Dinoo Talks
ನಮಸ್ತೆ, ನಾನು ದಿನೇಶ್ ಕುಮಾರ್ ಎಸ್.ಸಿ. 30 ವರ್ಷಗಳ ಚಳವಳಿ ಮತ್ತು ಪತ್ರಿಕಾವೃತ್ತಿಯ ಅನುಭವದೊಂದಿಗೆ ಈ ಯೂಟ್ಯೂಬ್ ವೇದಿಕೆಯಲ್ಲಿ ನಿಮ್ಮೊಂದಿಗೆ ಮುಖಾಮುಖಿಯಾಗುತ್ತಿದ್ದೇನೆ.
ಪತ್ರಿಕಾ ವೃತ್ತಿ, ಬರವಣಿಗೆ ಎಲ್ಲವೂ ನನ್ನ ಸಾಮಾಜಿಕ ಚಟುವಟಿಕೆಯ ಭಾಗವೇ ಆಗಿದೆ. ಧ್ವನಿ ಇಲ್ಲದವರ ಧ್ವನಿಯಾಗುವುದು ನನ್ನ ಜೀವನದೃಷ್ಟಿ ಮತ್ತು ಗುರಿ.
ಬನ್ನಿ, ಇಲ್ಲಿ ಒಂದಷ್ಟು ಸಂವಾದಿಸೋಣ. ಮಾತು ಕಳೆದುಕೊಂಡ ಕಾಲಕ್ಕೆ ಗಂಟಲಾಗೋಣ.
ಧರ್ಮಸ್ಥಳದ ನಟೋರಿಯಸ್ ಕಿಲ್ಲರ್ ಗ್ಯಾಂಗ್ ಬೆಂಬಲಕ್ಕೆ ನಿಂತಿರೋರು ಯಾರು?
ಕ್ರಾಂತಿಯ ಕಾಲ ಸನ್ನಿಹಿತವಾಗಿದೆ, ಕ್ರಾಂತಿಯೊಂದು ನಡೆಯಲಿದೆ
ದೇವರ ಜಾಗವನ್ನು ಮನುಷ್ಯನ ಹೆಸರಿಗೆ ಮಾಡಿಕೊಳ್ಳುವುದು ಅನೈತಿಕ
ನೂರು ಪ್ರಶ್ನೆಗಳನ್ನು ಕೇಳಿದೆವು, ಒಂದಕ್ಕೂ ಉತ್ತರಿಸಲಿಲ್ಲ! ಲಕ್ಷ್ಮೀಶ ತೋಳ್ಪಾಡಿ ಸಂದರ್ಶನ ಭಾಗ-1
ನಮ್ಮ ಜನಪ್ರತಿನಿಧಿಗಳು ಸತ್ತು ಹೋಗಿದ್ದಾರಾ? ಜ್ಯೋತಿ ಅನಂತ ಸುಬ್ಬರಾವ್ ಆಕ್ರೋಶದ ಪ್ರಶ್ನೆ
ಪೋಕ್ಸೋ ಕೇಸ್: ಯಡಿಯೂರಪ್ಪಗೆ ಶಿಕ್ಷೆಯಾಗುತ್ತಾ? ಬಾಲನ್ ಸ್ಫೋಟಕ ಹೇಳಿಕೆ
SIT ಮುಂದಿದೆ ಮೂರು ಮಹಾಸವಾಲು!ಚಕ್ರವ್ಯೂಹ ಭೇದಿಸುತ್ತಾರಾ ಡಾ. ಪ್ರಣಬ್ ಮೊಹಂತಿ?
ಡಾ. ನಾಗಲಕ್ಷ್ಮೀ ಚೌಧರಿ ಅವರ ಮೇಲೆ ಬುರುಡೆ ಮೀಡಿಯಾಗಳಿಗೆ ಯಾಕೆ ಸಿಟ್ಟು?
ಧರ್ಮಸ್ಥಳ ಕೇಸ್: ಸೌಜನ್ಯ ಹೋರಾಟಕ್ಕೆ ಮತ್ತೆ ಮಹಾಕಿಚ್ಚು!
ಧರ್ಮಸ್ಥಳ ಕೇಸ್: ಕೊಂದವರು ಯಾರು ಅಭಿಯಾನದ ಮಲ್ಲಿಗೆ ಜೊತೆ ಮಾತುಕತೆ
ಆ ನಕಲಿ ದೇವಮಾನವ ಜೈಲಿನಲ್ಲೇ ಸತ್ತ! ಪ್ರೇಮಾನಂದಂ ಕರಾಳ ಚರಿತ್ರೆ
13ರ ಬಾಲೆ, 70ರ ಮುದುಕ! ಕಾಕಿನಾಡ Horror Explained
Dharmasthala Climax: ನ್ಯಾಯದ ತಕ್ಕಡಿ ಯಾರ ಪರ?
