Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ರಾಮಧಾನ್ಯ ಚರಿತ್ರೆ - ಕನಕದಾಸ [ರಾಗಿ ಮತ್ತು ಭತ್ತದ ನಡುವಿನ ಸಂಭಾಷಣೆ]# Ramadhanya charite - Kanaka Dasa

Автор: Panchajanya Kannada Class

Загружено: 2024-12-14

Просмотров: 13879

Описание:

ರಾಮಧಾನ್ಯ ಚರಿತ್ರೆ ಸಾರಾಂಶ:-

"ರಾಮಧಾನ್ಯ ಚರಿತ್ರೆ"ಯು ಕನಕದಾಸರಿಂದ ರಚಿತವಾದ ಒಂದು ಪುಟ್ಟ ವಿಡಂಬನ ಕಾವ್ಯ. ಇದೊಂದು ಕಲ್ಪಿತ ಕಥೆ. ರಾಗಿ(ನರೆದಲೆಗ) ಹಾಗೂ ಭತ್ತ(ವ್ರಿಹಿಗ)- ಇವರಿಬ್ಬರ ನಡುವೆ ಯಾರು ಹೆಚ್ಚು ಯಾರು ಕಡಿಮೆ ಎಂಬ ಜಗಳವು ಉದ್ಭವಿಸಲಾಗಿ, ರಾಮನು ಇವರಿಬ್ಬರ ವ್ಯಾಜ್ಯವನ್ನು ಪರಿಹರಿಸಿ ನರೆದಲೆಗವೇ ಉತ್ತಮವೆಂದು ಸಾರಿ ತೀರ್ಪನ್ನು ನೀಡುವುದು ಇಲ್ಲಿನ ಕಥಾಹಂದರ.

ಆ ಕಾಲಕ್ಕೆ ಇದ್ದಿರಬಹುದಾದ ವರ್ಗ-ವರ್ಣ ತಾರತಮ್ಯಗಳ ಪ್ರತೀಕವಾಗಿ - ಉಚ್ಛ ವರ್ಗಗಳ ಪ್ರತಿನಿಧಿಯಾಗಿ ನೆಲ್ಲೂ, ಕೆಳವರ್ಗಗಳ ಪ್ರತಿನಿಧಿಯಾಗಿ ರಾಗಿಯೂ ಈ ಕಾವ್ಯದಲ್ಲಿ ಕಂಡುಬರುತ್ತವೆ. ಹೀಗಾಗಿ ’ರಾಮಧಾನ್ಯ ಚರಿತ್ರೆ’ಯನ್ನು ರೂಪಕ ಕಾವ್ಯವೆಂದೂ ಹೇಳಬಹುದು.

ರಾವಣನನ್ನು ಸಂಹರಿಸಿದ ನಂತರ ರಾಮನು ಸೀತೆ, ಲಕ್ಷ್ಮಣ, ವಿಭೀಷಣ, ಹನುಮಂತ ಮುಂತಾದವರೊಂದಿಗೆ ಅಯೋಧ್ಯೆಗೆ ಮರಳುತ್ತಿರುವಾಗ, ಮಾರ್ಗಮಧ್ಯದಲ್ಲಿ ಮುನಿಗಳೆಲ್ಲರೂ ಇವರಿಗೆ ವಿವಿಧ ಧಾನ್ಯಗಳಿಂದ ಸಿದ್ಧಪಡಿಸಿದ ಭಕ್ಷ್ಯ-ಭೋಜನಗಳ ಔತಣವೊಂದನ್ನು ಏರ್ಪಡಿಸಿರುತ್ತಾರೆ. ಆಗ ಅವರಲ್ಲಿ ಸಹಜವಾಗಿ ಧಾನ್ಯಗಳಲ್ಲಿ ಯಾವುದು ಶ್ರೇಷ್ಠ ಎಂಬ ಪ್ರಶ್ನೆಯು ಉದ್ಭವಿಸುತ್ತದೆ. ಈ ಪ್ರಶ್ನೆಯೇ ’ರಾಮಧಾನ್ಯ ಚರಿತ್ರೆ’ಯ ಕಥಾಮೂಲ. ಇಲ್ಲಿಂದಲೇ ಭತ್ತ ಹಾಗೂ ರಾಗಿಯ ನಡುವೆ ಜಗಳವೇರ್ಪಡುವುದು.

ಅವರಿಬ್ಬರ ನಡುವಿನ ಜಗಳವನ್ನು ನಿವಾರಿಸಿ ನ್ಯಾಯವನ್ನು ಹೇಳಲೆಂದು ರಾಮನು ಅವರಿಬ್ಬರನ್ನೂ ಆರು ತಿಂಗಳುಗಳ ಕಾಲ ಬಂಧನದಲ್ಲಿರಿಸುವಂತೆ ಹೇಳುತ್ತಾನೆ. ಆರು ತಿಂಗಳ ನಂತರ ಇವರಿಬ್ಬರನ್ನೂ ಸಭೆಗೆ ಕರೆಸಲಾಗಿ, ಆ ವೇಳೆಗೆ ಭತ್ತವು ಸೊರಗಿ ಟೊಂಕ ಮುರಿದು ಬಿದ್ದರೆ, ರಾಗಿಯು ಯಾವ ಕ್ಲೇಶಕ್ಕೂ ಒಳಗಾಗದೆ ಗಟ್ಟಿಯಾಗಿ ನಿಲ್ಲುತ್ತದೆ. ಕೊನೆಗೆ, ಆರು ತಿಂಗಳುಗಳ ನಂತರವೂ ಸ್ವಲ್ಪವೂ ಕಾಂತಿಗುಂದದ ರಾಗಿಗೇ ರಾಮನ ಸಭೆಯಲ್ಲಿ ಶ್ರೇಷ್ಠತೆಯ ಪಟ್ಟ ದೊರೆಯುತ್ತದೆ. ಇಡೀ ಸಭೆಯು ರಾಗಿಯನ್ನು ಮೆಚ್ಚಿ ಹಾರೈಸುತ್ತದೆ.

[ನವಧಾನ್ಯಗಳು:- ನರೆದಲೆಗ(ರಾಗಿ), ನೆಲ್ಲು(ವ್ರೀಹಿ), ಹಾರಕ, ಬರಗು, ಜೋಳ, ಕಂಬು, ಸಾಮೆ, ಉರುತರ, ನವಣೆ ನವಧಾನ್ಯ]

ರಾಮಧಾನ್ಯ ಚರಿತ್ರೆ - ಕನಕದಾಸ [ರಾಗಿ ಮತ್ತು ಭತ್ತದ ನಡುವಿನ ಸಂಭಾಷಣೆ]# Ramadhanya charite - Kanaka Dasa

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ತಿರುಕೊಳವಿನಾಚಿಯ ಪ್ರಸಂಗ [ವೈಹಾಳಿಯ ಪ್ರಸಂಗ] - ಷಡಕ್ಷರ ದೇವ॥ ರಾಜಶೇಖರ ವಿಳಾಸ ॥Shadakshradeva

ತಿರುಕೊಳವಿನಾಚಿಯ ಪ್ರಸಂಗ [ವೈಹಾಳಿಯ ಪ್ರಸಂಗ] - ಷಡಕ್ಷರ ದೇವ॥ ರಾಜಶೇಖರ ವಿಳಾಸ ॥Shadakshradeva

ಯಾವ ಮೋಹನ ಮುರಳಿ ಕರೆಯಿತು | Yaava Mohana Murali Kareyithu | New Kannada Bhaavageethegalu Album 2025

ಯಾವ ಮೋಹನ ಮುರಳಿ ಕರೆಯಿತು | Yaava Mohana Murali Kareyithu | New Kannada Bhaavageethegalu Album 2025

Ballari : ಶ್ರೀ ವಿರೂಪಾಕ್ಷೇಶ್ವರ ದರ್ಶನ | Sri Virupaksheshwara Temple | Hampi | Historicalplase

Ballari : ಶ್ರೀ ವಿರೂಪಾಕ್ಷೇಶ್ವರ ದರ್ಶನ | Sri Virupaksheshwara Temple | Hampi | Historicalplase

ಬಾಂಗ್ಲಾದೇಶದ ಕರೆಂಟ್ ಕಟ್‌ ಮಾಡಿದ ಭಾರತ | ಫ್ಯಾಕ್ಟರಿ ಬಂದ್‌, ಅಕ್ಕಿ ಬಂದ್ | ಬಾಂಗ್ಲಾಗೆ ಕರೆಂಟ್‌ ಶಾಕ್ |

ಬಾಂಗ್ಲಾದೇಶದ ಕರೆಂಟ್ ಕಟ್‌ ಮಾಡಿದ ಭಾರತ | ಫ್ಯಾಕ್ಟರಿ ಬಂದ್‌, ಅಕ್ಕಿ ಬಂದ್ | ಬಾಂಗ್ಲಾಗೆ ಕರೆಂಟ್‌ ಶಾಕ್ |

ಏಳು ದೆವ್ವಗಳ ಕಥೆ - ಬಿ.ವಿ. ವೀರಭದ್ರಪ್ಪ # SEP# Elu Devvagala Kathe - B.V. Veerabhadrappa

ಏಳು ದೆವ್ವಗಳ ಕಥೆ - ಬಿ.ವಿ. ವೀರಭದ್ರಪ್ಪ # SEP# Elu Devvagala Kathe - B.V. Veerabhadrappa

ತಿಮ್ಮಪ್ಪ ನಾಯಕ ದಾಸ ಶ್ರೇಷ್ಠ ಕನಕರಾಗಿದ್ದು ಹೇಗೆ ಗೊತ್ತಾ..? story of kanaka dasa

ತಿಮ್ಮಪ್ಪ ನಾಯಕ ದಾಸ ಶ್ರೇಷ್ಠ ಕನಕರಾಗಿದ್ದು ಹೇಗೆ ಗೊತ್ತಾ..? story of kanaka dasa

Прямо сейчас! Переговоры под давлением: Трамп и Зеленский — что можно и чего нельзя  /№1072/ Швец

Прямо сейчас! Переговоры под давлением: Трамп и Зеленский — что можно и чего нельзя /№1072/ Швец

ಮೊಸರಿನ ಮಂಗಮ್ಮ(ಕಥೆ)- ಮಾಸ್ತಿ ವೆಂಕಟೇಶ್ ಅಯ್ಯಂಗಾರ್ # Mosarina Mangamma - Masti Venkatesha Iyengar

ಮೊಸರಿನ ಮಂಗಮ್ಮ(ಕಥೆ)- ಮಾಸ್ತಿ ವೆಂಕಟೇಶ್ ಅಯ್ಯಂಗಾರ್ # Mosarina Mangamma - Masti Venkatesha Iyengar

Казань Взяли Не У Татар. Чья Крепость На Самом Деле Стоит На Волге?

Казань Взяли Не У Татар. Чья Крепость На Самом Деле Стоит На Волге?

30 самых прекрасных классических произведений для души и сердца 🎵 Моцарт, Бах, Бетховен, Шопен

30 самых прекрасных классических произведений для души и сердца 🎵 Моцарт, Бах, Бетховен, Шопен

ನೆಗಡಿ - ತೀ.ನಂ.ಶ್ರೀಕಂಠಯ್ಯ ॥ನಂಟರು ಪ್ರಬಂಧ॥ Negadi - T N Shrikantaiah

ನೆಗಡಿ - ತೀ.ನಂ.ಶ್ರೀಕಂಠಯ್ಯ ॥ನಂಟರು ಪ್ರಬಂಧ॥ Negadi - T N Shrikantaiah

8th standard | Ramadhanya Charite | ರಾಮಧಾನ್ಯಚರಿತೆ  | poem-8 | part-1 @ThejaswiniPushkar

8th standard | Ramadhanya Charite | ರಾಮಧಾನ್ಯಚರಿತೆ | poem-8 | part-1 @ThejaswiniPushkar

ಕೃಷ್ಣ ಮತ್ತು ಕರ್ಣನ ಭೇಟಿಯ ಪ್ರಸಂಗ - ಪಂಪ ॥ಪಂಪಭಾರತ॥ Krishna matthu Karna Betiya Prasanga - Pampa

ಕೃಷ್ಣ ಮತ್ತು ಕರ್ಣನ ಭೇಟಿಯ ಪ್ರಸಂಗ - ಪಂಪ ॥ಪಂಪಭಾರತ॥ Krishna matthu Karna Betiya Prasanga - Pampa

ಬೆಟ್ಟದ ಮೇಲೊಂದು ಮನೆಯ ಮಾಡಿ | Bettada Melondu Maneya Maadi | Akka Mahadevi Kannada Vachanagalu

ಬೆಟ್ಟದ ಮೇಲೊಂದು ಮನೆಯ ಮಾಡಿ | Bettada Melondu Maneya Maadi | Akka Mahadevi Kannada Vachanagalu

ಇಂದಿನ ದೇವರು - ಕುವೆಂಪು ।Indina Devaru - Kuvempu।SEP। ಕನ್ನಡ ಅರಿವು-೧

ಇಂದಿನ ದೇವರು - ಕುವೆಂಪು ।Indina Devaru - Kuvempu।SEP। ಕನ್ನಡ ಅರಿವು-೧

ಕನ್ನಡ ಕವನ- ಮನೆಯಿಂದ ಮನೆಗೆ

ಕನ್ನಡ ಕವನ- ಮನೆಯಿಂದ ಮನೆಗೆ

30 самых прекрасных классических произведений для души и сердца ❄️ Бах, Шопен, Бетховен, Моцарт

30 самых прекрасных классических произведений для души и сердца ❄️ Бах, Шопен, Бетховен, Моцарт

ಕರ್ನಾಟಕ ಪಂಚತಂತ್ರಂ ಕಥೆಗಳು॥ದುರ್ಗಸಿಂಹ॥ಮೊಲಂ ಸಿಂಹಮಂ ಕೊಂದ ಕಥೆ॥

ಕರ್ನಾಟಕ ಪಂಚತಂತ್ರಂ ಕಥೆಗಳು॥ದುರ್ಗಸಿಂಹ॥ಮೊಲಂ ಸಿಂಹಮಂ ಕೊಂದ ಕಥೆ॥

 su.ram ekkundi/ rotti mattu kovi  ರೊಟ್ಟಿ ಮತ್ತು ಕೋವಿ

su.ram ekkundi/ rotti mattu kovi ರೊಟ್ಟಿ ಮತ್ತು ಕೋವಿ

ರೊಕ್ಕ ಎರಡಕ್ಕೂ ದುಃಖ ಕಾಣಕ್ಕ- ಪುರಂದರದಾಸ।Rokka Eradakku Dukha Kaanakka - Purandaradasa

ರೊಕ್ಕ ಎರಡಕ್ಕೂ ದುಃಖ ಕಾಣಕ್ಕ- ಪುರಂದರದಾಸ।Rokka Eradakku Dukha Kaanakka - Purandaradasa

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: [email protected]