Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಯಕ್ಷ ದಿವಾಕರನಾರೈ| ತೆಂಕುತಿಟ್ಟು ಯಕ್ಷಗಾನ ವೇಷಧಾರಿ ದಿವಾಕರ ರೈ ಸಂಪಾಜೆ ಇವರಿಗೆ ಅಭಿಮಾನಿಗಳಿಂದ ಅಭಿನಂದನಾ ಸಮಾರಂಭ

Автор: Kolthige live media

Загружено: 2025-11-16

Просмотров: 24459

Описание:

33 ವರುಷಗಳ ಯಶಸ್ವಿ ತಿರುಗಾಟ ಮಾಡಿದ ತೆಂಕುತಿಟ್ಟು ಯಕ್ಷಗಾನ ರಂಗದ ಅನರ್ಘ್ಯ ಪುಂಡು ವೇಷಧಾರಿ
ದಿವಾಕರ ರೈ ಸಂಪಾಜೆ
ಇವರಿಗೆ ಅಭಿಮಾನಿಗಳಿಂದ ಅಭಿನಂದನಾ ಸಮಾರಂಭ
ಯಕ್ಷ ದಿವಾಕರನಾರೈ
ಭಾನುವಾರ 16 ನವೆಂಬರ್ 2025 ಬೆಳಗ್ಗೆ 9.30 ರಿದ ರಾತ್ರಿ 12.00 ವರೆಗೆ
ಸ್ಥಳ: ಪುರಭವನ ಮಂಗಳೂರು

ಮಧ್ಯಾಹ್ನ 1.00 ಗಂಟೆಯಿಂದ ಗುರುವಂದನೆ-ಗೌರವಾರ್ಪಣೆ
ಸಹ ಕಲಾವಿದರಿಗೆ ಗೌರವ

ಗುರುವಂದನೆ
ದಿವ್ಯ ಉಪಸ್ಥಿತಿ
ಶ್ರೀ ಶ್ರೀ ಡಾ। ವಿದ್ಯಾವಾಚಸ್ಪತಿ ವಿಶ್ವಸಂತೋಷ ಭಾರತಿ ಶ್ರೀಪಾದರು ಶ್ರೀ ಬಾರ್ಕೂರು ಮಹಾ ಸಂಸ್ಥಾನ (ಭಾರ್ಗವ ಬೀಡು ಬಾರ್ಕೂರು)
ಗುರುವಂದನೆ ಡಾ. ಕೋಳ್ಳೂರು ರಾಮಚಂದ್ರ ರಾಯರಿಗೆ
ಅಧ್ಯಕ್ಷತೆ ಶ್ರೀ ಡಿ. ವೇದವ್ಯಾಸ್ ಕಾಮತ್ ಶಾಸಕರು ಮಂಗಳೂರು ನಗರ (ದಕ್ಷಿಣ)
-ಉಪಸ್ಥಿತಿ
ಕರ್ನಿರೆ ಪ್ರಭಾಕರ ಸುವರ್ಣ ದುಬೈ ಅಭಿನಂದನಾ ಸಮಿತಿಯ ಗೌರವ ಸಲಹೆಗಾರರು
ಪ್ರಾರ್ಥನೆ
ಧೀರಜ್ ರೈ ಸಂಪಾಜೆ ಮತ್ತು ಬಳಗ (ಹಿಮ್ಮೇಳ - ಶ್ರೀಧರ ವಿಟ್ಲ, ಕೌಶಲ್ ರಾವ್, ನಿಮ್ಹತ್ ಜೋಗಿ)
ಶ್ರೀ ಆರ್. ಕೆ. ಭಟ್ ಬೆಂಗಳೂರು ಅಭಿನಂದನಾ ಸಮಿತಿಯ ಗೌರವ ಸಲಹೆಗಾರರು

ಗೌರವಾರ್ಪಣೆ
ಶ್ರೀ ರಾಘವೇಂದ್ರ ಕೆದಿಲಾಯ ಶ್ರೀ ಎಡನೀರು ಮಠ
ಶ್ರೀ ಕೆ. ಗೋವಿಂದ ಭಟ್ ಸೂರಿಕುಮೇರಿ
ಶ್ರೀ ಪುತ್ತಿಗೆ ರಘುರಾಮ ಹೊಳ್ಳ
ಶ್ರೀ ಪದ್ಯಾಣ ಶಂಕರನಾರಾಯಣ ಭಟ್
ಶ್ರೀಮತೀ ಶೀಲಾ ಗಣಪತಿ ಭಟ್ ಪದ್ಯಾಣ
ಶ್ರೀಮತೀ ಉಷಾ ಶ್ರೀಧರ ಭಂಡಾರಿ
ಶ್ರೀ ನಿಡ್ಲೆ ಗೋವಿಂದ ಭಟ್
ಶ್ರೀ ದಾಮೋದರ ಮಾಸ್ಟರ್ ಸಂಪಾಜೆ
ಹಾಗೂ
ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ
ಶ್ರೀ ಕ್ಷೇತ್ರ ಹನುಮಗಿರಿ
ಇಲ್ಲಿನ ಶ್ರೀ ದಿವಾಕರ ರೈಯವರ ಸರ್ವ ಸಹಕಲಾವಿದರಿಗೆ.
ನಿರೂಪಣೆ : ಶ್ರೀ ಸೇರಾಜೆ ಸತ್ಯನಾರಾಯಣ ಭಟ್ ಮತ್ತು ಶ್ರೀ ಗಣೇಶ ಭಟ್ ಬಾಯಾರು

ಅಪರಾಹ್ನ 2 ಗಂಟೆಯಿಂದ
ಯಕ್ಷಪೌರುಷ
(ತೆಂಕುತಿಟ್ಟು ಪುಂಡುವೇಷಗಳ ವಿಭಿನ್ನ ಆಯಾಮಗಳ ಭಾವಾಭಿವ್ಯಕ್ತಿ)
ಶೃಂಗಾರ ರಸ : ಶ್ರೀನಿವಾಸ - ಪದ್ಮಾವತಿ
ಹಿಮ್ಮೇಳ
ಚಿನ್ಮಯ ಭಟ್ ಕಲ್ಲಡ್ಕ ಕೃಷ್ಣಪ್ರಕಾಶ ಉಳಿತ್ತಾಯ ಕೌಶಲ್ ರಾವ್ ಪುತ್ತಿಗೆ ನಿಶ್ವತ್ ಜೋಗಿ
ಪಾತ್ರ ವಿವರ
ಶ್ರೀನಿವಾಸ - ಶಶಿಧರ ಕುಲಾಲ್ ಕನ್ಯಾನ ಪದ್ಮಾವತಿ - ರಕ್ಷಿತ್ ಶೆಟ್ಟಿ ಪಡ್ರೆ ಸಖ - ದಿನೇಶ್ ಕೋಡಪದವು ಸಖಿ - ಸತೀಶ್ ನೀರ್ಕೆರೆ ಸಖಿಯರು - ಪೃಥ್ವಿಶ್ ಪರ್ಕಳ, ಸತೀಶ್ ಎಡಮೊಗೆ, ಪ್ರಕಾಶ್ ನಾಯಕ್ ನೀರ್ಚಾಲು

ಕರುಣ ರಸ : ಸುಭದ್ರೆ- ಅಭಿಮನ್ಯು
ಹಿಮ್ಮೇಳ
ರವಿಚಂದ್ರ ಕನ್ನಡಿಕಟ್ಟೆ ಪದ್ಮನಾಭ ಉಪಾಧ್ಯಾಯ ಶ್ರೀಧರ ವಿಟ್ಲ ನಿಶ್ವತ್ ಜೋಗಿ
ಪಾತ್ರ ವಿವರ
ಸುಭದ್ರೆ - ಅಕ್ಷಯ ಕುಮಾ‌ರ್ ಮಾರ್ನಾಡು, ಅಭಿಮನ್ಯು - ಚಂದ್ರಶೇಖರ ಧರ್ಮಸ್ಥಳ

ವೀರ ರಸ ಲಕ್ಷ್ಮಣ – ಇಂದ್ರಜಿತು
ಹಿಮ್ಮೇಳ
ಹೊಸಮೂಲೆ ಗಣೇಶ ಭಟ್ ಮಹೇಶ್ ಕನ್ಯಾಡಿ ದೇಲಂತಮಜಲು ಸುಬ್ರಮಣ್ಯ ಭಟ್ ಚೈತನ್ಯ ಕೃಷ್ಣ ಪದ್ಯಾಣ ಕೌಶಲ್ ರಾವ್ ಪುತ್ತಿಗೆ ನಿಶ್ವತ್ ಜೋಗಿ
ಪಾತ್ರ ವಿವರ
ಲಕ್ಷ್ಮಣ - ಶಿವರಾಜ್ ಬಜಕೂಡ್ಲು ಇಂದ್ರಜಿತು - ಜಗದಾಭಿರಾಮಸ್ವಾಮಿ ಪಡುಬಿದ್ರಿ
ನಿರೂಪಣೆ : ಶ್ರೀ ಹರೀಶ್ ಭಟ್ ಬಳಂತಿಮುಗರು

ಸಂಜೆ 5.00 ಗಂಟೆಯಿಂದ
ಶ್ರೀ ಸಂಪಾಜೆ ದಿವಾಕರ ರೈ ಇವರಿಗೆ
ಅಭಿನಂದನಾ ಸಮಾರಂಭ

ಶ್ರೀ ಸಂಪಾಜೆ ದಿವಾಕರ ರೈ ಇವರಿಗೆ
ಅಭಿನಂದನಾ ಸಮಾರಂಭ
ದಿಮ್ಮೋಪಸ್ಥಿತಿ
ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು
ಎಡನೀರು ಮಠ ಕಾಸರಗೋಡು
ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ
ಶ್ರೀ ಗುರು ದೇವದತ್ತ ಸಂಸ್ಥಾನ, ಒಡಿಯೂರು
ಅಧ್ಯಕ್ಷತೆ
ಶ್ರೀ ಟಿ. ಶ್ಯಾಮ್ ಭಟ್ IAS (ನಿ) ಅಧ್ಯಕ್ಷರು, ಮಾನವ ಹಕ್ಕುಗಳ ಆಯೋಗ, ಕರ್ನಾಟಕ ಸರಕಾರ
ಅಭ್ಯಾಗತರು
ಕ್ಯಾಪ್ಟನ್ ಶ್ರೀ ಬ್ರಿಜೇಶ್ ಚೌಟ
ಸಂಸದರು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ
ಶ್ರೀ ತಲ್ಲೂರು ಶಿವರಾಮ ಶೆಟ್ಟಿ
ಅಧ್ಯಕ್ಷರು, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡಮಿ

ಗೌರವ ಉಪಸ್ಥಿತಿ
ಶ್ರೀ ಯು.ಟಿ. ಖಾದರ್ ಮಾನ್ಯ ಸಭಾಪತಿಗಳು, ಕರ್ನಾಟಕ ಸರಕಾರ ವಿಧಾನಸಭೆ
ಡಾ. ಮೋಹನ ಆಳ್ವ ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಸಂಸ್ಥೆಗಳು, ಮೂಡಬಿದ್ರೆ
ಶ್ರೀ ದಿನಕರ ಭಟ್ ಮಾವೆ ಅನಿವಾಸಿ ಉದ್ಯಮಿಗಳು
ಉಪಸ್ಥಿತಿ
ಶ್ರೀ ಎಂ. ಸುಧಾಕರ ಪೈ ಬೆಂಗಳೂರು ಅಭಿನಂದನಾ ಸಮಿತಿಯ ಗೌರವಾಧ್ಯಕ್ಷರು ಶ್ರೀ ದಿವಾಣ ಗೋವಿಂದ ಭಟ್ ಅಭಿನಂದನಾ ಸಮಿತಿಯ ಅಧ್ಯಕ್ಷರು
ಅಭಿನಂದನೆ
ಶ್ರೀ ಜಬ್ಬಾರ್ ಸಮೋ ಸಂಪಾಜೆ ಖ್ಯಾತ ಅರ್ಥಧಾರಿಗಳು
ನಿರೂಪಣೆ : ಶ್ರೀ ವಾಸುದೇವ ರಂಗಾಭಟ್ ಮಧೂರು
ಸನ್ಮಾನಿತರು
ಶ್ರೀ ದಿವಾಕರ ರೈ ಸಂಪಾಜೆ


----------------------------------------------
Contact for Live streaming
Kolthige live media
mo : 9845842849
--------------------------------------------------
subscribe for live programe
/ @kolthige live media

Join what's app group for updates
https://chat.whatsapp.com/CJqbnmmcFvF...

#kolthigelivemedia #costal #yakshagana #kasaragod #mangalore #udupi#classical #karnatakasongs #talamaddale

ಯಕ್ಷ ದಿವಾಕರನಾರೈ| ತೆಂಕುತಿಟ್ಟು ಯಕ್ಷಗಾನ   ವೇಷಧಾರಿ ದಿವಾಕರ ರೈ ಸಂಪಾಜೆ ಇವರಿಗೆ ಅಭಿಮಾನಿಗಳಿಂದ ಅಭಿನಂದನಾ ಸಮಾರಂಭ

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಅಕೇರಿಯಾಣ ಲಡಾಯಿ (ಗದಾಯುದ್ಧ)

ಅಕೇರಿಯಾಣ ಲಡಾಯಿ (ಗದಾಯುದ್ಧ)

ಅಪ್ಪೆ ಇಲ್ಲ್ Appe ill | Yaksha thelike Full Episode

ಅಪ್ಪೆ ಇಲ್ಲ್ Appe ill | Yaksha thelike Full Episode

ಜನಜೀವನದ ಬೆಳವಣಿಗೆಗೆ ಪೂರಕವಾಗಿ ಕಲೆಯೂ ಬದಲಾವಣೆ ಆಗುತ್ತಿದೆ - ಪ್ರಜ್ವಲ್ ಕುಮಾರ್ ಗುರುವಾಯನಕೆರೆ

ಜನಜೀವನದ ಬೆಳವಣಿಗೆಗೆ ಪೂರಕವಾಗಿ ಕಲೆಯೂ ಬದಲಾವಣೆ ಆಗುತ್ತಿದೆ - ಪ್ರಜ್ವಲ್ ಕುಮಾರ್ ಗುರುವಾಯನಕೆರೆ

ನಿನ್ನೆ ಮಂಕಿದೇವಿಕಾನ್ ದಲ್ಲಿ 'ವಸ್ತ್ರಾಪಹಾರ'👌🔥ನೀಲ್ಕೋಡ-ಯಲಗುಪ್ಪಾ-ಹೊಸಪಟ್ನ-ಪೆರ್ಡೂರುಮೇಳದ ಕಲಾವಿದರಿಂದ Yakshagana

ನಿನ್ನೆ ಮಂಕಿದೇವಿಕಾನ್ ದಲ್ಲಿ 'ವಸ್ತ್ರಾಪಹಾರ'👌🔥ನೀಲ್ಕೋಡ-ಯಲಗುಪ್ಪಾ-ಹೊಸಪಟ್ನ-ಪೆರ್ಡೂರುಮೇಳದ ಕಲಾವಿದರಿಂದ Yakshagana

Indrajithu Kalaga | Yakshagana Thalamaddale | Kallikuttimoole

Indrajithu Kalaga | Yakshagana Thalamaddale | Kallikuttimoole

'ಕಾಳಿಂಗ ನಾವಡ'ರ ರಂಗಸ್ಥಳದ ಸೀಕ್ರೆಟ್ಸ್ ಬಿಚ್ಚಿಟ್ಟ 'ಬಳ್ಕೂರು ಕೃಷ್ಣಯಾಜಿ'-ತಪ್ಪು ಮಾಡಿದ್ರೆ ನಾವಡರು ಏನ್ಮಾಡ್ತಿದ್ರು

'ಕಾಳಿಂಗ ನಾವಡ'ರ ರಂಗಸ್ಥಳದ ಸೀಕ್ರೆಟ್ಸ್ ಬಿಚ್ಚಿಟ್ಟ 'ಬಳ್ಕೂರು ಕೃಷ್ಣಯಾಜಿ'-ತಪ್ಪು ಮಾಡಿದ್ರೆ ನಾವಡರು ಏನ್ಮಾಡ್ತಿದ್ರು

ಯಕ್ಷ ದಿವಾಕರನಾರೈ| ತೆಂಕುತಿಟ್ಟು ಯಕ್ಷಗಾನ   ವೇಷಧಾರಿ ದಿವಾಕರ ರೈ ಸಂಪಾಜೆ ಇವರಿಗೆ ಅಭಿಮಾನಿಗಳಿಂದ ಅಭಿನಂದನಾ ಸಮಾರಂಭ

ಯಕ್ಷ ದಿವಾಕರನಾರೈ| ತೆಂಕುತಿಟ್ಟು ಯಕ್ಷಗಾನ ವೇಷಧಾರಿ ದಿವಾಕರ ರೈ ಸಂಪಾಜೆ ಇವರಿಗೆ ಅಭಿಮಾನಿಗಳಿಂದ ಅಭಿನಂದನಾ ಸಮಾರಂಭ

ಯಕ್ಷರಂಗದ ನಿತ್ಯಕೃಷ್ಣ ಬಳ್ಕೂರು ಕೃಷ್ಣಯಾಜಿ 'ಹೆಂಡತಿ - ಮಕ್ಕಳ' ವಿಶೇಷ ಸಂದರ್ಶನ - ಮೊಟ್ಟ ಮೊದಲ ಬಾರಿಗೆ - ನೋಡಿ...

ಯಕ್ಷರಂಗದ ನಿತ್ಯಕೃಷ್ಣ ಬಳ್ಕೂರು ಕೃಷ್ಣಯಾಜಿ 'ಹೆಂಡತಿ - ಮಕ್ಕಳ' ವಿಶೇಷ ಸಂದರ್ಶನ - ಮೊಟ್ಟ ಮೊದಲ ಬಾರಿಗೆ - ನೋಡಿ...

ಯಜಮಾನರೇ ಕ್ಷಮೆ ಕೇಳಿದ್ದೇಕೆ??? || KP Hegde Life Story || ಒಡ್ಡೋಲಗ - 40 ( 3 ) || EXCLUSIVE INTERVIEW

ಯಜಮಾನರೇ ಕ್ಷಮೆ ಕೇಳಿದ್ದೇಕೆ??? || KP Hegde Life Story || ಒಡ್ಡೋಲಗ - 40 ( 3 ) || EXCLUSIVE INTERVIEW

ಯಕ್ಷ ದಿವಾಕರನಾರೈ  - ದಿವಾಕರ ರೈ ಸಂಪಾಜೆ ಮಾತುಗಳು

ಯಕ್ಷ ದಿವಾಕರನಾರೈ - ದಿವಾಕರ ರೈ ಸಂಪಾಜೆ ಮಾತುಗಳು

ಭೀಷ್ಮಾರ್ಜುನ ,ಯಕ್ಷಗಾನ ತಾಳಮದ್ದಳೆ ,ಸಂಘಟಕರು - ಶ್ರೀ ರವಿ ಭಟ್ಟ ತೆಪ್ಪ 9945331503

ಭೀಷ್ಮಾರ್ಜುನ ,ಯಕ್ಷಗಾನ ತಾಳಮದ್ದಳೆ ,ಸಂಘಟಕರು - ಶ್ರೀ ರವಿ ಭಟ್ಟ ತೆಪ್ಪ 9945331503

😂ಅಶೋಕ ಭಟ್ರು-

😂ಅಶೋಕ ಭಟ್ರು-"ನಿಮಗೆಲ್ಲಾ ಯಾರು ಬೇಕಾದ್ರು ಸಾಲ ಕೊಡ್ತಾರೆ"🤪ಯಾಕೆ ಹೀಗೆ ಹೇಳಿದ್ರು ನೀವೇ ಕೇಳಿ...ಜಲವಳ್ಳಿ🔥ಜನ್ಸಾಲೆ😍👌🤣

ತಾಮ್ರಧ್ವಜ ಕಾಳಗ | Tamradhwaja Kalaga | ಪವನ್ ಕಿರಣಕೆರೆ | ನಾರಾಯಣ ದೇಸಾಯಿ | ಭಕ್ತ ಮಯೂರಧ್ವಜ |

ತಾಮ್ರಧ್ವಜ ಕಾಳಗ | Tamradhwaja Kalaga | ಪವನ್ ಕಿರಣಕೆರೆ | ನಾರಾಯಣ ದೇಸಾಯಿ | ಭಕ್ತ ಮಯೂರಧ್ವಜ |

ಮೂಜಿ ಅಂನ್ ಒಂಜಿ ಪೊಣ್ಣು │YakshaRasa S05│EP - 21│Daijiworld Television

ಮೂಜಿ ಅಂನ್ ಒಂಜಿ ಪೊಣ್ಣು │YakshaRasa S05│EP - 21│Daijiworld Television

|| ಯಕ್ಷಾರಾಧನೆ || ಕಾಸರಗೋಡು ಸುಬ್ರಾಯ ಹೊಳ್ಳರೊಂದಿಗೆ ಮಾತು ಕತೆ ||

|| ಯಕ್ಷಾರಾಧನೆ || ಕಾಸರಗೋಡು ಸುಬ್ರಾಯ ಹೊಳ್ಳರೊಂದಿಗೆ ಮಾತು ಕತೆ ||

ದಿವಾಕರ ರೈ ಸಂಪಾಜೆಯವರು ತೆಂಕುತಿಟ್ಟಿನ ಅಪ್ರತಿಮ ಕಲಾವಿದ :   ಟಿ. ಶ್ಯಾಮ್ ಭಟ್ ರವರ ಮಾತಿನಲ್ಲಿ ಕೇಳಿ

ದಿವಾಕರ ರೈ ಸಂಪಾಜೆಯವರು ತೆಂಕುತಿಟ್ಟಿನ ಅಪ್ರತಿಮ ಕಲಾವಿದ : ಟಿ. ಶ್ಯಾಮ್ ಭಟ್ ರವರ ಮಾತಿನಲ್ಲಿ ಕೇಳಿ

ಸಂಪಾಜೆ ಯಕ್ಷೋತ್ಸವ ಭಾರತ ರತ್ನ | SAMPAJE YAKSHOTSAVA 2025 | YAKSHAGANA | ABHIMANYU KALAGA | KANNADIKATTE

ಸಂಪಾಜೆ ಯಕ್ಷೋತ್ಸವ ಭಾರತ ರತ್ನ | SAMPAJE YAKSHOTSAVA 2025 | YAKSHAGANA | ABHIMANYU KALAGA | KANNADIKATTE

ಕಾಳಿಂಗ ನಾವಡರು ಹೀಗೆಲ್ಲ ಬೈತಿದ್ರ..!!! || Ramachandra Hegde Kondadaluli|| Kalinga Navada || Yakshagana

ಕಾಳಿಂಗ ನಾವಡರು ಹೀಗೆಲ್ಲ ಬೈತಿದ್ರ..!!! || Ramachandra Hegde Kondadaluli|| Kalinga Navada || Yakshagana

ಶ್ರೀ ಕೃಷ್ಣ ಸಂಧಾನ - ಯಕ್ಷಗಾನ ತಾಳಮದ್ದಳೆ | ಶೇಷ ಕೃಷ್ಣ ಕನ್ವೆನ್ ಷನ್ ಹಾಲ್ ಪಾರ್ತಿಕಟ್ಟೆ ತಲ್ಲೂರು

ಶ್ರೀ ಕೃಷ್ಣ ಸಂಧಾನ - ಯಕ್ಷಗಾನ ತಾಳಮದ್ದಳೆ | ಶೇಷ ಕೃಷ್ಣ ಕನ್ವೆನ್ ಷನ್ ಹಾಲ್ ಪಾರ್ತಿಕಟ್ಟೆ ತಲ್ಲೂರು

ಕರ್ಣಾರ್ಜುನ ಕಾಳಗ|| ತಾಳಮದ್ದಳೆ#Yakshagana#Thalamaddale#varnaviews

ಕರ್ಣಾರ್ಜುನ ಕಾಳಗ|| ತಾಳಮದ್ದಳೆ#Yakshagana#Thalamaddale#varnaviews

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: [email protected]