ಗಿಲ್ಲಿನೂ ಕನ್ನಡದವನೇ ಅವನು ತಮಿಳುನಾಡಿಂದ ಬಂದಿಲ್ಲ ರೊಚ್ಚಿಗೆದ್ದ ಕರವೇ ಪ್ರವೀಣ್ ಶೆಟ್ಟಿ ಬಣದ ಮಹೇಶ್ ಗೌಡ್ರು
Автор: SuddiMane Official
Загружено: 2026-01-15
Просмотров: 8491
ಗಿಲ್ಲಿ ಏನ್ ತಮಿಳುನಾಡಿಂದ ಬಂದಿಲ್ಲ. ಅವ್ನು ಕನ್ನಡಿಗನೇ.ರೂಪೇಶ್ ರಾಜಣ್ಣ ಹೋದಾಗ ಕನ್ನಡ ಹೋರಾಟಗಾರರು ಯಾಕೆ ಸಪೋರ್ಟ್ ಮಾಡಿಲ್ಲ. ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ್ ಗೌಡ್ರು ಬಣಕ್ಕೆ ಟಾಂಗ್ ಕೊಟ್ಟ ಕರವೇ ಪ್ರವೀಣ್ ಶೆಟ್ಟಿ ಬಣದ ಬೊಮ್ಮನಹಳ್ಳಿ ಅಧ್ಯಕ್ಷರು ಮಹೇಶ್ ಗೌಡ್ರು.
Доступные форматы для скачивания:
Скачать видео mp4
-
Информация по загрузке: