TV Kannada
ವೀಕ್ಷಕರೆ ನಮ್ಮ ಟಿವಿ ಕನ್ನಡ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗುವ ವಿಡಿಯೋಗಳು ಕರ್ನಾಟಕದಲ್ಲಿರುವ ಎಲ್ಲಾ ಪ್ರಸಿದ್ಧ ದೇವಸ್ಥಾನಗಳನ್ನು ಅಲ್ಲಿಯ ಆಚಾರ ವಿಚಾರಗಳನ್ನು ಭಕ್ತರ ಅನಿಸಿಕೆ ಅಭಿಪ್ರಾಯ ಗಳನ್ನು ನಿಮಗೆ ಪರಿಚಯ ಮಾಡಿಸುವುದಷ್ಟೆ ನಮ್ಮ ಮುಖ್ಯ ಉದ್ದೇಶ. ಯಾವುದೇ ಧರ್ಮ, ಜಾತಿ, ಸಮುದಾಯ, ವರ್ಗ, ಮತ ,ವರ್ಣ, ಪ್ರದೇಶ, ಲಿಂಗ, ಜನಾಂಗ, ಭಾಷೆ, ಅಥವಾ ಸಂಸ್ಥೆಗಳ ನಂಬಿಕೆ, ನಿಲುವು ,ಆಚಾರ, ವಿಚಾರಗಳನ್ನು ಕೀಳಾಗಿ ಕಾಣುವ ಮತ್ತು ಯಾವುದೇ ಮೃತ ಅಥವಾ ಜೀವಂತ ವ್ಯಕ್ತಿಯ ಮನ ನೋಯಿಸುವ ಉದ್ದೇಶ ಹೊಂದಿರುವುದಿಲ್ಲ . ಯಾವುದೇ ರೀತಿಯ ನಂಬಿಕೆ ಆಚರಣೆಗಳನ್ನು ಪಕ್ಷೀಕರಿಸುವುದಾಗಲಿ ಅಥವಾ ಹಲ್ಲೆಗಳಿಯುವುದಾಗಲಿ ನಮ್ಮ ವಾಹಿನಿಯ ಉದ್ದೇಶವಾಗಿರುವುದಿಲ್ಲ ಹಾಗೂ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಇರುವುದಿಲ್ಲ . ನಾವು ಯಾವುದೇ ವೈಯಕ್ತಿಕ ವ್ಯಕ್ತಿಗಳು, ಸಂಸ್ಥೆಗಳು ಅಥವಾ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಿಲ್ಲ. ಸಂಬಂಧಪಟ್ಟ ವ್ಯಕ್ತಿಗಳ ಮಾಹಿತಿಗಾಗಿ ನಾವು ಪ್ರದರ್ಶಿಸುವ ಸಂಖ್ಯೆಗಳಿಗೆ ಕರೆಮಾಡಲು ಮತ್ತು ಸ್ಥಳಗಳಿಗೆ ಭೇಟಿ ನೀಡುವಂತೆ ನಾವು ವೀಕ್ಷಕರನ್ನು ಒತ್ತಾಯಿಸುವುದಿಲ್ಲ ನಂಬುವುದು ಅಥವಾ ನಂಬದಿರುವುದು ವೀಕ್ಷಕರ ಗ್ರಹಿಕೆಗಳಿಗೆ ಬಿಡಲಾಗುತ್ತದೆ ಒಂದು ವೇಳೆ ಮೇಲ್ಕಂಡ ಯಾವುದೇ ವಿಚಾರಗಳಿಗೆ ಧಕ್ಕೆ ತಂದಲ್ಲಿ ಅದು ನಮ್ಮ ಉದ್ದೇಶವು ಅಲ್ಲ ನಾವು ಜವಾಬ್ದಾರರು ಅಲ್ಲ
ಭೂತಾಳೆಯಿಂದ ಹೀಗೆ ಮಾಡುದ್ರೆ ಸಾಕು ಎಲ್ಲಾ ಶತ್ರುಗಳು ನಿಮ್ಮ ಮಾತು ಕೇಳ್ತಾರೆ || GIRIDHAR BHAT || TV KANNADA
ನೀವು ಇಷ್ಟ ಪಟ್ಟಿದೆಲ್ಲವು ಸಿಗುತ್ತೆ ಈ ದೇವರಿಗೆ ರಕ್ತ ಬಲಿ ಕೊಟ್ರೆ ಸಾಕು || KABBALAMMA TEMPLE || MAGADI
ಉತ್ತರಾಣಿ ಕಡ್ಡಿ ನಿಮ್ಮತ್ರ ಇದ್ರೆ ಸಾಕು ಶತ್ರುಗಳು ನಿಮ್ಮ ವಶ ಆಗ್ತಾರೆ || GIRIDHAR BHAT || TV KANNADA
ನಿಮ್ಮ ಜಾಗ ಜಮೀನಿನಲ್ಲಿ ಕಲಹ ದೂರಾಗುತ್ತೆ ಕರ್ಪೂರದಿಂದ ಹೀಗೆ ಮಾಡಿದ್ರೆ ಸಾಕು || GIRIDHAR BHAT || TV KANNADA
ಈ ಎಕ್ಕದ ಎಲೆ ಸಾಕು ಶತ್ರುಗಳು ಬಾಯಿ ಮುಚ್ಚಿಕೊಂಡು ಇರ್ತಾರೆ || GIRIDHAR BHAT || EKKADA ELE || TVKANNADA
ಶುಕ್ರವಾರ ಈ ದೇವರ ದರ್ಶನ ಮಾಡುದ್ರೆ ಅಂದುಕೊಂಡ ಕೆಲಸ ಆಗುತ್ತೆ || KALAPPANAHALLI BHADRAKALI
ನಿಮ್ಮ 1 ಫೋಟೊ ಸಿಕ್ಕುದ್ರೆ ಸಾಕು ಮಾಟ ಮಂತ್ರ ಮಾಡಿ ಬಿಡ್ತಾರೆ || RENUKA GURUJI || TV KANNADA || TIPATURU
ದುರಾದೃಷ್ಟ+ಕಷ್ಟ +ನಷ್ಟ+ ದೋಷ ಎಲ್ಲದರಿಂದಲೂ ನಿಮಗೆ ಮುಕ್ತಿ ಸಿಗುತ್ತೆ || Giridhar Bhat || Ganapati
ಇಷ್ಟ ಪಟ್ಟಿದ್ದು ವಶ ಆಗಬೇಕೆ ಈ ದಿವ್ಯ ಗಿಡ ವಶೀಕರಣಕ್ಕೆ ಸಾಕು || GIRIDHAR BHAT || UMMATTIGIDA || VASHIKARANA
ಭದ್ರಕಾಳಿ ಅಮ್ಮನ ಮಂತ್ರ ಸಾಕು ದುಷ್ಟ ಜನರ ಕೆಟ್ಟ ದೃಷ್ಟಿ ತಟ್ಟಲ್ಲ || GIRIDHAR BHAT #astrology #tvkannada
ಇಲ್ಲಿ ಮಾಟ ಮಾಡಲ್ಲ ತಡೆ ಹೊಡೆಯಲ್ಲ 1 ದಿನದಲ್ಲೇ ರಿಸಲ್ಟ್ ಸಿಗುತ್ತೆ || VIDHYA CHOWDESHWARI || TV KANNADA
ಈ ದೇವಸ್ಥಾನದಲ್ಲಿ ಉಚಿತ ಮಾಟ ತೆಗಿತ್ತಾರೆ ಶತ್ರು ನಾಶ ಮಾಡ್ತಾರೆ || MUNESHWARA SWAMI || MALURU || TVKANNADA
ನಿಮ್ಮ ಬಟ್ಟೆ ಸಿಕ್ಕುದ್ರೆ ಸಾಕು ಮಾಟ ಮಂತ್ರ ಮಾಡಿ ಬಿಡ್ತಾರೆ || RENUKA GURUJI || TIPATURU |\ TV KANNADA
ನಿಮ್ಮ ಶತ್ರುಗಳು ಸಂಹಾರ ಆಗ್ತಾರೆ ಆಲಸಿನ ಮರದ ಬಳಿ ಹೀಗೆ ಮಾಡಿ || GIRIDHAR BHAT || TVKANNADA
ಏನೇ ಖಾಯಿಲೆ ಇದ್ರೂ ವಾಸಿ ಆಗುತ್ತೆ 1 ದಿನದಲ್ಲಿ ಕೆಲಸ ಆಗುತ್ತೆ || Pandith karthik | Gadduge Veeranjaneya
ಮಾಟ ಮಾಡಿದವರಿಗೆ ರಿವರ್ಸ್ ಎಲ್ಲಮ್ಮದೇವಿ ತಕ್ಕ ಪಾಠ ಕಲಿಸ್ತಾಳೆ #astrology #yallammadevi #uttarakarnataka
ಮುಟ್ಟಿದರೆ ಮುನಿ ಬೇರು ಸಾಕು ಶತ್ರು ಬಾಯಿ ಮುಚ್ಚುತ್ತಾನೆ #astrology #tvkannada #uttarakarnataka
ಮಾಟ ಮಾಡಿದವರು ನಾಶ ಆಗ್ತಾರೆ ಕಪ್ಪು ಬೆಕ್ಕಿಗೆ ಈ ಆಹಾರ ತಿನ್ನಿಸಿ || GIRIDHAR BHAT || TV KANNADA
ರಕ್ತಬಲಿ ಕೇಳುವ ಪವರ್ ಫುಲ್ ದೇವರು ನೀವು ಏನೇ ಬೇಡಿಕೊಂಡ್ರು ಸಕ್ಸಸ್ || KABBALAMMA TEMPLE || MAGADI ||TVKANNADA
ಎಲ್ಲ ಶತ್ರುಗಳನ್ನು ನಿಮ್ಮ ವಶ ಮಾಡಿಕೊಳ್ಳಿ ಜೇನಿನಿಂದ ಈ ಕೆಲಸ ಮಾಡಿ ಸಾಕು #tvkannada
7 ಅರಳಿ ಎಲೆ ಇದ್ರೆ ಸಾಕು ನಿಮ್ಮ ಕಷ್ಟಗಳೆಲ್ಲಾ ಕಳೆಯುತ್ತೆ || GIRIDHAR BHAT NEW HD VIDEO || TVKANNADA
ನಾಳೆ ಈ ದೇವಸ್ಥಾನದಲ್ಲಿ ಉಚಿತ 9 ದಿನಗಳಲ್ಲಿ ನಿಮ್ಮ ಕೆಲಸ ಆಗುತ್ತೆ KABBALAMMA MAGADI
ಎಷ್ಟೇ ಸಾಲ ಇದ್ರೂ ತೀರುತ್ತೆ ಈ ವಸ್ತುಗಳನ್ನು ಇಟ್ಟು ಬೀಗ ಹಾಕಿ || GIRIDHAR BHAT NEW HD VIDEO || TVKANNADA
ನಿಂಬೆಹಣ್ಣು ಹೇಗೆ ಕೊಳೆಯುತ್ತೆ ಶತ್ರು ಕೂಡ ಹಾಗೇ ನಾಶವಾಗ್ತಾನೆ || GIRIDHAR BHAT || NIMBE HANNU || TVKANNADA
1 ನಿಮಿಷದಲ್ಲಿ ಕಷ್ಟಕ್ಕೆ ಪರಿಹಾರ ನೀವು ಇಷ್ಟಪಟ್ಟಿದನ್ನು ಪಡೆದುಕೊಳ್ಳಿ || VIJAYAKALI TEMPLE || TV KANNADA
1 ದಿನದಲ್ಲೇ ರಿಸಲ್ಟ್ ಸಿಗುತ್ತೆ 5 ಮತ್ತು 9 ರೂಪಾಯಿ ಹರಕೆ ಕಟ್ಟಿಕೊಳ್ಳಿ || VIDHYA CHOWDESHWARI || TV KANNADA
ನಿಮಗೆ ಯಾರಾದ್ರೂ ಮಾಟ ಮಂತ್ರ ಮಾಡಿದ್ರೆ ಇಲ್ಲಿ ಮಾಟ ಮಂತ್ರ ರಿವರ್ಸ್ ಮಾಡ್ತಾರೆ || RENUKA GURUJI #tvkannada
ಈ ದೇವಸ್ಥಾನದ ಒಳಗೆ ಕಾಲಿಟ್ರೆ ಸಾಕು ಹೊಸ ಹೊಸ ಕಾರು ತೆಗೊತ್ತಿರ #gowdagere #chamundeshwaritemple #tvkannada
5 ನಿಮಿಷದಲ್ಲಿ ನಿಮ್ಮ ಕೆಲಸ ಆಗುತ್ತೆ ಶತ್ರುಗಳು ಯಾರೆಂದು ಕಣ್ಣಿಗೆ ಕಾಣಿಸ್ತಾರೆ VIJAYAKALI TEMPLE || TV KANNADA
ನಾಳೆ ಚಟ್ಟಿ ಅಮಾವಾಸ್ಯೆ ಡೇಂಜರ್ ಮಾಟ ಮಂತ್ರ ಮಾಡೋರ ಹುಷಾರ್ ! || RENUKA GURUJI CHATTI AMAVASYE