ಅಂಬಿ ಪಾತ್ರ ಬಚ್ಚನ್ ಮಾಡಬೇಕಿತ್ತು | ಅಪಶಕುನಗಳಿಂದಲೇ ಪ್ರಾರಂಭವಾಯಿತು ವಂದೇ ಮಾತರಂ | Vande Mataram | Vasu Ep 29
Автор: Chitraloka | ಚಿತ್ರಲೋಕ
Загружено: 2021-10-08
Просмотров: 110404
ಹಬ್ಬ ಚಿತ್ರದ ಯಶಸ್ಸಿನ ನಂತರ ಭಾರವಿ ಅವರಿಗೆ ಮಲ್ಟಿ ಸ್ಟಾರರ್ ಸಿನಿಮಾ ಮಾಡುವ ಆಸೆಯಾಗಿತ್ತು. ಅದಕ್ಕೆ ಜಯಶ್ರೀದೇವಿ ಸಹ ಒಪ್ಪಿಕೊಂಡು ಓಂ ಪ್ರಕಾಶ್ ರಾವ್ ಅವರ ಕೈಗೆ ಸಿನಿಮಾ ಕೊಟ್ಟರು. ವಿಜಯಶಾಂತಿ ಜೊತೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರನ್ನ ಹಾಕುವುದೆಂದು ತಿರ್ಮಾನಿಸಿದರು. ಅಮಿತಾಬ್ ಅವರನ್ನ ಒಪ್ಪಿಸಿದರು. ಕಾಲ್ ಶೀಟ್ ತಡವಾಗುತ್ತಿದ್ದರಿಂದ ಆ ಜಾಗಕ್ಕೆ ಸಾಯಿಕುಮಾರ್ ಬಂದರು. ನಂತರ ಅದೇ ಪಾತ್ರಕ್ಕೆ ಅಂಬರೀಶ್ ಆಯ್ಕೆಯಾದರು. ಆ ನಂತರ ಭರ್ಜರಿಯಾಗಿ ಚಿತ್ರ ಪ್ರಾರಂಭವಾಯಿತಾದರು ಚಿತ್ರಕ್ಕೆ ಬರಿ ಅಪಶಕುನಗಳು ಕಾಡಲಾರಂಭಿಸಿತು ಎಂದು ವಿವರಿಸಿದ್ದಾರೆ ಪ್ರೆಂಡ್ಸ್ ಖ್ಯಾತಿಯ ನಟ ವಾಸು... ವಿಡಿಯೋ ನೋಡಿ
Click here To Subscribe to Channel -- / chitraloka
#chitraloka #vandemataram #vijayashanthi #omprakashrao #jayashreedevi #amitabhbachchan #multistarrer #ambareesh
Доступные форматы для скачивания:
Скачать видео mp4
-
Информация по загрузке: