Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಇದು ಶನಿ ದೋಷದಿಂದ ಮುಕ್ತಿ ಪಡೆಯಲು ಇರುವ ಅತ್ಯಂತ ಸರಳ ಮಾರ್ಗ! | Simple Way to Get Rid of Shani Dosha!

Автор: Avadhootha

Загружено: 2023-11-23

Просмотров: 59825

Описание:

ಇದು ಶನಿ ದೋಷದಿಂದ ಮುಕ್ತಿ ಪಡೆಯಲು ಇರುವ ಅತ್ಯಂತ ಸರಳ ಮಾರ್ಗ! | Simple Way to Get Rid of Shani Dosha! | Avadhootha Sri Vinay Guruji

ಅಜ್ಞಾನ ಮತ್ತು ಪೂರ್ವ ಕರ್ಮಗಳು ಖಂಡಿತಾ ಫಲಿಸುತ್ತದೆ. ಪ್ರಾರ್ಥನೆ ಮತ್ತು ಪ್ರಯತ್ನದ ಫಲದಿಂದ ಮಾತ್ರ ಎಂತಹಾ ಖಾಯಿಲೆಯನ್ನೂ ಗೆಲ್ಲಲು ಸಾಧ್ಯ. ಲಂಕೆಯ ಪಾಪ ತುಂಬಿದಾಗಲೇ ಅಲ್ಲಿ ಯುದ್ಧವಾಗುತ್ತದೆ. ಅವತಾರಗಳ ಜನ್ಮದ ಹಿಂದೆಯೇ ಭವಿಷ್ಯದ ಕರ್ಮ ನಿರ್ಣಯವಾಗಿರುತ್ತದೆ. ಸಕಲ ಚರಾಚರಗಳ ಪೂರ್ಣ ಚಿತ್ರಣವನ್ನು ಅರಿತವನು ಅವತಾರಿ ಎನಿಸಿಕೊಳ್ಳುತ್ತಾನೆ. ಗಾಂಧೀಜಿ ತನ್ನ ಅವತಾರದ ಉದ್ದೇಶ ಪೂರ್ಣವಾದ ನಂತರ ಮರಣ ಹೊಂದಿದರು. ನಮ್ಮ ಪೂರ್ವಜರು ಮಾಡಿದ ದುಷ್ಕರ್ಮಗಳ ಫಲವನ್ನು ಆ ಪೀಳಿಗೆ ಅನುಭವಿಸಲೇಬೇಕು ಎನ್ನುವುದು ವಿಧಿ ನಿಯಮ. ಅನೇಕ ಬಾರಿ ಮನಸ್ಸಿಗೆ ಹತ್ತಿರವಾದವರೆ ನೋವು ಮಾಡುತ್ತಾರೆ. ಬದುಕಿನಲ್ಲಿ ಎದುರಿಸುವ ಪರೀಕ್ಷೆಗಳೂ ಪ್ರಾರಬ್ದ ಕರ್ಮವೇ ಆಗಿದೆ. ಭಗವದ್ಗೀತೆಯಲ್ಲಿ ಸಂಚಿತ, ಪ್ರಾರಬ್ದ ಮತ್ತು ಆಗಾಮಿ ಎನ್ನುವ ಮೂರು ಕರ್ಮಗಳ ಉಲ್ಲೇಖವಿದೆ. ಈ ಮೂರು ಕರ್ಮಗಳು ದೇವತೆಗಳನ್ನೇ ಬಿಟ್ಟಿಲ್ಲ. ದೇವತೆಗಳು ಜ್ಞಾನಿಗಳಿಗಿಂತ ಕೆಳಗಿನ ಹಂತದಲ್ಲಿ ಸ್ಥಿತವಿರುತ್ತಾರೆ. ಹನುಮಂತ ರಾವಣನ ವಶದಲ್ಲಿದ್ದ ನವಗ್ರಹಗಳನ್ನು ಬಂಧಮುಕ್ತಗೊಳಿಸಿದ ಕಾರಣ, ಹನುಮಂತನನ್ನು ಆರಾಧಿಸಿದರೆ ನವಗ್ರಹಗಳ ಉಪದ್ರವವಿರುವುದಿಲ್ಲ. ಹನುಮಾನ್‌ ಚಾಲೀಸ ಪಠಣ ಮಾಡಿದರೆ ಶನೀಶ್ವರ ಅಂತಹವರ ತಂಟೆಗೆ ಬರುವುದಿಲ್ಲ. ಅಯ್ಯಪ್ಪ ಸ್ವಾಮಿಯ ಮಂಡಲವೃತ ಮಾಡಿದವರಿಗೂ ಶನಿದೋಷ ಅಂಟುವುದಿಲ್ಲ. ಶನಿಪ್ರಭಾವಕ್ಕೆ ಒಳಪಟ್ಟಾಗ ಭಿಕ್ಷುಕರ ಸೇವೆ ಮಾಡುವುದರಿಂದಲೂ ಶನಿದೋಷ ಶಮನವಾಗುತ್ತದೆ.

For More Videos:

ದೇಹದಲ್ಲಿ ಈ ಚಕ್ರ ಜಾಗೃತವಾದರೆ ಶಾರದೆ ಒಲಿಯುತ್ತಾಳೆ! | ಅವಧೂತ ಶ್ರೀ ವಿನಯ್ ಗುರೂಜಿ
   • ದೇಹದಲ್ಲಿ ಈ ಚಕ್ರ ಜಾಗೃತವಾದರೆ ಶಾರದೆ ಒಲಿಯುತ್ತಾ...  

ಇದು ನಾಗಪ್ರತಿಷ್ಠೆಯ ಹಿಂದಿನ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ    • ಇದು ನಾಗಪ್ರತಿಷ್ಠೆಯ ಹಿಂದಿನ ರಹಸ್ಯ! | ಅವಧೂತ ಶ್...  

ಕೃಷ್ಣಾಷ್ಟಮಿ ಆಚರಿಸುವ ಮುನ್ನ ಕೃಷ್ಣನ ಈ ಮಹಾಲೀಲೆಗಳ ಬಗ್ಗೆ ತಿಳಿದುಕೊಳ್ಳಲೇಬೇಕು! | ಅವಧೂತ ಶ್ರೀ ವಿನಯ್ ಗುರೂಜಿ    • ಕೃಷ್ಣಾಷ್ಟಮಿ ಆಚರಿಸುವ ಮುನ್ನ ಕೃಷ್ಣನ ಈ ಮಹಾಲೀಲೆ...  

ಇದು ಕೃಷ್ಣನ ಒಳಗಿರುವ ಅದ್ಭುತ ಮುಖಗಳು! | ಅವಧೂತ ಶ್ರೀ ವಿನಯ್ ಗುರೂಜಿ
   • ಇದು ಕೃಷ್ಣನ ಒಳಗಿರುವ ಅದ್ಭುತ ಮುಖಗಳು! | ಅವಧೂತ ...  

ಇದು ದುರ್ಗಾಸಪ್ತಶತೀ ಮಂತ್ರದ ಉಗಮಕ್ಕೆ ಕಾರಣವಾದ ಪುಣ್ಯಕ್ಷೇತ್ರ! | ಅವಧೂತ ಶ್ರೀ ವಿನಯ್ ಗುರೂಜಿ    • ಇದು ದುರ್ಗಾಸಪ್ತಶತೀ ಮಂತ್ರದ ಉಗಮಕ್ಕೆ ಕಾರಣವಾದ ಪ...  

ಇದು ಶನಿ ದೋಷದಿಂದ ಮುಕ್ತಿ ಪಡೆಯಲು ಇರುವ ಅತ್ಯಂತ ಸರಳ ಮಾರ್ಗ! | Simple Way to Get Rid of Shani Dosha!

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಈ ಮಂತ್ರದಲ್ಲಿ ಅಡಗಿದೆ ಒಂದು ಅದ್ಭುತ ಶಕ್ತಿ । ಅವಧೂತ ಶ್ರೀ ವಿನಯ್ ಗುರೂಜಿ

ಈ ಮಂತ್ರದಲ್ಲಿ ಅಡಗಿದೆ ಒಂದು ಅದ್ಭುತ ಶಕ್ತಿ । ಅವಧೂತ ಶ್ರೀ ವಿನಯ್ ಗುರೂಜಿ

ಈ ವಸ್ತುವಿನ ಸೇವನೆಯಿಂದ ಆರೋಗ್ಯ ವೃದ್ಧಿಯಾಗುವುದು ನಿಶ್ಚಿತ! | Health Tips | Avadhootha Sri Vinay Guruji

ಈ ವಸ್ತುವಿನ ಸೇವನೆಯಿಂದ ಆರೋಗ್ಯ ವೃದ್ಧಿಯಾಗುವುದು ನಿಶ್ಚಿತ! | Health Tips | Avadhootha Sri Vinay Guruji

ವಿನಯ್ ಗುರೂಜಿಯವರಿಗೆ ಅತಿಮಾನುಷ ಶಕ್ತಿಗಳಿವೆಯಾ ? | Special Interview With Vinay Guruji | Suvarna News

ವಿನಯ್ ಗುರೂಜಿಯವರಿಗೆ ಅತಿಮಾನುಷ ಶಕ್ತಿಗಳಿವೆಯಾ ? | Special Interview With Vinay Guruji | Suvarna News

‘ನರೇಂದ್ರ ಮೋದಿ ಶಿವಾಜಿ ಮಹಾರಾಜ​ರ  ಅವತಾರ’!|Vinay Guruji| EXCLUSIVE| GowriGadde Ashrama

‘ನರೇಂದ್ರ ಮೋದಿ ಶಿವಾಜಿ ಮಹಾರಾಜ​ರ ಅವತಾರ’!|Vinay Guruji| EXCLUSIVE| GowriGadde Ashrama

ಅಯ್ಯಪ್ಪ ಸ್ತ್ರೀ ವಿರೋಧಿ ಅಲ್ಲ ! Avadhootha Sri Vinay Guruji

ಅಯ್ಯಪ್ಪ ಸ್ತ್ರೀ ವಿರೋಧಿ ಅಲ್ಲ ! Avadhootha Sri Vinay Guruji

ನಿಮ್ಮೆಲ್ಲರಿಗಾಗಿ ಸಾಕ್ಷಾತ್ ಶ್ರೀರಾಮನ ತಂದೆ ಹೇಳಿಕೊಟ್ಟಿರುವ ಶನಿಕೃಪೆ ಮಾರ್ಗ!|Dasharatha shani deva secret

ನಿಮ್ಮೆಲ್ಲರಿಗಾಗಿ ಸಾಕ್ಷಾತ್ ಶ್ರೀರಾಮನ ತಂದೆ ಹೇಳಿಕೊಟ್ಟಿರುವ ಶನಿಕೃಪೆ ಮಾರ್ಗ!|Dasharatha shani deva secret

Confused About Life? Watch Vinay Guruji’s Powerful Words | Gold Class | RJ Mayuurra

Confused About Life? Watch Vinay Guruji’s Powerful Words | Gold Class | RJ Mayuurra

Incredible Life Story of an Avadhuta and His Advice for You! | Bhagavan Nityananda of Ganeshpuri

Incredible Life Story of an Avadhuta and His Advice for You! | Bhagavan Nityananda of Ganeshpuri

ಸಾಡೇಸಾತಿ ಎಂದರೇನು? 7 ವರ್ಷ ಶನಿ ಕಾಟ ನಿಜಾನಾ? ಪರಿಹಾರ ಏನು? Saade Saati | Hamsa Sri Savithru Sharma Guruji

ಸಾಡೇಸಾತಿ ಎಂದರೇನು? 7 ವರ್ಷ ಶನಿ ಕಾಟ ನಿಜಾನಾ? ಪರಿಹಾರ ಏನು? Saade Saati | Hamsa Sri Savithru Sharma Guruji

ಈ ಒಂದು ಗುಣವನ್ನು ಬೆಳೆಸಿಕೊಂಡರೆ ಶಿವ ಕೊನೆಯವರೆಗೂ ಕಾಯುತ್ತಾನೆ! | Innocense | Avadhootha Sri Vinay Guruji

ಈ ಒಂದು ಗುಣವನ್ನು ಬೆಳೆಸಿಕೊಂಡರೆ ಶಿವ ಕೊನೆಯವರೆಗೂ ಕಾಯುತ್ತಾನೆ! | Innocense | Avadhootha Sri Vinay Guruji

ಯಾರೀ ಬಂಗಿ ಬಾಬಾ..?? ಏನಿವರ ಕಥೆ..??! | Sadguru Shree Rajaguru | GuruSannidhanamMysore | EP 01

ಯಾರೀ ಬಂಗಿ ಬಾಬಾ..?? ಏನಿವರ ಕಥೆ..??! | Sadguru Shree Rajaguru | GuruSannidhanamMysore | EP 01

ಮಾನಸ ಪೂಜೆ – ಶಾಸ್ತ್ರ ಮತ್ತು ಮಹತ್ವ | ಅವಧೂತ ಶ್ರೀ ವಿನಯ್ ಗುರೂಜಿ

ಮಾನಸ ಪೂಜೆ – ಶಾಸ್ತ್ರ ಮತ್ತು ಮಹತ್ವ | ಅವಧೂತ ಶ್ರೀ ವಿನಯ್ ಗುರೂಜಿ

ಈ ಕೆಲಸ ಮಾಡಿದರೆ ಶನಿ ನಿಮ್ಮನ್ನು ಭಾದಿಸುವುದಿಲ್ಲ !?| Rajesh Reveals Ft.Dr Roopa Iyer

ಈ ಕೆಲಸ ಮಾಡಿದರೆ ಶನಿ ನಿಮ್ಮನ್ನು ಭಾದಿಸುವುದಿಲ್ಲ !?| Rajesh Reveals Ft.Dr Roopa Iyer

ಸಾಲಬಾಧೆಗೆ ಇದೂ ಸಹ ಕಾರಣ ! | ಅವಧೂತ ಶ್ರೀ ವಿನಯ್ ಗುರೂಜಿ

ಸಾಲಬಾಧೆಗೆ ಇದೂ ಸಹ ಕಾರಣ ! | ಅವಧೂತ ಶ್ರೀ ವಿನಯ್ ಗುರೂಜಿ

#ಸಿದ್ಧಾರೂಢರಿಗೆ#ವಿಜಯಪುರದಲ್ಲಿ ನಡೆಯಿತು ಸತ್ವಪರೀಕ್ಷೆ/ಗಾಯತ್ರಿ ಮಂತ್ರದ ಮೂಲಕ ಮನಪರಿವರ್ತನೆ/ಪ್ರವಚನ/kannada story

#ಸಿದ್ಧಾರೂಢರಿಗೆ#ವಿಜಯಪುರದಲ್ಲಿ ನಡೆಯಿತು ಸತ್ವಪರೀಕ್ಷೆ/ಗಾಯತ್ರಿ ಮಂತ್ರದ ಮೂಲಕ ಮನಪರಿವರ್ತನೆ/ಪ್ರವಚನ/kannada story

ಲಲಿತಾ ಸಹಸ್ರ ನಾಮದಲ್ಲಿರುವ ರಹಸ್ಯವಾದರು ಏನು ?  | ಅವಧೂತ ಶ್ರೀ ವಿನಯ್‌ ಗುರೂಜಿ |

ಲಲಿತಾ ಸಹಸ್ರ ನಾಮದಲ್ಲಿರುವ ರಹಸ್ಯವಾದರು ಏನು ? | ಅವಧೂತ ಶ್ರೀ ವಿನಯ್‌ ಗುರೂಜಿ |

ಜ್ಯೋತಿಷ್ಯದಿಂದ ಧ್ಯಾನವರೆಗೆ — ಅಧ್ಯಾತ್ಮ ಮತ್ತು ವಿಜ್ಞಾನ ಒಂದೇ ವೇದಿಕೆಯ ಮೇಲೆ | SadhguruShri | Dr Malini

ಜ್ಯೋತಿಷ್ಯದಿಂದ ಧ್ಯಾನವರೆಗೆ — ಅಧ್ಯಾತ್ಮ ಮತ್ತು ವಿಜ್ಞಾನ ಒಂದೇ ವೇದಿಕೆಯ ಮೇಲೆ | SadhguruShri | Dr Malini

Power of ಬ್ರಹ್ಮಚರ್ಯ.!!  ಮದುವೆಯಾದವರು ಬ್ರಹ್ಮಚರ್ಯ ಪಾಲನೆ ಮಾಡೋದು ಹೇಗೆ .? Master Anand Studios

Power of ಬ್ರಹ್ಮಚರ್ಯ.!! ಮದುವೆಯಾದವರು ಬ್ರಹ್ಮಚರ್ಯ ಪಾಲನೆ ಮಾಡೋದು ಹೇಗೆ .? Master Anand Studios

ಖಾಸ್ ಬಾತ್ with ಭಾವನಾ ಬೆಳಗೆರೆ | ವಿನಯ್‌ ಗುರೂಜಿ| Part : 01| Bhavana Belagere |Vinay Guruji

ಖಾಸ್ ಬಾತ್ with ಭಾವನಾ ಬೆಳಗೆರೆ | ವಿನಯ್‌ ಗುರೂಜಿ| Part : 01| Bhavana Belagere |Vinay Guruji

Dharma Darshana Epi-13 || Sri Guru Dattavadootha Ashrama || Dodderi, Challakere || SiriKannada ||

Dharma Darshana Epi-13 || Sri Guru Dattavadootha Ashrama || Dodderi, Challakere || SiriKannada ||

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: [email protected]