Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

Women Achiever : ದಿಟ್ಟ ರಾಜಕಾರಣಿ ಕುಸುಮಾ ಎಚ್ : ನಿಂದನೆ ತೇಜೋವಧೆ ಮೆಟ್ಟಿನಿಂತು ಬೆಂಕಿಯಲ್ಲಿ ಅರಳಿದ ಹೂವು

Автор: Vijay Karnataka | ವಿಜಯ ಕರ್ನಾಟಕ

Загружено: 2025-10-16

Просмотров: 7672

Описание:

Women Achiever : ದಿಟ್ಟ ರಾಜಕಾರಣಿ ಕುಸುಮಾ ಎಚ್ : ನಿಂದನೆ ತೇಜೋವಧೆ ಮೆಟ್ಟಿನಿಂತು ಬೆಂಕಿಯಲ್ಲಿ ಅರಳಿದ ಹೂವು! | Vijay Karnataka

ನಾನು ಆಸ್ತಿ, ಅಂತಸ್ತನ್ನಲ್ಲ, ನಂಬಿಕೆಯನ್ನು ಕಳೆದುಕೊಂಡೆ ಎಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ಹೇಳಿದ್ದಾರೆ. ವಿಜಯ ಕರ್ನಾಟಕ ವೆಬ್‌ ಜೊತೆ ಮಾತನಾಡಿದ ಅವರು, ತಮ್ಮ ಬದುಕಿನ ನೋವು-ನಲಿವಿನ ಕ್ಷಣ ಹಂಚಿಕೊಂಡಿದ್ದಾರೆ. ಇಂಜಿನಿಯರಿಂಗ್ ಓದು, ವೈವಾಹಿಕ ಜೀವನದಲ್ಲಿ ಎದುರಾದ ಬಿರುಗಾಳಿ, ಮತ್ತು ಅನಿರೀಕ್ಷಿತ ರಾಜಕೀಯ ಪ್ರವೇಶದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ರಾಜಕಾರಣದಲ್ಲಿ ಮಹಿಳೆಯಾಗಿ, ಅದರಲ್ಲೂ ಒಂಟಿ ಮಹಿಳೆಯಾಗಿ ಎದುರಿಸುತ್ತಿರುವ ವೈಯಕ್ತಿಕ ತೇಜೋವಧೆ, ಎದುರಾಳಿಗಳಿಂದ ಬರುವ ಕೀಳುಮಟ್ಟದ ಟೀಕೆಗಳನ್ನು ದಿಟ್ಟವಾಗಿ ಎದುರಿಸುತ್ತಿರುವ ಬಗೆಯನ್ನು ವಿವರಿಸಿದ್ದಾರೆ. ಎರಡು ಚುನಾವಣಾ ಸೋಲುಗಳು ತಮ್ಮನ್ನು ಕುಗ್ಗಿಸಿಲ್ಲ, ಬದಲಾಗಿ ಇನ್ನಷ್ಟು ಬಲ ತುಂಬಿವೆ ಎನ್ನುವ ಅವರು, ತಮ್ಮ ರಾಜಕೀಯ ಹೋರಾಟ, ಸ್ಪೂರ್ತಿ ಹಾಗೂ ಕ್ಷೇತ್ರದ ಅಭಿವೃದ್ಧಿಯ ಕನಸುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಈ ವಿಶೇಷ ಸಂದರ್ಶನ ಅವರ ಹೋರಾಟದ ಬದುಕಿನ ಕನ್ನಡಿಯಾಗಿದೆ.

0:00 ಕಾಂಗ್ರೆಸ್‌ ನಾಯಕಿ ಕುಸುಮಾ ಎಚ್ ಸಂದರ್ಶನ
1:17 ಕುಸುಮಾ ಎಚ್‌ ವಿದ್ಯಾಭ್ಯಾಸ
4:29 ಅನಿರೀಕ್ಷಿತ ರಾಜಕೀಯ ಪ್ರವೇಶ
8:10 ಎರಡು ಚುನಾವಣಾ ಸೋಲುಗಳ ಅನುಭುವ
12:49 ಕುಸುಮಾ ಎಚ್ ವಿರುದ್ಧ ವಯಕ್ತಿಕ ದಾಳಿಗಳು
18:26 ಮುನಿರತ್ನ ಜಟಾಪಟಿ ಬಗ್ಗೆ ಮಾತು!
24:29 ರಾಜಕೀಯ ಹೋರಾಟ
28:02 ಕ್ಷೇತ್ರದ ಅಭಿವೃದ್ಧಿಯ ಕನಸು

ಮುನಿರತ್ನ ದಾಳಿಗೆ ಕುಗ್ಗಲ್ಲ, ಒಂಟಿ ಹೆಣ್ಣೆಂದು ಟಾರ್ಗೆಟ್ ಮಾಡ್ತಾರೆ: ಸೋಲು ಸಂಯಮ ಕಲಿಸಿದೆ : ಕಾಂಗ್ರೆಸ್‌ ನಾಯಕಿ ಕುಸುಮಾ ಎಚ್ ಸಂದರ್ಶನ | 'I won't back down from Munirathna's attacks, they target me because I'm a single woman: Defeat taught me composure,' says Congress leader Kusuma H. in interview. | #munirathna #womenachievers #kusumaharanathpatalu #karnatakapoliticalanews #politicalnews #exclusiveinterview

Congress leader Kusuma H. Hanumantharappa from the Rajarajeshwari Nagar assembly constituency stated that she lost "trust, not property or status." In an interview with Vijay Karnataka Web, she openly discussed the highs and lows of her life, including her engineering studies, the storm in her marital life, and her unexpected entry into politics. She bravely shared how she faces personal character assassination and low-level criticism as a single woman in politics. She affirmed that two electoral defeats have not weakened her but strengthened her, and she spoke candidly about her political fight, inspiration, and dreams for constituency development. This special interview offers a reflection of her fighting spirit.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Women Achiever : ದಿಟ್ಟ ರಾಜಕಾರಣಿ ಕುಸುಮಾ ಎಚ್ : ನಿಂದನೆ ತೇಜೋವಧೆ ಮೆಟ್ಟಿನಿಂತು ಬೆಂಕಿಯಲ್ಲಿ ಅರಳಿದ ಹೂವು

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Kannada News | ಇಂದಿನ ಪ್ರಮುಖ ಸುದ್ದಿಗಳು | 26-11-2025 | Siddaramaiah 🆚 DK Shivakumar | KTV

Kannada News | ಇಂದಿನ ಪ್ರಮುಖ ಸುದ್ದಿಗಳು | 26-11-2025 | Siddaramaiah 🆚 DK Shivakumar | KTV

ನಟ ದರ್ಶನ್‌ ಹಂಗೆ ಇದ್ದೇನೆ ಅಂತಾ ನನಗೆ ಗೊತ್ತಿರಲಿಲ್ಲ, ನನ್ನ ಜೀವನ ಬದಲಾಗೋಕೆ ಕಾರಣ ಯಾರು ಗೊತ್ತಾ?

ನಟ ದರ್ಶನ್‌ ಹಂಗೆ ಇದ್ದೇನೆ ಅಂತಾ ನನಗೆ ಗೊತ್ತಿರಲಿಲ್ಲ, ನನ್ನ ಜೀವನ ಬದಲಾಗೋಕೆ ಕಾರಣ ಯಾರು ಗೊತ್ತಾ?

ಉಡಲು ಬಟ್ಟೆ ಇಲ್ಲ, ಕಾಲಿಗೆ ಚಪ್ಪಲಿ ಇಲ್ಲ; ಮಹಾಂತೇಶ್‌ ಬೀಳಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ; IAS ಆಗಿದ್ದೇ ರೋಚಕ

ಉಡಲು ಬಟ್ಟೆ ಇಲ್ಲ, ಕಾಲಿಗೆ ಚಪ್ಪಲಿ ಇಲ್ಲ; ಮಹಾಂತೇಶ್‌ ಬೀಳಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ; IAS ಆಗಿದ್ದೇ ರೋಚಕ

ರಿಯಲ್ ಸ್ಟಾರ್ ಉಪೇಂದ್ರ ಜೊತೆ ವಿಶೇಷ ಸಂದರ್ಶನ | News Hour With Real Star Upendra Full Episode [UNEDITED]

ರಿಯಲ್ ಸ್ಟಾರ್ ಉಪೇಂದ್ರ ಜೊತೆ ವಿಶೇಷ ಸಂದರ್ಶನ | News Hour With Real Star Upendra Full Episode [UNEDITED]

ಮುನಿ - ಹನಿ - ಕಹಾನಿ | Laggere Narayanaswamy Leader With KM Shivakumar | Munirathna | Karnataka TV

ಮುನಿ - ಹನಿ - ಕಹಾನಿ | Laggere Narayanaswamy Leader With KM Shivakumar | Munirathna | Karnataka TV

ರಾತ್ರೋರಾತ್ರಿ ಉರಿ ಡ್ಯಾಂ ಮೇಲೆ ಪಾಕಿಸ್ತಾನದ ಸೀಕ್ರೆಟ್‌ ಅ*ಟ್ಯಾಕ್‌! 19 ಯೋಧರು 250 ಜನರ ಪ್ರಾಣ ಉಳಿಸಿದ್ದು ಹೇಗೆ?

ರಾತ್ರೋರಾತ್ರಿ ಉರಿ ಡ್ಯಾಂ ಮೇಲೆ ಪಾಕಿಸ್ತಾನದ ಸೀಕ್ರೆಟ್‌ ಅ*ಟ್ಯಾಕ್‌! 19 ಯೋಧರು 250 ಜನರ ಪ್ರಾಣ ಉಳಿಸಿದ್ದು ಹೇಗೆ?

"ವಿಷ್ಣುವರ್ಧನ್ ತಿನ್ತಿದ್ದ ಊಟ ತಿಂಡಿ ಹೇಗಿರ್ತಿತ್ತು! ಏನೇನ್ ತಿಂತಿದ್ರು!-Director Bhargava Full interview-07

ಅಂದು ಸಿನಿಮಾಯಿಂದ ದೂರ..ಇಂದು ಸಿನಿಮಾನೇ ಎಲ್ಲಾ..! Rajavardan | HariKathe | Harish Nagaraju | Newso Newsu

ಅಂದು ಸಿನಿಮಾಯಿಂದ ದೂರ..ಇಂದು ಸಿನಿಮಾನೇ ಎಲ್ಲಾ..! Rajavardan | HariKathe | Harish Nagaraju | Newso Newsu

ಡಿಕೆ ಶಿವಕುಮಾರ್ CM ಕನಸಿಗೆ 4 ಅಡ್ಡಿ! ಕಾಂಗ್ರೆಸ್‌ ವರಿಷ್ಠರ ಮುಂದೆ DCMಗೆ ಹಿನ್ನಡೆ ಆಗುತ್ತಾ? CM Siddaramaiah

ಡಿಕೆ ಶಿವಕುಮಾರ್ CM ಕನಸಿಗೆ 4 ಅಡ್ಡಿ! ಕಾಂಗ್ರೆಸ್‌ ವರಿಷ್ಠರ ಮುಂದೆ DCMಗೆ ಹಿನ್ನಡೆ ಆಗುತ್ತಾ? CM Siddaramaiah

ಅಂದು ರೌಡಿಸಂನಲ್ಲಿದ್ದ ಮುನಿರತ್ನ ಶಾಸಕನಾಗಿದ್ಹೇಗೆ? ನೂರಾರು ಕೋಟಿ ಒಡೆಯ- BJP MLA munirathna life story

ಅಂದು ರೌಡಿಸಂನಲ್ಲಿದ್ದ ಮುನಿರತ್ನ ಶಾಸಕನಾಗಿದ್ಹೇಗೆ? ನೂರಾರು ಕೋಟಿ ಒಡೆಯ- BJP MLA munirathna life story

Kumar Bangarappa EXCLUSIVE: ಮೆಗಾಡಿಬೇಟ್​ನಲ್ಲಿ ರಾಜಕೀಯ 'ಅಶ್ವಮೇಧ', ಕುಮಾರ್ ಬಂಗಾರಪ್ಪ ಸ್ಫೋಟಕ ಸಂದರ್ಶನ

Kumar Bangarappa EXCLUSIVE: ಮೆಗಾಡಿಬೇಟ್​ನಲ್ಲಿ ರಾಜಕೀಯ 'ಅಶ್ವಮೇಧ', ಕುಮಾರ್ ಬಂಗಾರಪ್ಪ ಸ್ಫೋಟಕ ಸಂದರ್ಶನ

'ಹಳ್ಳಿಯಿಂದ ಬಂದ ಆಂಟಿ ತರ ಇದ್ದೀಯ!' ಅಂತಿದ್ದ ಗೋಲ್ಡನ್ ಸ್ಟಾರ್ ಗಣೇಶ!'-E04-Actress Ila Vitla-Kalamadhyama

'ಹಳ್ಳಿಯಿಂದ ಬಂದ ಆಂಟಿ ತರ ಇದ್ದೀಯ!' ಅಂತಿದ್ದ ಗೋಲ್ಡನ್ ಸ್ಟಾರ್ ಗಣೇಶ!'-E04-Actress Ila Vitla-Kalamadhyama

Velu Nayakar | Kirik Keerthi | ಮುನಿರತ್ನ ಅಂತವರು ಅಂತ ಗೊತ್ತಿದ್ರೂ ಟಿಕೆಟ್ ಕೊಡಿಸಿದ್ಯಾಕೆ..? | SPK

Velu Nayakar | Kirik Keerthi | ಮುನಿರತ್ನ ಅಂತವರು ಅಂತ ಗೊತ್ತಿದ್ರೂ ಟಿಕೆಟ್ ಕೊಡಿಸಿದ್ಯಾಕೆ..? | SPK

ಸಿದ್ದರಾಮಯ್ಯ, ಡಿಕೆಶಿ ಮಧ್ಯೆ ಸಂಧಾನಕ್ಕೆ ಡೇಟ್‌ ಫಿಕ್ಸ್‌?; ಶನಿವಾರ ಬಿಗ್‌ ಡೇ; ರಾಹುಲ್‌ ಗಾಂಧಿ ಫೈನಲ್‌ ತೀರ್ಪು!

ಸಿದ್ದರಾಮಯ್ಯ, ಡಿಕೆಶಿ ಮಧ್ಯೆ ಸಂಧಾನಕ್ಕೆ ಡೇಟ್‌ ಫಿಕ್ಸ್‌?; ಶನಿವಾರ ಬಿಗ್‌ ಡೇ; ರಾಹುಲ್‌ ಗಾಂಧಿ ಫೈನಲ್‌ ತೀರ್ಪು!

ರಾಮಕೃಷ್ಣ ಹೆಗಡೆಯವರ ದುರಂತ ಸಾವು! ಕೊನೆಯ ದಿನಗಳು ಅದೆಷ್ಟು ಭಯಾನಕ ? | RAMAKRISHNA HEGDE | NAMMA NAMBIKE |

ರಾಮಕೃಷ್ಣ ಹೆಗಡೆಯವರ ದುರಂತ ಸಾವು! ಕೊನೆಯ ದಿನಗಳು ಅದೆಷ್ಟು ಭಯಾನಕ ? | RAMAKRISHNA HEGDE | NAMMA NAMBIKE |

ಗುದನಾಳದ ಸಮಸ್ಯೆಗಳು..!| ಪೈಲ್ಸ್ ಫಿಶರ್‌ ಬರೋಕೆ ಕಾರಣ ಇದೇ! Dr T H Anjanappa

ಗುದನಾಳದ ಸಮಸ್ಯೆಗಳು..!| ಪೈಲ್ಸ್ ಫಿಶರ್‌ ಬರೋಕೆ ಕಾರಣ ಇದೇ! Dr T H Anjanappa

Dr. G.B. Harish EXCLUSIVE: ಕಾಂಗ್ರೆಸ್​ನವರೂ ಸಂಘದ ಸದಸ್ಯರಾ? RSS ಬಗೆಗಿನ ರೋಚಕ ಸತ್ಯ ಅನಾವರಣ

Dr. G.B. Harish EXCLUSIVE: ಕಾಂಗ್ರೆಸ್​ನವರೂ ಸಂಘದ ಸದಸ್ಯರಾ? RSS ಬಗೆಗಿನ ರೋಚಕ ಸತ್ಯ ಅನಾವರಣ

ಸಿದ್ದರಾಮಯ್ಯ ಇರೋದ್ರಿಂದ ಅಷ್ಟೇ ನಾನು ಕಾಂಗ್ರೆಸ್ ನಲ್ಲಿ ಇದ್ದೀನಿ : ಕೆ.ಎನ್ ರಾಜಣ್ಣ | K. N. Rajanna

ಸಿದ್ದರಾಮಯ್ಯ ಇರೋದ್ರಿಂದ ಅಷ್ಟೇ ನಾನು ಕಾಂಗ್ರೆಸ್ ನಲ್ಲಿ ಇದ್ದೀನಿ : ಕೆ.ಎನ್ ರಾಜಣ್ಣ | K. N. Rajanna

ಬೆಂಗಳೂರು ರಾಜಕೀಯದ ಹೈ-ವೋಲ್ಟೇಜ್ ಸಂದರ್ಶನ | ಡೇರಿಂಗ್ ಕುಸುಮಾ...! | Guarantee News

ಬೆಂಗಳೂರು ರಾಜಕೀಯದ ಹೈ-ವೋಲ್ಟೇಜ್ ಸಂದರ್ಶನ | ಡೇರಿಂಗ್ ಕುಸುಮಾ...! | Guarantee News

ಚೀನಾದ 3 ಹಡಗು ದಿಢೀರ್‌ ಪ್ರತ್ಯಕ್ಷ, ಬ್ರಹ್ಮೋಸ್ ಟೆಸ್ಟ್  ರದ್ದು! ಭಾರತದ ಮಾಸ್ಟರ್‌ ಸ್ಟ್ರೋಕ್‌, ರಹಸ್ಯ ಸೇಫ್‌!

ಚೀನಾದ 3 ಹಡಗು ದಿಢೀರ್‌ ಪ್ರತ್ಯಕ್ಷ, ಬ್ರಹ್ಮೋಸ್ ಟೆಸ್ಟ್ ರದ್ದು! ಭಾರತದ ಮಾಸ್ಟರ್‌ ಸ್ಟ್ರೋಕ್‌, ರಹಸ್ಯ ಸೇಫ್‌!

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: [email protected]