Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಲೋಕಾಪುರದಿಂದ ಧಾರವಾಡ ಯೋಜನೆಗೆ ತಾತ್ಕಾಲಿಕ ಅನುಮೋದನೆಗೆ ಸಿದ್ಧತೆ!

Автор: AM KANNADA NEWS

Загружено: 2025-10-25

Просмотров: 6909

Описание:

ರಾಮದುರ್ಗ : ತಾಲೂಕಿನ ಜನರ ಬಹುದಿನಗಳ ಬೇಡಿಕೆಯಾಗಿದ್ದ ರಾಮದುರ್ಗ ಪಟ್ಟಣಕ್ಕೆ ರೈಲು ಸಂಪರ್ಕ ಕಲ್ಪಿಸುವ ಉದ್ದೇಶದಿಂದ ತಾಲೂಕಿನಲ್ಲಿ ಸುಮಾರು ಎರಡು ದಶಕಗಳಿಂದ ಅನೇಕ ಹೋರಾಟಗಳು ನಡಿತಾ ಬಂದಿವೆ.

ಇತ್ತೀಚೆಗೆ ರಾಮದುರ್ಗ ತಾಲೂಕ ರೈಲ್ವೆ ಹೋರಾಟ ಕ್ರಿಯಾ ಸಮಿತಿಯಿಂದ ರಾಮದುರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ಮೇಲೆ ಒತ್ತಡ ತರಲಾಗಿತ್ತು. ಅದೇ ರೀತಿಯಲ್ಲಿ ಸವದತ್ತಿ ಪಟ್ಟಣದಲ್ಲಿಯೂ ಕೂಡ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು.

ಇದೆಲ್ಲದರ ಫಲವಾಗಿ ಸದ್ಯ ಲೋಕಾಪುರದಿಂದ ರಾಮದುರ್ಗ ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ ನೂತನ ರೈಲು ಮಾರ್ಗದ ಯೋಜನೆಗೆ ರೈಲ್ವೆ ಇಲಾಖೆಯು ತಾತ್ಕಾಲಿಕ ಅನುಮೋದನೆಗೆ ಸಿದ್ಧತೆ ನಡದಿದೆ. ಇದರಿಂದ ರಾಮದುರ್ಗ ರೈಲು ಹೋರಾಟ ಸಮಿತಿಗೆ ಪ್ರಾಥಮಿಕ ಜಯ ಸಿಕ್ಕಂತಾಗಿದೆ. ಒಟ್ಟು 132.20 ಕಿ.ಮೀ ಉದ್ದದ ಲೋಕಾಪುರ - ಧಾರವಾಡ ರೈಲು ಮಾರ್ಗಕ್ಕಾಗಿ ಅಂದಾಜು ವೆಚ್ಚ ಸುಮಾರು 1660.70 ಕೋಟಿ ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಅದರ ಜತೆಗೆ ರೈಲ್ವೆ ಇಲಾಖೆಗೆ ಬರುವ ಆದಾಯ ದರ 8.07℅ ಕ್ಕಿಂತ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ರೈಲು ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕುತ್ಬುದ್ದಿನ್ ಕಾಜಿಯವರು “ ಲೋಕಾಪುರದಿಂದ ಧಾರವಾಡಕ್ಕೆ ನೂತನ ರೈಲು ಮಾರ್ಗ ನಿರ್ಮಾಣಕ್ಕಾಗಿ ರಾಮದುರ್ಗ ಹಾಗೂ ಸವದತ್ತಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಗಳನ್ನು ನಡೆಸಿ ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರದ ಮೇಲೆ ಒತ್ತಡ ತರಲಾಗಿತ್ತು. ಅದೇ ರೀತಿ ನಮ್ಮ ಬೆಳಗಾವಿ ಸಂಸದರಾದ ಮಾನ್ಯ ಜಗದೀಶ್ ಶೆಟ್ಟರ್ ಅವರು ಕೇಂದ್ರ ರೈಲ್ವೆ ಮಂತ್ರಿ ಅಶ್ವಿನ್ ವೈಷ್ಣವ ಅವರಿಗೆ ಈ ಮಾರ್ಗದ ಲಾಭ ಮತ್ತು ಅವಶ್ಯಕತೆ ಕುರಿತು ಮನವರಿಕೆ ಮಾಡಿ ಯೋಜನೆಯ ಅನುಷ್ಠಾನಕ್ಕಾಗಿ ಸಚಿವರಿಗೆ ಮನವಿ ಸಲ್ಲಿಸಿದ್ದರು.

ಇದೆಲ್ಲದರ ಫಲವಾಗಿ ಸದ್ಯ ಹುಬ್ಬಳ್ಳಿ ರೈಲ್ವೆ ಅಧಿಕಾರಿಗಳು ಈ ಯೋಜನೆಯು ಲಾಭದಾಯಕ ವಾಗಿದ್ದು ಯೋಜನೆಯ ಅನುಷ್ಠಾನಕ್ಕಾಗಿ ಯಾವುದೇ ಸಮಸ್ಯೆಗಳಿಲ್ಲದ ಕಾರಣ ಯೋಜನೆಗೆ ಅನುಮೋದನೆ ನೀಡಬಹುದು ಎಂದು ರೈಲ್ವೆ ಇಲಾಖೆಗೆ ವರದಿ ಸಲ್ಲಿಸಿದೆ. ಇದರಿಂದ ರೈಲ್ವೆ ಇಲಾಖೆಯು ಈ ಯೋಜನೆಗೆ ತಾತ್ಕಾಲಿಕ ಅನುಮೋದನೆಗೆ ಸಿದ್ಧತೆ ನಡಸಿದ್ದು ಇನ್ನೂ ಅಧಿಕೃತ ಆದೇಶ ಒಂದೇ ಬರಬೇಕಾಗಿದೆ.

ಆದ್ದರಿಂದ ನಾವೆಲ್ಲರೂ ಇಲ್ಲಿಗೆ ನಮ್ಮ ಹೋರಾಟವನ್ನು ನಿಲ್ಲಿಸದೇ ಈ ಯೋಜನೆಯ ಅನುಷ್ಠಾನಕ್ಕಾಗಿ ಅಧಿಕೃತ ಆದೇಶ ಹೊರಡಿಸುವವರೆಗೆ ಮುಂದುವರೆಸ ಬೇಕಾಗಿದೆ. ನಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಅವಶ್ಯಕತೆ ಇದೆ. ಇನ್ನು ಹೆಚ್ಚಿನ ಹೋರಾಟವನ್ನು ಮಾಡುವುದರ ಮೂಲಕ ಅಧಿಕೃತ ಆದೇಶ ಹೊರಡಿಸಲು ಒತ್ತಾಯಿಸಬೇಕಾಗಿದೆ.” ಎಂದು ಹೇಳಿದ#ರು.
ಈ ಸಂಧರ್ದಲ್ಲಿ ರಾಮದುರ್ಗ ರೈಲ್ವೆ ಹೋರಾಟ ಸಮಿತಿಯ ಮುಖಂಡ ಎಂ ಕೆ ಯಾದವಾಡ ಉಪಸ್ಥಿತರಿದ್ದರು.

ವರದಿ : ರಾಜು ಮಾದರ #kannadanews #news #entertainment #kannadanewslive #karnatakanewslive #public #kannadalatestnews

ಲೋಕಾಪುರದಿಂದ ಧಾರವಾಡ ಯೋಜನೆಗೆ ತಾತ್ಕಾಲಿಕ ಅನುಮೋದನೆಗೆ ಸಿದ್ಧತೆ!

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Mumbai BMC Election Results 2026: ಮುಂಬೈನಲ್ಲಿ ಭರ್ಜರಿ ಮುನ್ನಡೆ, ಬಿಜೆಪಿಯಲ್ಲಿ ಸಂಭ್ರಮ!

Mumbai BMC Election Results 2026: ಮುಂಬೈನಲ್ಲಿ ಭರ್ಜರಿ ಮುನ್ನಡೆ, ಬಿಜೆಪಿಯಲ್ಲಿ ಸಂಭ್ರಮ!

Wiadomości Poranne | 18.01.2026

Wiadomości Poranne | 18.01.2026

ಅಮೆರಿಕಾಗೆ ಭಾರತದ ತಿರುಗೇಟು..! ಹೆಂಗಿದೆ ಗೊತ್ತಾ ರಿವರ್ಸ್ ಟ್ಯಾರೀಫ್ ಹೊಡೆತ..?

ಅಮೆರಿಕಾಗೆ ಭಾರತದ ತಿರುಗೇಟು..! ಹೆಂಗಿದೆ ಗೊತ್ತಾ ರಿವರ್ಸ್ ಟ್ಯಾರೀಫ್ ಹೊಡೆತ..?

Bheemanna Khandre Passes Away |  ಭೀಮಣ್ಣ ಜೀವನ ಪರ್ಯಂತ ಸಮಾಜ, ರೈತರ ಬಗ್ಗೆ ಕಾಳಜಿ ಹೊಂದಿದ್ದರು: ಈಶ್ವರ ಖಂಡ್ರೆ

Bheemanna Khandre Passes Away | ಭೀಮಣ್ಣ ಜೀವನ ಪರ್ಯಂತ ಸಮಾಜ, ರೈತರ ಬಗ್ಗೆ ಕಾಳಜಿ ಹೊಂದಿದ್ದರು: ಈಶ್ವರ ಖಂಡ್ರೆ

ಕರ್ನಾಟಕಕ್ಕೆ 3 ಹೊಸ ರೈಲು ಮಾರ್ಗ, 21 ಸಾವಿರ ಕೋಟಿ ಪ್ಲಾನ್‌, 4 ಜಿಲ್ಲೆಗಳಿಗೆ ಬಂಪರ್‌ | Vijay Karnataka

ಕರ್ನಾಟಕಕ್ಕೆ 3 ಹೊಸ ರೈಲು ಮಾರ್ಗ, 21 ಸಾವಿರ ಕೋಟಿ ಪ್ಲಾನ್‌, 4 ಜಿಲ್ಲೆಗಳಿಗೆ ಬಂಪರ್‌ | Vijay Karnataka

ʻಮಿನಿʼ ರಾಜ್ಯದ ಗಾತ್ರ ಎಷ್ಟು ಗೊತ್ತಾ? | Belagavi Division, New districts | Karnataka CM | Masth Magaa

ʻಮಿನಿʼ ರಾಜ್ಯದ ಗಾತ್ರ ಎಷ್ಟು ಗೊತ್ತಾ? | Belagavi Division, New districts | Karnataka CM | Masth Magaa

⚡ДТП КАДЫРОВА. ФСБ ЗАЧИЩАЕТ КЛАН КАДЫРОВЫХ. БЕСЕДА С РУСЛАНОМ КУТАЕВЫМ

⚡ДТП КАДЫРОВА. ФСБ ЗАЧИЩАЕТ КЛАН КАДЫРОВЫХ. БЕСЕДА С РУСЛАНОМ КУТАЕВЫМ

Hubballi : ಮಹಿಳೆಗೆ ಲೈಂಗಿಕ ಕಿರುಕುಳ.. ರೋಡ್ ರೋಮಿಯೋಗೆ ಗೂಸಾ | Power TV

Hubballi : ಮಹಿಳೆಗೆ ಲೈಂಗಿಕ ಕಿರುಕುಳ.. ರೋಡ್ ರೋಮಿಯೋಗೆ ಗೂಸಾ | Power TV

BASANGOUDA PATIL YATNAL | ಬಸನಗೌಡ ಪಾಟೀಲ್​ ಯತ್ನಾಳ್ ಸುದ್ದಿಗೋಷ್ಠಿಯಲ್ಲಿ ಸ್ಫೋಟಕ ಹೇಳಿಕೆ - ಕಹಳೆ ನ್ಯೂಸ್

BASANGOUDA PATIL YATNAL | ಬಸನಗೌಡ ಪಾಟೀಲ್​ ಯತ್ನಾಳ್ ಸುದ್ದಿಗೋಷ್ಠಿಯಲ್ಲಿ ಸ್ಫೋಟಕ ಹೇಳಿಕೆ - ಕಹಳೆ ನ್ಯೂಸ್

ಧಾರವಾಡಕ್ಕೆ ಬಂತು ಜಪಾನ್ ಕಂಪನಿ'! 600 ಕೋಟಿ ವೆಚ್ಚದ ಹೈಟೆಕ್ ಫ್ಯಾಕ್ಟರಿ: ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ

ಧಾರವಾಡಕ್ಕೆ ಬಂತು ಜಪಾನ್ ಕಂಪನಿ'! 600 ಕೋಟಿ ವೆಚ್ಚದ ಹೈಟೆಕ್ ಫ್ಯಾಕ್ಟರಿ: ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ

ಸುವರ್ಣಸೌಧಕ್ಕೆ ಹೆಲಿಕಾಪ್ಟರ್​​​ನಲ್ಲಿ ಬಂದ ಸಿದ್ದರಾಮಯ್ಯ Siddaramaiah Visit Belagavi For Winter Session

ಸುವರ್ಣಸೌಧಕ್ಕೆ ಹೆಲಿಕಾಪ್ಟರ್​​​ನಲ್ಲಿ ಬಂದ ಸಿದ್ದರಾಮಯ್ಯ Siddaramaiah Visit Belagavi For Winter Session

CNN [#483] Kiedy będziesz we właściwym czasie i miejscu?

CNN [#483] Kiedy będziesz we właściwym czasie i miejscu?

ಯಾವ ಜಿಲ್ಲೆ ಎಷ್ಟು ದೊಡ್ಡದು? | New districts in Karnataka | Uttarakannada To Mysuru | Masth Magaa |Amar

ಯಾವ ಜಿಲ್ಲೆ ಎಷ್ಟು ದೊಡ್ಡದು? | New districts in Karnataka | Uttarakannada To Mysuru | Masth Magaa |Amar

ರೈಲ್ವೇ ಇಲಾಖೆಯಿಂದ ಹೊರಡಿಸಲಾದ ಸಂಪೂರ್ಣ ಮಾಹಿತಿ

ರೈಲ್ವೇ ಇಲಾಖೆಯಿಂದ ಹೊರಡಿಸಲಾದ ಸಂಪೂರ್ಣ ಮಾಹಿತಿ

Agonia motoryzacji w Europie. 104 tysiące ludzi na bruk. Pułapka na plug-ina

Agonia motoryzacji w Europie. 104 tysiące ludzi na bruk. Pułapka na plug-ina

17 01 2026 Zapewne wielu z Was czekało na ten utwór i to wykonanie!

17 01 2026 Zapewne wielu z Was czekało na ten utwór i to wykonanie!

ರೌಡಿ.. ಹುಚ್ಚ.. ಶಾಸಕ..ರೆಡ್ಡಿ ಪತ್ನಿ ಅಬ್ಬರದ ಭಾಷಣ : Lakshmi Aruna  Ballari। janardhanreddy | EesanjeNews

ರೌಡಿ.. ಹುಚ್ಚ.. ಶಾಸಕ..ರೆಡ್ಡಿ ಪತ್ನಿ ಅಬ್ಬರದ ಭಾಷಣ : Lakshmi Aruna Ballari। janardhanreddy | EesanjeNews

Ammana Madilu Trust | ಕುಡಿತದ ಚಟಕ್ಕೆ ಮಗಳ ಮೈ ಮಾರಿದ್ರಾ?

Ammana Madilu Trust | ಕುಡಿತದ ಚಟಕ್ಕೆ ಮಗಳ ಮೈ ಮಾರಿದ್ರಾ?

Belagavi Via Kittur To Dharwad New Railway Line Project  ಬೆಳಗಾವಿ ಕಿತ್ತೂರು ಧಾರವಾಡ  ಹೊಸ ರೈಲ್ವೆ ಲೈನ್

Belagavi Via Kittur To Dharwad New Railway Line Project ಬೆಳಗಾವಿ ಕಿತ್ತೂರು ಧಾರವಾಡ ಹೊಸ ರೈಲ್ವೆ ಲೈನ್

Baldota Steel Factory   ಉಕ್ಕು ಕಾರ್ಖಾನೆ ಸ್ಥಾಪನೆ ವಿರೋಧಿಸಿ ಹೋರಾಟಕ್ಕೆ ಗವಿಮಠದ ಶ್ರೀಗಳು ಬೆಂಬಲ #pratidhvani

Baldota Steel Factory ಉಕ್ಕು ಕಾರ್ಖಾನೆ ಸ್ಥಾಪನೆ ವಿರೋಧಿಸಿ ಹೋರಾಟಕ್ಕೆ ಗವಿಮಠದ ಶ್ರೀಗಳು ಬೆಂಬಲ #pratidhvani

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: infodtube@gmail.com