Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಆರ್‌ಟಿಓ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ; ಸಂಬಂಧಪಟ್ಟ ಅಧಿಕಾರಿಗಳ ಅಮಾನತು ಭರವಸೆ

Автор: DD Chandana News

Загружено: 2025-12-10

Просмотров: 35

Описание:

ಆರ್ ಟಿಒ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ಸೇವೆಯಿಂದ ಅಮಾನತುಪಡಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನ ಪರಿಷತ್ ನಲ್ಲಿಂದು ತಿಳಿಸಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಈ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಇದನ್ನು ತಪ್ಪಿಸಲು ಆನ್ಲೈ್ನ್ ವ್ಯವಸ್ಥೆ ಜಾರಿ ಮಾಡಿದ್ದೇವೆ. ಇದರ ಹೊರತಾಗಿಯೂ ಮಧ್ಯವರ್ತಿಗಳು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಆರ್ ಟಿಒ ಕಚೇರಿಗಳಿಗೆ ಅಲೆದಾಡಬೇಕಾದ ಅಗತ್ಯವಿಲ್ಲ. ಆನ್ಲೈುನ್ ಮೂಲಕ 24 ಸೇವೆಗಳು ಹಾಗೂ ಆಫ್ಲೈಜನ್ ಮೂಲಕ 28 ಸೇವೆಗಳು ಲಭ್ಯವಿದೆ. ಇದರಿಂದ ಮನೆಯಲ್ಲಿಯಿಂದಲೇ ಸೇವೆಯನ್ನು ಪಡೆಯಬಹುದು ಎಂದರು.
ಈಗ ಸಂಪೂರ್ಣವಾಗಿ ಮಧ್ಯವರ್ತಿಗಳ ಹಾವಳಿ ನಿಂತುಹೋಗಿದೆ ಎಂದು ಹೇಳುವುದಿಲ್ಲ. ಆದರೆ ಮುಂದಿನ ದಿನಗಳಲ್ಲಿ 100ಕ್ಕೆ ನೂರರಷ್ಟು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುತ್ತೇವೆ ಎಂದು ಸಚಿವರು ಭರವಸೆ ನೀಡಿದರು.
ಸದಸ್ಯ ರಾಮೋಜಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ಭೂ ಪರಿವರ್ತನೆ ವಿಚಾರದಲ್ಲಿ ಸರ್ಕಾರ ಹಾಗೂ ಅಧಿಕಾರಿಗಳ ಕೆಲವು ಚಟುವಟಿಕೆಯಿಂದ ಸಾರ್ವಜನಿಕರಿಗೆ ಹೊರೆಯಾಗಿದೆ. ಹಾಗಾಗಿ ಈ ರೀತಿಯ ಚಟುವಟಿಕೆಗಳು ನಡೆಯದಂತೆ ತಡೆಯಲು ಆಟೋ ಪರಿವರ್ತನೆ ಮಾಡಲು ಕ್ರಮ ಕೈಕೊಳ್ಳಲಾಗಿದೆ. ನಕ್ಷೆಯಿಂದ ಹೊರಗುಳಿದ ಪ್ರದೇಶವನ್ನು ಡೀಮ್ಡ್‌ ಕನ್ವರ್ಷನ್‌ ಮಾಡಬಹುದು. ಆದರೆ 3 ರಿಂದ 4 ತಿಂಗಳು ಸಮಯ ಬೇಕಾಗುತ್ತದೆ. ಅರ್ಜಿ ಹಾಕಿದವರಿಗೆ ಅದನ್ನು ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ಮಾಡಿಕೊಡಬೇಕು. ಅದಕ್ಕಾಗಿ 15 ದಿನಗಳ ಸಮಯಾವಕಾಶವಿರುತ್ತದೆ ಎಂದು ಹೇಳಿದರು.
ಸದಸ್ಯ ಪ್ರದೀಪ್ ಶೆಟ್ಟರ್ ಪ್ರಶ್ನೆಗೆ ಉತ್ತರಿಸಿದ ಸಚಿವ ಜಮೀರ್ ಅಹಮದ್ ಖಾನ್, ಬಡವರಿಗೆ ಸೂರು ಕಲ್ಪಿಸುವ ವಿವಿಧ ಯೋಜನೆಗಳ ಅಡಿಯಲ್ಲಿ ಕೇಂದ್ರದಿಂದ ಬರುವ ಅನುದಾನದ ಪಾಲು ಕಡಿಮೆ ಬಂದಿದೆ, ಹಾಗಾಗಿ ಮುಖ್ಯಮಂತ್ರಿಳ ಜೊತೆ ಚರ್ಚಿಸಿ ಮುಂದಿನ ಜನವರಿಯಲ್ಲಿ 42 ಸಾವಿರ ಮನೆಗಳನ್ನು ಹಂಚಲು ಕ್ರಮ ಕೈಗೊಳ್ಳಲಾಗುವುದು. ಫಲಾನುಭವಿಗಳಿಗೆ ವಸತಿ ಯೋಜನೆಗಳಲ್ಲಿ ನೀಡಲಾಗುತ್ತಿರುವ ಅನುದಾನ ಮೊತ್ತವನ್ನು ಬಜೆಟ್ ನಲ್ಲಿ ಮುಖ್ಯಮಂತ್ರಿ ಅವರು ಹೆಚ್ಚಿಸಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳಡಿ ಮುಂದಿನ ಜನವರಿ ತಿಂಗಳಲ್ಲಿ ಬಾಕಿ ಇರುವ ಮನೆಗಳನ್ನು ಫಲಾನುಭವಿಗಳಿಗೆ ನೀಡಲಾಗುವುದು. ಎಂದು ತಿಳಿಸಿದರು.
ಗೃಹ ಮಂಡಳಿ ಬಡಾವಣೆಯ ಆಸ್ತಿಗಳಿಗೆ ಮಂಡಳಿಯಿಂದಲೇ ಇ-ಖಾತಾ ನೀಡಲು ಸರ್ಕಾರದ ಆದೇಶವಾಗಿದ್ದು, ಒಂದು ತಿಂಗಳೊಳಗೆ ಇ-ಖಾತಾ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು. ಬೆಂಗಳೂರಿನ ಸೂರ್ಯ ನಗರ ಒಂದನೇ ಹಂತದ ಬಡಾವಣೆಯಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಪಸಂಖ್ಯಾತ ವಸತಿ ನಿಲಯಗಳಲ್ಲಿ ಖಾಲಿ ಇರುವ 234 ಹುದ್ದೆಗಳನ್ನು ಕಾಲಕಾಲಕ್ಕೆ ಅನುಗುಣವಾಗಿ ಭರ್ತಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ಮಾಡಲಾಗಿರುವ ಆರೋಪಗಳ ಕುರಿತು ಸದನದಲ್ಲಿ ಗಂಭೀರ ಚರ್ಚೆ ನಡೆಯಿತು.
ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲ ಸದಸ್ಯರು ತಮಗೆ ತಾವೇ ಕಡಿವಾಣ ಹಾಕಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬರಲಾಯಿತು.
ಸಭಾಪತಿಗಳು ಮತ್ತು ಅವರ ಪೀಠದ ಬಗ್ಗೆ ಅಗೌರವವಾಗಿ ಮಾತನಾಡುವುದು, ಚಾರಿತ್ರ್ಯಹರಣ ಮಾಡದೆ ಪೀಠದ ಗೌರವವನ್ನು ಎಲ್ಲರೂ ಎತ್ತಿಹಿಡಿಯಬೇಕು ಎಂದು ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಸಲಹೆ ನೀಡಿದರು.

#LiveDDChandanaNews #DDChandanaNews #DDChandana #DDKannada

ಆರ್‌ಟಿಓ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ; ಸಂಬಂಧಪಟ್ಟ ಅಧಿಕಾರಿಗಳ ಅಮಾನತು ಭರವಸೆ

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

DK Shivakumar Holds Dinner Meet In Belagavi: ಐವರು ಸಚಿವರು 40ಕ್ಕೂ ಹೆಚ್ಚು ಶಾಸಕರು ಡಿಕೆ ‘ಡಿನ್ನರ್’ ಗೇಮ್

DK Shivakumar Holds Dinner Meet In Belagavi: ಐವರು ಸಚಿವರು 40ಕ್ಕೂ ಹೆಚ್ಚು ಶಾಸಕರು ಡಿಕೆ ‘ಡಿನ್ನರ್’ ಗೇಮ್

Belagavi Winter Session: ಸೊಸೈಟಿಯ ಭೂ ಮಾಫಿಯಾ ಗುಟ್ಟು ಬಿಚ್ಚಿಟ್ಟ ಶಾಸಕ ಮುನಿರತ್ನ #pratidhvani

Belagavi Winter Session: ಸೊಸೈಟಿಯ ಭೂ ಮಾಫಿಯಾ ಗುಟ್ಟು ಬಿಚ್ಚಿಟ್ಟ ಶಾಸಕ ಮುನಿರತ್ನ #pratidhvani

Big Bulletin | ದ್ವೇಷ ಭಾಷಣ ಮಾಡಿದ್ರೆ ದಂಡ, ಜೈಲು ಶಿಕ್ಷೆ..! | HR Ranganath | Dec 10, 2025

Big Bulletin | ದ್ವೇಷ ಭಾಷಣ ಮಾಡಿದ್ರೆ ದಂಡ, ಜೈಲು ಶಿಕ್ಷೆ..! | HR Ranganath | Dec 10, 2025

ಬೆಳಗಾವಿಯಲ್ಲಿ ಯತ್ನಾಳ್ v/s ಡಿಕೆಶಿ ಜಟಾಪಟಿ: ಭೂ ಪರಿಹಾರದ ಬಗ್ಗೆ ನೇರಾನೇರ ವಾಗ್ವಾದ |  Vijay Karnataka

ಬೆಳಗಾವಿಯಲ್ಲಿ ಯತ್ನಾಳ್ v/s ಡಿಕೆಶಿ ಜಟಾಪಟಿ: ಭೂ ಪರಿಹಾರದ ಬಗ್ಗೆ ನೇರಾನೇರ ವಾಗ್ವಾದ | Vijay Karnataka

Big Bulletin | ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟಕ್ಕೆ ಕೊನೆ ಇಲ್ವಾ..? | HR Ranganath | Dec 11, 2025

Big Bulletin | ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟಕ್ಕೆ ಕೊನೆ ಇಲ್ವಾ..? | HR Ranganath | Dec 11, 2025

ಸದನದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಘರ್ಜನೆ | Lakshmi Hebbalkar Fire on BJP Leaders in the Assembly!

ಸದನದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಘರ್ಜನೆ | Lakshmi Hebbalkar Fire on BJP Leaders in the Assembly!

LIVE : DD CHANDANA NEWS 12.12.2025 7.00 PM

LIVE : DD CHANDANA NEWS 12.12.2025 7.00 PM

CM Siddaramaiah ಎದುರಲ್ಲಿ DCM DK Shivakumarಗೆ R Ashok ಕೌಂಟರ್ ! |Winter Session 2025 | @newsfirst

CM Siddaramaiah ಎದುರಲ್ಲಿ DCM DK Shivakumarಗೆ R Ashok ಕೌಂಟರ್ ! |Winter Session 2025 | @newsfirst

Gruhalakshmi Scheme | ಗೃಹಲಕ್ಷ್ಮಿ ಯೋಜನೆ ವಿಚಾರಕ್ಕೆ ಲಕ್ಷ್ಮಿಗೆ ಹಿಗ್ಗಾಮುಗ್ಗಾ ಕ್ಲಾಸ್ | N18V

Gruhalakshmi Scheme | ಗೃಹಲಕ್ಷ್ಮಿ ಯೋಜನೆ ವಿಚಾರಕ್ಕೆ ಲಕ್ಷ್ಮಿಗೆ ಹಿಗ್ಗಾಮುಗ್ಗಾ ಕ್ಲಾಸ್ | N18V

ಎಲ್ಲವನ್ನೂ ಬಿಚ್ಚಿ ಇಡ್ಲ ಪ್ರಧಾನಿ ಮೋದಿಯನ್ನ ಕಟುವಾಗಿ ಟೀಕಿಸಿ ಸವಾಲ್ ಹಾಕಿದ ಪ್ರಿಯಾಂಕಾ ಗಾಂಧಿ Priyanka Gandhi

ಎಲ್ಲವನ್ನೂ ಬಿಚ್ಚಿ ಇಡ್ಲ ಪ್ರಧಾನಿ ಮೋದಿಯನ್ನ ಕಟುವಾಗಿ ಟೀಕಿಸಿ ಸವಾಲ್ ಹಾಕಿದ ಪ್ರಿಯಾಂಕಾ ಗಾಂಧಿ Priyanka Gandhi

Belagavi Winter Session 2025: ಫ್ರೀ..ಫ್ರೀ..ಗ್ಯಾರಂಟಿ ಅಷ್ಟೇ ರೈತರಿಗೆ ಏನೂ ಇಲ್ಲ..| R Ashoka

Belagavi Winter Session 2025: ಫ್ರೀ..ಫ್ರೀ..ಗ್ಯಾರಂಟಿ ಅಷ್ಟೇ ರೈತರಿಗೆ ಏನೂ ಇಲ್ಲ..| R Ashoka

5 ವರ್ಷದ ಮುಖ್ಯಮಂತ್ರಿಗಳೇ... ಸಿಎಂ ಟಾಂಗ್ ಕೊಟ್ಟ ಅಶೋಕ್ । R. Ashoka | CM Siddaramaiah | Assembly Session

5 ವರ್ಷದ ಮುಖ್ಯಮಂತ್ರಿಗಳೇ... ಸಿಎಂ ಟಾಂಗ್ ಕೊಟ್ಟ ಅಶೋಕ್ । R. Ashoka | CM Siddaramaiah | Assembly Session

LIVE : DD CHANDANA NEWS - 12.12.2025 1.00 PM

LIVE : DD CHANDANA NEWS - 12.12.2025 1.00 PM

ಯತೀಂದ್ರ ಹೇಳಿಕೆಯ ಹಿಂದಿನ ರಾಜಕೀಯ ಉದ್ದೇಶವೇನು? | Party Rounds | Yathindra Siddaramaiah | CM Post Row

ಯತೀಂದ್ರ ಹೇಳಿಕೆಯ ಹಿಂದಿನ ರಾಜಕೀಯ ಉದ್ದೇಶವೇನು? | Party Rounds | Yathindra Siddaramaiah | CM Post Row

ವಿಶ್ವೇಶ್ವರಯ್ಯ ಕನಸಿನ ಕೂಸು | Vishweshwaraiah Steel Plant | Bhadravati | SAIL | Masth Magaa | Amar

ವಿಶ್ವೇಶ್ವರಯ್ಯ ಕನಸಿನ ಕೂಸು | Vishweshwaraiah Steel Plant | Bhadravati | SAIL | Masth Magaa | Amar

ಯತ್ನಾಳ್ ಅವರ ಒಂದು ಮಾತಿಗೆ ಬಿಜೆಪಿ ಶಾಸಕರಿಗೆ ಮುಜುಗರ !! | Yatnal | R Ashok | Belagavi Assembly Kannada

ಯತ್ನಾಳ್ ಅವರ ಒಂದು ಮಾತಿಗೆ ಬಿಜೆಪಿ ಶಾಸಕರಿಗೆ ಮುಜುಗರ !! | Yatnal | R Ashok | Belagavi Assembly Kannada

ಪ್ರಿಯಾಂಕಾ ಗಾಂಧಿಗೆ ಇತಿಹಾಸ ಪಾಠ ಮಾಡಿ! ಅಕ್ಕ, ತಮ್ಮನಿಗೆ ಹಿಗ್ಗಾಮುಗ್ಗಾ ಜಾಡಿಸಿದ Sambit Patra  Priyanka Gandhi

ಪ್ರಿಯಾಂಕಾ ಗಾಂಧಿಗೆ ಇತಿಹಾಸ ಪಾಠ ಮಾಡಿ! ಅಕ್ಕ, ತಮ್ಮನಿಗೆ ಹಿಗ್ಗಾಮುಗ್ಗಾ ಜಾಡಿಸಿದ Sambit Patra Priyanka Gandhi

TV5 AKHADA : ಟಿಪ್ಪು ಜಯಂತಿ ಬೇಕಾ, ಬೇಡ್ವಾ?ಟಿಪ್ಪು ವಂಶಸ್ಥರ ಖಡಕ್​​ ಉತ್ತರ  Tippu Jayanti Controversy

TV5 AKHADA : ಟಿಪ್ಪು ಜಯಂತಿ ಬೇಕಾ, ಬೇಡ್ವಾ?ಟಿಪ್ಪು ವಂಶಸ್ಥರ ಖಡಕ್​​ ಉತ್ತರ Tippu Jayanti Controversy

ಕೃಷಿ ಉತ್ಪಾದನೆ  ಹೆಚ್ಚಳ | ರೈತರ ಸಮಗ್ರ ವಿಕಾಸಕ್ಕೆ ಆದ್ಯತೆ

ಕೃಷಿ ಉತ್ಪಾದನೆ ಹೆಚ್ಚಳ | ರೈತರ ಸಮಗ್ರ ವಿಕಾಸಕ್ಕೆ ಆದ್ಯತೆ

Kannada News | ಇಂದಿನ ಪ್ರಮುಖ ಸುದ್ದಿಗಳು | 11-12-2025 | Siddaramaiah | DK Shivakumar | Karnataka TV

Kannada News | ಇಂದಿನ ಪ್ರಮುಖ ಸುದ್ದಿಗಳು | 11-12-2025 | Siddaramaiah | DK Shivakumar | Karnataka TV

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: [email protected]