Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

⭕️ ರಜತ ಗಾನಸುರಭಿ - ಸಮ್ಮಾನ ಕಾರ್ಯಕ್ರಮ | ರವಿಚಂದ್ರ ಕನ್ನಡಿಕಟ್ಟೆ ಅಭಿಮಾನಿ ಬಳಗ ಕಟೀಲು | 25ನೇ ವರ್ಷದ ಕಲಾಯಾನ

Автор:

Загружено: 2025-12-02

Просмотров: 2745

Описание:

ರಜತ ಗಾನಸುರಭಿ - ಶ್ರೀ ರವಿಚಂದ್ರ ಕನ್ನಡಿಕಟ್ಟೆ ಭಾಗವತರ ಕಲಾಯಾನದ 25ನೇ ವರ್ಷದ ಸಂಭ್ರಮ

ರಜತಯಾನದ ಸಂಭ್ರಮದಲ್ಲಿರುವ ಕನ್ನಡಿಕಟ್ಟೆ ಭಾಗವತರಿಗೆ "ರವಿಚಂದ್ರ ಕನ್ನಡಿಕಟ್ಟೆ ಅಭಿಮಾನಿ ಬಳಗ, ಕಟೀಲು" ಇವರ ವತಿಯಿಂದ "ಚಿನ್ನದ ಉಂಗುರ, ಶಾಲು, ಪಕಡಿ ಕಿರೀಟ, ಭಾಗವತ ಪೇಟ, ಏಲಕ್ಕಿ ಹಾರ ಹಾಗೂ ಸಮ್ಮಾನಪತ್ರ" ವನ್ನು ನೀಡುವ ಮೂಲಕ ಪ್ರೀತಿಯಿಂದ ಗೌರವಿಸಿ ಸಮ್ಮಾನಿಸಲಾಯಿತು.

ರವಿಚಂದ್ರ ಕನ್ನಡಿಕಟ್ಟೆ ಅಭಿಮಾನಿ ಬಳಗ, ಕಟೀಲು

ದಿನಾಂಕ 01-12-2025 ರಂದು ಕಟೀಲಿನಲ್ಲಿ ಹನುಮಗಿರಿ ಮೇಳದವರಿಂದ ಜರಗಿದ ಯಕ್ಷಗಾನ ಬಯಲಾಟದ ಸಂದರ್ಭ ಸಂಪನ್ನಗೊಂಡ ಸಮ್ಮಾನ ಕಾರ್ಯಕ್ರಮ.

ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಾಗಿ ಶ್ರೀ ಅನಂತಪದ್ಮನಾಭ ಆಸ್ರಣ್ಣ, ಶ್ರೀ ಕಮಲಾದೇವಿ ಪ್ರಸಾದ ಆಸ್ರಣ್ಣ, ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಶ್ರೀನಿವಾಸ ಆಸ್ರಣ್ಣ, ಶ್ರೀ ಪಶುಪತಿ ಶಾಸ್ತ್ರಿ, ಶ್ರೀ ಹರೀಶ್ ಬಳಂತಿಮುಗರು, ಶ್ರೀ ದೊಡ್ಡಯ್ಯ ಮೂಲ್ಯ ಕಟೀಲು ಇವರು ಕಾರ್ಯಕ್ರಮವನ್ನು ಚಂದಗಾಣಿಸಿದರು.

ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಶ್ರೀ ಲಕ್ಷ್ಮೀ ಮಚ್ಚಿನರು ಭಾಗವತರ ಅಭಿನಂದನಾ ಭಾಷಣವನ್ನು ಮಾಡಿದರು. ಶ್ರೀ ಹರಿನಾರಾಯಣದಾಸ ಆಸ್ರಣ್ಣರು ಶುಭಾಶೀರ್ವಚನವನ್ನು ನೀಡಿದರು. ರಾಜೇಂದ್ರಪ್ರಸಾದ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು. ರಂಜನ್ ಹೊಳ್ಳ ಸುರತ್ಕಲ್ ಇವರು ಸಮ್ಮಾನ ಪತ್ರವನ್ನು ವಾಚಿಸಿದರು.

ಶ್ರೀ ಚಿನ್ಮಯ ಭಟ್ ಕಲ್ಲಡ್ಕ, ಶ್ರೀ ಚೈತನ್ಯಕೃಷ್ಣ ಪದ್ಯಾಣ, ಶ್ರೀ ಶ್ರೀಧರ ವಿಟ್ಲ, ಶ್ರೀ ನಿಶ್ವತ್ಥ್ ಜೋಗಿ ಜೋಡುಕಲ್ಲು ಭಾಗವತರಿಗೆ ಯಕ್ಷಗಾಯನವನ್ನು ಸಮರ್ಪಿಸಿದರು.

ಸುನೀಲ್ ಬಂಗೇರ ಎಕ್ಕಾರು, ಮಿಥುನ್ ಉಡುಪ, ದಿವಾಣ ದುರ್ಗಾಪ್ರಸಾದ್ ಭಟ್, ಭರತೇಶ್ ಶೆಟ್ಟಿ ಎಕ್ಕಾರು, ಪ್ರೇಮನಾಥ ಪೂಜಾರಿ, ರಮಾನಂದ ಕಟೀಲು, ದುರ್ಗಾಪ್ರಸಾದ್ ಕೊಂಡೇಲ, ದುರ್ಗಾಪ್ರಸಾದ್ ಎಕ್ಕಾರು, ದಿನೇಶ್ ಕಟೀಲು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಮ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಅನುವುಮಾಡಿಕೊಟ್ಟ ಮೇಳದ ಯಜಮಾನರಾದ ಡಾ. ಟಿ. ಶ್ಯಾಮ್ ಭಟ್ ರಿಗೆ, ಮೇಳದ ಪ್ರಬಂಧಕರಾದ ಶ್ರೀ ಹರೀಶ್ ಭಟ್ ಬಳಂತಿಮುಗರು ಅವರಿಗೆ ಹಾಗೂ ಮೇಳದ ಸರ್ವಕಲಾವಿದರಿಗೆ ಅನಂತ ಧನ್ಯವಾದಗಳು.

ಸ್ಥಳ: ಕಟೀಲು | ದಿನಾಂಕ: 01-12-2025 ಸೋಮವಾರ

ಚಿತ್ರಕೃಪೆ: ಯಕ್ಷಮಾಧವ

#ಯಕ್ಷಗಾನ #ಕನ್ನಡಿಕಟ್ಟೆ #ರವಿಚಂದ್ರಕನ್ನಡಿಕಟ್ಟೆ

⭕️ ರಜತ ಗಾನಸುರಭಿ - ಸಮ್ಮಾನ ಕಾರ್ಯಕ್ರಮ | ರವಿಚಂದ್ರ ಕನ್ನಡಿಕಟ್ಟೆ ಅಭಿಮಾನಿ ಬಳಗ ಕಟೀಲು | 25ನೇ ವರ್ಷದ ಕಲಾಯಾನ

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಷಷ್ಠೀಶ ಷಷ್ಟ್ಯಬ್ದ | ಸುಬ್ರಾಯ ಹೊಳ್ಳರಿಗೆ 06 ಬಗೆಯ ಸಮ್ಮಾನ | SUBRAYA HOLLA | YAKSHAGANA | PAVANJE MELA

ಷಷ್ಠೀಶ ಷಷ್ಟ್ಯಬ್ದ | ಸುಬ್ರಾಯ ಹೊಳ್ಳರಿಗೆ 06 ಬಗೆಯ ಸಮ್ಮಾನ | SUBRAYA HOLLA | YAKSHAGANA | PAVANJE MELA

#ಕಟೀಲು_7ನೇ_ಮೇಳ | ಯಕ್ಷಗಾನ :

#ಕಟೀಲು_7ನೇ_ಮೇಳ | ಯಕ್ಷಗಾನ : " ಶ್ರೀ ದೇವಿ ಮಹಾತ್ಮೆ " | ಸುರತ್ಕಲ್ ಬಂಟರ ಭವನದಿಂದ ನೇರಪ್ರಸಾರ |

ಈ ಒಂದು ಗಾಡಿಗೆ ಮಾತ್ರ ಏನೂ ಕೇಳಲ್ಲ | ಅದು ಯಾಕೇ ನೋಡಿ💥👇ಹೀಗೂ ಉಂಟೆ! ಬಸ್ ಡ್ರೈವರ್ ಅವರ ಕಷ್ಟ್ಟ #bus #vlog #travel

ಈ ಒಂದು ಗಾಡಿಗೆ ಮಾತ್ರ ಏನೂ ಕೇಳಲ್ಲ | ಅದು ಯಾಕೇ ನೋಡಿ💥👇ಹೀಗೂ ಉಂಟೆ! ಬಸ್ ಡ್ರೈವರ್ ಅವರ ಕಷ್ಟ್ಟ #bus #vlog #travel

‘ವಿಮರ್ಶೆಯನ್ನು ಪ್ರತಿ ಕಲಾವಿದನೂ ಒಪ್ಪಿಕೊಳ್ಳಬೇಕು’ - ಜಲವಳ್ಳಿ | ಸ್ವಸ್ತಿ ಸಂಪದ ಬಿಡುಗಡೆ | ಮೆಕ್ಕೆಕಟ್ಟು ಮೇಳ

‘ವಿಮರ್ಶೆಯನ್ನು ಪ್ರತಿ ಕಲಾವಿದನೂ ಒಪ್ಪಿಕೊಳ್ಳಬೇಕು’ - ಜಲವಳ್ಳಿ | ಸ್ವಸ್ತಿ ಸಂಪದ ಬಿಡುಗಡೆ | ಮೆಕ್ಕೆಕಟ್ಟು ಮೇಳ

ಮುರಳಿಯ ನಾದವ ಕೇಳಿ....ಪಟ್ಲ~ಜನ್ಸಾಲೆ~ಕನ್ನಡಿಕಟ್ಟೆ~ಕಕ್ಕೆಪದವು~ಕಾವ್ಯಶ್ರೀ

ಮುರಳಿಯ ನಾದವ ಕೇಳಿ....ಪಟ್ಲ~ಜನ್ಸಾಲೆ~ಕನ್ನಡಿಕಟ್ಟೆ~ಕಕ್ಕೆಪದವು~ಕಾವ್ಯಶ್ರೀ

🔥🔥🔥ಕಚ್ಚೂರಮಾಲ್ದಿ 🔥🔥🔥ಪ್ರಪ್ರಥಮಬಾರಿಗೆ .....ಬಪ್ಪನಾಡುಮೇಳದಲ್ಲಿ ಕೋಡಪದವು ಮತ್ತು D.ಮನೋಹರ್ ಕುಮಾರ್ ಜೋಡಿ👌👌👌👍👍👍😬😬

🔥🔥🔥ಕಚ್ಚೂರಮಾಲ್ದಿ 🔥🔥🔥ಪ್ರಪ್ರಥಮಬಾರಿಗೆ .....ಬಪ್ಪನಾಡುಮೇಳದಲ್ಲಿ ಕೋಡಪದವು ಮತ್ತು D.ಮನೋಹರ್ ಕುಮಾರ್ ಜೋಡಿ👌👌👌👍👍👍😬😬

YAKSHAGANA TALAMADDALE-ಬಲಿಪ-ಕುಂಬ್ಳೆ-ಮೇಲುಕೋಟೆ-ಜೋಷಿ-ಚಿಪ್ಪಾರು-ಅತ್ಯದ್ಭುತ ತಾಳಮದ್ದಳೆ-ವಾಮನಚರಿತ್ರೆ-2008ರಲ್ಲಿ

YAKSHAGANA TALAMADDALE-ಬಲಿಪ-ಕುಂಬ್ಳೆ-ಮೇಲುಕೋಟೆ-ಜೋಷಿ-ಚಿಪ್ಪಾರು-ಅತ್ಯದ್ಭುತ ತಾಳಮದ್ದಳೆ-ವಾಮನಚರಿತ್ರೆ-2008ರಲ್ಲಿ

ಅತೀ ವೆಚ್ಚದ ಪೂಜೆ, ಜೀವಂತ ಇರುವಾಗಲೇ ಹೆತ್ತವರಿಗೆ ಪಿಂಡ ಪ್ರದಾನ..!

