#ಚನ್ನರಾಯಪಟ್ಟಣ
Автор: @TV karna
Загружено: 2025-11-24
Просмотров: 71
#news ಟಿವಿ ಕರ್ಣ ಚನ್ನರಾಯಪಟ್ಟಣ ತಾಲೂಕು ಗೌಡಗೆರೆ ಗ್ರಾಮದ ಬೀರೇಶ್ವರ ಗುಡಿ ಸಮೀಪ ಹಸುವಿಗೆ ಸೀಮಂತ.
ಮಂಜಮ್ಮ ನಂಜನಾಯಕ ಕುಟುಂಬಸ್ಥರಿಂದ ಹಸುವಿಗೆ ಸೀಮಂತ ಮಾಡಲಾಯಿತು.
ಗರ್ಭ ಧರಿಸಿರುವ ಸಮೃದ್ಧಿ ಹಸುವಿಗೆ ನೂರಾರು ಮಂದಿ ಒಟ್ಟಾಗಿ ಸಾಂಪ್ರದಾಯಿಕವಾಗಿ ಸೀಮಂತ ಮಾಡಿದ್ದಾರೆ.
ಸೀಮಂತದಲ್ಲಿ ಪಾಲ್ಗೊಂಡ ಎಲ್ಲರಿಗೂ ಬಿರಿಯಾನಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
Доступные форматы для скачивания:
Скачать видео mp4
-
Информация по загрузке: