Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳ ಚರ್ಚೆ ; ಕೇಂದ್ರದೊಂದಿಗೆ ಎಚ್.ಡಿ. ಕುಮಾರಸ್ವಾಮಿ ಚರ್ಚೆ

Автор: DD Chandana News

Загружено: 2025-12-03

Просмотров: 19614

Описание:

ಅಂಗನವಾಡಿ, ಅಕ್ಷರ ದಾಸೋಹ ಹಾಗೂ ಆಶಾ ಕಾರ್ಯಕರ್ತೆಯರ ಸಮಸ್ಯೆಗಳ ಬಗ್ಗೆ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅನ್ನಪೂರ್ಣ ದೇವಿ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಕೇಂದ್ರದ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಮಹತ್ವದ ಮಾತುಕತೆ ನಡೆಸಿದರು.
ಪ್ರೋತ್ಸಾಹ ಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ರಾಜ್ಯದ ಅಂಗನವಾಡಿ, ಅಕ್ಷರ ದಾಸೋಹಿ, ಆಶಾ ಕಾರ್ಯಕರ್ತೆಯರ ಪ್ರಮುಖರನ್ನು ಎಚ್‌.ಡಿ.ಕುಮಾರಸ್ವಾಮಿ ದೆಹಲಿಗೆ ಕರೆಸಿಕೊಂಡು ಚರ್ಚೆ ನಡೆಸಿದರು. ನೌಕರರ ಪರವಾಗಿ ಅವರ ಸಮಸ್ಯೆಗಳು, ಬೇಡಿಕೆಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು.
FRS ನೀತಿಯಲ್ಲಿ ಸುಧಾರಣೆ, ಅಂಗನವಾಡಿ ಕಾರ್ಯಕರ್ತೆಯರನ್ನು ಚುನಾವಣೆ ಕೆಲಸಗಳಿಂದ ಮುಕ್ತಿಗೊಳಿಸುವುದು, ವಿಮಾ ಸೌಲಭ್ಯ, ಎಲ್ಲಾ ನೌಕರರ ವೇತನ ಹೆಚ್ಚಳ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.
ಈ ವೇಳೆ ಅನ್ನಪೂರ್ಣದೇವಿ, ಅಂಗನವಾಡಿ ಕಾರ್ಯಕರ್ತೆಯರನ್ನು ಚುನಾವಣೆ ಕೆಲಸಗಳಿಗೆ ನಿಯೋಜಿಸದಿರುವ ಬಗ್ಗೆ ಚುನಾವಣೆ ಆಯೋಗದೊಂದಿಗೆ ಚರ್ಚೆ ನಡೆಸಲಾಗುವುದು. ಎಲ್ಲಾ ನೌಕರರಿಗೂ ಕೆಲಸದ ಒತ್ತಡ ಕಡಿಮೆ ಮಾಡುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ವ್ಯಾಪ್ತಿಗೆ ಬರುವ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಕ್ರಮ ವಹಿಸಲಾಗುವುದು. ಮಾನವೀಯ ನೆಲೆಗಟ್ಟಿನ ಅಡಿ ಬೇಡಿಕೆಗಳ ಈಡೇರಿಕೆಗೆ ಪರಿಶೀಲನೆ ನಡೆಸಲಾಗುವುದು ಎಂದರು.
ಇದಕ್ಕೂ ಮುನ್ನ ತಮ್ಮ ನಿವಾಸದಲ್ಲಿ ನೌಕರರ ಪ್ರಮುಖರನ್ನು ಭೇಟಿಯಾದ ಎಚ್.ಡಿ. ಕುಮಾರಸ್ವಾಮಿ, ಮನವಿಗೆ ಓಗೊಟ್ಟು ಪ್ರತಿಭಟನೆ ಕೊನೆಗೊಳಿಸಿ ದೆಹಲಿಗೆ ಬಂದಿರುವುದು ಸ್ವಾಗತಾರ್ಹ ಎಂದು ಹೇಳಿದರು.


#LiveDDChandanaNews #DDChandanaNews #DDChandana #DDKannada

ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳ ಚರ್ಚೆ ; ಕೇಂದ್ರದೊಂದಿಗೆ  ಎಚ್.ಡಿ. ಕುಮಾರಸ್ವಾಮಿ ಚರ್ಚೆ

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

HD Kumaraswamy Proposed Anganwadi Worker Problems in Session

HD Kumaraswamy Proposed Anganwadi Worker Problems in Session

Big Bulletin With HR Ranganath |  ಪಾರ್ಲಿಮೆಂಟ್‌ನಲ್ಲಿ ವಂದೇ ಮಾತರಂ ಗೀತೆಯ ಚರ್ಚೆ..! | Dec 08, 2025

Big Bulletin With HR Ranganath | ಪಾರ್ಲಿಮೆಂಟ್‌ನಲ್ಲಿ ವಂದೇ ಮಾತರಂ ಗೀತೆಯ ಚರ್ಚೆ..! | Dec 08, 2025

ಸರ್ದಾರ್ ಗಾಥಾ ಕಾರ್ಯಕ್ರಮ | ಸಚಿವ ರಾಜನಾಥ್ ಸಿಂಗ್ ಭಾಗಿ

ಸರ್ದಾರ್ ಗಾಥಾ ಕಾರ್ಯಕ್ರಮ | ಸಚಿವ ರಾಜನಾಥ್ ಸಿಂಗ್ ಭಾಗಿ

LIVE :  DD CHANDANA NEWS 09.12.2025 7.30 AM

LIVE : DD CHANDANA NEWS 09.12.2025 7.30 AM

TV5 AKHADA: ಇಂಡಿಗೋ ಹಿಂದಿನ ರಹಸ್ಯ ಏನು..? ವಿಮಾನ ಸಮಸ್ಯೆಗೆ ಕಾರಣ ಏನು..?  | Indigo Flight Crisis

TV5 AKHADA: ಇಂಡಿಗೋ ಹಿಂದಿನ ರಹಸ್ಯ ಏನು..? ವಿಮಾನ ಸಮಸ್ಯೆಗೆ ಕಾರಣ ಏನು..? | Indigo Flight Crisis

Legislative Council Session | ಅಂಗನವಾಡಿ ಕಾರ್ಯಕರ್ತೆಯರ ಸಹಾಯ ಧನ ಹೆಚ್ಚಳದ ಬಗ್ಗೆ Hebbalkar ಸ್ಪಷ್ಟನೆ | N18V

Legislative Council Session | ಅಂಗನವಾಡಿ ಕಾರ್ಯಕರ್ತೆಯರ ಸಹಾಯ ಧನ ಹೆಚ್ಚಳದ ಬಗ್ಗೆ Hebbalkar ಸ್ಪಷ್ಟನೆ | N18V

Список запретов в России на 2026 год – Как это коснется каждого?

Список запретов в России на 2026 год – Как это коснется каждого?

ಥ್ಯಾಂಕ್ಯೂ ಕುಮಾರಣ್ಣ ಅಂದ್ರು  ಅಂಗನವಾಡಿ ಅಮ್ಮಂದಿರು | HD Kumaraswamy | Asha Workers | Kannada News | KTV

ಥ್ಯಾಂಕ್ಯೂ ಕುಮಾರಣ್ಣ ಅಂದ್ರು ಅಂಗನವಾಡಿ ಅಮ್ಮಂದಿರು | HD Kumaraswamy | Asha Workers | Kannada News | KTV

ಕೇಂದ್ರದ ಕದ ತಟ್ಟಿದ ‘ಸ್ಕೀಮ್’ ನೌಕರರು; ಭರವಸೆ ಪೂರೈಸುವುದೇ ಮೋದಿ ಸರ್ಕಾರ? Scheme Workers | Modi Government

ಕೇಂದ್ರದ ಕದ ತಟ್ಟಿದ ‘ಸ್ಕೀಮ್’ ನೌಕರರು; ಭರವಸೆ ಪೂರೈಸುವುದೇ ಮೋದಿ ಸರ್ಕಾರ? Scheme Workers | Modi Government

Штаты будят Европу

Штаты будят Европу

HD Kumaraswamy on Anganawadi Workers | Good News | ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್

HD Kumaraswamy on Anganawadi Workers | Good News | ಅಂಗನವಾಡಿ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್

ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕೇಂದ್ರಕ್ಕೆ ಮನವಿ: ಬಿಸಿಯೂಟ, ಆಶಾ ನೌಕರರ ಸಮಸ್ಯೆ ಬಗೆಹರಿಯುತ್ತಾ?

ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕೇಂದ್ರಕ್ಕೆ ಮನವಿ: ಬಿಸಿಯೂಟ, ಆಶಾ ನೌಕರರ ಸಮಸ್ಯೆ ಬಗೆಹರಿಯುತ್ತಾ?

Bhagavad Gita political Row : ಪಠ್ಯದಲ್ಲಿ ಭಗವದ್ಗೀತೆ ಸೇರಿಸಿದ್ರೆ ತಪ್ಪಾ? LRC | Suvarna News Discussion

Bhagavad Gita political Row : ಪಠ್ಯದಲ್ಲಿ ಭಗವದ್ಗೀತೆ ಸೇರಿಸಿದ್ರೆ ತಪ್ಪಾ? LRC | Suvarna News Discussion

Belagavi Session 2025 : ಸಂತಾಪಕ್ಕೂ ಕ್ಯಾತೆ ತೆಗೆದ ಆರ್‌.ಅಶೋಕ್‌ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ #pratidhvani

Belagavi Session 2025 : ಸಂತಾಪಕ್ಕೂ ಕ್ಯಾತೆ ತೆಗೆದ ಆರ್‌.ಅಶೋಕ್‌ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ #pratidhvani

ಮೆಚ್ಚಿದ ಹುಡುಗಿ Prakash Bagali Video Mecchida Hudugi

ಮೆಚ್ಚಿದ ಹುಡುಗಿ Prakash Bagali Video Mecchida Hudugi

60 ದಿನದಲ್ಲಿ ಇದನ್ನ ಮಾಡಿಸೋದು ಕಡ್ಡಾಯ | Home Rent Rules 2025 | Rent laws | Masth Magaa | Amar Prasad

60 ದಿನದಲ್ಲಿ ಇದನ್ನ ಮಾಡಿಸೋದು ಕಡ್ಡಾಯ | Home Rent Rules 2025 | Rent laws | Masth Magaa | Amar Prasad

ಪ್ರಿಯಾಂಕ್ ಖರ್ಗೆ VS ಸಿಟಿ ರವಿ : ಮೊದಲ ದಿನವೇ ಕಾವೇರಿದ ಸದನ | Karnataka Council Session | EesanjeNews

ಪ್ರಿಯಾಂಕ್ ಖರ್ಗೆ VS ಸಿಟಿ ರವಿ : ಮೊದಲ ದಿನವೇ ಕಾವೇರಿದ ಸದನ | Karnataka Council Session | EesanjeNews

LIVE🔴 Day-2 ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನದ ನೇರಪ್ರಸಾರ | Siddi TV

LIVE🔴 Day-2 ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನದ ನೇರಪ್ರಸಾರ | Siddi TV

ಕುಮಾರಣ್ಣ ನಿಜಕ್ಕೂ ಗ್ರೇಟ್ | ಜೊತೆಯಲ್ಲೇ ನಿಂತುಕೊಂಡ್ರು | HD Kumaraswamy | Asha Workers | Kannada News |KTV

ಕುಮಾರಣ್ಣ ನಿಜಕ್ಕೂ ಗ್ರೇಟ್ | ಜೊತೆಯಲ್ಲೇ ನಿಂತುಕೊಂಡ್ರು | HD Kumaraswamy | Asha Workers | Kannada News |KTV

Anganawadi Workers Protest | State Government | ರಾಜ್ಯಾದ್ಯಂತ ಬೀದಿಗಿಳಿದ ಅಂಗನವಾಡಿ ಕಾರ್ಯಕರ್ತೆಯರು

Anganawadi Workers Protest | State Government | ರಾಜ್ಯಾದ್ಯಂತ ಬೀದಿಗಿಳಿದ ಅಂಗನವಾಡಿ ಕಾರ್ಯಕರ್ತೆಯರು

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: [email protected]