Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

Vijayapura: ಕಂಟ್ರಿ ಪಿಸ್ತೂಲ್​ ತೋರಿಸಿ ಚಿನ್ನದಂಗಡಿ ದರೋಡೆ | Gold Shop Robbery

Автор: Republic Kannada

Загружено: 2026-01-27

Просмотров: 56

Описание:

Vijayapura | Gold Shop Robbery | Halasangi | Maharudra | Karnataka | ಕಂಟ್ರಿ ಪಿಸ್ತೂಲ್​ ತೋರಿಸಿ ಚಿನ್ನದಂಗಡಿ ದರೋಡೆ

ವಿಜಯಪುರ ಜಿಲ್ಲೆಯ ಹಲಸಂಗಿ ಗ್ರಾಮದಲ್ಲಿ ನಡೆದ ದರೋಡೆ ಪ್ರಕರಣದಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಅಂದಾಜು 40 ಲಕ್ಷಕ್ಕೂ ಹೆಚ್ಚು ಬೆಲೆಯ ಚಿನ್ನಾಭರಣವನ್ನು ದರೋಡೆ ಮಾಡಿದ್ದಾರೆ. ಮಾಲೀಕ ಮಹಾರುದ್ರ ಕಂಚಗಾರ ಸಾಲಮಾಡಿ ಚಿನ್ನದಂಗಡಿ ಹಾಕಿದ್ದನು. ಆದರೆ ಏಕಾಏಕಿ ಎಂಟ್ರಿಕೊಟ್ಟ ಖದೀಮರು ಕಂಟ್ರಿ ಪಿಸ್ತೂಲ್ ತೋರಿಸಿ ಚಿನ್ನಾಭರಣ ದರೋಡೆ ಮಾಡಿದ್ದಾರೆ.

#vijayapura #goldshoprobbery #halasangi #maharudra #karnataka #republickannada
▬▬▬▬ ▬▬▬▬ ▬▬▬▬ ▬▬▬▬ ▬▬▬▬
WATCH #RepublicKannada LIVE:    • Republic Kannada News 24x7 LIVE: ರಿಪಬ್ಲಿಕ್...  
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @republickannada  
▬▬▬▬ ▬▬▬▬ ▬▬▬▬ ▬▬▬▬ ▬▬▬▬
OUR POPULAR PLAYLISTS:

MAHABHARATA | ಮಹಾಭಾರತ ► https://bit.ly/4cayFVe
RANA KANA | ರಣ ಕಣ ► https://bit.ly/3wUF3Q4
BIG IMPACT | ಬಿಗ್ ಇಂಪ್ಯಾಕ್ಟ್ ► https://bit.ly/3v3gjVq
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW REPUBLIC KANNADA NEWS ON:

ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ರಿಪಬ್ಲಿಕ್ ಕನ್ನಡ ಫಾಲೋ ಮಾಡಿ!

Stay Connected with Republic Kannada:

🌐 Website: https://www.republickannada.co.in
📱 WhatsApp Channel: https://bit.ly/46ffNAW
👍 Facebook:   / republickannadaofficial  
📸 Instagram:   / kannadarepublic  
🐦 Twitter:   / kannadarepublic  
📢 Telegram: https://t.me/RepublicKannada

👉 Follow us on WhatsApp: https://whatsapp.com/channel/0029Va77...
👉 Connect with us on LinkedIn:   / republic-kannada  

▬▬▬▬ ▬▬▬▬ ▬▬▬▬ ▬▬▬▬ ▬▬▬▬
Republic Kannada (ರಿಪಬ್ಲಿಕ್ ಕನ್ನಡ) is a 24x7 Kannada news channel in India and the 4th broadcast news operation of Republic Media Network. Set to disrupt the Kannada news genre with the Republic Media Network’s iconic news values. It will bring accountability-driven journalism. It will be investigation-focused in its approach to the news & will be citizen-oriented in terms of on-air content. Republic Kannada will reflect the impact-chasing DNA.

Republic Kannada will burst into the Kannada news market with its tagline ‘ನಿಮ್ಮ ಧ್ವನಿ’ (Nimma Dhwani’ or ‘Your Voice’), putting the people of Karnataka at the forefront in the channel’s pledge to fight for people’s causes.

Republic Kannada’s slogan ‘ನೇರ ಮಾತು ಕಣ್ಣಲ್ಲಿ ಕಣ್ಣಿಟ್ಟು’ ('Nera Maathu, Kannalli Kannittu' or ‘Straight-Talk, Eye-to-Eye’) thunders an unequivocal message that it will be the platform of the people, for the people and by the people to look at the powers that be IN THE EYE and do the STRAIGHT TALK.

ಕನ್ನಡದ ಜನಪ್ರಿಯ 24 x7 ನ್ಯೂಸ್ ಚಾನೆಲ್​ ರಿಪಬ್ಲಿಕ್ ಕನ್ನಡ. ಇದು ಏಷ್ಯಾದ ನಂ. 1 ಮಾಧ್ಯಮ ಸಂಸ್ಥೆ ರಿಪಬ್ಲಿಕ್ ಮೀಡಿಯಾ ನೆಟ್​​ವರ್ಕ್​​ನ ನಾಲ್ಕನೇ ನ್ಯೂಸ್ ಚಾನೆಲ್.

ರಿಪಬ್ಲಿಕ್ ಕನ್ನಡ ಆರಂಭಗೊಂಡ ಕೆಲವೇ ದಿನಗಳಲ್ಲಿ ಕನ್ನಡಿಗರ ಮನೆಮಾತಾಗಿದೆ. ಕನ್ನಡಿಗರಿಗೆ ವಿನೂತನ ನ್ಯೂಸ್ ಕಂಟೆಂಟ್​ ನೀಡಿ, ಸೈ ಎನಿಸಿಕೊಂಡಿದೆ. ಕನ್ನಡ ಮಾಧ್ಯಮದಲ್ಲಿ ಹೊಸ ಛಾಪು ಮೂಡಿಸಿ ಮುನ್ನುಗ್ಗುತ್ತಿದೆ. ಜವಾಬ್ದಾರಿಯುತ ಜರ್ನಲಿಸಂ ರಿಪಬ್ಲಿಕ್ ಕನ್ನಡ ಪಾಲಿಸುತ್ತಿರುವ ಪತ್ರಿಕಾಧರ್ಮ. ಸುದ್ದಿಯ ಆಳ ಅಗಲಕ್ಕೆ ಇಳಿದು ಅದರ ಸಂಪೂರ್ಣ ಆಯಾಮ ಬಿಚ್ಚಿಡುವುದಕ್ಕೆ ರಿಪಬ್ಲಿಕ್ ಆದ್ಯತೆ ನೀಡುತ್ತದೆ. ಸುದ್ದಿಯಲ್ಲಿ ತನಿಖಾ ಮನೋಭಾವ ಕೂಡಾ ರಿಪಬ್ಲಿಕ್​ ಕನ್ನಡದ ಹೆಚ್ಚುಗಾರಿಕೆ. ಜನತೆ ಮತ್ತು ಜನರು ಪಾಲಿಸುವ ಮೌಲ್ಯಗಳಿಗೆ ಹೆಚ್ಚು ಒತ್ತುಕೊಟ್ಟಿದ್ದೇವೆ. ನಮ್ಮ ಸುದ್ದಿ ನಿರಂತರವಾಗಿ ಫಲಶೃತಿ ನೀಡುತಿದ್ದು, ಕನ್ನಡಿಗರ ಸಮಸ್ಯೆಗಳಿಗೆ ನೈಜ ದನಿಯಾಗಿದೆ.

ಪ್ರಸಾರ ವಿಷಯದಲ್ಲಂತೂ ಯಾವುದೇ ರಾಜಿ ಇಲ್ಲದೇ ಪ್ರತಿಯೊಬ್ಬ ಕನ್ನಡಿಗರ ಪರ ವಾಹಿನಿ ನಿಂತಿದೆ. ಜನರ ದನಿಯಾಗಿದೆ. ಇನ್ನೂ ಕರ್ನಾಟಕದ ಜನರ ಸಮಸ್ಯೆ ಮತ್ತು ಜನರಿಗಾಗಿ ಹೋರಾಡುವ ಪ್ರತಿಜ್ಞೆಯನ್ನೂ ಮಾಡಿದ್ದೇವೆ. ಇನ್ನೂ ನಮ್ಮ ಟ್ಯಾಗ್​ಲೈನ್​ನಲ್ಲಿ ಇರುವಂತೆ​​ ನೇರ ಮಾತು, ಕಣ್ಣಲ್ಲಿ ಕಣ್ಣಿಟ್ಟು ಎಂಬುವ ಪದಗಳೇ ನಮ್ಮ ಧ್ಯೇಯವನ್ನು ಹೇಳುತ್ತದೆ. ನಿಜವಾದ ಅರ್ಥದಲ್ಲಿ ರಿಪಬ್ಲಿಕ್ ಕನ್ನಡ, ಜನರ ಧ್ವನಿಯಾಗಿ, ಜನರಿಗೆ ವೇದಿಕೆ ಒದಗಿಸಿಕೊಟ್ಟು ಕಾರ್ಯನಿರ್ವಹಿಸುತ್ತಿದೆ
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
▬▬▬▬ ▬▬▬▬ ▬▬▬▬ ▬▬▬▬ ▬▬▬▬

Vijayapura: ಕಂಟ್ರಿ ಪಿಸ್ತೂಲ್​ ತೋರಿಸಿ ಚಿನ್ನದಂಗಡಿ ದರೋಡೆ | Gold Shop Robbery

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Rajeev Gowda Arrested: ಧಮ್ಕಿವೀರ ರಾಜೀವ್ ಗೌಡನಿಗೆ ಜೈಲೇ ಗತಿ!

Rajeev Gowda Arrested: ಧಮ್ಕಿವೀರ ರಾಜೀವ್ ಗೌಡನಿಗೆ ಜೈಲೇ ಗತಿ!

ರಾಜ್ಯದಲ್ಲಿ ₹6,000 ಕೋಟಿ ಹಗರಣ? | Setback For Vijay | Indian Army | Masth Magaa | Full News | Amar

ರಾಜ್ಯದಲ್ಲಿ ₹6,000 ಕೋಟಿ ಹಗರಣ? | Setback For Vijay | Indian Army | Masth Magaa | Full News | Amar

Lakkundi Excavation: ಲಕ್ಕುಂಡಿ ಉತ್ಖನನ ಕಾರ್ಯಕ್ಕೆ ಮಾಜಿ ಸಚಿವ ಎಸ್.ಎಸ್ ಪಾಟೀಲ್ ಅಪಸ್ವರ!

Lakkundi Excavation: ಲಕ್ಕುಂಡಿ ಉತ್ಖನನ ಕಾರ್ಯಕ್ಕೆ ಮಾಜಿ ಸಚಿವ ಎಸ್.ಎಸ್ ಪಾಟೀಲ್ ಅಪಸ್ವರ!

Mullayanagiri: ಮುಳ್ಳಯ್ಯನಗಿರಿ ಕ್ಷೇತ್ರಕ್ಕೆ ಬರೋ ಪ್ರವಾಸಿಗರ ವಿರುದ್ಧ ಭಜರಂಗದಳ , VHP ಗರಂ | Tourists

Mullayanagiri: ಮುಳ್ಳಯ್ಯನಗಿರಿ ಕ್ಷೇತ್ರಕ್ಕೆ ಬರೋ ಪ್ರವಾಸಿಗರ ವಿರುದ್ಧ ಭಜರಂಗದಳ , VHP ಗರಂ | Tourists

Rajeev Gowda Arrested: ಧಮ್ಕಿವೀರ ರಾಜೀವ್​​​ಗೌಡಗೆ ಬಿಗ್​ ಶಾಕ್​

Rajeev Gowda Arrested: ಧಮ್ಕಿವೀರ ರಾಜೀವ್​​​ಗೌಡಗೆ ಬಿಗ್​ ಶಾಕ್​

Yatnal On DCM DK Shivakumar | ಏಯ್ ಅಯೋಗ್ಯ,  ನಿನ್ ಪಾರ್ಟಿಗೆ ಯಾರೋ ಬರ್ತಾರೆ ಸುಮ್ನೆ ಕುಂದ್ರು ಅಂದೆ | N18V

Yatnal On DCM DK Shivakumar | ಏಯ್ ಅಯೋಗ್ಯ, ನಿನ್ ಪಾರ್ಟಿಗೆ ಯಾರೋ ಬರ್ತಾರೆ ಸುಮ್ನೆ ಕುಂದ್ರು ಅಂದೆ | N18V

Actress Kavya Gowda : ಅವರಪ್ಪ ನೂರು ಜನರ ಮುಂದೆ ನಿನ್ನ ರೇ*​ ಮಾಡ್ತೀನಿ ಅಂದ್ರೂ |@newsfirstkannada

Actress Kavya Gowda : ಅವರಪ್ಪ ನೂರು ಜನರ ಮುಂದೆ ನಿನ್ನ ರೇ*​ ಮಾಡ್ತೀನಿ ಅಂದ್ರೂ |@newsfirstkannada

ದೇಶದಲ್ಲಿ ಕಿಚ್ಚೆಬ್ಬಿಸಿದ ಹೊಸ ಕಾನೂನು- 11 ಬಿಜೆಪಿ ನಾಯಕರೇ ರಾಜೀನಾಮೆ- UGC new law - 2026 explained

ದೇಶದಲ್ಲಿ ಕಿಚ್ಚೆಬ್ಬಿಸಿದ ಹೊಸ ಕಾನೂನು- 11 ಬಿಜೆಪಿ ನಾಯಕರೇ ರಾಜೀನಾಮೆ- UGC new law - 2026 explained

Actress Kavya Gowda Assaulted: ನಟಿ ಕಾವ್ಯ ಗೌಡಗೆ ಪತಿ ಸಂಬಂಧಿಕರಿಂದ ಹಲ್ಲೆ? ಠಾಣೆಯಲ್ಲಿ ದೂರು ದಾಖಲು

Actress Kavya Gowda Assaulted: ನಟಿ ಕಾವ್ಯ ಗೌಡಗೆ ಪತಿ ಸಂಬಂಧಿಕರಿಂದ ಹಲ್ಲೆ? ಠಾಣೆಯಲ್ಲಿ ದೂರು ದಾಖಲು

400 ಕೋಟಿ ತುಂಬಿದ್ದ 2 ಕಂಟೇನರ್ ಹೈಜಾಕ್- ಬೆಳಗಾವಿಯಲ್ಲಿ ದರೋಡೆ- ಇತಿಹಾಸದಲ್ಲೇ ದೊಡ್ಡ ರಾಬರಿ- Belagavi robbery

400 ಕೋಟಿ ತುಂಬಿದ್ದ 2 ಕಂಟೇನರ್ ಹೈಜಾಕ್- ಬೆಳಗಾವಿಯಲ್ಲಿ ದರೋಡೆ- ಇತಿಹಾಸದಲ್ಲೇ ದೊಡ್ಡ ರಾಬರಿ- Belagavi robbery

Belagavi Winter Session |CM Siddaramaiah vs Yatnal|ನನ್ನ ಪ್ರಶ್ನೆಗೆ ಉತ್ರ ಸಿಗ್ಲಿಲ್ಲ ಯತ್ನಾಳ್ ಆಕ್ರೋಶ|N18V

Belagavi Winter Session |CM Siddaramaiah vs Yatnal|ನನ್ನ ಪ್ರಶ್ನೆಗೆ ಉತ್ರ ಸಿಗ್ಲಿಲ್ಲ ಯತ್ನಾಳ್ ಆಕ್ರೋಶ|N18V

ಚೋರ್ಲಾ ಘಾಟ್ ಚೋರಿ..! ಕಂಟೈನರ್..400 ಕೋಟಿ..ಹೈಜಾಕ್..! ಸಿನಿಮೀಯ ದರೋಡೆ ಹಿಂದೆ ಯಾರಿದ್ದಾರೆ..?

ಚೋರ್ಲಾ ಘಾಟ್ ಚೋರಿ..! ಕಂಟೈನರ್..400 ಕೋಟಿ..ಹೈಜಾಕ್..! ಸಿನಿಮೀಯ ದರೋಡೆ ಹಿಂದೆ ಯಾರಿದ್ದಾರೆ..?

Rajeev Gowda Arrested: ರಾಜೀವ್​ ಗೌಡಗೆ ನಾಳೆ ಜಾಮೀನು ಸಿಗುತ್ತೆ ಎಂದ ಅವರ ವಕೀಲರು | #TV9D

Rajeev Gowda Arrested: ರಾಜೀವ್​ ಗೌಡಗೆ ನಾಳೆ ಜಾಮೀನು ಸಿಗುತ್ತೆ ಎಂದ ಅವರ ವಕೀಲರು | #TV9D

Почки скажут вам: всего 1 стакан перед сном и ночные походы в туалет исчезнут | ПАМЯТЬ И МОЗГ

Почки скажут вам: всего 1 стакан перед сном и ночные походы в туалет исчезнут | ПАМЯТЬ И МОЗГ

CM Siddaramaiah: ಭಾಷಣಕ್ಕೆ ಬರ್ತಿದ್ದಂತೆ ಡಿಕೆ, ಡಿಕೆ ಜೈಕಾರ, ರೊಚ್ಚಿಗೆದ್ದ ಸಿಎಂ, ಏನ್​ ಮಾಡಿದ್ರು ನೋಡಿ!

CM Siddaramaiah: ಭಾಷಣಕ್ಕೆ ಬರ್ತಿದ್ದಂತೆ ಡಿಕೆ, ಡಿಕೆ ಜೈಕಾರ, ರೊಚ್ಚಿಗೆದ್ದ ಸಿಎಂ, ಏನ್​ ಮಾಡಿದ್ರು ನೋಡಿ!

ಮಂಗಳೂರು ಉದ್ಯಮಿ ಆಶ್ರಯ ಕೊಟ್ಟಿದ್ದ ರಾಜೀವ್ ಗೌಡ ಸಿಕ್ಕಿಬಿದ್ದಿದ್ದು ಹೇಗೆ?| Rajeev Gowda Arrest | Suvarna News

ಮಂಗಳೂರು ಉದ್ಯಮಿ ಆಶ್ರಯ ಕೊಟ್ಟಿದ್ದ ರಾಜೀವ್ ಗೌಡ ಸಿಕ್ಕಿಬಿದ್ದಿದ್ದು ಹೇಗೆ?| Rajeev Gowda Arrest | Suvarna News

Yatnal Slams Renukacharya | ನೀವು ರೇಣುಕಾಚಾರ್ಯ ಒಂದಾದ್ರ ಅಂದಿದಕ್ಕೆ ಯತ್ನಾಳ್​​ಗೆ ನಗುವೋ ನಗು | N18V

Yatnal Slams Renukacharya | ನೀವು ರೇಣುಕಾಚಾರ್ಯ ಒಂದಾದ್ರ ಅಂದಿದಕ್ಕೆ ಯತ್ನಾಳ್​​ಗೆ ನಗುವೋ ನಗು | N18V

Shocking Incident In Hassan, Girl Panicked After Stranger Follows Her , Police Launch Manhunt

Shocking Incident In Hassan, Girl Panicked After Stranger Follows Her , Police Launch Manhunt

Former Minister SS Patil: ಮಾಜಿ ಸಚಿವರ ಮಾತು ಕೇಳಿದ್ರೆ ಬೆಚ್ಚಿ ಬೀಳ್ತೀರಾ? | Lakkundi Gold Treasure Row

Former Minister SS Patil: ಮಾಜಿ ಸಚಿವರ ಮಾತು ಕೇಳಿದ್ರೆ ಬೆಚ್ಚಿ ಬೀಳ್ತೀರಾ? | Lakkundi Gold Treasure Row

10 ಸಾವಿರ ಕೆಜಿ ಅಮೋನಿಯಂ ನೈಟ್ರೇಟ್..! ಗಣರಾಜ್ಯೋತ್ಸವದಲ್ಲಿ ನಡೆಯಲಿತ್ತಾ ಅನಾಹುತ..?

10 ಸಾವಿರ ಕೆಜಿ ಅಮೋನಿಯಂ ನೈಟ್ರೇಟ್..! ಗಣರಾಜ್ಯೋತ್ಸವದಲ್ಲಿ ನಡೆಯಲಿತ್ತಾ ಅನಾಹುತ..?

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: infodtube@gmail.com