Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಪಟ್ಲ ಸತೀಶ್ ಶೆಟ್ಟಿ ನಿಯಮ ಮುರಿದಿದ್ದಾರೆ - ಪ್ರಮಾಣಕ್ಕೆ ಸಿದ್ದ ಎಂದ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ..!!

Автор: Namma Kudla News 24x7

Загружено: 2019-11-24

Просмотров: 129140

Описание:

ಖ್ಯಾತ ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರಿಗೆ ರಂಗಸ್ಥಳಕ್ಕೆ ತೆರಳದಂತೆ ಸೂಚನೆ ನೀಡಿದ್ದೆ. ಆದರೂ ಮಾತು ಕೇಳದೆ ರಂಗಸ್ಥಳಕ್ಕೆ ತೆರಳಿದ್ದಾರೆ. ಈ ಬಗ್ಗೆ ನಾನು ದೇವರ ಎದುರು ಪ್ರಮಾಣ ಮಾಡಲು ಸಿದ್ಧ ಎಂದು ಕಟೀಲು ಯಕ್ಷ ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ. ಕಳೆದೆರಡು ದಿನಗಳಿಂದ ಉಂಟಾಗಿರುವ ವಿವಾದದ ಬಗ್ಗೆ ಸ್ಪಷ್ಟೀಕರಣ ನೀಡುವ ಉದ್ದೇಶದಿಂದ ಕಟೀಲು ದೇವಳದಲ್ಲಿ ಕರೆಯಲಾದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಪತ್ತನಾಜೆ ಬಳಿಕ ನವೆಂಬರ್ 22 ರಂದು ಕಟೀಲು ದೇವಸ್ಥಾನದಲ್ಲಿ ನಡೆದ ಸೇವೆಯಾಟದವರೆಗೆ ಪಟ್ಲ ಸತೀಶ್ ಶೆಟ್ಟಿ ಎಂದೂ ಮೇಳದ ಯಜಮಾನರನ್ನಾಗಲೀ, ದೇವಸ್ಥಾನದ ಮುಖ್ಯಸ್ಥರನ್ನಾಗಿಲೀ ಭೇಟಿ ಮಾಡಿಲ್ಲ. ಮೊನ್ನೆ ಸೇವೆಯಾಟದ ದಿನವೇ ಅವರು ಕಟೀಲಿಗೆ ಬಂದಿದ್ದು. ಪಟ್ಲ ಸತೀಶ್ ಶೆಟ್ಟಿಯನ್ನು ಯಾವ ಮೇಳದ ಭಾಗವತರನ್ನಾಗಿಯೂ ಹೆಸರಿಸಿರಲಿಲ್ಲ.


ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ

#NammaKudla #Nammakudlanews24x7 #Nammakudlalive #LIVENEWS

► Download NammaKudlanews 24x7 AndroidApp
:https://play.google.com/store/apps/de...
id=com.queryapps.nammakudla1
► Subscribe to Namma Kudla news 24x7 :
   / @nammakudlanews24x7  
view_as=subscriber
► Like us on Facebook:https:   / nammakudla24x7  
► Follow us on Twitter:   / kudlanamma  

ಪಟ್ಲ ಸತೀಶ್ ಶೆಟ್ಟಿ ನಿಯಮ ಮುರಿದಿದ್ದಾರೆ - ಪ್ರಮಾಣಕ್ಕೆ ಸಿದ್ದ ಎಂದ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ..!!

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Kateel Yakshagana issue- Patla Sathish Shetty press conference

Kateel Yakshagana issue- Patla Sathish Shetty press conference

Rough n Right 4:Patla Satish Shtty Exclusive-ಕಟೀಲು ಮೇಳದಿಂದ ಹೊರ ಬಂದದ್ದು ನಿರಾಸೆ ಆಗಿದೆಯಾ?with Nandalike

Rough n Right 4:Patla Satish Shtty Exclusive-ಕಟೀಲು ಮೇಳದಿಂದ ಹೊರ ಬಂದದ್ದು ನಿರಾಸೆ ಆಗಿದೆಯಾ?with Nandalike

ಪಟ್ಲ vs ದೇವಿಪ್ರಸಾದ್ ಶೆಟ್ಟಿ ; ಯಾರದ್ದು ಸರಿ, ಯಾರದ್ದು ತಪ್ಪು..!?

ಪಟ್ಲ vs ದೇವಿಪ್ರಸಾದ್ ಶೆಟ್ಟಿ ; ಯಾರದ್ದು ಸರಿ, ಯಾರದ್ದು ತಪ್ಪು..!?

Yakshaghana Patla Satish Shetty in Shubhodaya Karnataka | 26 Feb 19 | DD Chandana

Yakshaghana Patla Satish Shetty in Shubhodaya Karnataka | 26 Feb 19 | DD Chandana

ತುಳು ಸುದ್ದಿಲು 28-11-2025 | TULU NEWS |

ತುಳು ಸುದ್ದಿಲು 28-11-2025 | TULU NEWS |

ಕಟೀಲು ಮೇಳದ ವಿವಾದಕ್ಕೆ ಪಟ್ಲ ಸತೀಶ್ ಶೆಟ್ಟಿ ಕಾರಣವಂತೆ..!!?

ಕಟೀಲು ಮೇಳದ ವಿವಾದಕ್ಕೆ ಪಟ್ಲ ಸತೀಶ್ ಶೆಟ್ಟಿ ಕಾರಣವಂತೆ..!!?

Patla Sathish Shetty Exclusive Interview 🔥🔥| Part 1 | Patla Foundation | Mangalore | Bombat Cinema

Patla Sathish Shetty Exclusive Interview 🔥🔥| Part 1 | Patla Foundation | Mangalore | Bombat Cinema

ಕಟೀಲು-ಆಸ್ರಣ್ಣರ ಬಗ್ಗೆ ಅವ್ಯವಹಾರ ಭ್ರಷ್ಟಾಚಾರದ ಅಪಪ್ರಚಾರ!?ಪರ-ವಿರೋಧ ಚರ್ಚೆಯ ಅಸಲಿಯತ್ತೇನು ಗೊತ್ತಾ!?

ಕಟೀಲು-ಆಸ್ರಣ್ಣರ ಬಗ್ಗೆ ಅವ್ಯವಹಾರ ಭ್ರಷ್ಟಾಚಾರದ ಅಪಪ್ರಚಾರ!?ಪರ-ವಿರೋಧ ಚರ್ಚೆಯ ಅಸಲಿಯತ್ತೇನು ಗೊತ್ತಾ!?

Interview with PATLA SATHISH  SHETTY

Interview with PATLA SATHISH SHETTY

ಯಕ್ಷಗಾನದವರಿಗೆ ಮನೆಯಲ್ಲಿ ಜಾಗವಿಲ್ಲ, ಹಾಸಿದ್ದ ಚಾಪೆ ತೆಗೆಸಿದ್ದಾರೆ.!ಮೆಕಾನಿಕ್ ಕೆಲಸ, ಸೋಲು ಗೆದ್ದ ಪಟ್ಲರ ರೋಚಕ ಕಥೆ

ಯಕ್ಷಗಾನದವರಿಗೆ ಮನೆಯಲ್ಲಿ ಜಾಗವಿಲ್ಲ, ಹಾಸಿದ್ದ ಚಾಪೆ ತೆಗೆಸಿದ್ದಾರೆ.!ಮೆಕಾನಿಕ್ ಕೆಲಸ, ಸೋಲು ಗೆದ್ದ ಪಟ್ಲರ ರೋಚಕ ಕಥೆ

ಯಕ್ಷಗಾನವೆಂಬ ರಂಗಸಾಗರದಲ್ಲಿ ಅರ್ಧ ಶತಮಾನ ಪೂರೈಸಿದ ವಸಂತ ಗೌಡ ಕಾರ್ಯತ್ತಡ್ಕ ರವರ ಯಕ್ಷಪಯಣ

ಯಕ್ಷಗಾನವೆಂಬ ರಂಗಸಾಗರದಲ್ಲಿ ಅರ್ಧ ಶತಮಾನ ಪೂರೈಸಿದ ವಸಂತ ಗೌಡ ಕಾರ್ಯತ್ತಡ್ಕ ರವರ ಯಕ್ಷಪಯಣ

Patla Satish Shetty Exclusive Interview | 5 ಲಕ್ಷ ಕೊಟ್ಟ

Patla Satish Shetty Exclusive Interview | 5 ಲಕ್ಷ ಕೊಟ್ಟ"ಪರಮಾತ್ಮ"..! ಸ್ವತಃ ಸಿಎಂ ಇಷ್ಟಪಟ್ಟಿದ್ದರು..!

Karnataka CM Change | CM Siddaramaiah vs DCM DK Shivakumar | ಈ ಸಂದರ್ಭದಲ್ಲಿ ಅಹಿಂದ ನಾಯಕರು ಒಗ್ಗೂಡಬೇಕು

Karnataka CM Change | CM Siddaramaiah vs DCM DK Shivakumar | ಈ ಸಂದರ್ಭದಲ್ಲಿ ಅಹಿಂದ ನಾಯಕರು ಒಗ್ಗೂಡಬೇಕು

|| ಯಕ್ಷಾರಾಧನೆ || ಕಾಸರಗೋಡು ಸುಬ್ರಾಯ ಹೊಳ್ಳರೊಂದಿಗೆ ಮಾತು ಕತೆ ||

|| ಯಕ್ಷಾರಾಧನೆ || ಕಾಸರಗೋಡು ಸುಬ್ರಾಯ ಹೊಳ್ಳರೊಂದಿಗೆ ಮಾತು ಕತೆ ||

UJIRE ASHOK BHAT ||ಯಕ್ಷಗಾನ ಕಲಾವಿದರಲ್ಲಿ ಅನೇಕರು ಸಲಿಂಗಿಗಳು ಎಂದ ಬಿಳಿಮಲೆ ವಿರುದ್ಧ ಉಜಿರೆ ಅಶೋಕ್ ಭಟ್ ವಾಗ್ದಾಳಿ

UJIRE ASHOK BHAT ||ಯಕ್ಷಗಾನ ಕಲಾವಿದರಲ್ಲಿ ಅನೇಕರು ಸಲಿಂಗಿಗಳು ಎಂದ ಬಿಳಿಮಲೆ ವಿರುದ್ಧ ಉಜಿರೆ ಅಶೋಕ್ ಭಟ್ ವಾಗ್ದಾಳಿ

ತುಳು ಸುದ್ದಿಲು 27-11-2025 | TULU NEWS |

ತುಳು ಸುದ್ದಿಲು 27-11-2025 | TULU NEWS |

ಪಟ್ಲರ ಭಾವನಾತ್ಮಕ ನುಡಿಗೆ ತಾಯಿ ಹಾಗೂ ಪತ್ನಿ ಕಣ್ಣೀರು..| patla sathish shetty

ಪಟ್ಲರ ಭಾವನಾತ್ಮಕ ನುಡಿಗೆ ತಾಯಿ ಹಾಗೂ ಪತ್ನಿ ಕಣ್ಣೀರು..| patla sathish shetty

ಪೂಂಜರು ಹೇಳಿದ ಒಂದು ಮಾತಿನಿಂದ ನನಗೆ ನಿದ್ದೆ ಬಂದಿರಲಿಲ್ಲ...! – ಪುಂಡಿಕಾಯಿ ಗೋಪಾಲಕೃಷ್ಣ ಭಟ್

ಪೂಂಜರು ಹೇಳಿದ ಒಂದು ಮಾತಿನಿಂದ ನನಗೆ ನಿದ್ದೆ ಬಂದಿರಲಿಲ್ಲ...! – ಪುಂಡಿಕಾಯಿ ಗೋಪಾಲಕೃಷ್ಣ ಭಟ್

СТРАШНАЯ АВАРИЯ! Байконур РУХНУЛ — ЭТО КОНЕЦ? Специальный репортаж

СТРАШНАЯ АВАРИЯ! Байконур РУХНУЛ — ЭТО КОНЕЦ? Специальный репортаж

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: [email protected]