ಅಭಯ ಕೇಸ್ ನ ಏಕೈಕ ಪ್ರತ್ಯಕ್ಷ ಸಾಕ್ಷಿ ಅಡಕ್ಕ ರಾಜು ಹೀರೋ ಆಗಿದ್ದು ಹೇಗೆ ಗೊತ್ತೇ?
Sister Abhaya Murder Case: ದೇವರು ನನ್ನೊಂದಿಗಿದ್ದಾನೆ ಎಂದಿದ್ದ ಆ ಕೊಲೆಗಡುಕ ಧರ್ಮಾಧಿಕಾರಿ
ಸೌಜನ್ಯ ಹೋರಾಟಗಾರ ಜಯಂತ್ ಟಿ. ಟಾರ್ಗೆಟ್ ಆಗಿದ್ದು ಯಾಕೆ?
ಕಾಶಿಗೂ ಧರ್ಮಸ್ಥಳಕ್ಕೂ ಇರುವ ವ್ಯತ್ಯಾಸವೇನು ಗೊತ್ತಾ ಡಾ.ಮಹಾಬಲ ಶೆಟ್ರೇ?
ಡಾ. ಮಹಾಬಲ ಶೆಟ್ಟಿಯವರಿಗೆ ಹದಿನೈದು ಪ್ರಶ್ನೆಗಳು!
ಬಂಗ್ಲೆಗುಡ್ಡದ ತಲೆಬುರುಡೆಗಳು ಮತ್ತು ಕರ್ನಾಟಕದಲ್ಲಿನ ನರಬಲಿಗಳ ಇತಿಹಾಸ
Mysore Horror: ಆ ರೋಗಿಷ್ಠ ಸಿರಿವಂತರಿಗೆ ಆಗಷ್ಟೇ ಮೈನೆರೆದ ಹುಡುಗಿಯರೇ ಬೇಕು!
ಸೌಜನ್ಯ ಕೇಸ್ ಸಾಕ್ಷಿ ಚಿಕ್ಕಕೆಂಪಮ್ಮ ವಿರುದ್ಧ ನಡೆಯುತ್ತಿದೆಯೇ ಪಿತೂರಿ?
ಚಿನ್ನಯ್ಯನನ್ನು ಧರ್ಮಸ್ಥಳ ಕೇಸ್ ಆರೋಪಿ ಮಾಡಿ SIT ತನಿಖೆ ಮಾಡಬೇಕು.
ಸಾಕ್ಷಿ ದೂರುದಾರ ಮಹಿಳೆಗೆ ಅಪಮಾನ, ನಿಂದನೆ! SIT ಮೇಲೆ ಒಡನಾಡಿ ಸ್ಟ್ಯಾನ್ಲಿ ಮಾಡಿದ ಆರೋಪ ಏನು?
ದಿಕ್ಕು ತಪ್ಪಿತೇ SIT ತನಿಖೆ: Exclusive Video
ತಿಮರೋಡಿ ಎದುರು ಚಿನ್ನಯ್ಯ ಬಿಚ್ಚಿಟ್ಟ ಕರಾಳ ರಹಸ್ಯಗಳು!
ಅನಂತ ಭಟ್ಟರು ಅವರ ಆದೇಶವನ್ನು ಧಿಕ್ಕರಿಸಿ ಮಂಜುನಾಥನನ್ನು ಪೂಜಿಸಿದ ರೋಚಕ ಕಥೆ
ಧರ್ಮಸ್ಥಳ: ಯಳ್ಚಿತ್ತಾಯರನ್ನು ಮುಗಿಸಲು ನಡೆದ ದಾಳಿ!
ಅತ್ಯಾಚಾರ ಆರೋಪಿ ಬಿಷಪ್ ಬೆನ್ನಿಗೆ ನಿಂತಿತ್ತಾ ಬಿಜೆಪಿ? ಸ್ಫೋಟಕ ಸಂದರ್ಶನ
ಸೌಜನ್ಯ ಪ್ರಕರಣ ಮತ್ತು ಟಿವಿ 9, ಒಂದು ರೋಚಕ ಕಥೆ
ಬಂಗ್ಲೆ ಗುಡ್ಡದಲ್ಲಿ ನಡೆದಿತ್ತಾ ವಾಮಾಚಾರ, ನರಬಲಿ? ಏನು ಇದರ ಹಿಂದಿನ ಅಸಲಿ ಕಥೆ?