Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ನಾನು ಸನ್ಯಾಸಿ ಆಗಿದ್ದೇಕೆ? | Why did I choose Sannyasa? | Avadhootha Sri Vinay Guruji

Автор: Avadhootha

Загружено: 2023-11-25

Просмотров: 30797

Описание:

ನಾನು ಸನ್ಯಾಸಿ ಆಗಿದ್ದೇಕೆ? | Why did I choose Sannyasa? | Avadhootha Sri Vinay Guruji

ಧರ್ಮದ ಅರಿವೇ ಇಲ್ಲದೆ ಮಾಡುವ ಧರ್ಮ ಯುದ್ಧವು ಜಗತ್ತಿನ ನಾಶಕ್ಕೆ ಕಾರಣವಾಗುತ್ತದೆ. ಧರ್ಮದ ಬಗ್ಗೆ ಪ್ರಚೋದನಾಕಾರಿ ಭಾಷಣ ಬಿಗಿಯುವವರಿಗೆ ಆ ಧರ್ಮ ತಿಳಿಸಿದ ನಿಜವಾದ ಕರ್ಮದ ಪ್ರಶ್ನೆಯನ್ನು ಯುವಜನತೆ ಕೇಳಬೇಕು. ಭಗವಂತನಿಗೆ ಶರಣಾದ ವ್ಯಕ್ತಿ ಕೆಟ್ಟ ಕೆಲಸಗಳನ್ನು ಮಾಡಲು ಸಾಧ್ಯವೇ ಇಲ್ಲ. ಎಲ್ಲಾ ಧರ್ಮ ಯುದ್ಧಗಳಲ್ಲೂ ಅಮಾಯಕ ಯುವಜನರು ಬಲಿಪಶುಗಳಾಗುತ್ತಿದ್ದಾರೆ. ಯುವಕರು ಪ್ರಶ್ನೆ ಕೇಳುವ ಅಭ್ಯಾಸವನ್ನು ಬೆಳೆಸಿಕೊಂಡಾಗ ಎಲ್ಲಾ ರಂಗದಲ್ಲೂ ದೇಶ ಬದಲಾಗುತ್ತದೆ. ಸತ್ಯವನ್ನು ತಿಳಿಯಬೇಕು ಎನ್ನುವ ಕಾರಣ ಸನ್ಯಾಸತ್ವದ ದಾರಿಯನ್ನು ತೋರಿಸಿತು. ಸನ್ಯಾಸಿ ಪ್ರಾಣದ ಆಸೆಯನ್ನು ತೊರೆದು ಸತ್ಯದ ಮೂಲವನ್ನು ಹುಡುಕಿ ಸಾಗುತ್ತಾನೆ. ಸಂಸಾರದ ಜಂಜಾಟ ಬದುಕನ್ನು ಕ್ಲಿಷ್ಟವಾಗಿಸುತ್ತದೆ. ಯಾವುದೋ ಒಂದು ಉದ್ದೇಶವನ್ನು ಪೂರ್ಣಗೊಳಿಸಲು ಮದುವೆಯಾಗುವ ಅನೇಕರಿದ್ದಾರೆ. ಸ್ಪರ್ಧಾತ್ಮಕ ಮನಸ್ಥಿತಿಯೇ ಕರ್ಮ ಬಂಧನಕ್ಕೆ ಮೂಲ ಕಾರಣ. ಎಲ್ಲರೂ ಎಲ್ಲರನ್ನೂ ಇಷ್ಟ ಪಡಬೇಕು ಎನ್ನುವ ನಿಯಮವಿಲ್ಲ.

For More Videos:

ಗಣಪತಿಯ ಹೊಟ್ಟೆಯಲ್ಲಿದೆ ಸೃಷ್ಠಿ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ    • ಗಣಪತಿಯ ಹೊಟ್ಟೆಯಲ್ಲಿದೆ ಸೃಷ್ಠಿ ರಹಸ್ಯ! | ಅವಧೂತ...  

ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವುದು ಯಾಕೆ? | ಅವಧೂತ ಶ್ರೀ ವಿನಯ್ ಗುರೂಜಿ
   • ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವುದು ಯಾಕೆ? |...  

ಜಗತ್ತಿನಲ್ಲಿ ಯಾವ ದೇವರು ಶ್ರೇಷ್ಠ? | ಅವಧೂತ ಶ್ರೀ ವಿನಯ್ ಗುರೂಜಿ
   • ಜಗತ್ತಿನಲ್ಲಿ ಯಾವ ದೇವರು ಶ್ರೇಷ್ಠ? | ಅವಧೂತ ಶ್ರ...  

ಉಸಿರಾಟ ಕ್ರಿಯೆಯಲ್ಲಿ ಮಾಡುವ ಈ ಸಣ್ಣ ಬದಲಾವಣೆ ಆಯುಷ್ಯವನ್ನು ವೃದ್ಧಿಸುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ    • ಉಸಿರಾಟ ಕ್ರಿಯೆಯಲ್ಲಿ ಮಾಡುವ ಈ ಸಣ್ಣ ಬದಲಾವಣೆ ಆಯ...  

