Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಧೈವರಾದನೆಗೂ ಆಧುನಿಕತೆ ಬೇಕೇ ? - ತಮ್ಮಣ್ಣ ಶೆಟ್ಟಿ | Mangalore Culture | Spiritual Power | Daivaradane

Автор: THAMMANNA SHETTY

Загружено: 2022-04-09

Просмотров: 59054

Описание:

ಬೆಮ್ಮೆರೆ ಸ್ರಷ್ಟಿಯ ತುಳುನಾಡಿನ ದ್ರಾವಿಡ ಮೂಲ ಪರಂಪರೆಯ ಅವೈದಿಕ ಪದ್ದತಿಯ ದೈವರಾದನೆಯು ನಮ್ಮ ಪೂರ್ವಜರಿಂದ ಬಂದ ಕಠಿಣ ಕಟ್ಟು ಪಾಡುಗಳಿಂದ ಕೂಡಿದ ಒಂದು ಸರಳ ಮತ್ತು ಮುಗ್ದ ಆರಾಧನಾ ಕ್ರಮ. ದರ್ಶನ ಮಂತ್ರವಾದ ಪೌರೋಹಿತ್ಯಗಳ ಮೇಲೆ ನಂಬಿಕೆ ಇಟ್ಟು ಕೌಟುಂಬಿಕ ಸಂಬಂಧ ಇಲ್ಲದ ವ್ಯಕ್ತಿಗಳ ಮಾರ್ಗದರ್ಶನದಿಂದ (ದರ್ಶನ ಮತ್ತು ಪಾರಿ) ನಮ್ಮ ಮೂಲ ಆರಾಧನ ಕ್ರಮಗಳನ್ನು ಹಾದಿ ತಪ್ಪಿಸಿ ಎಲ್ಲವನ್ನು ನಮಗೆ ಬೇಕಾದ ರೀತಿಯಲ್ಲಿ ತಿರುಗಿಸಿದ್ದಾರೆ. ಆದ್ದರಿಂದಲೇ ದೈವಾರಾಧನೆಯು ಇಂದಿನ ಯುವ ಪೀಳಿಗೆಗೆ ಒಂದು ಸಮಸ್ಯೆಯಾಗಿ ಕಾಣುತ್ತಿದೆ. ಆದ್ದರಿಂದ ಯುವ ಪೀಳಿಗೆಯನ್ನು ಗಮನದಲ್ಲಿಟ್ಟು ಆರಾಧನೆ, ಆಚರಣೆ, ನಂಬಿಕೆ, ಸಾಂಪ್ರದಾಯಗಳ ಬಗ್ಗೆ ನಿಖರವಾದ ಮಾಹಿತಿ ನೀಡುವ ಮತ್ತು ದೈವಾರಾಧನೆಯನ್ನು ಮೂಲ ಕ್ರಮದಂತೆ ನಡೆಸುವ ಉದ್ದೇಶದಿಂದ ತುಳುನಾಡಿನಾದ್ಯಂತ ಅನೇಕ ಹಿರಿಯ ಅನುಭವಿಗಳನ್ನು ಸಂಪರ್ಕಿಸಿ ಅವರ ಮಾರ್ಗದರ್ಶನವನ್ನು ಪಡೆದು, ದೈವರಾಧನೆಯ ಮೂಲ ನಂಬಿಕೆಗಳನ್ನು ಉಳಿಸಿ ಬೆಳೆಸುವ ಬಗ್ಗೆ ಯುವ ಜನತೆಗೆ ನಿಖರವಾದ ಮಾಹಿತಿ ನೀಡುವ ಉದ್ದೇಶದಿಂದ www.thammannashetty.com ಎಂಬ ಹೆಸರಿನ ವೆಬ್ಸೈಟ್ ನ್ನು ಅನಾವರಣ ಗೊಳಿಸಿದ್ದೇನೆ.

For more details contact:
Website: www.thammannashetty.com
Mobile: +91 6364814738(WhatsApp Messages Preferable)

#thammannashetty #bhoothakola #kambala #mangaloreculture #dhaivaradane #tulu #tulunadu #tammannashetty #mangalore #mangaloreculture #kambala_fan #kambala #spiritual #nagaradhane #kudla #director #filmography #kannadamovie #cinema #punyabhoomi #kannadamovies #film #actor #actorlife

ಧೈವರಾದನೆಗೂ ಆಧುನಿಕತೆ ಬೇಕೇ ? - ತಮ್ಮಣ್ಣ ಶೆಟ್ಟಿ | Mangalore Culture | Spiritual Power  | Daivaradane

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Daivadakala | ಕಲ್ಲುರ್ಟಿ ದೈವದ ಚರಿತ್ರೆ, ಮೈಮೆ | ಪರ್ಪಲೆ ಗುಡ್ಡೆ ಬೊಕ್ಕ ಕಾಳಮ್ಮ ಕಲ್ಲುರ್ಟಿ | Namma TV |

