Dayanand Sakleshpura
ಹರಿ ಓಂ ನಮಸ್ತೆ 🙏
ದಯಾನಂದ ಸಕಲೇಶಪುರ ಯೂಟ್ಯೂಬ್ ಚಾನೆಲ್ಗೆ ಸ್ವಾಗತ..
ಇಷ್ಟು ದಿನಗಳ ಕಾಲ facebook ಹಾಗೂ Instagram ಗಳಲ್ಲಿ ದೇಶ ಮತ್ತು ಧರ್ಮದ ವಿಚಾರವಾಗಿ ವಿಡಿಯೋ ಮತ್ತು ಪೋಸ್ಟ್ ಗಳನ್ನು ಮಾಡುತ್ತಿದ್ದೆ..!
ಮುಂದಿನದಾಗಿ ಧರ್ಮಸ್ಥಳದಿಂದ 290 ದೇವಸ್ಥಾನಗಳ
ಧರ್ಮಸ್ಥಳ ಪುನರತ್ಥಾನ ಟ್ರಸ್ಟ್ ಮುಖಾಂತರ ಪುನರ್ ನಿರ್ಮಾಣ ಕಾರ್ಯವಾಗಿದೆ.. ಈ 290 ದೇವಸ್ಥಾನಗಳ ಪ್ರತ್ಯಕ್ಷ ದರ್ಶನವನ್ನು ನಾವು ಮಾಡಿ ನಿಮ್ಮ ಮುಂದೆ ತೋರಿಸಲು "ಧರ್ಮಸ್ಥಳ ಜನ ಜಾಗೃತಿ ಯಾತ್ರೆ " ಎಂಬ ಹೆಸರಿನೊಂದಿಗೆ ಸಂಕಲ್ಪ ತೊಟ್ಟು ಪ್ರವಾಸ ಹೊರಟಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಈ ಒಂದು ಯೂಟ್ಯೂಬ್ ಚಾನೆಲ್ ಗೆ ಬೆಂಬಲಿಸಿ ಧರ್ಮಸ್ಥಳದಿಂದಾದ ಕೆಲಸಗಳ ಅರಿವು ಸಾರ್ವಜನಿಕರಲ್ಲಿ ಮೂಡಿಸಿ....
ಧನ್ಯವಾದಗಳು 🚩
ಧರ್ಮಸ್ಥಳದಿಂದ ಪುನರುತ್ಥಾನವಾದ ಪ್ರತಿ
ಯೊಂದು ಊರಿಗೂ ಭೇಟಿ ನೀಡುತ್ತಿದ್ದೇವೆ,
ನಮ್ಮ ಈ ನಂಬರಿಗೆ ವಾಟ್ಸಪ್ ಮಾಡಿ:
9036304755
Instagram :
https://www.youtube.com/@DayanandSakleshpura
facebook:
https://www.facebook.com/share/16yu9bH8Vg/
ನಮ್ಮ ಈ ಯಾತ್ರೆಯ ಮೂಲಕ👉 ಧರ್ಮ ಜಾಗೃತಿ👉 ಸಂಸ್ಕೃತಿ ಸಂರಕ್ಷಣೆ👉 ಮುಂದಿನ ಪೀಳಿಗೆಗೆ ಪವಿತ್ರ ಪರಂಪರೆಯ ಅರಿವು
🦁 ಶ್ರೀ ಲಕ್ಷ್ಮೀ ನರಸಿಂಹ ದೇವಾಲಯ – ದೊಡ್ಡ ಕುಂಚಿ, ಅರಕಲಗೂಡು ತಾಲೂಕು, ಹಾಸನ
ನಮ್ಮೊಡನೆ ಒಬ್ಬ ವಿಶೇಷ ವ್ಯಕ್ತಿ ಕೂಡ ಬಂದಿದ್ದರು.
ಗೋರೂರು ರಾಮಸ್ವಾಮಿ ಅಯ್ಯಂಗಾರ್ ಮನೆಯ ಪಕ್ಕದಲೆಂದು ಅದ್ಭುತ ದೇವಾಲಯ
ಈಶ್ವರ ಮತ್ತು ಭೈರವೇಶ್ವರ ದೇವಾಲಯ ಗುಲಗಂಜಿ ಹಳ್ಳಿ,ಹಾಸನ
ಅದ್ಭುತವಾದ ಕೆತ್ತನೆಯ ಪುರಾತನ ವಿಷ್ಣುವಿನ ದೇವಾಲಯ 👌
ಪುರಾತನವಾದ ಅದ್ಭುತ ಎರಡು ದೇವಾಲಯಗಳು
ಪ್ರಕೃತಿ ಪಕ್ಕದಲೊಂದು ಕಲ್ಯಾಣಿ ಆ ಪಕ್ಕದಲ್ಲೊಂದು ಪುರಾತನ ಶಿವರ ದೇವಾಲಯ/ದಯಾನಂದಸಕಲೇಶಪುರ
ಅದ್ಭುತವಾದ ತ್ರಿಕೋಟೇಶ್ವರ ದೇವಾಲಯ ಅಘಾಲಯ
ಶ್ರೀ ಕ್ಷೇತ್ರ ಧರ್ಮಸ್ಥಳದ ಪೂರ್ತಿ ಕಾರ್ಯ ಎಳೆಯಾಗಿ ಬಿಚ್ಚಿಟ್ಟ ಸಿಬ್ಬಂದಿ.
ಬೇಲೂರು ಹಳೇಬೀಡು, ದೇವಾಲಯವನ್ನು ನಿರ್ಮಿಸುವ ಮುನ್ನ ನಿರ್ಮಿಸಿದ ಈ ದೇವಾಲಯ 👌
ಶಿಥಿಲವಾದ ಮೂರು ದೇವಾಲಯಗಳ ಪರಿಸ್ಥಿತಿ ನೋಡಿ
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಜೀವನೋದ್ಧಾರವಾದ ಪುರಾತನ ಎರಡು ದೇವಾಲಯಗಳು
ಮೈ ರೋಮಾಂಚನ ವೆನಿಸುವ ಅದ್ಬುತ ದೇವಾಲಯ. ಮಡಿಕೇರಿಯಲ್ಲಿ 🙏
ಮಡಕೇರಿ ಜಿಲ್ಲೆಯಲ್ಲಿರುವ ಅದ್ಭುತವಾದ ಎರಡು ದೇವಾಲಯಗಳು
ಅದ್ಭುತವಾದ ಮೂರು ದೇವಾಲಯಗಳು. ದಯಾನಂದ ಸಕಲೇಶಪುರ
ತೇರಾಗಾಣಾoಬಿ ಯಲ್ಲಿರುವ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕಾರಣವಾದ ಮೂರು ಮಹಿಳೆಯರು.
ಪ್ರಕೃತಿಯ ಮಡಿಲಿನಲ್ಲಿ ಜೀರ್ಣೋದ್ಧಾರವಾಗಿ,ಕುಂಭ ಪೂಜೆಗೆ ಸಿದ್ಧವಾಗಿರುವ ದೇವಾಲಯ
ಹಲವಾರು ವರ್ಷಗಳಿಂದ ಸಮಾಜಮುಖಿ ಕಾರ್ಯವನ್ನು ಮಾಡಿಕೊಂಡು ಬರುತ್ತಿರುವ ಶ್ರೀ ಕ್ಷೇತ್ರ 🙏
ಪೂರ್ತಿಯಾಗಿ ಶಿಥಿಲವಾದ 2ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿದ ಶ್ರೀ ಕ್ಷೇತ್ರ
ಪ್ರಕೃತಿಯ ಮಡಿಲಿನಲ್ಲೊಂದು ಅದ್ಭುತ ದೇವಾಲಯ./ದಯಾನಂದಸಕಲೇಶಪುರ
ಧರ್ಮಸ್ಥಳ ಜನ ಜಾಗೃತಿಯಲ್ಲಿ 100 ದೇವಸ್ಥಾನಗಳನ್ನು ಪೂರೈಸಿದ್ದೇವೆ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಜೀರ್ಣೋದ್ಧಾರವಾದ ಆದಿನಾಥರ ಬಸದಿ.
ಪ್ರಕೃತಿಯ ಮಡಿಲಿನಲ್ಲಿ ಬೆಟ್ಟದ ಮೇಲೊಂದು ಅದ್ಭುತ ಜೈನಬಸದಿ.
ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಜೀರ್ಣೋದ್ಧಾರವಾದ ದೇವಸ್ಥಾನಗಳ ಹುಡುಕಾಟ 🚩
ನಂಜನಗೂಡಿನ ಚಾಲುಕ್ಯರ ಕಾಲದ ನೀರಿನ ಮಧ್ಯಭಾಗದಲ್ಲಿರುವ 16 ಮಂಟಪಗಳು
ಪೂರ್ತಿಯಾಗಿ ಶಿಥಿಲವಾದ ದೇವಸ್ಥಾನವನ್ನು ಮುರು ನಿರ್ಮಾಣ ಮಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ
ಸಂತಾನವಿಲ್ಲದವರಿಗೆ ಸಂತಾನ ಕರುಣಿಸುವ ವೇಣುಗೋಪಾಲ 🚩ನಂಜನಗೂಡು 🚩
ಶ್ರೀ ಧರ್ಮಸ್ಥಳ ಧರ್ಮೋಸ್ಥನ ಟ್ರಸ್ಟ್ ವತಿಯಿಂದ ಜೀರ್ಣೋದ್ಧಾರವಾದ ಎರಡು ಪುರಾತನ ಚಾಲುಕ್ಯರ ವಾಸ್ತುಶಿಲ್ಪಿಯ ದೇವಾಲಯಗಳು
ನನ್ನೇಶ್ವರ ಸ್ವಾಮಿ ದೇವಾಲಯ. #ಹೀನಕಲ್ ಎಂಬ ಊರಿನಲ್ಲಿರುವ ಅದ್ಭುತವಾದ ದೇವಾಲಯ/ಧಯಾನಂದಸಕಲೇಶಪುರ / 🏰🚩🙏🚘