Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

Surya Sri Sadashiva Rudra Temple Ujire, Historical place

Автор: Chandrasutha ಚಂದ್ರಸುತ

Загружено: 2025-08-13

Просмотров: 3221

Описание:

Don't forgot to subcribe,share,like,comment

Location:https://maps.app.goo.gl/nSjpyMRqPEjXr...

ಭಕ್ತಜನರು ತಮ್ಮ ಇಷ್ಟಾರ್ಥ ಪ್ರಾಪ್ತಿಗಾಗಿ, ಸಂಕಷ್ಟ ನಿವಾರಣೆಗಾಗಿ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು ತಮ್ಮ ಸಂಕಲ್ಪ - ಸಿದ್ದಿಯಾದಾಗ ತಾವು ಪ್ರಾರ್ಥಿಸಿದ ರೀತಿಯ ಮಣ್ಣಿನ ಗೊಂಬೆಗಳನ್ನು ಹರಕೆಯ ರೂಪದಲ್ಲಿ ಶ್ರೀ ಸದಾಶಿವರುದ್ರ ದೇವರಿಗೆ ಅರ್ಪಿಸುವುದು ಸುರ್ಯ ಕ್ಷೇತ್ರದ ವಿಶಿಷ್ಟ ಸಂಪ್ರದಾಯ. ಈ ಸಂಪ್ರದಾಯ ಹೇಗೆ ಆರಂಭವಾಯ್ತು? ಎಂಬುದಕ್ಕೆ ಯಾವುದೇ ಪುರಾವೆ, ವಿವರಣೆ, ನಿಖರವಾದ ಮಾಹಿತಿ ಸಿಗುವುದಿಲ್ಲವಾದರೂ ಶತಶತಮಾನಗಳಿಂದ ಈ ಮಣ್ಣಿನ ಹರಕೆ ಸಂಪ್ರದಾಯ ನಿರಂತರವಾಗಿ ನಡೆದು ಬಂದಿದ್ದು ಲಕ್ಷಾಂತರ ಭಕ್ತರ ಸಂಕಷ್ಟ ನಿವಾರಣೆಯಾಗಿ ಇಷ್ಟಾರ್ಥಪ್ರಾಪ್ತಿಯಾಗಿರುವುದಕ್ಕೆ ಇಲ್ಲಿ ಭಕ್ತಾದಿಗಳಿಂದ ಅರ್ಪಿಸಲ್ಪಟ್ಟು ಶೇಖರಣೆಯಾದ ಮಣ್ಣಿನ ಹರಕೆಗೊಂಬೆಗಳ ರಾಶಿಯೇ ಸಾಕ್ಷಿಯಾಗಿದೆ.

ಬೆಳ್ಳಿ, ಬಂಗಾರ, ಹಣ, ದವಸ-ಧಾನ್ಯ ಇವ್ಯಾವುದೂ ದುರ್ಲಭವಾದ ಸಂದರ್ಭದಲ್ಲೂ ಭೂಮಿಯಲ್ಲಿ ಲಭ್ಯವಿರುವ ಮಣ್ಣಿನಲ್ಲೇ ಗೊಂಬೆಗಳನ್ನು/ಆಕೃತಿಗಳನ್ನು ಮಾಡಿ ದೇವರಿಗೆ ಅರ್ಪಿಸುವುದು ಬಹುಶಃ ಅತ್ಯಂತ ದೀನ-ದುರ್ಬಲರಿಗೂ ಸುಲಭಸಾಧ್ಯ ಸರಳ ಹರಕೆ ಪದ್ಧತಿಯಾಗಿ ಹಳ್ಳಿಯ ರೈತಾಪಿ ಜನರಿಂದ ಆರಂಭವಾಯ್ತ ಏನೋ? ಮನುಷ್ಯ, ದೇವರು ಹಾಗೂ ಮಣ್ಣಿನ ನಿರಂತರ ಸಂಬಂಧವನ್ನು ಇದು ಸಾಂಕೇತಿಕವಾಗಿ ಪ್ರತಿನಿಧಿಸುತ್ತಲೂ ಇದ್ದಿರಬಹುದು.
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ.
ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...

ವಿಚಾರಣೆಗಾಗಿ: WhatsApp only+918660992377
Google pay Number:9448784087
   • ಬಡವರ ಮಣ್ಣಿನ ಹರಕೆಯ ದೇವಸ್ಥಾನ /ಸದಾಶಿವ ರುದ್ರ ದ...  

Surya Sri Sadashiva Rudra Temple Ujire, Historical place

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಮರೋಳಿ ಸೂರ್ಯನಾರಾಯಣ ದೇವಸ್ಥಾನ ಮಂಗಳೂರು | Maroli Suryanarayana Temple Mangalore

ಮರೋಳಿ ಸೂರ್ಯನಾರಾಯಣ ದೇವಸ್ಥಾನ ಮಂಗಳೂರು | Maroli Suryanarayana Temple Mangalore

ಈ ದೇವಳದಲ್ಲಿ ಮಣ್ಣಿನ ಗೊಂಬೆಗಳ ಹರಕೆ ಬಿಟ್ಟು ಎಲ್ಲವು ನಿಷಿದ್ದ..!

ಈ ದೇವಳದಲ್ಲಿ ಮಣ್ಣಿನ ಗೊಂಬೆಗಳ ಹರಕೆ ಬಿಟ್ಟು ಎಲ್ಲವು ನಿಷಿದ್ದ..!

ಇಂತಹ ಮನೆಯನ್ನು ಕಟ್ಟಲು ಸಾಧ್ಯವೇ?ಅಜಿಲ ಅರಸರ ಬರಾಯ ಅರಮನೆ PART-2 #ajilaras #belthangadi ##dharmasthala

ಇಂತಹ ಮನೆಯನ್ನು ಕಟ್ಟಲು ಸಾಧ್ಯವೇ?ಅಜಿಲ ಅರಸರ ಬರಾಯ ಅರಮನೆ PART-2 #ajilaras #belthangadi ##dharmasthala

ಭಕ್ತಾದಿಗಳ ಇಷ್ಟಾರ್ಥ ನೆರವೆರಿಸುವ ಮಣ್ಣಿನ ಹರಕೆಯ ಕ್ಷೇತ್ರ || Surya Shri Sadashiva Rudra Temple ||

ಭಕ್ತಾದಿಗಳ ಇಷ್ಟಾರ್ಥ ನೆರವೆರಿಸುವ ಮಣ್ಣಿನ ಹರಕೆಯ ಕ್ಷೇತ್ರ || Surya Shri Sadashiva Rudra Temple ||

ಮತ್ತೆ ರಾಹುಲ್‌ ಜೊತೆ ಕಾಣಿಸಿಕೊಂಡಳು ಆ ಹುಡುಗಿ..! Rahul Gandhi | Mallikarjun Kharge | Mirchi Mandakki

ಮತ್ತೆ ರಾಹುಲ್‌ ಜೊತೆ ಕಾಣಿಸಿಕೊಂಡಳು ಆ ಹುಡುಗಿ..! Rahul Gandhi | Mallikarjun Kharge | Mirchi Mandakki

Sri Venkateshwara Suprabhatam | Kousalya Supraja Rama | Sindhu Smitha | Venkateshwara Stothra |

Sri Venkateshwara Suprabhatam | Kousalya Supraja Rama | Sindhu Smitha | Venkateshwara Stothra |

ಸೌತಡ್ಕ “ಪಂಚಕಜ್ಜಾಯ” ಹೇಗೆ ತಯಾರಾಗುತ್ತೆ ನೋಡಿ.!?? This Is The First Time In “DIGITAL MEDIA HISTORY” ✅😍

ಸೌತಡ್ಕ “ಪಂಚಕಜ್ಜಾಯ” ಹೇಗೆ ತಯಾರಾಗುತ್ತೆ ನೋಡಿ.!?? This Is The First Time In “DIGITAL MEDIA HISTORY” ✅😍

ಶಿಶಿಲೇಶ್ವರದ ರಹಸ್ಯ | ಲಕ್ಷಾಂತರ ದೇವರ ಮೀನುಗಳಿಗೆ ವಿಷಹಾಕಿ ಏನಾಯ್ತು ಗೊತ್ತಾ..?| shishileshwara temple|

ಶಿಶಿಲೇಶ್ವರದ ರಹಸ್ಯ | ಲಕ್ಷಾಂತರ ದೇವರ ಮೀನುಗಳಿಗೆ ವಿಷಹಾಕಿ ಏನಾಯ್ತು ಗೊತ್ತಾ..?| shishileshwara temple|

Seabird Bus Incident | ಹಿರಿಯೂರು ಬಸ್‌ ಬೆಂಕಿ ಪ್ರಕರಣಕ್ಕೆ ಟ್ವಿಸ್ಟ್..!‌ ಟ್ರೂ ಲೈಸ್‌ ಬಿಚ್ಚಿಟ್ಟ ರಹಸ್ಯ...!

Seabird Bus Incident | ಹಿರಿಯೂರು ಬಸ್‌ ಬೆಂಕಿ ಪ್ರಕರಣಕ್ಕೆ ಟ್ವಿಸ್ಟ್..!‌ ಟ್ರೂ ಲೈಸ್‌ ಬಿಚ್ಚಿಟ್ಟ ರಹಸ್ಯ...!

#ಲಚ್ಚಾಣ ಸಿದ್ದಲಿಂಗ ಮಹಾರಾಜರ ಶಿಷ್ಯ #ಯಲ್ಲಾಲಿಂಗ ಮಹಾರಾಜರು ಶಾವಳ #ಗ್ರಾಮದಲ್ಲಿ ತಮ್ಮ #ಲೀಲೆಯನ್ನು ತೋರಿಸಿದರು/

#ಲಚ್ಚಾಣ ಸಿದ್ದಲಿಂಗ ಮಹಾರಾಜರ ಶಿಷ್ಯ #ಯಲ್ಲಾಲಿಂಗ ಮಹಾರಾಜರು ಶಾವಳ #ಗ್ರಾಮದಲ್ಲಿ ತಮ್ಮ #ಲೀಲೆಯನ್ನು ತೋರಿಸಿದರು/

Символы Гёбекли-Тепе были расшифрованы, увидев результат, мир потерял дар речи

Символы Гёбекли-Тепе были расшифрованы, увидев результат, мир потерял дар речи

ಆ ಮಂದಿರದಲ್ಲಿತ್ತಾ ಗಾಳಿಯಲ್ಲಿ ತೇಲುವ ವಿಗ್ರಹ..? Story behind the Sun temple of Konark..!

ಆ ಮಂದಿರದಲ್ಲಿತ್ತಾ ಗಾಳಿಯಲ್ಲಿ ತೇಲುವ ವಿಗ್ರಹ..? Story behind the Sun temple of Konark..!

ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇಗುಲದ ಬಗ್ಗೆ ನಿಮಗಿರುವ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..!!

ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇಗುಲದ ಬಗ್ಗೆ ನಿಮಗಿರುವ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..!!

ಧರ್ಮಸ್ಥಳದಲ್ಲಿ ಊಟ ಮಾಡಿದಾಗ ನಮಗೆ..! ಶಾಕಿಂಗ್ ಸ್ಟೋರಿ | Dharmastala | Annapurna Kitchen | Kukke |

ಧರ್ಮಸ್ಥಳದಲ್ಲಿ ಊಟ ಮಾಡಿದಾಗ ನಮಗೆ..! ಶಾಕಿಂಗ್ ಸ್ಟೋರಿ | Dharmastala | Annapurna Kitchen | Kukke |

ಬಡವರ ಮಣ್ಣಿನ ಹರಕೆಯ ದೇವಸ್ಥಾನ /ಸದಾಶಿವ ರುದ್ರ ದೇವಸ್ಥಾನ/ಸುರ್ಯ/ಉಜಿರೆ #temple #dharmasthala #suryatemple

ಬಡವರ ಮಣ್ಣಿನ ಹರಕೆಯ ದೇವಸ್ಥಾನ /ಸದಾಶಿವ ರುದ್ರ ದೇವಸ್ಥಾನ/ಸುರ್ಯ/ಉಜಿರೆ #temple #dharmasthala #suryatemple

ಕದ್ರಿ ಮಂಜುನಾಥ ದೇವಾಲಯ | Kadri Manjunatha temple | Mangalore | ಧರ್ಮಸ್ಥಳ ಮಂಜುನಾಥನ ಮೂಲ ದೇವಸ್ಥಾನ

ಕದ್ರಿ ಮಂಜುನಾಥ ದೇವಾಲಯ | Kadri Manjunatha temple | Mangalore | ಧರ್ಮಸ್ಥಳ ಮಂಜುನಾಥನ ಮೂಲ ದೇವಸ್ಥಾನ

ಅಲ್ಲಿರುವುದು ಹಿಂದೂ ದೇವರಾ ? ಜೈನ ದೇವರಾ ? | Dharmasthala Manjunatha | Hindu Temple | Jain Temple

ಅಲ್ಲಿರುವುದು ಹಿಂದೂ ದೇವರಾ ? ಜೈನ ದೇವರಾ ? | Dharmasthala Manjunatha | Hindu Temple | Jain Temple

Special Story: Arikodiyalli Shri Chamundeshwari Devi Mahime | U PLUS TV

Special Story: Arikodiyalli Shri Chamundeshwari Devi Mahime | U PLUS TV

Moral story | ಮುಪ್ಪಿನ ಕಾಲದಲ್ಲಿ ಸುಖವಾಗಿರಬೇಕು ಎಂದರೆ ಶ್ರಾವಣ ಮಾಸದಲ್ಲಿ ಈ ಮೂರು ಮಂತ್ರಗಳನ್ನು ಅವಶ್ಯ ಹೇಳಿ

Moral story | ಮುಪ್ಪಿನ ಕಾಲದಲ್ಲಿ ಸುಖವಾಗಿರಬೇಕು ಎಂದರೆ ಶ್ರಾವಣ ಮಾಸದಲ್ಲಿ ಈ ಮೂರು ಮಂತ್ರಗಳನ್ನು ಅವಶ್ಯ ಹೇಳಿ

Surya Temple Ujire | Shri Sadasiva Rudra Temple

Surya Temple Ujire | Shri Sadasiva Rudra Temple

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: [email protected]