ಅತೀ ವೆಚ್ಚದ ಪೂಜೆ, ಜೀವಂತ ಇರುವಾಗಲೇ ಹೆತ್ತವರಿಗೆ ಪಿಂಡ ಪ್ರದಾನ..!

ಕಾಳಿಂಗ ನಾವಡರ ಕುರಿತು ಸಾಲಿಗ್ರಾಮ ಮೇಳದ ಯಜಮಾನರಾದ ಕಿಶನ್ ಹೆಗ್ಡೆಯವರು ಒಂದು ಸಂದರ್ಶನದಲ್ಲಿ ಹೇಳಿದ ಮಾತುಗಳನ್ನು ಕೇಳಿ

ಕಾಳಿಂಗ ನಾವಡರ ಕುರಿತು ಸಾಲಿಗ್ರಾಮ ಮೇಳದ ಯಜಮಾನರಾದ ಕಿಶನ್ ಹೆಗ್ಡೆಯವರು ಒಂದು ಸಂದರ್ಶನದಲ್ಲಿ ಹೇಳಿದ ಮಾತುಗಳನ್ನು ಕೇಳಿ

ಗಣೇಶ್ ಬಿಲ್ಲಾಡಿ ಪದ್ಯ ಮಾತ್ರ ಸಕ್ಕತ್ ಹಾಡಿದ್ದಾರೆ👌ಸುಧೀರ್ ಉಪ್ಪೂರು ನಾಟ್ಯ 👌👌

ಗಣೇಶ್ ಬಿಲ್ಲಾಡಿ ಪದ್ಯ ಮಾತ್ರ ಸಕ್ಕತ್ ಹಾಡಿದ್ದಾರೆ👌ಸುಧೀರ್ ಉಪ್ಪೂರು ನಾಟ್ಯ 👌👌

Nithin nd thanmayi wedding reception l ಕನ್ಯಾ ಸಮರ್ಪಣೆ @ ಶ್ರೀದೇವಿ ಸಭಾಭವನ. Udupi.01-12-25 #samarasa

Nithin nd thanmayi wedding reception l ಕನ್ಯಾ ಸಮರ್ಪಣೆ @ ಶ್ರೀದೇವಿ ಸಭಾಭವನ. Udupi.01-12-25 #samarasa

  ದಿನೇಶ್ ಕೋಡಪದವು v/s ಡಿ ಮನೋಹರ್ ಕುಮಾರ್ ಹಾಸ್ಯ|ದೀರಜ್ ರೈ ಸಂಪಾಜೆ| ಕಚ್ಚೂರ ಮಾಲ್ದಿ ಪ್ರಸಂಗ #dineshkodapadavu

ದಿನೇಶ್ ಕೋಡಪದವು v/s ಡಿ ಮನೋಹರ್ ಕುಮಾರ್ ಹಾಸ್ಯ|ದೀರಜ್ ರೈ ಸಂಪಾಜೆ| ಕಚ್ಚೂರ ಮಾಲ್ದಿ ಪ್ರಸಂಗ #dineshkodapadavu

LIVE.ಕಟೀಲು ರಥಬೀದಿ.ಶಂಕರಿ ವನಶಂಕರಿ.||ದಿ||ಆನಂದ ಪೂಜಾರಿ ಮಲ್ಲಿಗೆಯಂಗಡಿ ಸ್ಮರಣಾರ್ಥ.

LIVE.ಕಟೀಲು ರಥಬೀದಿ.ಶಂಕರಿ ವನಶಂಕರಿ.||ದಿ||ಆನಂದ ಪೂಜಾರಿ ಮಲ್ಲಿಗೆಯಂಗಡಿ ಸ್ಮರಣಾರ್ಥ.

