತ್ತೆ LIVE nail cut rules in astrology

ಉಗುರು ಕತ್ತರಿಸಿದ ಮೇಲೆ ಇಲ್ಲಿ ಹಾಕಿ ನೋಡಿ ಅಪರಾ ಹಣ ಬರುತ್ತೆ LIVE nail cut rules in astrology

ಶ್ರೀ ಮಧ್ವ ವಿಜಯ ಪ್ರವಚನದ ಮಂಗಲೋತ್ಸವ  | ಶ್ರೀ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ

ಶ್ರೀ ಮಧ್ವ ವಿಜಯ ಪ್ರವಚನದ ಮಂಗಲೋತ್ಸವ | ಶ್ರೀ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ

ಸುಮಂತ್ ನನ್ನು  ಭೇಟಿಯಾಗಿದ್ದೀರಾ! ಅವನು ಕಂಡುಹಿಡಿದ ಆವಿಷ್ಕಾರ ನೋಡಿದ್ದೀರಾ! ರಕ್ತದ ಕಲೆಯಿಂದ ಸುಮಾರು ಹತ್ಯೆ ಸಾಕ್ಷಿ

ಸುಮಂತ್ ನನ್ನು ಭೇಟಿಯಾಗಿದ್ದೀರಾ! ಅವನು ಕಂಡುಹಿಡಿದ ಆವಿಷ್ಕಾರ ನೋಡಿದ್ದೀರಾ! ರಕ್ತದ ಕಲೆಯಿಂದ ಸುಮಾರು ಹತ್ಯೆ ಸಾಕ್ಷಿ

ಸೇಬು ಮಾರುತ್ತಿದ್ದ ಬಡ ಹುಡುಗಿಯ ಮುಂದೆ ಪೊಲೀಸರು ತಲೆಬಾಗಿದ್ದೇಕೆ ?#stories #kurukshetrakannadachannel

ಸೇಬು ಮಾರುತ್ತಿದ್ದ ಬಡ ಹುಡುಗಿಯ ಮುಂದೆ ಪೊಲೀಸರು ತಲೆಬಾಗಿದ್ದೇಕೆ ?#stories #kurukshetrakannadachannel

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: infodtube@gmail.com