Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಶ್ರೀಮಾ ಥೀಂ ಪಾರ್ಕ್ ಲೋಕಾರ್ಪಣೆ ಮತ್ತು ದೈವಗಳ ನೇಮೋತ್ಸವ

Автор: NAMMA PUTTUR

Загружено: 2025-12-21

Просмотров: 232

Описание:

ಪುತ್ತೂರು; ಯು.ಆರ್. ಪ್ರಾಪರ್ಟೀಸ್ ಪುತ್ತೂರು ಹಾಗೂ ನಾಗರಕ್ತೇಶ್ವರಿ ಪ್ರತಿಷ್ಠಾನ ಬೆದ್ರಾಳದ ವತಿಯಿಂದ ಶ್ರೀಮಾ ಥೀಂ ಪಾರ್ಕ್ ಲೋಕಾರ್ಪಣೆ ಮತ್ತು ದೈವಗಳ ನೇಮೋತ್ಸವ ಕಾರ್ಯಕ್ರಮ ಡಿ.23ರಂದು ನಡೆಯಲಿದೆ ಎಂದು ಯು.ಆರ್ ಪ್ರಾಪರ್ಟೀಸ್ ಆಡಳಿತ ನಿರ್ದೇಶಕ ಹಾಗೂ ನಾಗರಕ್ತೇಶ್ವರಿ ಪ್ರತಿಷ್ಠಾನದ ಸಂಚಾಲಕ ಉಜ್ವಲ್ ಪ್ರಭು ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಕಳೆದ 11 ವರ್ಷಗಳಿಂದ ಯು.ಆರ್ ಪ್ರಾಪರ್ಟೀಸ್ 19 ಲೇಔಟ್ ಗಳನ್ನು ಮಾಡಿದೆ. ಸಾಮಾಜಿಕವಾದ ಚಿಂತನೆಯೊಂದಿಗೆ ಎಲ್ಲರಿಗೂ ಅನುಕೂಲಕರ ನೆಲೆಯಲ್ಲಿ ಮನೆಗಳನ್ನು ಒದಗಿಸುವ ಕಾರ್ಯ ನಡೆಸುತ್ತಿದೆ. ಲೇಔಟ್ ಗಳಲ್ಲಿ ಸಂಪೂರ್ಣ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದೀಗ ಶ್ರೀಮಾ ಥೀಂ ಪಾರ್ಕ್ ಸಮಾಜಕ್ಕೆ ಮತ್ತೊಂದು ಕೊಡುಗೆಯಾಗಿದೆ. ಸುಮಾರು 10 ಎಕರೆ ಸ್ಥಳದಲ್ಲಿ ಈ ಥೀಂ ಪಾರ್ಕ್ ನಿರ್ಮಾಣಗೊಳ್ಳಲಿದೆ. ಇದರ ಜತೆಗೆ ಈ ಜಾಗದ ಪಕ್ಕದಲ್ಲಿ ಅಜೀರ್ಣಾವಸ್ಥೆಯಲ್ಲಿದ್ದ ದೈವಗಳ ಗುಡಿಗಳನ್ನು ನವೀಕೃತಗೊಳಿಸಿದ್ದು, ರಕ್ತೇಶ್ವರಿ ಸೇರಿದಂತೆ ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದು ಅವರು ತಿಳಿಸಿದರು.