Daivadakala | ಕಲ್ಲುರ್ಟಿ ದೈವದ ಚರಿತ್ರೆ, ಮೈಮೆ | ಪರ್ಪಲೆ ಗುಡ್ಡೆ ಬೊಕ್ಕ ಕಾಳಮ್ಮ ಕಲ್ಲುರ್ಟಿ | Namma TV |

ಕೊರಗ ತನಿಯನಿಗೆ ಚಕ್ಕುಲಿ ಹಾರ - ಎಷ್ಟು ಸರಿ‌ ? || ತುಳು ತುಡರ್  || V4NEWS LIVE || TULU THUDAR

ಕೊರಗ ತನಿಯನಿಗೆ ಚಕ್ಕುಲಿ ಹಾರ - ಎಷ್ಟು ಸರಿ‌ ? || ತುಳು ತುಡರ್ || V4NEWS LIVE || TULU THUDAR

ಮಂಗಳೂರು: ಕೊರಗಜ್ಜನ ಭಕ್ತರಿಗೆ ಜಾತಿ ಮತ ಭೇದ ಇಲ್ಲ | Chakravarthy Sulibele Speech  | Udayavani

ಮಂಗಳೂರು: ಕೊರಗಜ್ಜನ ಭಕ್ತರಿಗೆ ಜಾತಿ ಮತ ಭೇದ ಇಲ್ಲ | Chakravarthy Sulibele Speech | Udayavani

ತುಳುನಾಡಿನ ಸಂಸ್ಕೃತಿ, ಆಚರಣೆಯ ಬಗ್ಗೆ ತುಳುವ ಬೊಳ್ಳಿ ದಯಾನಂದ ಕತ್ತಲ್‌ಸಾರ್ ಅವರ ಮಾತು |Suddi News Belthangady|

ತುಳುನಾಡಿನ ಸಂಸ್ಕೃತಿ, ಆಚರಣೆಯ ಬಗ್ಗೆ ತುಳುವ ಬೊಳ್ಳಿ ದಯಾನಂದ ಕತ್ತಲ್‌ಸಾರ್ ಅವರ ಮಾತು |Suddi News Belthangady|

ಜುಮಾದಿನ ಕಥೆ ತಪ್ಪದ್ ಪಂಡಿನೆಕ್ಕ್ ಕ್ಷಮೆ ಇಪ್ಪಡ್.! THAMMANNA SHETTY

ಜುಮಾದಿನ ಕಥೆ ತಪ್ಪದ್ ಪಂಡಿನೆಕ್ಕ್ ಕ್ಷಮೆ ಇಪ್ಪಡ್.! THAMMANNA SHETTY

ಬಸ್ ಡ್ರೈವರ್ ಗೊಳಿದ “ಜಲದುರ್ಗಾದೇವಿ” 🥹🙏🏻 | SPECIAL STORY

ಬಸ್ ಡ್ರೈವರ್ ಗೊಳಿದ “ಜಲದುರ್ಗಾದೇವಿ” 🥹🙏🏻 | SPECIAL STORY

Открытие Варбурга: 4 переключателя, которые мешают раку расти | Здоровье с Доктором

Открытие Варбурга: 4 переключателя, которые мешают раку расти | Здоровье с Доктором

"ದೈವಕ್ಕೆ ಧರ್ಮದರ್ಶಿ ಯಾವಾಗಿಂದ ಬಂದರು...?!" - ತಮ್ಮಣ್ಣ ಶೆಟ್ಟಿಯ ಓಪನ್ ಚ್ಯಾಲೆಂಜ್...!

Daivada Kala | ದೈವಾರಾಧನೆ ಇತ್ತೆ ಭಾರಿ ಪಿರಿಯ ಆತ್‌ಂಡ್ ಗೆ ಏರ್ ಹೊಣೆ.! | #nammatv #daivadakalaNammaTv

Daivada Kala | ದೈವಾರಾಧನೆ ಇತ್ತೆ ಭಾರಿ ಪಿರಿಯ ಆತ್‌ಂಡ್ ಗೆ ಏರ್ ಹೊಣೆ.! | #nammatv #daivadakalaNammaTv

ಸೀರಿಯಲ್ ಕಿಲ್ಲರ್ ಸೈನೈಡ್‌ ಮಲ್ಲಿಕಾ ಕೇಸ್‌ ಭೇದಿಸಿದ ರೋಚಕ ಕಥೆ | SK Umesh with Bhavana | Bengaluru Buzz

ಸೀರಿಯಲ್ ಕಿಲ್ಲರ್ ಸೈನೈಡ್‌ ಮಲ್ಲಿಕಾ ಕೇಸ್‌ ಭೇದಿಸಿದ ರೋಚಕ ಕಥೆ | SK Umesh with Bhavana | Bengaluru Buzz