ಶ್ರೀದೇವಿ ಮಹಾತ್ಮೆ ಯಕ್ಷಗಾನ ನೇರಪ್ರಸಾರ ವಾಮಂಜೂರು, ಮಂಗಳೂರು | Live Sri Devi Mahathme Yakshagana Vamanjoor

ಶ್ರೀದೇವಿ ಮಹಾತ್ಮೆ ಯಕ್ಷಗಾನ ನೇರಪ್ರಸಾರ ವಾಮಂಜೂರು, ಮಂಗಳೂರು | Live Sri Devi Mahathme Yakshagana Vamanjoor

PATLA SATHISH SHETTY | DEVI MAHATME YAKSHAGANA | ದೇವಿ ಪ್ರತ್ಯಕ್ಷದ ಅದ್ಬುತ ಸನ್ನಿವೇಶ - ಕಹಳೆ ನ್ಯೂಸ್

PATLA SATHISH SHETTY | DEVI MAHATME YAKSHAGANA | ದೇವಿ ಪ್ರತ್ಯಕ್ಷದ ಅದ್ಬುತ ಸನ್ನಿವೇಶ - ಕಹಳೆ ನ್ಯೂಸ್

ವಾವ್! ಸಂಕದಗುಂಡಿಯವರ ಅರ್ಥಗಾರಿಕೆ ಕೌರವನೇ ಕುಳಿತು ಮಾತನಾಡಿದಂತಿದೆ🔥 | ಶಲ್ಯ ಸಾರಥ್ಯ ತಾಳಮದ್ದಳೆ | Sankadagundi

ವಾವ್! ಸಂಕದಗುಂಡಿಯವರ ಅರ್ಥಗಾರಿಕೆ ಕೌರವನೇ ಕುಳಿತು ಮಾತನಾಡಿದಂತಿದೆ🔥 | ಶಲ್ಯ ಸಾರಥ್ಯ ತಾಳಮದ್ದಳೆ | Sankadagundi

ಭಲೆಯಾ….😍 9 ವರುಷದ ಬಳಿಕ ನಾಗವಲ್ಲಿಯಾಗಿ ನೀಲ್ಕೋಡು ❤‍🔥 Nagavalli 🔥

ಭಲೆಯಾ….😍 9 ವರುಷದ ಬಳಿಕ ನಾಗವಲ್ಲಿಯಾಗಿ ನೀಲ್ಕೋಡು ❤‍🔥 Nagavalli 🔥

ಸರಪಾಡಿ ಅಶೋಕ್ ಶೆಟ್ಟಿ & ಡಿ. ಮನೋಹರ್ ಕುಮಾರ್ ಇವರು ಅಮ್ಮಣ್ಣಾಯರ ಕುರಿತು ಹಂಚಿಕೊಂಡ ಹಳೇ ನೆನಪುಗಳು | Yakshagana

ಸರಪಾಡಿ ಅಶೋಕ್ ಶೆಟ್ಟಿ & ಡಿ. ಮನೋಹರ್ ಕುಮಾರ್ ಇವರು ಅಮ್ಮಣ್ಣಾಯರ ಕುರಿತು ಹಂಚಿಕೊಂಡ ಹಳೇ ನೆನಪುಗಳು | Yakshagana

ಅಮ್ಮಣ್ಣಾಯ ಭಾಗವತರನ್ನು ಕುರಿತು ಮಾತನಾಡಿದ ಪೂಜ್ಯ ಎಡನೀರು ಶ್ರೀಗಳು | ಶ್ರೀ ದಿನೇಶ ಅಮ್ಮಣ್ಣಾಯ | Yakshagana

ಅಮ್ಮಣ್ಣಾಯ ಭಾಗವತರನ್ನು ಕುರಿತು ಮಾತನಾಡಿದ ಪೂಜ್ಯ ಎಡನೀರು ಶ್ರೀಗಳು | ಶ್ರೀ ದಿನೇಶ ಅಮ್ಮಣ್ಣಾಯ | Yakshagana

ನಿನ್ನೆ ಸುರತ್ಕಲ್ ನಲ್ಲಿ ತ್ರಿವಳಿ ಹಾಸ್ಯಗಾರರು | ಯಕ್ಷಗಾನ ಹಾಸ್ಯ | YAKSHAGANA COMEDY | PRAJWAL | SANDESH

ನಿನ್ನೆ ಸುರತ್ಕಲ್ ನಲ್ಲಿ ತ್ರಿವಳಿ ಹಾಸ್ಯಗಾರರು | ಯಕ್ಷಗಾನ ಹಾಸ್ಯ | YAKSHAGANA COMEDY | PRAJWAL | SANDESH

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: [email protected]