ಡಿ.23ರಂದು ಸಂಜೆ 5 ಗಂಟೆಗೆ ಶ್ರೀಮಾ ಥೀಂ ಪಾರ್ಕ್ ಲೋಕಾರ್ಪಣೆಗೊಳ್ಳಲಿದ್ದು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ದೀಪಪ್ರಜ್ವಲನೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯು.ಆರ್ ಪ್ರಾಪರ್ಟೀಸ್ ಆಡಳಿತ ನಿರ್ದೇಶಕ ಉಜ್ವಲ್ ಪ್ರಭು ವಹಿಸಲಿದ್ದಾರೆ. ಶಾಸಕ ಅಶೋಕ್ ರೈ ಥೀಂ ಪಾರ್ಕಿನ ಲೋಕಾರ್ಪಣೆ ಮಾಡಲಿದ್ದಾರೆ. ಕ್ಯಾ.ಬ್ರಿಜೇಶ್ ಚೌಟ ಶ್ರೀಮಾ ಸೆಲೆಸ್ಟಿಯಲ್ ಅನಾವರಣ ಮಾಡಲಿದ್ದಾರೆ. ಪುತ್ತೂರಿನ ಮೊತ್ತಮೊದಲ 14 ಅಂತಸ್ತುಗಳ ಕಟ್ಟಡ ಶ್ರೀಮಾ ಹೈಟ್ಸ್ ಗೆ ಮಾಜಿ ಕಾನೂನು ಸಚಿವ ಮಾಧು ಸ್ವಾಮಿ ಶಿಲಾನ್ಯಾಸ ಮಾಡಲಿದ್ದಾರೆ. ಸಿಂಧೂರ ಪಾರ್ಕ್‍ನ್ನು ರಾಜ್ಯ ಕುಸ್ತಿ ಸಂಘದ ಅಧ್ಯಕ್ಷ ಗುಣರಂಜನ್ ಶೆಟ್ಟಿ ಲೋಕಾರ್ಪಣೆ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಮಂಗಳೂರು ಗಣೇಶ್ ಬೀಡಿ ವಕ್ರ್ಸ್ ಆಡಳಿತ ನಿರ್ದೇಶಕ ಡಾ.ಜಗನ್ನಾಥ್ ಶೆಣೈ ಭಾಗಿಯಾಗಲಿದ್ದಾರೆ. ಎಂಎಲ್‍ಸಿ ಕಿಶೋರ್ ಬೊಟ್ಯಾಡಿ, ಮಾಜಿ ಎಂ.ಪಿ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಶೆಟ್ಟಿ, ಮಲ್ಲಿಕಾ ಪ್ರಸಾದ್, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ರಾಜ್ಯ ಕುಸ್ತಿ ಸಂಘದ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ಹುಬ್ಬಳ್ಳಿ, ಡಾ.ಪ್ರಸಾದ್ ಭಂಡಾರಿ, ಬಲರಾಮ ಆಚಾರ್ಯ, ಎಸ್.ಆರ್ ರಂಗಮೂರ್ತಿ, ಪುಷ್ಪರಾಜ್ ಜೈನ್, ಲೀಲಾವತಿ, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ, ಮಂಗಳೂರು ಕಾರ್ಪೋರೇಟರ್ ಪ್ರವೀಣ್‍ಚಂದ್ರ ಆಳ್ವ, ಹೇಮನಾಥ ಶೆಟ್ಟಿ ಕಾವು, ನಗರಸಭಾ ಸದಸ್ಯೆ ರೋಹಿಣಿ ಭಾಗವಹಿಸಲಿದ್ದಾರೆ.

ಪುತ್ತೂರಿನ ಮಹಾಲಿಂಗೇಶ್ವರ ದೇವಳದ ವಠಾರದಿಂದ ಡಿ.22ರಂದು ಸಂಜೆ 4 ಗಂಟೆಗೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಡಾ.ಪ್ರಸಾದ್ ಭಂಡಾರಿ ಹಾಗೂ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಂಜೆ 6ಕ್ಕೆ ಮೈಸೂರಿನ ರಾಮಚಂದ್ರಾಚಾರ್ ಅವರಿಂದ ದಾಸವಾಣಿ ಕಾರ್ಯಕ್ರಮ ಹಾಗೂ ರಾತ್ರಿ 8.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಡಿ.23ರಂದು ಬೆಳಿಗ್ಗೆ 8 ಗಂಟೆಗೆ ಕಲಶಪ್ರಧಾನ ಹೋಮ, ಕಲಶಾಭಿಷೇಕ, ಗಣಪತಿ ಹೋಮ, ನಾಗತಂಬಿಲ, ರಕ್ತೇಶ್ವರಿ ಸಪರಿವಾರ ದೈವಗಳಿಗೆ ಸೇವೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. 10 ಗಂಟೆಗೆ ನವೀಕೃತ ಬೆದ್ರಾಳ ಶ್ರೀದೇವಿ ಭಜನಾಮಂದಿರವನ್ನು ಯು.ಆರ್.ಪ್ರಾಪರ್ಟೀಸ್ ಸಹಾಯಕ ಆಡಳಿತ ನಿರ್ದೇಶಕಿ ರಕ್ಷಾ ಎಸ್.ಆರ್ ದೀಪಪ್ರಜ್ವಲನೆ ಮಾಡುವ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ಭಜನಾ ಸೇವೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4 ಕ್ಕೆ ದೈವಗಳ ಭಂಡಾರ ತೆಗೆಯುವುದು. ರಾತ್ರಿ 9 ಗಂಟೆಯಿಂದ ರಕ್ತೇಶ್ವರಿ ದೈವ ಹಾಗೂ ವರ್ಣರ ಪಂಜುರ್ಲಿ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.

ಗೋಷ್ಟಿಯಲ್ಲಿ ಉದ್ಯಮಿಗಳಾದ ಸಂತೋಷ್ ಕುಮಾರ್ ರೈ, ಪ್ರಸನ್ನ ಕುಮಾರ್ ಶೆಟ್ಟಿ, ಬಾಲಕೃಷ್ಣ ಗೌಡ, ಸಂಜೀವ ಗೌಡ, ನಿತಿನ್ ಮಂಗಳ ಉಪಸ್ಥಿತರಿದ್ದರು.

ಶ್ರೀಮಾ ಥೀಂ ಪಾರ್ಕ್ ಲೋಕಾರ್ಪಣೆ ಮತ್ತು ದೈವಗಳ ನೇಮೋತ್ಸವ

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಮದುವೆ ಆಗಿ ಮಕ್ಕಳಾಗಿಲ್ಲ ಅಂದ್ರೆ ಕೇಪು ಉಳ್ಳಾಲ್ತಿಗೆ ಕಜಂಬು ಹರಕೆ ಕೊಟ್ರೆ ಮಕ್ಕಳಾಗುತ್ತೆ.! ಕಜಂಬುವಿನ ಇತಿಹಾಸವೇನು.?

ಮದುವೆ ಆಗಿ ಮಕ್ಕಳಾಗಿಲ್ಲ ಅಂದ್ರೆ ಕೇಪು ಉಳ್ಳಾಲ್ತಿಗೆ ಕಜಂಬು ಹರಕೆ ಕೊಟ್ರೆ ಮಕ್ಕಳಾಗುತ್ತೆ.! ಕಜಂಬುವಿನ ಇತಿಹಾಸವೇನು.?

ಪೊಲೀಸರು ಕೋಳಿ ಅಂಕ ತಡೆದರೂ ಪುತ್ತೂರು ಶಾಸಕರು ಡೋಂಟ್ ಕೇರ್ | Ashok Rai | Bantwal

ಪೊಲೀಸರು ಕೋಳಿ ಅಂಕ ತಡೆದರೂ ಪುತ್ತೂರು ಶಾಸಕರು ಡೋಂಟ್ ಕೇರ್ | Ashok Rai | Bantwal

Путин объявил о победе / Конец спецоперации / Судьба оккупированных земель / Итоги 2025

Путин объявил о победе / Конец спецоперации / Судьба оккупированных земель / Итоги 2025

Praveen Nettaru New House Ground Report : ಗೃಹ ಪ್ರವೇಶಕ್ಕೆ ಸಿದ್ದವಾದ ‘ಪ್ರವೀಣ್’ ನೆಟ್ಟಾರು ಮನೆ-ಕಹಳೆ ನ್ಯೂಸ್

Praveen Nettaru New House Ground Report : ಗೃಹ ಪ್ರವೇಶಕ್ಕೆ ಸಿದ್ದವಾದ ‘ಪ್ರವೀಣ್’ ನೆಟ್ಟಾರು ಮನೆ-ಕಹಳೆ ನ್ಯೂಸ್

