ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಐರಬೈಲು ಆನಂದ ಶೆಟ್ಟಿಯವರಿಗೆ ಹುಟ್ಟೂರಿನಲ್ಲಿ 'ಅಭಿನಂದನಾ ಓಡ್ಡೋಲಗ'
Автор: Ulloor Live
Загружено: 2025-12-14
Просмотров: 2599
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಐರಬೈಲು ಆನಂದ ಶೆಟ್ಟಿಯವರಿಗೆ ಹುಟ್ಟೂರಿನಲ್ಲಿ 'ಅಭಿನಂದನಾ ಓಡ್ಡೋಲಗ' ಮತ್ತು ಯಕ್ಷಗಾನ ಕದಂಬ ಕೌಶಿಕೆ
ಅಧ್ಯಕ್ಷತೆ: ಶ್ರೀ ಸಂಜೀವ ಶೆಟ್ಟಿ ಸಂಪಿಗೇಡಿ
ದೀಪ ಪ್ರಜ್ವಲನೆ: ಶ್ರೀ ಕಿಶೋರ್ ಕುಮಾರ್ ಕೊಡ್ಗಿ
ಅಭಿನಂದನಾ ನುಡಿ: ಶ್ರೀ ಪ್ರೊ. ಪವನ್ ಕಿರಣಕೆರೆ
ಮುಖ್ಯ ಅತಿಥಿಗಳು:
ಶ್ರೀ ಚಿತ್ತೂರು ಮಂಜಯ್ಯ ಶೆಟ್ಟಿ
ಶ್ರೀ ಡಾ|| ಜಗದೀಶ್ ಶೆಟ್ಟಿ
ಶ್ರೀಮತಿ ಕುಸುಮಾ ಶೆಡ್ತಿ
ಯಕ್ಷಗಾನ: ಕದಂಬ ಕೌಶಿಕೆ
ಭಾಗವತರು: ಶ್ರೀ ಸುರೇಶ್ ಶೆಟ್ಟಿ ಶಂಕರನಾರಾಯಣ
ಮದ್ದಳೆ: ಶ್ರೀ ರಾಘವೇಂದ್ರ ಹೆಗಡೆ, ಯಲ್ಲಾಪುರ
ಚಂಡೆ: ಶ್ರೀ ಶ್ರೀನಿವಾಸ ಪ್ರಭು
ಮುಮ್ಮೇಳ:
ಶುಂಭ: ಶ್ರೀ ಆನಂದ ಶೆಟ್ಟಿ ಐರಬೈಲು
ಕೌಶಿಕೆ: ಶ್ರೀ ಪಂಜು ಪೂಜಾರಿ, ಬಗ್ವಾಡಿ
ರಕ್ತಬೀಜ: ಶ್ರೀ ನವೀನ್ ಶೆಟ್ಟಿ ಐರಬೈಲು
ಚಂಡ: ಶ್ರೀ ನಿತಿನ್ ಶೆಟ್ಟಿ ಸಿದ್ದಾಪುರ
ಮುಂಡ: ಶ್ರೀ ಶಿಥಿಲ್ ಶೆಟ್ಟಿ ಐರಬೈಲು
ಸುಗ್ರೀವ: ಡಾ|| ಜಗದೀಶ್ ಶೆಟ್ಟಿ ಸಿದ್ದಾಪುರ
ದೇವೇಂದ್ರ: ನಾರಾಯಣ ಉಳ್ಳೂರು.74
ರಕ್ತೇಶ್ವರಿ: ಶ್ರೀ ಶೋಬಿತ್ ಐರೋಡಿ.
ವೀಡಿಯೋ ಚಿತ್ರೀಕರಣ: ಉಳ್ಳೂರು ಲೈವ್
ಎಲ್ಲಾ ರೀತಿಯ ಲೈವ್ ಕಾರ್ಯಕ್ರಮ, ವೀಡಿಯೋ ರೆಕಾರ್ಡಿಂಗ್, LED wall ಗಳಿಗೆ ಸಂಪರ್ಕಿಸಿ: 7892682703
#ಅಭಿನಂದನಾ_ಓಡ್ಡೋಲಗ #ulloorlive #yakshagana
Доступные форматы для скачивания:
Скачать видео mp4
-
Информация по загрузке: