UK9 NEWS KANNADA LIVE
99.7K Subscribers AADI MEDIA Private limited's "UK9 NEWS KANNNNADA" 24X7 ([email protected])
Reg.No. KR-04-0034003
Registered : Conducting of Events, News Reporter Services
ಇತ್ತೀಚಿನ ದಿನಗಳಲ್ಲಿ ಯುಕೆ9 ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರಗಳನ್ನು ನೀಡುವ ಕೆಲಸವನ್ನು ನಿಮ್ಮ ಯುಕೆ9 ನ್ಯೂಸ್ ಕನ್ನಡ ಮಾಡಲಿದೆ.
ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?.ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಯುಕೆ9 ನ್ಯೂಸ್ ಕನ್ನಡ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
ಯುಕೆ9 ಡಿಜಿಟಲ್ ಚಾನೆಲ್ನಲ್ಲಿ ಪ್ರಸಕ್ತ ವಿದ್ಯಮಾನಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
ಒಟ್ಟಿನಲ್ಲಿ ಯುಕೆ9 ನ್ಯೂಸ್ ಕನ್ನಡ ವಿಭಿನ್ನವಾಗಿ, ಭ್ರಷ್ಟರ ವಿರುದ್ಧ ಸಮರದ ಗಟ್ಟಿತನದೊಂದಿಗೆ
ಮಾದ್ಯಮಲೋಕದಲ್ಲಿ ಹೊಸ ಆಯಾಮದೊಂದಿಗೆ ನಿಮ್ಮ ಮುಂದೆ.
ಯುಕೆ9 ನ್ಯೂಸ್ ಕನ್ನಡ ಸುದ್ದಿ ವಾಹಿನಿ
ಸ್ವಸ್ಥ ಪ್ರಜಾಪ್ರಭುತ್ವಕ್ಕಾಗಿ ನಮ್ಮ ಧ್ವನಿ...✊
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ📲
Facebook, Instagram,twitter, news and entertainment
ಅಥಣಿ ಪಟ್ಟಣದಲ್ಲಿ ಶಿವ ಭಕ್ತರ ಶಿಳ್ಳೆ,ಚಪ್ಪಾಳೆಯಲ್ಲಿ ಮಿಂದೆದ್ದ ಹಿಂದೂ ಫೈರ್ ಬ್ರಾಂಡ್ ಬಸನಗೌಡ ಪಾಟೀಲ್ ಯತ್ನಾಳ್#news
ಅಥಣಿ ಪಟ್ಟಣದಲ್ಲಿ ಶಿವಾಜಿ ಮಹಾರಾಜರ ಅಶ್ವಾರೂಢ ಮೂರ್ತಿ ಅನಾವರಣ ಶಾಸಕ ಸವದಿ ಅಬ್ಬರದ ಭಾಷಣ..#news #Laxmanಸವದಿ
ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಹೇಳಿ ಕಣ್ಣೀರು ಹಾಕಿದ ಕಾಗವಾಡ ಹಿರಿಯ ಶಾಸಕ ರಾಜು ಕಾಗೆ #news #latestnews #uk9
ಅಧಿವೇಶನದಲ್ಲಿ ಸದ್ದು ಮಾಡುತ್ತಾ ಪ್ರತ್ತೇಕ ರಾಜ್ಯದ ಕೂಗು ; ರಾಜು ಕಾಗೆ ಹೇಳಿದ್ದೇನು.?#news #latestnews #farmer
ಕಾಗವಾಡ ಮತಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ರಾಜು ಕಾಗೆ ಚಾಲನೆ ನ್ಯೂಸ್@ಉತ್ತರ ಕರ್ನಾಟಕ9#news
ಅಥಣಿ ಜಿಲ್ಲೆ ಮಾಡುವಂತೆ ಅಥಣಿ ಪಟ್ಟಣದಲ್ಲಿ ವಿವಿಧ ಸಂಘಟನೆಗಳಿಂದ ಹೆಚ್ಚಾದ ಕೂಗು.!#news #latestnews#breakingnews
ಚಳಿಗಾಲದ ಅಧಿವೇಶನಕ್ಕೆ ಸಜ್ಜಾದ ರೈತರು ಏನಂತಾರೆ..? ರೈತರ ಸಮಸ್ಯೆಗಳ ಕುರಿತು ಮುಖಂಡ ಮಹಾದೇವ್ ಮಡಿವಾಳ ಏನಂತಾರೆ...@UK9
ಮಂಜೂಳಾ ಪೂಜಾರ್ ಗೆ ಅಥಣಿ ರೈತ ಮುಖಂಡ ಪ್ರಕಾಶ್ ಪೂಜಾರಿ ಏನ್ ಹೇಳಿದ್ರು..ನೋಡಿ News@UK9/ #news #breakingnews
ಅಥಣಿಯಲ್ಲಿ ಹೋಮಿಯೋಪಥಿಕ್" ಔಷಧ ಮಳಿಗೆಗೆ ಉದ್ಘಾಟಿಸಿದ ಶೆಟ್ಟರ್ ಮಠದ ಮರುಳಸಿದ್ಧ ಮಹಾಸ್ವಾಮಿಗಳು& ಶಾಸಕ ಲಕ್ಷ್ಮಣ ಸವದಿ
ಸಚಿವ ಸಂಪುಟ ಬದಲಾವಣೆ ಜನವರಿಯಲ್ಲಿ ಸಾಧ್ಯ; ಉಗಾರದಲ್ಲಿ ಕಾಗವಾಡ ಶಾಸಕ ರಾಜು ಕಾಗೆ ಸ್ಪಷ್ಟನೆ.News@UK9/Rajukage MLA
ಸಂವಿಧಾನ ದಿನಾಚರಣೆ ಮಾಡದ ಗ್ರಾಮ ಪಂಚಾಯಿತಿ ವಿರುದ್ಧ ಭುಗಿಲೆದ್ದ ಸ್ಥಳಿಯರ ಆಕ್ರೋಶ.!News@UK9/B
ಜೆ ಇ ಶಿಕ್ಷಣ ಸಂಸ್ಥೆಯ ಕೆ ಎ ಲೋಕಾಪೂರ ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ಅಣುಕು ನ್ಯಾಯಾಲಯ@UK9/B
ರೈತ ನಾಯಕ ಚುನ್ನಪ್ಪ ಪೂಜಾರಿ ; ಕಾರು ಅಪಘಾತ ಪ್ರಾಣಾಪಾಯದಿಂದ ಪಾರಾದ ಚೂನಪ್ಪ ರೈತಧ್ವನಿ..@UK9/B Choonappapoojari
ಸಂಬರಗಿ ಗ್ರಾಮದ ಸರ್ಕಾರಿ ಕನ್ನಡ ಶಾಲೆಯಲ್ಲಿ ಪೋಷಕ-ಶಿಕ್ಷಕರ ಮಹಾಸಭೆ, Govt. ಶಿಕ್ಷಕರ ಕಾರ್ಯಪ್ರವೃತ್ತತೆ @UK9/B
ಪ್ರತ್ಯೇಕ ರಾಜ್ಯದ ಕೂಗು ಎತ್ತುವ ಮೊದಲು ಆರ್ಥಿಕ ಸ್ವಾಬಲಂಬನೆ ಬಗ್ಗೆ ಯೋಚನೆ ಮಾಡಬೇಕು, ಹಿರಿಯ ಪತ್ರಕರ್ತ ಅಶೋಕ್ ಚಂದರಗಿ
ಗ್ರಾಹಕರಿಗೆ ಲಕ್ಕಿಯಾದ "ಬಿರಾದಾರ ಕಲೆಕ್ಷನ್ "ಲಕ್ಕಿ ಡ್ರಾ ; ಬಡವರ ಕೈ ಸೇರಿದ ಬೈಕ್ ಬಂಗಾರ ಬೆಲೆ ಬಾಳುವ ವಸ್ತುಗಳು@UK9
ಸುಮಾರು 50 ಲಕ್ಷ ರೂ. ಮೌಲ್ಯದ ಫಾರ್ಚುನರ್ ಬಾಚಿದ ಕರ್ನಾಟಕದ ಹೆಲಿಕಾಪ್ಟರ್ ಎತ್ತು; ಮಹಾರಾಷ್ಟ್ರದಲ್ಲಿ ಕನ್ನಡಿಗನ ಅಬ್ಬರ
ನಾನು ಪ್ರಬಲ ಸಚಿವ ಸ್ಥಾನದ ಆಕಾಂಕ್ಷಿ ಶಾಸಕ ರಾಜು ಕಾಗೆ #news #brekingnews #latestnews #uk9 #breakingnews
DCC ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯಲ್ಲಿ ನನ್ನ ಲೆಕ್ಕಾಚಾರ ತಪ್ಪಾಗಲಿಲ್ಲ ;ಶಾಸಕ ಲಕ್ಷ್ಮಣ ಸವದಿ #latestnews
DCC ಬ್ಯಾಂಕ್ ಅಧ್ಯಕ್ಷ ಜೊಲ್ಲೆ, ಉಪಾಧ್ಯಕ್ಷರಾಗಿ ಕಾಗೆ ಆಯ್ಕೆ ಶಾಸಕ ರಾಜು ಕಾಗೆ ಪ್ರತಿಕ್ರಿಯೆ #news #breakingnews
ಬೆಳಗಾವಿ DCC ಬ್ಯಾಂಕ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಉಪಾಧ್ಯಕ್ಷರಾಗಿ ಕಾಗವಾಡ ಶಾಸಕ ರಾಜು ಕಾಗೆ ಆಯ್ಕೆ#BGM DCC BANK
ರೈತ ಹೋರಾಟದಲ್ಲಿ ವೈರಲ್ ಆದ ಚುರಮುಲೆ ವಿಡಿಯೋ #news #kannadanews #duet #brekingnews #farmer
ಸಕ್ಕರೆ ಸಚಿವ ಶಿವಾನಂದ ಪಾಟೀಲಗೆ ಹೂ ಮಳೆ ಸುರಿಸಿದ ಅನ್ನದಾತರು News@UK9 #news #kannadanews #uk9
ಕಷ್ಟದಲ್ಲಿದ್ರೂ ರೈತರಿಗೆ ಹಣ ಕೊಡುತ್ತಿದ್ದೇವೆ ಕಾರ್ಖಾನೆ ಮಾಲಿಕ ಸಂಘದ ಅಧ್ಯಕ್ಷ ಯೋಗೇಶ್ ಪಾಟೀಲ
ಅಹೋರಾತ್ರಿ ಧರಣಿ ರೈತರ ಶಕ್ತಿಗೆ ನಲುಗಿದ ಸರ್ಕಾರ ಕೊನೆಗೂ ಬೆಲೆ ನಿಗದಿ : ರೈತರಿಗೆ ಸಿಹಿಸುದ್ದಿ ಕೊಟ್ಟ ಸಿಎಂ @UK9/CM
ಅರೆಬೆತ್ತಲೆ ಉರುಳು ಸೆವೆಯ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ರೈತರು News@UK9/B
ಕಬ್ಬಿನ ಬಿಲ್ ನಿಗದಿಗೆ ರೈತರ ಅಹೊರಾತ್ರಿ ಹೋರಾಟ, ರೈತರ ಹೋರಾಟಕ್ಕೆ ಸಾಥ್ ನೀಡಿದ ನಾಗರ ಹಾವು..