⚡ПАРУ ЧАСОВ НАЗАД! Путин СДЕЛАЛ ВАЖНЫЙ АНОНС на 2026 по

⚡ПАРУ ЧАСОВ НАЗАД! Путин СДЕЛАЛ ВАЖНЫЙ АНОНС на 2026 по "СВО"! Москва ГОТОВИТ ОБЪЯВИТЬ ПОБЕДУ

ಡಿ.16ರಂದು ಬೆಳ್ತಂಗಡಿಯಲ್ಲಿ ರಾಜ್ಯ ಮಟ್ಟದ ಮಹಿಳಾ ನ್ಯಾಯ ಸಮಾವೇಶ ಮತ್ತು ಜಾಥಾ | Belthangady

ಡಿ.16ರಂದು ಬೆಳ್ತಂಗಡಿಯಲ್ಲಿ ರಾಜ್ಯ ಮಟ್ಟದ ಮಹಿಳಾ ನ್ಯಾಯ ಸಮಾವೇಶ ಮತ್ತು ಜಾಥಾ | Belthangady

ಗೋ ಹತ್ಯೆ ನಿಷೇಧ ಕಾನೂನು-ಮುತಾಲಿಕ್‌ಗೆ ಹಕೀಂ ಪುತ್ತೂರು ಕರೆ│Daijiworld Television

ಗೋ ಹತ್ಯೆ ನಿಷೇಧ ಕಾನೂನು-ಮುತಾಲಿಕ್‌ಗೆ ಹಕೀಂ ಪುತ್ತೂರು ಕರೆ│Daijiworld Television

Dharmasthala case : ಸೌಜನ್ಯ ಕೇಸ್..ಮೂವರಿಗೆ ನೋಟಿಸ್!‌ | Rebel TV

Dharmasthala case : ಸೌಜನ್ಯ ಕೇಸ್..ಮೂವರಿಗೆ ನೋಟಿಸ್!‌ | Rebel TV

Daivada Kala | ದೈವಾರಾಧನೆ ಬೊಕ್ಕ ಮದಿಪು | ಎಲ್ಯ ಜೋಕುಲು ಮದು ಪನ್ಪಿನ ಸರಿಯಾ

Daivada Kala | ದೈವಾರಾಧನೆ ಬೊಕ್ಕ ಮದಿಪು | ಎಲ್ಯ ಜೋಕುಲು ಮದು ಪನ್ಪಿನ ಸರಿಯಾ

"ಶಿಬರೂರ ಧರ್ಮದೈವ" ಇದು ಶಿಬರೂರಿನ ದೈವಚಕ್ರವರ್ತಿ 'ಕೊಡಮಣಿತ್ತಾಯ'ನ ಕಥೆ... SHIBAROORA KODAMANITTAYA STORY

ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನ ಕಟ್ಟಡ,ನಾಗನಕಟ್ಟೆ,ನವಗ್ರಹಗುಡಿ ತೆರವು ವಿಚಾರ-ತಾಂಬೂಲ ಪ್ರಶ್ನೆಯಲ್ಲಿ ಏನೇನಾಯ್ತು?|

ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನ ಕಟ್ಟಡ,ನಾಗನಕಟ್ಟೆ,ನವಗ್ರಹಗುಡಿ ತೆರವು ವಿಚಾರ-ತಾಂಬೂಲ ಪ್ರಶ್ನೆಯಲ್ಲಿ ಏನೇನಾಯ್ತು?|

ಬ್ರಹ್ಮವರ ಅಕ್ಷತಾ ಪೂಜಾರಿ ಮನೆಗೆ ಅಕ್ರಮವಾಗಿ ನುಗ್ಗಿದ ಪೊಲೀಸ್ ಮೂರು ಪೋಲೀಸರ ಮೇಲೆ FIR ದಾಖಲು.!

ಬ್ರಹ್ಮವರ ಅಕ್ಷತಾ ಪೂಜಾರಿ ಮನೆಗೆ ಅಕ್ರಮವಾಗಿ ನುಗ್ಗಿದ ಪೊಲೀಸ್ ಮೂರು ಪೋಲೀಸರ ಮೇಲೆ FIR ದಾಖಲು.!

ಪುತ್ತೂರಲ್ಲೆಲ್ಲೂ ಇಲ್ಲದ ವೈಬ್ ಈಗ ಪ್ರಾರ್ಥನಾ ಗಾರ್ಡನ್ ನಲ್ಲಿ …!! Prarthana Garden

ಪುತ್ತೂರಲ್ಲೆಲ್ಲೂ ಇಲ್ಲದ ವೈಬ್ ಈಗ ಪ್ರಾರ್ಥನಾ ಗಾರ್ಡನ್ ನಲ್ಲಿ …!! Prarthana Garden

Belagavi Session:ಸದನಕ್ಕೆ ತಪ್ಪು ಹೇಳಿದ ಸಚಿವೆ ಹೆಬ್ಬಾಳ್ಕರ್ ಕ್ಷಮೆ ಕೇಳ್ಬೇಕು ಅಂತ ಬಿಜೆಪಿ ಪಟ್ಟು #pratidhvani

Belagavi Session:ಸದನಕ್ಕೆ ತಪ್ಪು ಹೇಳಿದ ಸಚಿವೆ ಹೆಬ್ಬಾಳ್ಕರ್ ಕ್ಷಮೆ ಕೇಳ್ಬೇಕು ಅಂತ ಬಿಜೆಪಿ ಪಟ್ಟು #pratidhvani

ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ ವಿಚಾರ|ಭಕ್ತರ ಸಭೆಯಲ್ಲಿ ಏನೇನಾಯ್ತು?ಏನೇನು ಹೇಳಿದ್ರು?ಅಂತಿಮ ತೀರ್ಮಾನ ಏನು?

ಮಹಾಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ ವಿಚಾರ|ಭಕ್ತರ ಸಭೆಯಲ್ಲಿ ಏನೇನಾಯ್ತು?ಏನೇನು ಹೇಳಿದ್ರು?ಅಂತಿಮ ತೀರ್ಮಾನ ಏನು?

ಮಹೇಶ್ ಶೆಟ್ಟಿ ಗಡಿಪಾರು ಖಂಡನೀಯ ಸುಪ್ರೀಂ ಪುತ್ತೂರು AC ಸ್ಟೆಲ್ಲಾ ವಿರುದ್ಧ ಸುಪ್ರೀಂ ಕೋರ್ಟ್'ಗೆ ವಕೀಲರ ದೂರು .!

ಮಹೇಶ್ ಶೆಟ್ಟಿ ಗಡಿಪಾರು ಖಂಡನೀಯ ಸುಪ್ರೀಂ ಪುತ್ತೂರು AC ಸ್ಟೆಲ್ಲಾ ವಿರುದ್ಧ ಸುಪ್ರೀಂ ಕೋರ್ಟ್'ಗೆ ವಕೀಲರ ದೂರು .!

Dharmasthala ಅಣ್ಣಪ್ಪನೆದುರು ಪ್ರಮಾಣದ ನಂತರ ಧೀರಜ್, ಉದಯ್, ಮಲ್ಲಿಕ್ ಏನಂದ್ರು | VHPಯವರ ಮಾತು | Suddi Exclusive

Dharmasthala ಅಣ್ಣಪ್ಪನೆದುರು ಪ್ರಮಾಣದ ನಂತರ ಧೀರಜ್, ಉದಯ್, ಮಲ್ಲಿಕ್ ಏನಂದ್ರು | VHPಯವರ ಮಾತು | Suddi Exclusive

SEMI FINAL | UTTARA KANNADA VS RWF HIGH VOLTAGE STATE KABADDI MATCH | PADMANABHANAGR

SEMI FINAL | UTTARA KANNADA VS RWF HIGH VOLTAGE STATE KABADDI MATCH | PADMANABHANAGR

ಅಕ್ಷತಾ ಮನೆಗೆ ಹೋಗಿದ್ದು ತಪ್ಪು, ಆಶಿಕ್ ಒಬ್ಬ ಅಪರಾಧಿ ಅವನನ್ನು ಮನೆಯಲ್ಲಿ ಇರೋಸೋದು ತಪ್ಪೇ.! ನನಗೆ ನ್ಯಾಯ ಎಲ್ಲಿದೆ?

ಅಕ್ಷತಾ ಮನೆಗೆ ಹೋಗಿದ್ದು ತಪ್ಪು, ಆಶಿಕ್ ಒಬ್ಬ ಅಪರಾಧಿ ಅವನನ್ನು ಮನೆಯಲ್ಲಿ ಇರೋಸೋದು ತಪ್ಪೇ.! ನನಗೆ ನ್ಯಾಯ ಎಲ್ಲಿದೆ?

ಕಾಂಗ್ರೇಸ್ ಸರಕಾರ ಪೋಲೀಸರಿಂದ ಕರಾವಳಿಯ ಸಂಪ್ರದಾಯವನ್ನು ಮುಗಿಸುವ ಪ್ರಯತ್ನ ಮಾಡಿದೆ - ಸತೀಶ್ ಕುಂಪಲ

ಕಾಂಗ್ರೇಸ್ ಸರಕಾರ ಪೋಲೀಸರಿಂದ ಕರಾವಳಿಯ ಸಂಪ್ರದಾಯವನ್ನು ಮುಗಿಸುವ ಪ್ರಯತ್ನ ಮಾಡಿದೆ - ಸತೀಶ್ ಕುಂಪಲ

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: [email protected]