ಇವರನ್ನು ಗರ್ಭಗುಡಿ ಸಂಸ್ಕ್ರತಿಯಲ್ಲಿ ನೋಡಬಾರದು | ನಾಲತವಾಡ | Nalatwad

ಇವರನ್ನು ಗರ್ಭಗುಡಿ ಸಂಸ್ಕ್ರತಿಯಲ್ಲಿ ನೋಡಬಾರದು | ನಾಲತವಾಡ | Nalatwad

ಪಾಪ ಸತ್ತು ಸ್ವರ್ಗದಲ್ಲಿರೋ ನರಸಿಂಹರಾಜು ಬಳ್ಳಾಪುರ ಅಂತೆ ನಾನು | RJ Sunil Prank Calls | RJ Sunil Mysore |

ಪಾಪ ಸತ್ತು ಸ್ವರ್ಗದಲ್ಲಿರೋ ನರಸಿಂಹರಾಜು ಬಳ್ಳಾಪುರ ಅಂತೆ ನಾನು | RJ Sunil Prank Calls | RJ Sunil Mysore |

Shri Eesha Vitala Dasa Samiji | ಸೌಹಾರ್ದ ಬಾಷಣ ಒಮ್ಮೆ ಕೇಳಿ ನೋಡಿ !! | Tulu Speech | Must Watch | 2022

Shri Eesha Vitala Dasa Samiji | ಸೌಹಾರ್ದ ಬಾಷಣ ಒಮ್ಮೆ ಕೇಳಿ ನೋಡಿ !! | Tulu Speech | Must Watch | 2022

ಗೂಂಡಾ ಕೆರೆಹಳ್ಳಿಯೇ ಪೊಲೀಸ್‌..! | ಹಿಂಗಿದ್ಮೇಲೆ ನಿಮ್‌ ಸರ್ಕಾರ ಯಾಕ್‌ ಬೇಕು ಸ್ವಾಮಿ..? | | MURALI MALURU

ಗೂಂಡಾ ಕೆರೆಹಳ್ಳಿಯೇ ಪೊಲೀಸ್‌..! | ಹಿಂಗಿದ್ಮೇಲೆ ನಿಮ್‌ ಸರ್ಕಾರ ಯಾಕ್‌ ಬೇಕು ಸ್ವಾಮಿ..? | | MURALI MALURU

Puralda Appeg Suprabatha || Bangalore Sisters, Ajay Warrior || JUKE BOX || Tulu Devotional Songs

Puralda Appeg Suprabatha || Bangalore Sisters, Ajay Warrior || JUKE BOX || Tulu Devotional Songs

ದೈವದ ಕಲ ; ಕಾರ್ನಿಕದ ಕೊರಗ ತನಿಯೆ ,ಕೊರಗ ತನಿಯ ದೈವದ ಪುಟ್ಟು ಪುರಾಪು

ದೈವದ ಕಲ ; ಕಾರ್ನಿಕದ ಕೊರಗ ತನಿಯೆ ,ಕೊರಗ ತನಿಯ ದೈವದ ಪುಟ್ಟು ಪುರಾಪು

ನಾಗ ದರ್ಶನದ ಮೇಲೆ ನಂಬಿಕೆ ಇಲ್ಲ ಎಂದು, ನಾಗ ದರ್ಶನ ನಡೆಯುವ ಜಾಗಕ್ಕೆ ಬಂದು ಹೇಳುವೆ. Thammanna Shetty:63648 14738

ನಾಗ ದರ್ಶನದ ಮೇಲೆ ನಂಬಿಕೆ ಇಲ್ಲ ಎಂದು, ನಾಗ ದರ್ಶನ ನಡೆಯುವ ಜಾಗಕ್ಕೆ ಬಂದು ಹೇಳುವೆ. Thammanna Shetty:63648 14738

ನವರಾತ್ರಿಯ ಆರಾಧನೆಯಲ್ಲಿ ಸೌಜನ್ಯ ಅತ್ಯಾಚಾರಿಗಳಿಗೆ ಉತ್ತರ Thammanna Shetty

ನವರಾತ್ರಿಯ ಆರಾಧನೆಯಲ್ಲಿ ಸೌಜನ್ಯ ಅತ್ಯಾಚಾರಿಗಳಿಗೆ ಉತ್ತರ Thammanna Shetty

Контрнаступление ВСУ? Иран отрежет интернет, Кто шпионит в Латвии. Морозов, Шейтельман, Смагин

Контрнаступление ВСУ? Иран отрежет интернет, Кто шпионит в Латвии. Морозов, Шейтельман, Смагин

ವಿಜಯಪುರ ಹಿಂದೂಗಳು ಮಲಗಿಲ್ಲ ಚಕ್ರವರ್ತಿ ಸೂಲಿಬೆಲೆ | Chakravarti Sulibele Speech in Vijayapura | FM NEWS

ವಿಜಯಪುರ ಹಿಂದೂಗಳು ಮಲಗಿಲ್ಲ ಚಕ್ರವರ್ತಿ ಸೂಲಿಬೆಲೆ | Chakravarti Sulibele Speech in Vijayapura | FM NEWS

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: infodtube@gmail.com