ಕುರುಕ್ಷೇತ್ರ ಅಥವಾ ಶ್ರೀ ಕೃಷ್ಣ ಸಂಧಾನ
Автор: Hanvi Video Creation
Загружено: 2024-01-16
Просмотров: 24886
#Hanvi Video Creation#
ಶ್ರೀ ನಾಗಾರ್ಜುನ ಕಲಾಸಂಘ (ರಿ) ತುಮಕೂರು
ನಾಗಾರ್ಜುನ ಕಲಾಶ್ರೀ ರಜತ ಪ್ರಶಸ್ತಿ ಪ್ರಧಾನ ಸಮಾರಂಭ
ಸ್ಥಳ:
ಗುಬ್ಬಿ ವೀರಣ್ಣ ಕಲಾಕ್ಷೇತ್ರ, ತುಮಕೂರು
ಕುರುಕ್ಷೇತ್ರ ಅಥವಾ ಶ್ರೀ ಕೃಷ್ಣ ಸಂಧಾನ
ಉದಯರವಿ ಡ್ರಾಮಾ ಸಿನರಿ ಸೀನಾರಿ ತುಮಕೂರು ಬೇಳಗುಂಬ
ವೀಡಿಯೋ ಚಿತ್ರೀಕರಣ:
ಹನ್ವಿ ವೀಡಿಯೋ ಕ್ರಿಯೇಷನ್ ಬೆಂಗಳೂರು
ಮೊ: 98801 55768
ಅಭಿಮಾನದ ಆಹ್ವಾನದ ಮೇರೆಗೆ
ಸೂತ್ರಧಾರಿ ಗೌರವ ಪಾತ್ರದಲ್ಲಿ
ಶ್ರೀ ಕಂಬದ ರಂಗಯ್ಯನವರು
ಪ್ರಖ್ಯಾತ ಗಾಯಕರು ಸ,ರಿ,ಗ,ಮ,ಪ ಸಿಂಗರ್
ಸಂಗೀತ ನಿರ್ದೇಶನ ಹಾಗೂ ಹಾll ಮಾll
ಶ್ರೀ ಹನುಮಂತರಾಜು ಮರಶಿನಹಳ್ಳಿ
ಬೆಳ್ಳಿ ಕಿರೀಟ ಪ್ರಶಸ್ತಿ ಪುರಸ್ಕೃತರು ಜಿಲ್ಲಾ ಆರೋಗ್ಯ ಶಿಕ್ಷಣಧಿಕಾರಿಗಳು
1 ನೇ ಶ್ರೀ ಕೃಷ್ಣ- ದ್ವಾರಕಿ:
ರಂಗರಾಜು ಎ, ಸಿ
2 ನೇ ಕೃಷ್ಣ- ಭಗವದ್ಗೀತೆ:
ರಮಾನಂದ ಎಸ್, ಎನ್
ಧರ್ಮರಾಯ:
ಶಿವರಾಜು ಎ, ಆರ್
ನೇತೃತ್ವ ಅರ್ಜುನ:
ಎಚ್, ರಂಗನಾಥ್
1 ನೇ ದುರ್ಯೋಧನ:
ಮಂಜುನಾಥ್ ಬಿ.
2 ನೇ ದುರ್ಯೋಧನ:
ಟಿ, ಕೃಷ್ಣಮೂರ್ತಿ
ಗೌರವಪಾತ್ರ ದುರ್ಯೋಧನ:
ಶ್ರೀ ಬಸವರಾಜು ಎಸ್, ಎನ್
ದುಶ್ಯಾಸನ:
ನಿರಂಜನ್ ಪ್ರಸಾದ್
1 ನೇ ಅರ್ಜುನ:
ಸಿದ್ಧರಾಜು ವಿ, ಟಿ
ಅಭಿಮನ್ಯು:
ನರಸಿಂಹರಾಜು
ಕರ್ಣ:
ವಿ, ಎಚ್ ಹನುಮಂತರಾಯ
ಗೌರವಪಾತ್ರ ಕರ್ಣ:
ಡಾll ದೊಡ್ಡಸಿದ್ದಯ್ಶಾನವರು
ಶಕುನಿ:
ವಿಜಯಕುಮಾರ್ ಎ, ವಿ
ಸೈಂಧವ:
ರಾಕೇಶ್ ಪಿ, ಎನ್
ಸಾತ್ಯಕಿ:
ಹೇಮಂತ್ ನಾಗ್ ಎನ್, ಎಸ್
ವಿಧುರ:
ಮಂಜುನಾಥ್ ಕೆ.
ದ್ರೋಣ:
ಸರ್ವೇಶ್
ಭೀಷ್ಮ:
ವಸಂತಕುಮಾರ್ ಎಸ್.
ಶ್ರೀ ಪಾತ್ರ ಪರಿಚಯ
ರುಕ್ಮಿಣಿ ನೃತ್ಯ:
ಲಕ್ಷ್ಮೀ ತುಮಕೂರು
ಉತ್ತರೆ ನೃತ್ಯ:
ರಶ್ಮಿಕಾ ಮಂಡ್ಯ
ದ್ರೌಪದಿ ನೃತ್ಯ:
ಕಾವ್ಯ ಬೆಂಗಳೂರು
ಕುಂತಿ ಗಾಂಧಾರಿ ನೃತ್ಯ
ತಾರಾ ತುಮಕೂರು
ವಾದ್ಯ ಗೋಷ್ಠಿ
ಸಾಗರ್: ಬೆಂಗಳೂರು
ಕ್ಲಾರಿ ಯೋನೆಟ್:
ಶೋಕೆಶ್ ಕುಮಾರ್ ಅಮೃತೂರು
ಕ್ಯಾಷಿಯೋ:
ಸೂರ್ಯ ಮಾನಂಗಿ
Доступные форматы для скачивания:
Скачать видео mp4
-
Информация по загрузке: