Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಯುವಜನರು ರಾಜಕೀಯಕ್ಕೆ ಬರಬೇಕು: ಸಮಾಜವಾದಿ ಯುವಜನ ಸಭಾ ಅಧ್ಯಕ್ಷ ಆನಂದ್ ಸಿ. ತಿರುಮಲ

Автор: Awaaz Samvidhan

Загружено: 2025-12-16

Просмотров: 5

Описание:

ಯುವಜನರು ರಾಜಕೀಯಕ್ಕೆ ಬರಬೇಕು: ಸಮಾಜವಾದಿ ಯುವಜನ ಸಭಾ ಅಧ್ಯಕ್ಷ ಆನಂದ್ ಸಿ. ತಿರುಮಲ

ಯಾದಗಿರಿ: ಸಂವಿಧಾನ ರಕ್ಷಣೆ ಹಾಗೂ ಸಮಾಜದ ಸಮಗ್ರ ಅಭಿವೃದ್ದಿಗಾಗಿ ಯುವಜನರು ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಸಮಾಜವಾದಿ ಪಕ್ಷದ ಯುವಜನ ಸಭಾ (SYS) ರಾಜ್ಯಾಧ್ಯಕ್ಷ ಆನಂದ್ ಸಿ. ತಿರುಮಲ ಕರೆ ನೀಡಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜಕೀಯ ಪಕ್ಷಗಳನ್ನು ಜನರು ತಿರಸ್ಕರಿಸುತ್ತಿರುವುದರಿಂದ ಸಮಾಜವಾದಿ ಪಕ್ಷದ ತತ್ವ–ಸಿದ್ಧಾಂತಗಳನ್ನು ಯುವಜನರಲ್ಲಿ ತಲುಪಿಸುವ ಕಾರ್ಯವನ್ನು ಗಂಭೀರವಾಗಿ ಕೈಗೊಳ್ಳಲಾಗುತ್ತಿದೆ ಎಂದರು. ಅವರು ಯುವಜನರನ್ನು ಸಂಘಟಿಸಿ ಸಾಮಾಜಿಕ ನ್ಯಾಯ ಮತ್ತು ಮೂಲಭೂತ ಹಕ್ಕುಗಳಿಗಾಗಿ ಹೋರಾಟ ನಡೆಸುವುದಾಗಿ ತಿಳಿಸಿದರು. ಗೋಷ್ಠಿಯಲ್ಲಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

#yadgirnews #ಕನ್ನಡನ್ಯೂಸ್ #awaaz_samvidhan #ಆವಾಜ್_ಸಂವಿಧಾನ #yadgirdistrict #ಯಾದಗಿರಿ #nammayadgir #ಸಮಾಜವಾದಿ_ಪಕ್ಷ #ಸಮಾಜವಾದಿ_ಪಕ್ಷ_ಯಾದಗಿರಿ

ಯುವಜನರು ರಾಜಕೀಯಕ್ಕೆ ಬರಬೇಕು: ಸಮಾಜವಾದಿ ಯುವಜನ ಸಭಾ ಅಧ್ಯಕ್ಷ ಆನಂದ್ ಸಿ. ತಿರುಮಲ

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Big Bulletin | ಇಕ್ಬಾಲ್‌ ಹುಸೇನ್‌ ಹೇಳಿಕೆ..ಸಿದ್ದು ಬಣ ಕೆರಳಿ ಕೆಂಡ..! | HR Ranganath | Dec 15, 2025

Big Bulletin | ಇಕ್ಬಾಲ್‌ ಹುಸೇನ್‌ ಹೇಳಿಕೆ..ಸಿದ್ದು ಬಣ ಕೆರಳಿ ಕೆಂಡ..! | HR Ranganath | Dec 15, 2025

ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ್ ಬೆಂಕಿ ಭಾಷಣ | Gurmitkal MLA | Sharanagouda Kandakur |Assembly Belagavi

ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ್ ಬೆಂಕಿ ಭಾಷಣ | Gurmitkal MLA | Sharanagouda Kandakur |Assembly Belagavi

Przestań jeść takie JAJKA – robisz sobie krzywdę!

Przestań jeść takie JAJKA – robisz sobie krzywdę!

ಅಧಿವೇಶನದಲ್ಲಿ ಆಜಾನ್‌ ʻಸದ್ದುʼ | India Bangladesh tension | Masth Magaa | Full News | Amar

ಅಧಿವೇಶನದಲ್ಲಿ ಆಜಾನ್‌ ʻಸದ್ದುʼ | India Bangladesh tension | Masth Magaa | Full News | Amar

ಚಿಂಚೋಳಿ: ಅಂಗನವಾಡಿ ಮಕ್ಕಳಿಗೆ ಕೊಡೊ “ಅ-ಪೌಷ್ಟಿಕ” ಆಹಾರ ಹೆಗಿರುತ್ತೆ ಗೊತ್ತಾ.? ತಿಂದವರ ಕಥೆ ಮುಗಿತು.! #kalaburagi

ಚಿಂಚೋಳಿ: ಅಂಗನವಾಡಿ ಮಕ್ಕಳಿಗೆ ಕೊಡೊ “ಅ-ಪೌಷ್ಟಿಕ” ಆಹಾರ ಹೆಗಿರುತ್ತೆ ಗೊತ್ತಾ.? ತಿಂದವರ ಕಥೆ ಮುಗಿತು.! #kalaburagi

LIVE | UT Khader Resigning ? | ರಾಜೀನಾಮೆ ಕೊಡಿ, ಕೂಡಲೇ ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸುತ್ತೇನೆ!

LIVE | UT Khader Resigning ? | ರಾಜೀನಾಮೆ ಕೊಡಿ, ಕೂಡಲೇ ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸುತ್ತೇನೆ!

LIVE | Belagavi Winter Session 2025 | Siddaramaiah | Yatnal | ಸದನ-ಕದನ, ಕೋಲಾಹಲ ನೇರಪ್ರಸಾರ | N18L

LIVE | Belagavi Winter Session 2025 | Siddaramaiah | Yatnal | ಸದನ-ಕದನ, ಕೋಲಾಹಲ ನೇರಪ್ರಸಾರ | N18L

LIVE: ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಗೃಹಲಕ್ಷ್ಮೀ ಜಟಾಪಟಿ | Gruhalakshmi | Suvarna Party Rounds Full

LIVE: ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಗೃಹಲಕ್ಷ್ಮೀ ಜಟಾಪಟಿ | Gruhalakshmi | Suvarna Party Rounds Full

BURZA W SEJMIE - AWANTURA NA POCZĄTKU OBRAD!

BURZA W SEJMIE - AWANTURA NA POCZĄTKU OBRAD!

H D Revanna : ಸದನದಲ್ಲಿ ರೇವಣ್ಣ ಕಣ್ಣೀರಿನ ಮಾತುಗಳು #pratidhvani

H D Revanna : ಸದನದಲ್ಲಿ ರೇವಣ್ಣ ಕಣ್ಣೀರಿನ ಮಾತುಗಳು #pratidhvani

LIVE : Karnataka Legislative Assembly Day 08 | 16ನೇ ವಿಧಾನಸಭೆಯ 8ನೇ ಅಧಿವೇಶನದ ನೇರಪ್ರಸಾರ

LIVE : Karnataka Legislative Assembly Day 08 | 16ನೇ ವಿಧಾನಸಭೆಯ 8ನೇ ಅಧಿವೇಶನದ ನೇರಪ್ರಸಾರ

Belagavi Session: ಬಿಜೆಪಿ ನಾಯಕರ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೇಸರ #pratidhvani

Belagavi Session: ಬಿಜೆಪಿ ನಾಯಕರ ವಿರುದ್ಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೇಸರ #pratidhvani

ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆಗೆ ಡಿ.21 ಭೂಮಿ ಪೂಜೆ; ತಿಪ್ಪಣ್ಣಪ್ಪ ಕಮಕ್ನೂರಿಗೆ ಸಚಿವ ಸ್ಥಾನಕ್ಕೆ ಒತ್ತಾಯ

ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆಗೆ ಡಿ.21 ಭೂಮಿ ಪೂಜೆ; ತಿಪ್ಪಣ್ಣಪ್ಪ ಕಮಕ್ನೂರಿಗೆ ಸಚಿವ ಸ್ಥಾನಕ್ಕೆ ಒತ್ತಾಯ

ಮದ್ಯ ಮತ್ತು ಮಾದಕ ವಸ್ತು ದುಷ್ಪರಿಣಾಮ ತಡೆಗೆ ರಾಜ್ಯವ್ಯಾಪಿ ಜಾಗೃತಿ: ಶರಣಪ್ಪ ಸಲದಾಪುರ

ಮದ್ಯ ಮತ್ತು ಮಾದಕ ವಸ್ತು ದುಷ್ಪರಿಣಾಮ ತಡೆಗೆ ರಾಜ್ಯವ್ಯಾಪಿ ಜಾಗೃತಿ: ಶರಣಪ್ಪ ಸಲದಾಪುರ

🔴LIVE: ಗೃಹ

🔴LIVE: ಗೃಹ"ಲಕ್ಷ್ಮಿ‌" ಸ್ಕ್ಯಾಮ್.!? | Gruha Lakshmi Scheme Under Fire Over Payment Delay

PROF. MATCZAK BRONI CENCKIEWICZA. „PRZYJDĄ TEŻ PO WAS”

PROF. MATCZAK BRONI CENCKIEWICZA. „PRZYJDĄ TEŻ PO WAS”

ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರಕ್ಕೆ ಪಟ್ಟು : ಬಾವಿಗಿಳಿದ ಬಿಜೆಪಿ ಸದಸ್ಯರು। GruhalakshmiScheme | Congress VS BJP

ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರಕ್ಕೆ ಪಟ್ಟು : ಬಾವಿಗಿಳಿದ ಬಿಜೆಪಿ ಸದಸ್ಯರು। GruhalakshmiScheme | Congress VS BJP

ಈಶಾನ್ಯದ ರಾಜ್ಯಗಳನ್ನ ಬೇರ್ಪಡಿಸುತ್ತಂತೆ ಬಾಂಗ್ಲಾ..! ಭಾರತ ಮೀನುಗಾರಿಕಾ ದೋಣಿ ಮೇಲೆ ಇದೆಂಥಾ ದಾಳಿ..?

ಈಶಾನ್ಯದ ರಾಜ್ಯಗಳನ್ನ ಬೇರ್ಪಡಿಸುತ್ತಂತೆ ಬಾಂಗ್ಲಾ..! ಭಾರತ ಮೀನುಗಾರಿಕಾ ದೋಣಿ ಮೇಲೆ ಇದೆಂಥಾ ದಾಳಿ..?

Bomby, drony i 40 tysięcy dezerterów. Płk rez. Piotr Lewandowski: Front może pęknąć w każdej chwili

Bomby, drony i 40 tysięcy dezerterów. Płk rez. Piotr Lewandowski: Front może pęknąć w każdej chwili

Live Karnataka Legislative Assembly Session 2025 Day 08 : ಬೆಳಗಾವಿ ಚಳಿಗಾಲದ 8ನೇ ದಿನದ ಅಧಿವೇಶನ ನೇರಪ್ರಸಾರ

Live Karnataka Legislative Assembly Session 2025 Day 08 : ಬೆಳಗಾವಿ ಚಳಿಗಾಲದ 8ನೇ ದಿನದ ಅಧಿವೇಶನ ನೇರಪ್ರಸಾರ

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: [email protected]