Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಭಕ್ತ ಸುದನ್ವ ಕಾಳಗ ಬಯಲಾಟ ಕುಡೀತೀನಿ |ಭಾಗ 3

Автор: Bandri Lingappa drama artist

Загружено: 2026-01-18

Просмотров: 362

Описание:

ಸುಮಾರು 150 ವರ್ಷಗಳ ಇತಿಹಾಸ ಇರುವ ಬಯಲಾಟ ಕಲೆಯು ನಮ್ಮ ಭಾಗದ ಬಹುದೊಡ್ಡ ಪರಂಪರೆ ಗ್ರಾಮೀಣ ಭಾಗದ ಜನರ ಮಾತಿನಲ್ಲಿ ರಾಮಾಯಣ ಮಹಾಭಾರತದ ಪರಂಪರೆಯನ್ನು ತಿಳಿಸಿದ್ದೆ ಈ ಕಲೆಯ ವಿಶೇಷ
ಬಯಲಾಟದ ಇತಿಹಾಸವು ೧೯ನೇ ಶತಮಾನದಷ್ಟು ಹಳೆಯದಾಗಿದ್ದು, ಯಕ್ಷಗಾನದಿಂದ ಹುಟ್ಟಿಕೊಂಡ ಬಯಲು ರಂಗಮંચದ ಕಲೆಯಾಗಿದೆ, ಇದು ಹೆಚ್ಚಾಗಿ ಉತ್ತರ ಕರ್ನಾಟಕದಲ್ಲಿ ಜನಪ್ರಿಯವಾಗಿದೆ; ಇದು ಹಾಡು, ಕುಣಿತ ಮತ್ತು ಸಂಭಾಷಣೆಗಳ ಮೂಲಕ ಮಹಾಕಾವ್ಯಗಳ ಕಥೆಗಳನ್ನು ಹೇಳುತ್ತದೆ, ಕುಮಾರರಾಮದಂತಹ ಪ್ರಾಚೀನ ಕೃತಿಗಳನ್ನು ಒಳಗೊಂಡಿದ್ದು, ಕಾಲಕ್ರಮೇಣ ದೊಡ್ಡಾಟ, ಸಣ್ಣಾಟದಂತಹ ರೂಪಗಳನ್ನು ಪಡೆದುಕೊಂಡು ಜನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ
ಕರ್ನಾಟಕ ಬಯಲಾಟ ಅಕಾಡೆಮಿ ಮತ್ತು ಸ್ಥಳೀಯ ಸಂಸ್ಥೆಗಳು ತರಬೇತಿ ಶಿಬಿರಗಳನ್ನು ನಡೆಸಿ, ಕಲಾವಿದರನ್ನು ಒಗ್ಗೂಡಿಸಿ ಈ ಕಲೆಗೆ ಮರುಜೀವ ನೀಡಲು ಪ್ರಯತ್ನಿಸುತ್ತಿವೆ.
ಬಯಲಾಟದ ನಾಟಕವನ್ನು ಊರಿನಲ್ಲಿ ಪ್ರದರ್ಶನವಾಗುವ ಎರಡು ದಿನದ ಮುಂಚಯೇ ಸುತ್ತಳ್ಳಿಗಳಿಗೆ ಡಂಗುರ ಸಾರಿ, ಕರಪತ್ರ ಹಂಚುತ್ತಾರೆ. ನಾಟಕ ಪ್ರದರ್ಶನ ದಿನದ ಮುನ್ನ "'ಗೆಜ್ಜೆಪೂಜೆ" ಮಾಡಿಸುತ್ತಾರೆ. ಗೆಜ್ಜೆಪೂಜೆ ಎಂದರೆ ಪಾತ್ರಾಧಾರಿಗಳು ಬಣ್ಣ ಹಚ್ಚಿ, ವೇಷಭೂಷಣ ತೂಟ್ಟು ತಾಲೀಮ್ ಮಾಡುವುದಾಗಿದೆ. ನಾಟಕದ ಪ್ರದರ್ಶನ ದಿನ ಪಾತ್ರ ವರ್ಗಕ್ಕೆ ಬಣ್ಣದ ಚೌಕಿಯಲ್ಲಿ ದೇವರ ಸ್ತುತಿ ಮಾಡಿ, ವಾದ್ಯಗಳ ಪೂಜೆ ಮಾಡುತ್ತಾರೆ. ಗುಡಿಯಲ್ಲಿಯೇ ಪೂಜೆ ಸಲ್ಲಿಸಿ ಅಲ್ಲೇ ಬಣ್ಣ ಹಚ್ಚಿಕೊಂಡು, ವೇಷ ಭೂಷಣಗಳನ್ನು ಧರಿಸಿ, ರಂಗಮಂಟಪಕ್ಕೆ ಬರುವ ಪದ್ದತಿ ಇದೆ. ಮೊದಲಿಗೆ ಗಣಪತಿ ಪೊಜೆಯನ್ನು ಮಾಡಿ, ರಂಗಮಂಟಪಕ್ಕೆ ಬಾಲಗಣಪತಿ ವೇಷದ ಪಾತ್ರಧಾರಿ ಆಗಮಿಸಿ, ಜೊತೆಗೆ ನಾಟಕದ ಸೂತ್ರಧಾರಿ ಸಾರಥಿಯು ಜೊತೆಗೆ ಸಂಭಾಷಣೆ ಮಾಡಿ, ನಾಟಕವನ್ನು ಯಾವುದೇ ಅಡ್ಡಿ-ಆತಂಕಗಳಿಲ್ಲದೇ ನೆರವೇರಿಸಲು ಸಾರಥಿ ಬಾಲಗಣಪತಿ ಹತ್ತಿರ ಬೇಡಿಕೊಳ್ಳುತ್ತಾನೆ. ನಂತರ ನಾಟಕ ಪ್ರದರ್ಶನ ಆರಂಭವಾಗುತ್ತದೆ. ಊರಿನ ಗ್ರಾಮ ದೇವ-ದೇವತೆಗಳ ಸ್ತುತಿ ಮಾಡುತ್ತಾರೆ.

ಸ್ತುತಿ
ಶ್ರೀ ಗೌರಿವರಪುತ್ರಾ ಸತತಾ ಶುಭ ಚರಿತ್ರಾ

ಯೋಗಿ ಸಜ್ಜನ ಸ್ತೋತ್ರಾ| ಗಜನಿಭಾಗಾತ್ರಾಃ||೧||

ನಿಟಿಲ ನೇತ್ರನ ಸುತನೆ| ನಿಗಮಾಗಮ ವಂದಿತನೆ

ಸುಚಿತಾ ಸನ್ನಿತರ್ಣಾ| ಕುಂಟಲಾಭರಣಾ||೨|

ರಂಗಮಂಟಪ
ಬಯಲಾಟವು ರಾತ್ರಿಯೆಲ್ಲಾ ನಡೆದು ಸೂರ್ಯೋದಯದ ವೇಳೆಗೆ ಮುಕ್ತಾಯವಾಗುತ್ತದೆ. ದೊಡ್ಡಾಟಕ್ಕೆ ಮಂಟಪ ಕಟ್ಟುವುದೇ ಒಂದು ದೊಡ್ಡ ಕೆಲಸ. ಆಟಕ್ಕೆ ಇನ್ನು ಹತ್ತಿಪ್ಪತ್ತು ದಿನ ಇರುವಾಗಲೇ ಆಡುವ ಜಾಗವನ್ನು ಆಯ್ಕೆ ಮಾಡಿ ಅಲ್ಲಿ 'ಹಂದರಗಂಬ'ವೊಂದನ್ನು ನಿಲ್ಲಿಸುತ್ತಾರೆ. ಈ ಕಂಬ ಆಟಕ್ಕೆ ಮುಂಚನೆಯಿದ್ದಂತೆ; ಪ್ರದರ್ಶನಕ್ಕೆ ಪ್ರಚಾರವಿದ್ದಂತೆ. ಆಟ ಇನ್ನು ಒಂದೆರಡು ದಿನವಿರುವಾಗ ತಂಡದ ಸದಸ್ಯರೆಲ್ಲ ಸೇರಿ 'ಅಟ್ಟ' ಕಟ್ಟಲು ಪ್ರಾರಂಭಿಸುತ್ತಾರೆ. ಸಾಮಾನ್ಯವಾಗಿ ಊರಿನ ಮಧ್ಯ ಭಾಗದಲ್ಲಿ ಜನ ಹೆಚ್ಚಾಗಿ ಸೇರುವಂತಹ ವಿಶಾಲವಾದ ಬಯಲಿನಲ್ಲೋ ಅಥವಾ ದೇವಸ್ಥಾನದ ಮುಂಭಾಗದಲ್ಲೋ ಬಯಲಾಟದ ಅಟ್ಟ ಕಟ್ಟುತ್ತಾರೆ.ಸಣ್ಣ ಗೂಟಗಳನ್ನು ನೆಟ್ಟು ಅದರ ಮೇಲೆ ಹಲಗೆಗಳನ್ನು ಹರಡಿ ಬಿಗಿದು ಎತ್ತರದ ವೇದಿಕ ಸಿದ್ದ ಮಾಡುತ್ತಾರೆ. ಈ ವೇದಿಕೆ ಸುಮಾರು ೩೦*೪೦ರಷ್ಟಿರುತ್ತದೆ.ಇದಕ್ಕೆ 'ಮಂತು' ಹಾಕುವುದು ಎಂದು ಹೇಳುತ್ತಾರೆ. ವೇದಿಕೆಯ ಮೇಲೆ ಸುಮಾರು ೧೦ ಮೊಳ ಎತ್ತರದ ಚಪ್ಪರ ಹಾಕಿ ಸುತ್ತ ಮೂರು ಕಡೆಯಿಂದಲೂ ತಗಡು, ಸೋಗೆ ಅಥವಾ ಜಮಖಾನ ಮೊದಲಾದವುಗಳಿಂದ ಮುಚ್ಚುತ್ತಾರೆ. ಚಪ್ಪರದಲ್ಲಿ ಹಿಂದಿನ ಒಂದಿಷ್ಟು ಭಾಗವನ್ನು ಬಣ್ಣ ಹಚ್ಚುವುದಕ್ಕೆ, ವೇಷಭೂಷಣ ಹಾಕಿಕೊಳ್ಳುವುದಕ್ಕೆ ಬಿಟ್ಟುಕೊಂಡಿರುತ್ತಾರೆ. ಇದಕ್ಕೆ 'ಚೌಕಿ' ಎನ್ನುತ್ತಾರೆ. ಮಂಟಪದ ಮುಖಭಾಗಕ್ಕೊಂದು ಹಿಂದಕ್ಕೊಂದು ಪರದೆ ಇರುತ್ತದೆ ರಾತ್ರಿ ಊಟ ಮುಗಿದ ಮೇಲೆ ಸುಮಾರು 8 ಗಂಟೆ ವೇಳೆಗೆ ಬಯಲಾಟ ಆರಂಭವಾಗುವುದು.
ಬಯಲಾಟದಲ್ಲಿ ಪೌರಾಣಿಕ ಕಥೆಗಳಾದ ರಾಮಾಯಣ, ಮಹಾಭಾರತದಿಂದ ಆರಿಸಿಕೊಂಡ ಪ್ರಸಂಗಗಳೇ ಹೆಚ್ಚು. ಕುರುಕ್ಷೇತ್ರ, ಕೃಷ್ಣಸಂಧಾನ, ಸುಗಂಧ ಪುಷ್ಪಹರಣ, ವಿರಾಟ ಪರ್ವ, ಕರ್ಣಪರ್ವ, ಸುಧನ್ವಾರ್ಜನ, ತಾರಕಾಸುರ ವಧೆ, ವೀರ ಅಭಿಮನ್ಯು, ಆಶ್ವಮೇಧಯಾಗ, ವಾಲಿ-ಸುಗ್ರೀವ ಕಾಳಗ, ದ್ರೌಪದೀ ವಸ್ತ್ರಾಪಹರಣ, ರತಿಕಲ್ಯಾಣ, ಲವಕುಶರ ಕಾಳಗ, ತಾಮ್ರಧ್ವಜನ ಕಾಳಗ, ಅಹಿರಾವಣ- ಮಹಿರಾವಣ, ಶ್ವೇತ ಚರಿತ್ರೆ, ಭೀಮಾರ್ಜುನರ ಯುದ್ದ, ಕರ್ಣಾರ್ಜುನರ ಕಾಳಗ, ಕಲಾವತಿ ಸ್ವಯಂವರ, ವೃತ್ತಪಾಲಕರಾಜ, ದುರ್ಗಾಸುರನ ಕಾಳಗ, ಭೀಷ್ಮಪರ್ವ, ಸುಭದ್ರಾಕಲ್ಯಾಣ, ಭಕ್ತ ಮಾರ್ಕಂಡೇಯ, ಸತ್ಯ ಹರಿಶ್ಚಂದ್ರ, ಇಂದ್ರಜಿತ್ ಕಾಳಗ, ಹಿಡಂಬಿ ಕಲ್ಯಾಣ, ಊರ್ವಶಿ, ರಾಮಾಂಜನೇಯ ಯುದ್ದ, ಲಂಕಾದಹನ, ಜಲಂಧರನ ಕಾಳಗ, ಸಾನಂದ ಗಣೇಶ, ಪಾಂಡುವಿಜಯ, ಕರಿಭಂಟನ ಕಾಳಗ, ಚಂದ್ರಹಾಸ, ವಿಕ್ರಮಾರ್ಜುನ ಕಥೆ, ಕನಕಾಂಗಿ ಕಲ್ಯಾಣ, ಕುಂಭನೀ ಯಾಗ, ಬಾಣಾಸುರನ ಕಾಳಗ, ಸೀತಾಪಹರಣ, ಮದನಸುಂದರಿ, ಬಾಣಾಸುರನ ಕಾಳಗ, ಲಂಕಾದಹನ, ಅಲ್ಲಮಪ್ರಭು, ಪ್ರಮೇಳ, ಕರಿಭಂಟನ ಕಾಳಗ ಇತ್ಯಾದಿ ಆಟಗಳನ್ನು ಆಡುತ್ತಾರೆ

ಭಕ್ತ ಸುದನ್ವ ಕಾಳಗ ಬಯಲಾಟ ಕುಡೀತೀನಿ |ಭಾಗ 3

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

06 Bandral Bayalata ಪಾಂಡು ವಿಜಯ ನಾಟಕ

06 Bandral Bayalata ಪಾಂಡು ವಿಜಯ ನಾಟಕ

ಭಕ್ತ ಪ್ರಹ್ಲಾದ ಬಯಲಾಟ ಜೋಗ

ಭಕ್ತ ಪ್ರಹ್ಲಾದ ಬಯಲಾಟ ಜೋಗ

ಮಡದಿ ಮಾತು Prakash Bagali Sudha Bagalakot Short Film

ಮಡದಿ ಮಾತು Prakash Bagali Sudha Bagalakot Short Film

Bayalata Kenchanagudda Rambha Urvashi Shapa  Kichakana Vadheಭಾಗ 01 ರಂಭಾ ಊರ್ವಶಿ ಶಾಪ ಅರ್ಥಾತ್ ಕೀಚಕನವಧೆ

Bayalata Kenchanagudda Rambha Urvashi Shapa Kichakana Vadheಭಾಗ 01 ರಂಭಾ ಊರ್ವಶಿ ಶಾಪ ಅರ್ಥಾತ್ ಕೀಚಕನವಧೆ

Ballari Bayalata - Paandu vijaya

Ballari Bayalata - Paandu vijaya

ಬಂಡಿಹಟ್ಟಿ ಗ್ರಾಮದಲ್ಲಿ ನಡೆದ ರತಿ ಕಲ್ಯಾಣ ಎಂಬ ಸುಂದರ ಪೌರಾಣಿಕ ನಾಟಕ 01- 11- 2025 Part 08

ಬಂಡಿಹಟ್ಟಿ ಗ್ರಾಮದಲ್ಲಿ ನಡೆದ ರತಿ ಕಲ್ಯಾಣ ಎಂಬ ಸುಂದರ ಪೌರಾಣಿಕ ನಾಟಕ 01- 11- 2025 Part 08

ಕುರುಗೋಡು ರುಮಾಲ್ ಬಸವ ಅಭಿಮನ್ಯ ಪಾತ್ರದಲ್ಲಿ

ಕುರುಗೋಡು ರುಮಾಲ್ ಬಸವ ಅಭಿಮನ್ಯ ಪಾತ್ರದಲ್ಲಿ

⚡️ Зеленский срочно готовит ответный удар || Президент извинился перед народом

⚡️ Зеленский срочно готовит ответный удар || Президент извинился перед народом

Circle Inspector Kannada Super Hit Movie | Devaraj | Sai Kumar | Malashree

Circle Inspector Kannada Super Hit Movie | Devaraj | Sai Kumar | Malashree

ಕುಡಿತಿನಿ ಗ್ರಾಮದಲ್ಲಿ ನಡೆದ ಭಕ್ತ ಸುಧನ್ವನ ಕಾಳಗ ಎಂಬ ಸುಂದರ ಪೌರಾಣಿಕ ನಾಟಕ Part 03

ಕುಡಿತಿನಿ ಗ್ರಾಮದಲ್ಲಿ ನಡೆದ ಭಕ್ತ ಸುಧನ್ವನ ಕಾಳಗ ಎಂಬ ಸುಂದರ ಪೌರಾಣಿಕ ನಾಟಕ Part 03

ТРАМП ПРИГЛАСИЛ РФ В СОВЕТ МИРА. США УНИЖАЮТ ЕВРОПУ. СИРИЯ ПОД ТУРЦИЕЙ. Дмитрий Никотин

ТРАМП ПРИГЛАСИЛ РФ В СОВЕТ МИРА. США УНИЖАЮТ ЕВРОПУ. СИРИЯ ПОД ТУРЦИЕЙ. Дмитрий Никотин

ಕುರುಗೋಡು ಗ್ರಾಮದಲ್ಲಿ ರೇಣುಕಾ ಜಮದಗ್ನಿಯ ಕಲ್ಯಾಣ ಬಯಲಾಟ kurugodu Renuka jamadagniya kalyana 07

ಕುರುಗೋಡು ಗ್ರಾಮದಲ್ಲಿ ರೇಣುಕಾ ಜಮದಗ್ನಿಯ ಕಲ್ಯಾಣ ಬಯಲಾಟ kurugodu Renuka jamadagniya kalyana 07

ದೆಹಲಿಯಲ್ಲಿ ನಡೆದ ನಿಜವಾದ ಘಟನೆ | Delivery Boy Saved Rich Lady Life | SHAKTHI KANNADA

ದೆಹಲಿಯಲ್ಲಿ ನಡೆದ ನಿಜವಾದ ಘಟನೆ | Delivery Boy Saved Rich Lady Life | SHAKTHI KANNADA

Boomannagunda Bailata   ಬೊಮ್ಮನ ಗುಂಡ  ಬೈಲಾಟ

Boomannagunda Bailata ಬೊಮ್ಮನ ಗುಂಡ ಬೈಲಾಟ

ಘಟೋದ್ಗಜ ಶಶಿರೇಖಾ ಪರಿಣಯ ಬಯಲಾಟ ತಾಲೀಮು ಗಾದಿಗನೂರು ನಿರ್ದೇಶಕರು ಗುಂಡ್ಲುವೆದ್ದಿಗೇರಿ ತಿಮ್ಮರೆಡ್ಡಿ ಗುರುಗಳು

ಘಟೋದ್ಗಜ ಶಶಿರೇಖಾ ಪರಿಣಯ ಬಯಲಾಟ ತಾಲೀಮು ಗಾದಿಗನೂರು ನಿರ್ದೇಶಕರು ಗುಂಡ್ಲುವೆದ್ದಿಗೇರಿ ತಿಮ್ಮರೆಡ್ಡಿ ಗುರುಗಳು

Bandral Bayalata ಕಿಚಾಕ ಪಾಂಡು ವಿಜಯ ನಾಟಕ 14-12-2024  06

Bandral Bayalata ಕಿಚಾಕ ಪಾಂಡು ವಿಜಯ ನಾಟಕ 14-12-2024 06

ಗೌರಿ ಹುಣ್ಣಿಮೆ ಪ್ರಯುಕ್ತ   ವೀರ ಅಭಿಮಾನ್ಯ ಕಾಳಗ  ಹೆಚ್ ಹೊಸಹಳ್ಳಿ.  22

ಗೌರಿ ಹುಣ್ಣಿಮೆ ಪ್ರಯುಕ್ತ ವೀರ ಅಭಿಮಾನ್ಯ ಕಾಳಗ ಹೆಚ್ ಹೊಸಹಳ್ಳಿ. 22

21-летний студент влюбился в бабушку. Ведущие: «Это не любовь, это фанатизм»

21-летний студент влюбился в бабушку. Ведущие: «Это не любовь, это фанатизм»

Украина 20 января! НАЧАЛОСЬ ВЫЖИВАНИЕ!  ПРОПАЛО ВСЕ! Что сегодня происходит в Киеве!?

Украина 20 января! НАЧАЛОСЬ ВЫЖИВАНИЕ! ПРОПАЛО ВСЕ! Что сегодня происходит в Киеве!?

PART 6  ದುರ್ಗಾ ಕುಟುಂಬದವರಿಂದ ರತಿ ಕಲ್ಯಾಣ ಅರ್ಥತ್ ಕೌಂಡ್ಲಿಕನ ವಧೆ ಬಾದನಹಟ್ಟಿ ಗ್ರಾಮ Manmatha Koundlika

PART 6 ದುರ್ಗಾ ಕುಟುಂಬದವರಿಂದ ರತಿ ಕಲ್ಯಾಣ ಅರ್ಥತ್ ಕೌಂಡ್ಲಿಕನ ವಧೆ ಬಾದನಹಟ್ಟಿ ಗ್ರಾಮ Manmatha Koundlika

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: infodtube@gmail.com