ಬುಲ್ಡೋಜರ್ ಸಂತ್ರಸ್ತರನ್ನು ಅವಮಾನಿಸಿದರೇ ಅಶೋಕ್? | SANMARGA NEWS
Автор: Sanmarga News
Загружено: 2025-12-31
Просмотров: 5963
#sanmarganews #kannadanews #editorspick #akkukkila
ಆಡಳಿತ ಪಕ್ಷ ಅನ್ಯಾಯ ಮಾಡಿದಾಗ ಅದನ್ನು ಪ್ರಶ್ನಿಸಿ ಅನ್ಯಾಯಕ್ಕೆ ಒಳಗಾದವರಿಗೆ ಸಾಂತ್ವನ ಹೇಳುವುದು ಮತ್ತು ನ್ಯಾಯ ದೊರಕಿಸಿ ಕೊಡುವುದು ವಿಪಕ್ಷದ ಹೊಣೆಗಾರಿಕೆ ಆದರೆ ಇವರನ್ನು ಅಪರಾಧಿಗಳೆಂದು ಬಿಂಬಿಸುವುದಕ್ಕಾಗಿಯೇ ನಾವು ಇಲ್ಲಿಗೆ ಬಂದಿದ್ದೇವೆ ಎಂಬಂತೆ ಆರ್ ಅಶೋಕ್ ನಡಕೊಂಡರು ಸಾರ್ವಜನಿಕವಾಗಿಯೇ ಏಕವಚನವನ್ನು ಬಳಸುವುದು ದಾಖಲೆಗಳನ್ನು ಕೇಳುವುದು ಮತ್ತು ಗೂಗಲ್ ಮ್ಯಾಪ್ ತೋರಿಸಿ ಅವರನ್ನು ಅನುಮಾನಿಸುವುದಿಲ್ಲ ಪೂರ್ವ ರಾಜಕಾರಣಿಯ ಶೈಲಿಯಲ್ಲ
Доступные форматы для скачивания:
Скачать видео mp4
-
Информация по загрузке: