Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

Indira Gandhi ವಾಪಸ್‌ ಬಂದ್ರೂ Article 370 ಮರುಸ್ಥಾಪನೆ ಸಾಧ್ಯವಿಲ್ಲ : ಅಮಿತ್‌ ಶಾ ಸ್ಪಷ್ಟನೆ | Vijay Karnataka

Автор: Vijay Karnataka | ವಿಜಯ ಕರ್ನಾಟಕ

Загружено: 2024-11-13

Просмотров: 12227

Описание:

ಇಂದಿರಾ ಗಾಂಧಿ ಸ್ವರ್ಗದಿಂದ ಇಳಿದು ಬಂದ್ರೂ 370ನೇ ವಿಧಿ ಮರುಸ್ಥಾಪನೆ ಸಾಧ್ಯವಿಲ್ಲ : ಮಹಾರಾಷ್ಟ್ರದಲ್ಲಿ ಅಮಿತ್‌ ಶಾ ಸ್ಪಷ್ಟನೆ | Maharashtra Assembly Elections | Amit Shah | Indira Gandhi | Article 370 | #maharashtraelections2024 #amitshah #indiragandhi #article370

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸ್ವರ್ಗದಿಂದ ಧರೆಗಿಳಿದು ಬಂದರು ಕೂಡ 370ನೇ ವಿಧಿ ಮರುಸ್ಥಾಪನೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಈ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ಮರುಸ್ಥಾಪನೆಗೆ ನಡೆಯುತ್ತಿರುವ ಪ್ರಯತ್ನಗಳಿಗೆ ತಿರುಗೇಟು ನೀಡಿದ್ದಾರೆ. ಮಹಾರಾಷ್ಟ್ರದ ಧುಲೆಯಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ನಾಲ್ಕನೇ ಜನರೇಷನ್‌ ಬಂದರು ಕೂಡ ದಲಿತರು, ಆದಿವಾಸಿಗಳು ಹಾಗೂ ಇತರೆ ಹಿಂದುಳಿದ ವರ್ಗಗಳ ರೀತಿ ಮುಸ್ಲಿಮರು ಮೀಸಲಾತಿ ಪಡೆಯಲು ಆಗಲ್ಲ ಎಂದು ಕೂಡ ಹೇಳಿದರು. ಮಹಾರಾಷ್ಟ್ರದಲ್ಲಿ ನವೆಂಬರ್‌ 20ರಂದು ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಮಹಾಯುತಿ ಹಾಗೂ ಮಹಾ ವಿಕಾಸ್‌ ಅಘಾಡಿ ನಡುವೆ ಭರ್ಜರಿ ಫೈಟ್‌ ನಡೆಯುತ್ತಿದೆ.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Indira Gandhi ವಾಪಸ್‌ ಬಂದ್ರೂ Article 370 ಮರುಸ್ಥಾಪನೆ ಸಾಧ್ಯವಿಲ್ಲ : ಅಮಿತ್‌ ಶಾ ಸ್ಪಷ್ಟನೆ | Vijay Karnataka

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Big Bulletin |  ಬಿ.ಕೆ ಹರಿಪ್ರಸಾದ್‌ ವಿರುದ್ಧ ಮಗಿಬಿದ್ದ ಬಿಜೆಪಿಗರು..! | HR Ranganath | Jan  23, 2026

Big Bulletin | ಬಿ.ಕೆ ಹರಿಪ್ರಸಾದ್‌ ವಿರುದ್ಧ ಮಗಿಬಿದ್ದ ಬಿಜೆಪಿಗರು..! | HR Ranganath | Jan 23, 2026

Puttur BJP Leader Son Krishna J Rao Love Case |ಪುತ್ತೂರು ಕೃಷ್ಣ‌ ಜೆ ರಾವ್ ಪ್ರಕರಣ ತಾರ್ಕಿಕ ಅಂತ್ಯದತ್ತ|N18V

Puttur BJP Leader Son Krishna J Rao Love Case |ಪುತ್ತೂರು ಕೃಷ್ಣ‌ ಜೆ ರಾವ್ ಪ್ರಕರಣ ತಾರ್ಕಿಕ ಅಂತ್ಯದತ್ತ|N18V

ಮುಸ್ಲಿಂ ಆಗಿರೋದಕ್ಕೆ ನನಗೆ ಅವಕಾಶ ಸಿಗ್ತಿಲ್ವಾ? ರಹಮಾನ್ ವಿವಾದಿತ ಹೇಳಿಕೆ! | AR Rahman Controversy | News Hour

ಮುಸ್ಲಿಂ ಆಗಿರೋದಕ್ಕೆ ನನಗೆ ಅವಕಾಶ ಸಿಗ್ತಿಲ್ವಾ? ರಹಮಾನ್ ವಿವಾದಿತ ಹೇಳಿಕೆ! | AR Rahman Controversy | News Hour

Big Bulletin | 2ನೇ ವರ್ಲ್ಡ್‌ವಾರ್‌ ಸಂದರ್ಭ ನೆನಪಿಸಿದ ಟ್ರಂಪ್‌ | HR Ranganath | Jan  21, 2026

Big Bulletin | 2ನೇ ವರ್ಲ್ಡ್‌ವಾರ್‌ ಸಂದರ್ಭ ನೆನಪಿಸಿದ ಟ್ರಂಪ್‌ | HR Ranganath | Jan 21, 2026

ಕರಾವಳಿ ಮಂದಿಗೆ ಬಂಪರ್‌, ಮಂಗಳೂರಿಗೆ ಹೊಸ ರೈಲು, ಎಲ್ಲಿಂದ ಎಲ್ಲಿಗೆ?, ಯಾವೆಲ್ಲ ಹಳ್ಳಿಗೆ ಅನುಕೂಲ?

ಕರಾವಳಿ ಮಂದಿಗೆ ಬಂಪರ್‌, ಮಂಗಳೂರಿಗೆ ಹೊಸ ರೈಲು, ಎಲ್ಲಿಂದ ಎಲ್ಲಿಗೆ?, ಯಾವೆಲ್ಲ ಹಳ್ಳಿಗೆ ಅನುಕೂಲ?

Governor Vs Karnataka Government : ಗವರ್ನರ್​​​ ಅಡ್ಡಗಟ್ಟಿದ ಕೈ ಶಾಸಕರಿಗೆ ಸಂಕಷ್ಟ | Assembly Session Clash

Governor Vs Karnataka Government : ಗವರ್ನರ್​​​ ಅಡ್ಡಗಟ್ಟಿದ ಕೈ ಶಾಸಕರಿಗೆ ಸಂಕಷ್ಟ | Assembly Session Clash

Big Bulletin With HR Ranganath | ಸರ್ಕಾರ ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಹೈಡ್ರಾಮಾ | Jan 22, 2026

Big Bulletin With HR Ranganath | ಸರ್ಕಾರ ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಹೈಡ್ರಾಮಾ | Jan 22, 2026

ಹರಿದ ಬಟ್ಟೆ ಹರಿಪ್ರಸಾದ್! ಸದನದಲ್ಲಿ ಭಾರಿ ಗಲಾಟೆ! ಸಿಡಿದೆದ್ದ ಆರ್.ಅಶೋಕ್! B.K Hariprasad |UT Khader | R Ashok

ಹರಿದ ಬಟ್ಟೆ ಹರಿಪ್ರಸಾದ್! ಸದನದಲ್ಲಿ ಭಾರಿ ಗಲಾಟೆ! ಸಿಡಿದೆದ್ದ ಆರ್.ಅಶೋಕ್! B.K Hariprasad |UT Khader | R Ashok

ರಾತ್ರೋರಾತ್ರಿ ರಾಹುಲ್ ಗಾಂಧಿ ಆಪ್ತನ ಭೇಟಿಯಾಗಿದ್ಯಾಕೆ..?  | Guarantee News

ರಾತ್ರೋರಾತ್ರಿ ರಾಹುಲ್ ಗಾಂಧಿ ಆಪ್ತನ ಭೇಟಿಯಾಗಿದ್ಯಾಕೆ..? | Guarantee News

ಜನಾರ್ದನ ರೆಡ್ಡಿಗೆ ಬಿ.ಕೆ ಹರಿಪ್ರಸಾದ್ ಕೊಟ್ಟ ತಿರುಗೇಟು ಏನು ? - BK Hariprasad - Janardhana Reddy

ಜನಾರ್ದನ ರೆಡ್ಡಿಗೆ ಬಿ.ಕೆ ಹರಿಪ್ರಸಾದ್ ಕೊಟ್ಟ ತಿರುಗೇಟು ಏನು ? - BK Hariprasad - Janardhana Reddy

Basavaraj Horatti on Governor: ರಾಜ್ಯಪಾಲರು ಅಧಿವೇಶನಕ್ಕೆ ಬರದಿದ್ರೆ ಸಂವಿಧಾನ ಬಿಕ್ಕಟ್ಟು ಶುರುವಾಗುತ್ತೆ!|#TV9D

Basavaraj Horatti on Governor: ರಾಜ್ಯಪಾಲರು ಅಧಿವೇಶನಕ್ಕೆ ಬರದಿದ್ರೆ ಸಂವಿಧಾನ ಬಿಕ್ಕಟ್ಟು ಶುರುವಾಗುತ್ತೆ!|#TV9D

🔴 LIVE | Karnataka Assembly Session: ಗವರ್ನರ್ ರಾಷ್ಟ್ರಗೀತೆ ಮುಗಿಸೋ ತನಕ ಇರಬೇಕಾಗಿತ್ತು: CM Siddaramaiah

🔴 LIVE | Karnataka Assembly Session: ಗವರ್ನರ್ ರಾಷ್ಟ್ರಗೀತೆ ಮುಗಿಸೋ ತನಕ ಇರಬೇಕಾಗಿತ್ತು: CM Siddaramaiah

🔴LIVE | Karnataka Legislative Assembly Session Live 2026:  ವಿಧಾನಸಭೆ ಅಧಿವೇಶನ ನೇರಪ್ರಸಾರ | #tv9d

🔴LIVE | Karnataka Legislative Assembly Session Live 2026: ವಿಧಾನಸಭೆ ಅಧಿವೇಶನ ನೇರಪ್ರಸಾರ | #tv9d

ಅಮೆರಿಕಕ್ಕೆ ಆಕಾಶದ ಅಸುರ F-47! ಕಣ್ಣಿಗೆ ಕಾಣಲ್ಲ, ಟ್ರಂಪ್‌ ಹೇಳಿಕೆಗೆ ಬೆಚ್ಚಿದ ಚೀನಾ! F-22ಗಿಂತ ಭಾರೀ ಬಲಿಷ್ಠ!

ಅಮೆರಿಕಕ್ಕೆ ಆಕಾಶದ ಅಸುರ F-47! ಕಣ್ಣಿಗೆ ಕಾಣಲ್ಲ, ಟ್ರಂಪ್‌ ಹೇಳಿಕೆಗೆ ಬೆಚ್ಚಿದ ಚೀನಾ! F-22ಗಿಂತ ಭಾರೀ ಬಲಿಷ್ಠ!

Ballari Banner Row : ಗೃಹ ಮಂತ್ರಿಗಳು ಇದ್ರು ಇಲ್ಲದಂತೆ ಆಗಿದ್ದಾರೆ.. B Sriramulu ಕಿಡಿ | BJP | Newsfirst

Ballari Banner Row : ಗೃಹ ಮಂತ್ರಿಗಳು ಇದ್ರು ಇಲ್ಲದಂತೆ ಆಗಿದ್ದಾರೆ.. B Sriramulu ಕಿಡಿ | BJP | Newsfirst

CM Siddaramaiah Angry On Janardhan Reddy: ಜನಾರ್ದನ ರೆಡ್ಡಿಗೆ ಸಿದ್ದರಾಮಯ್ಯ ಹಿಗ್ಗಾಮುಗ್ಗಾ ಕ್ಲಾಸ್

CM Siddaramaiah Angry On Janardhan Reddy: ಜನಾರ್ದನ ರೆಡ್ಡಿಗೆ ಸಿದ್ದರಾಮಯ್ಯ ಹಿಗ್ಗಾಮುಗ್ಗಾ ಕ್ಲಾಸ್

CM ಅನ್ನೇ ಅರೆಸ್ಟ್‌ ಮಾಡಿದ್ದೆ; ಗಂಡಸರು ಗುಂಪು ಕಟ್ಕೊಂಡು ತುಳಿತಾರೆ | IPS D Roopa Moudgil Exclusive | Shakti

CM ಅನ್ನೇ ಅರೆಸ್ಟ್‌ ಮಾಡಿದ್ದೆ; ಗಂಡಸರು ಗುಂಪು ಕಟ್ಕೊಂಡು ತುಳಿತಾರೆ | IPS D Roopa Moudgil Exclusive | Shakti

ವಿಶ್ವಸಂಸ್ಥೆಗೆ ಟ್ರಂಪ್ ಸೆಡ್ಡು! Board Of Peace ಲಾಂಚ್, ಜಗತ್ತಲ್ಲಿ ಸಂಚಲನ! ಭಾರತ ಸೇರುತ್ತಾ? Modi ಏನ್ಮಾಡ್ತಾರೆ?

ವಿಶ್ವಸಂಸ್ಥೆಗೆ ಟ್ರಂಪ್ ಸೆಡ್ಡು! Board Of Peace ಲಾಂಚ್, ಜಗತ್ತಲ್ಲಿ ಸಂಚಲನ! ಭಾರತ ಸೇರುತ್ತಾ? Modi ಏನ್ಮಾಡ್ತಾರೆ?

ಚಿನ್ನದ ದರ ಏರಿಕೆ ಜನರಲ್ಲಿ ಆತಂಕ, ಕಡಿಮೆ ಆಗೋ ಚಾನ್ಸ್‌ ಇದ್ಯಾ? ಮಾಲೀಕರು ಹೇಳಿದ ರಿಯಾಲಿಟಿ ಇಲ್ಲಿದೆ!

ಚಿನ್ನದ ದರ ಏರಿಕೆ ಜನರಲ್ಲಿ ಆತಂಕ, ಕಡಿಮೆ ಆಗೋ ಚಾನ್ಸ್‌ ಇದ್ಯಾ? ಮಾಲೀಕರು ಹೇಳಿದ ರಿಯಾಲಿಟಿ ಇಲ್ಲಿದೆ!

ಟ್ರಂಪ್ ಬಿಗ್ ಯೂಟರ್ನ್..! ಅಮೆರಿಕಾದ ಮಾನ ಕಳೀತಾ ಗ್ರೀನ್ ಲ್ಯಾಂಡ್ ಜಗಳ..? ದಾವೋಸ್ ನಲ್ಲಿ ಭಾರತಕ್ಕಾದ ಲಾಭ ಏನು..?

ಟ್ರಂಪ್ ಬಿಗ್ ಯೂಟರ್ನ್..! ಅಮೆರಿಕಾದ ಮಾನ ಕಳೀತಾ ಗ್ರೀನ್ ಲ್ಯಾಂಡ್ ಜಗಳ..? ದಾವೋಸ್ ನಲ್ಲಿ ಭಾರತಕ್ಕಾದ ಲಾಭ ಏನು..?

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: infodtube@gmail.com