ಇದು ಪ್ರಪಂಚದ ಪ್ರತಿಯೊಬ್ಬ ಮಹಾಪುರುಷನ ಹಿಂದಿರುವ ಮಹಾಶಕ್ತಿ! | ಅವಧೂತ ಶ್ರೀ ವಿನಯ್ ಗುರೂಜಿ    • ಇದು ಪ್ರಪಂಚದ ಪ್ರತಿಯೊಬ್ಬ ಮಹಾಪುರುಷನ ಹಿಂದಿರುವ ...  

ನಾನು ಸನ್ಯಾಸಿ ಆಗಿದ್ದೇಕೆ? | Why did I choose Sannyasa? | Avadhootha Sri Vinay Guruji

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ದೇವರಿಗೆ ಸಲ್ಲಿಸುವ ನೈವೇದ್ಯಕ್ಕೆ ನಿಬಂಧನೆಗಳಿವೆಯೇ?| Naivedyam Offered To God | Avadhootha

ದೇವರಿಗೆ ಸಲ್ಲಿಸುವ ನೈವೇದ್ಯಕ್ಕೆ ನಿಬಂಧನೆಗಳಿವೆಯೇ?| Naivedyam Offered To God | Avadhootha

ಮಾನಸ ಪೂಜೆ – ಶಾಸ್ತ್ರ ಮತ್ತು ಮಹತ್ವ | ಅವಧೂತ ಶ್ರೀ ವಿನಯ್ ಗುರೂಜಿ

ಮಾನಸ ಪೂಜೆ – ಶಾಸ್ತ್ರ ಮತ್ತು ಮಹತ್ವ | ಅವಧೂತ ಶ್ರೀ ವಿನಯ್ ಗುರೂಜಿ

ಏನು ಗೊತ್ತಾದರೆ ಮನುಷ್ಯ ಚಿಂತೆ ಮಾಡುವುದನ್ನು  ನಿಲ್ಲಿಸುತ್ತಾನೆ?

ಏನು ಗೊತ್ತಾದರೆ ಮನುಷ್ಯ ಚಿಂತೆ ಮಾಡುವುದನ್ನು ನಿಲ್ಲಿಸುತ್ತಾನೆ?

ಅಯ್ಯಪ್ಪ ಸ್ತ್ರೀ ವಿರೋಧಿ ಅಲ್ಲ ! Avadhootha Sri Vinay Guruji

ಅಯ್ಯಪ್ಪ ಸ್ತ್ರೀ ವಿರೋಧಿ ಅಲ್ಲ ! Avadhootha Sri Vinay Guruji

Vinay Guruji Exclusive Interview | NewsFirst Kannada

Vinay Guruji Exclusive Interview | NewsFirst Kannada

ಈ ವ್ರತ ಮಾಡಿದರೆ 100% ಫಲ | Avadhootha Sri Vinay Guruji

ಈ ವ್ರತ ಮಾಡಿದರೆ 100% ಫಲ | Avadhootha Sri Vinay Guruji

‘ನರೇಂದ್ರ ಮೋದಿ ಶಿವಾಜಿ ಮಹಾರಾಜ​ರ  ಅವತಾರ’!|Vinay Guruji| EXCLUSIVE| GowriGadde Ashrama

‘ನರೇಂದ್ರ ಮೋದಿ ಶಿವಾಜಿ ಮಹಾರಾಜ​ರ ಅವತಾರ’!|Vinay Guruji| EXCLUSIVE| GowriGadde Ashrama

Confused About Life? Watch Vinay Guruji’s Powerful Words | Gold Class | RJ Mayuurra

Confused About Life? Watch Vinay Guruji’s Powerful Words | Gold Class | RJ Mayuurra

PODCAST With AVADHOOTA VINAY GURUJI | Dr. Namana B N | Just Fact

PODCAST With AVADHOOTA VINAY GURUJI | Dr. Namana B N | Just Fact

ಊರಿನಲ್ಲಿ ಬಹಿಷ್ಕಾರ ಹಾಕಿದ್ರು ಆ  ಸಿಟ್ಟಿಗೆ  ಆಶ್ರಮ ಮಾಡಿದೆ  -ವಿನಯ್ ಗುರೂಜಿ |Part : 03 |#vinayguruji Guruji

ಊರಿನಲ್ಲಿ ಬಹಿಷ್ಕಾರ ಹಾಕಿದ್ರು ಆ ಸಿಟ್ಟಿಗೆ ಆಶ್ರಮ ಮಾಡಿದೆ -ವಿನಯ್ ಗುರೂಜಿ |Part : 03 |#vinayguruji Guruji

ತನ್ನನ್ನು ತಾನು ಅರಿಯುವುದು ಹೇಗೆ..? | ಅವಧೂತ  ಶ್ರೀ ವಿನಯ್ ಗುರೂಜಿ | ಪ್ರವಚನ  | Full Pravachana Video

ತನ್ನನ್ನು ತಾನು ಅರಿಯುವುದು ಹೇಗೆ..? | ಅವಧೂತ ಶ್ರೀ ವಿನಯ್ ಗುರೂಜಿ | ಪ್ರವಚನ | Full Pravachana Video

ಯಾವುದನ್ನು ನಮ್ಮ ತಲೆಯಿಂದ ತೆಗೆದರೆ ನಾವು ನಿಶ್ಚಿಂತವಾಗಿ ಬಾಳಬಹುದು?

ಯಾವುದನ್ನು ನಮ್ಮ ತಲೆಯಿಂದ ತೆಗೆದರೆ ನಾವು ನಿಶ್ಚಿಂತವಾಗಿ ಬಾಳಬಹುದು?

Yogananda Guruji 07 | ತಪಸ್ಸಿಗೆ ಕಲಿಯುಗದಲ್ಲೂ ದೇವರು ಬರುತ್ತಾರೆ

Yogananda Guruji 07 | ತಪಸ್ಸಿಗೆ ಕಲಿಯುಗದಲ್ಲೂ ದೇವರು ಬರುತ್ತಾರೆ

1960 Kollur Divine Mystery: ಭಗವಾನ್ ನಿತ್ಯಾನಂದರ ಆಶ್ರಮದಲ್ಲಿ ನಡೆದ ಸತ್ಯ ಘಟನೆ | Master Anand Studios

1960 Kollur Divine Mystery: ಭಗವಾನ್ ನಿತ್ಯಾನಂದರ ಆಶ್ರಮದಲ್ಲಿ ನಡೆದ ಸತ್ಯ ಘಟನೆ | Master Anand Studios

VINAY GURUJI SPEECH AT HEBRI | SHREE KSHETHRA MUDRADI

VINAY GURUJI SPEECH AT HEBRI | SHREE KSHETHRA MUDRADI

ಎಲ್ಲವೂ ನನ್ನದೇ ನನ್ನದೇ ಎಂದು ಏಕೆ ಬಡಿದಾಡಬಾರದು?

ಎಲ್ಲವೂ ನನ್ನದೇ ನನ್ನದೇ ಎಂದು ಏಕೆ ಬಡಿದಾಡಬಾರದು?

ಆಧ್ಯಾತ್ಮ, ಮಾಂಸಾಹಾರ ಮತ್ತು ಇಂದಿನ ಯುವ ಪೀಳಿಗೆ | ಅವಧೂತ ಶ್ರೀ ವಿನಯ್ ಗುರೂಜಿ

ಆಧ್ಯಾತ್ಮ, ಮಾಂಸಾಹಾರ ಮತ್ತು ಇಂದಿನ ಯುವ ಪೀಳಿಗೆ | ಅವಧೂತ ಶ್ರೀ ವಿನಯ್ ಗುರೂಜಿ

ಲಲಿತಾ ಸಹಸ್ರ ನಾಮದಲ್ಲಿರುವ ರಹಸ್ಯವಾದರು ಏನು ?  | ಅವಧೂತ ಶ್ರೀ ವಿನಯ್‌ ಗುರೂಜಿ |

ಲಲಿತಾ ಸಹಸ್ರ ನಾಮದಲ್ಲಿರುವ ರಹಸ್ಯವಾದರು ಏನು ? | ಅವಧೂತ ಶ್ರೀ ವಿನಯ್‌ ಗುರೂಜಿ |

ಶುಕ್ರವಾರ ಲಕ್ಷ್ಮೀ ದೇವಿಯ ಭಕ್ತಿಗೀತೆಗಳು | Laxmi Baramma 🙏 | Popular Sri Laxmi Kannada Bhakti Songs

ಶುಕ್ರವಾರ ಲಕ್ಷ್ಮೀ ದೇವಿಯ ಭಕ್ತಿಗೀತೆಗಳು | Laxmi Baramma 🙏 | Popular Sri Laxmi Kannada Bhakti Songs

ಇದು ಶನಿ ದೋಷದಿಂದ ಮುಕ್ತಿ ಪಡೆಯಲು ಇರುವ ಅತ್ಯಂತ ಸರಳ ಮಾರ್ಗ! | Simple Way to Get Rid of Shani Dosha!

ಇದು ಶನಿ ದೋಷದಿಂದ ಮುಕ್ತಿ ಪಡೆಯಲು ಇರುವ ಅತ್ಯಂತ ಸರಳ ಮಾರ್ಗ! | Simple Way to Get Rid of Shani Dosha!

© 2025 dtub. Все права защищены.



  • Контакты
  • О нас
  • Политика конфиденциальности



Контакты для правообладателей: [email protected]